email: [email protected] …janathavani.com/wp-content/uploads/2020/01/15.01.2020.pdf ·...

8
ಮಧ ಕರಟಕದ ಆಪ ಒಡರ ಸಂಟ : 46 ಸಂಕ : 243 ದೂರವ : 254736 ವಆ : 91642 99999 ಟ : 8 ರೂ : 4.00 www.janathavani.com Email: [email protected] ಸಂಪದಕರು : ಎಂ.ಎ.ಕ ದವಣಗರ ಬುಧವರ, ಜನ15, 2020 ಬದಸಬೇ... ರಜೇರಗ ದ ಹಹರ, ಜ. 14 - ಮುರುಗ�ೇ ರಾ ಅವರನು ಸವರನಾ ಮಾಡಬ�ೇಕು. ಅವರನು ಕ�ೈ ಟರ� ಇಡೇ ಪಂಚಮಸಾ ಸಮಾಜ ಮನು ಕ�ೈ ಡುತ ದ� ಎಂಬ ಹಹರ ವೇರಶ�ೈವ ಂಗಾಯತ ಪಂಚಮಸಾ ಪೇಠದ ಜಗದು ರು ಶೇ ವಚನಾನಂದ ಸಾಮೇ ಮಾಗ� ಡದ� ಮುಖಮಂ .ಎ. ಯಡಯೂರಪ, ಬ� ದಕ� ಹಾದರ� ಸಭ� ಯಂದ ಹ�ೂರ ನಡ� ಯುದಾ ಹಾಗೂ ಸಂದರ ಬಂದರ� ರಾೇನಾ ೇಡುದಾ ಎಚ ಘಟನ� ನಡ� ದ� . ಪಂಚಮಸಾ ಜಗದು ರು ಪೇಠದ ಆಯೇಸಲಾದ ಪಪಥಮ ಹರ ಜಾತಾ ಮಹ�ೂೇತವದ ಮಾತನಾಡದ ವಚನಾನಂದ ಶೇಗಳು, ಪಂಚಮಸಾ ಸಮಾಜಕ� ನಾಯದ ಆಧಾರದ ೇಲ� ನಾಲು ಸವ ಸಾ ನ ೇಡಬ�ೇಕು. ಮ ಪ ಅಥ ಮಾಡಕ�ೂಂಡು ಮೂವರನು ಸವರನಾ ಮಾಡುವಂತ� ಕ�ೇಳು ದ�ೇವ� ಎಂದರು. ಮುಂದುವರ� ದು ಮಾತನಾಡದ ಅವರು, ಸವ ಸಾ ನಗಳ ಪಥಮ ಪಾಶಸ ಮುರುಗ�ೇ ರಾಗ� ಕ�ೂಡಲ�ೇಬ�ೇಕು. ಮುರುಗ�ೇ ರಾ ನಮ ಸಮುದಾಯದ ಪಶಾೇತ ನಾಯಕ. ಮುರುಗ�ೇ ರಾ ಅವರು ಸಮಾಜದ ಬಗ� ಕಳಕ ಹ�ೂಂರುವ ನಾಯಕ. ಈ ಸಮಾಜ ಆರಂರವಾದಾಂದ, ಈ ಸಮಾಜ ಹುದಾಂದ ಸಮಾಜಕ� ಹ� ಗಲು ಕ�ೂಟ ಪಶಾೇತ ನಾಯಕ ಎಂದು ದರು. ಮುಂದುವರ� ದು ಯಡಯೂರಪನವರನು ಉದ�ೇಶ ಮಾತನಾಡದ ಅವರು, ಮುಖಮಂಗಳ�ೇ ೇ ಒಳ�ಯವರು. ಮುರುಗ�ೇ ರಾ ಮಗ� ಸಾಕಷು ಸಹಾಯ ಮಾಡದಾ ರ� . ಮ ಹಂದ� ಬ� ನ�ಲುಬಾ ಂದಾ ರ� . ಅವರನು ಕ�ೈ ಡಬ�ೇಡ. ಅವರನು ಕ�ೈ ಟರ� ಇಡೇ ಅಖಂಡ ಪಂಚಮಸಾ ಸಮಾಜ ಮನು ಕ�ೈ ಡುತ ದ� ಎಂದರು. ಈ ಹಂತದ ಅಸಮಾಧಾನಗ�ೂಂಡ ಯಡಯೂರಪ, ೇ ಹೇಗ� ಮಾತನಾಡಬಾರದು. ನಾನು ಹ�ೂೇಗುತ�ೇನ� . ಮ ಬಾಯಂದ ಇಂತಹ ಮಾತುಗಳು ಬಂದರ� ಕ� ಲಸ ಮಾಡಲು ಆಗುಲ . ತಾ ಸಲಹ� ಕ�ೂಡಬಹುದು. ಬ� ದಕ� ಹಾಕಬಾರದು ಎಂದು ಎದು ಂತರು. ನಂತರ ಸಮಾಧಾನಪಡಸಲು ಮುಂದಾವಚನಾನಂದ ಶೇಗಳು, ನ� ನಡ� ಉಪ ಚುನಾವಣ� ನಮ ಸಮುದಾಯ ಐದು ಶಾಸಕರನು ಕ�ೂಟು ಮ ಕ�ೈ ಬಲಪಡದ� . ಅದರ ಮಹ�ೇ ಕುಮಟ ಹಾಗೂ ಅರು ಜಾ ಅವರನು ಗ� ದ� . ಎಲ ಶಾಸಕರು ಮ ಜ�ೂತ� ಇರುತಾ ರ� . ಸಮಾಜವನು ಕಟುವ ಬ� ಳ� ಸುವ ಕಾಯಕ ನಾ ೇ ಸ�ೇ ಮಾಡಬ�ೇಕು ಎಂದು ಹ�ೇದರು. ಆನಂತರ ಯಡಯೂರಪ ಮತಮ ಸಾ ನಕ� ಮರದರು. ಮುಂದುವರ� ದು ಮಾತನಾಡದ ವಚನಾನಂದ ಶೇಗಳು, ೇ ಇನೂ ಮೂರೂವರ� ವಷ ಮುಖಮಂ ಆಗಬ�ೇಕು. ಮ ಪ ಅಥವಾಗುತ ದ� . ಪಧಾ ನರ�ೇಂದ ೇ ಹಾಗೂ ಜ� ಪ ಅಧಕ ಅಮ ಷಾ ಅವಗ� ಈ ಮಾತು ತಲುಪ. ಕನಾಟಕದ 80 ಪಸ�ಂ ಪಂಚಮಸಾ ಸಮುದಾಯ ಇದ� . ದ�ೇಶಾ ದಂತ ನಮ ಸಮುದಾಯ ಇದ� . ನಮ ಎಲ ಸಮುದಾಯ ದವರನು ಜ�ೂತ� ಗ� ಕರ� ದುಕ�ೂಂಡು, ಯಡಯೂರಪನವಗ� ಹ� ಗ� ಹ� ಗಲು ಕ�ೂಟು ಗಗ�ೂಸಬ�ೇಕು. ಮೂರು ಜನರನು ಸವರನಾ ಮಾಡಬ�ೇಕು ಎಂದು ಹ�ೇದರು. ನಂತರ ಮಾತನಾಡದ ಯಡಯೂರಪ, 17 ಶಾಸಕರು ಹಾಗೂ ಸವರು ರಾೇನಾ ಕ�ೂಟು ಮಾಡದ ತಾಗ ಹಾಗೂ ಪಂಚಮಸಾ ಸಮಾಜದ ಆಶೇವಾದ ಂದ ಮುಖಮಂಯಾದ�ೇನ� . ಮುಂನ ಮೂರು ವಷಗಳ ಕಾಲ ಆಡತ ಮಾಡಲು ಯಾವ ೇ ಹ� ಜ� ಇಡಬ�ೇಕು ಎಂಬ ಸಲಹ� ಯನು ೇ ಕ�ೂಡ. ಬ�ೇಎಂದರ� , ನಾಳ� ಯೇ ನಾನು ಕುಗ� ರಾೇನಾ ಕ�ೂಟು ಹ�ೂೇಗಲು ದ . ನಾನು ಕುಗ� ಅಂಕ�ೂಂಡಲ ಎಂದು ಹ�ೇದರು. ಎಲ ಸಾಮಗಳನು ಒಂದ� ಡ� ಮುರುಗೇ ರಗ ಸವ ಸನ ಕೂಡದರ ಬಂಬಲಲ ಎಂಬ ಪಂಚಮಸ ಪೇಠದ ವಚರನಂದ ಶೇಗಳ ಮಗ ಯಯೂರಪ ಖಡ ಉತರ ಬ�ಂಗಳೂರು, ಜ. 14- ಗಾಮೇಣ ಭಾಗದ ಸೂಲದವಗ� ಸೂರು ಕಸುವ ಯೇಜನ�ಯನು ದುರುಪಯೇಗ ಮಾಡಕ�ೂಂಅಂತಹವರು ಭಾೇ ದಂಡ ತರಬ�ೇಕಾಗುತದ�. ಕಳ�ದ ಹತಾರು ವಷಗಂದ ಆಶಯ ಯೇಜನ�ಯಡ 48 ಲಕ ವ�ೇಶನ ಇಲವ� ಮನ�ಗಳನು ೇಡದರೂ, ಇನೂ ಲಕಾಂತರ ಅಗಳಸಕಾರದ ಮುಂವ�. ಕ�ಲವರು ಒಂದಂತ ಹ�ಚು ಬಾ ಈ ಯೇಜನ� ಫಲ ಪಡ�ದರ�, ಮತ� ಹಲವರು ಇದರ ಹ�ಸನ ಹಣ ಲಪಟಾಯದಾರ�. ಸಕಾ ದಾಖಲ�ಯ ಮನ� ಇದ�. ಆದರ� ಫಲಾನುರವ ಸೂರನ�ೇ ಮಕ�ೂಂಡಲ. ಇದಕ� ಕಡವಾಣ ಹಾಕಲು ಆ ಯೇಜನ� ಜಾಗ� ತಂರುವ ಸಕಾರ, ಸುಳು ದಾಖಲ� ೇಡ, ಬಡವರ ಮನ� ಪಡ�ಯುವವರನು ಪತ� ಹಚಲು ಜಾಗೃತ ದಳ (ಟಾಪೇ) ರಚನ�ಗ�ೂಂಡದ�. ಈ ವಷಯವನು ಸುಗ�ೂೇಯ ದ ವಸ ಸವ ವ. ಸ�ೂೇಮಣ, ಸಕಾರದ ವವಧ ವಸ ಯೇಜನ�ಗಳಡ ಭಾೇ ಪಮಾಣದ ಹಣ ಸ�ೂೇಕ�ಯಾಗುದ� ಎಂದರು. ಜಾಗೃತ ದಳ ಸ�ೂೇಕ� ತಡ�ದು ಹಾಗೂ ಅನಹ ಫಲಾನುರವಗಳನು ಪತ� ಗಮೇಣ ಸೂರು ಯೇಜರ ದುರುಪಯೇಗವದರ ದಂಡ ಬ�ಂಗಳೂರು, ಜ. 14-ಹಂನ ಸಕಾರಂದ ಮಂಜೂರಾದ ವವಧ ವಸ ಯೇಜನ�ಗಳಡ ಒಂರತು ಲಕ ಮನ�ಗಳನು ಮಸಲು ವ ಆಡ ೇಡಲಾತು. ಆದರ� ವವರ ಕ�ೂಡ ಎಂದರ� ನಾಲು ಲಕ ಮೂವತ�ೇಳಸಾವರದಷು ಮನ�ಗಳಪಗಯವ�. ಇದರ ನಲವತು ಸಾವರಕೂ ಹ�ಚು ಮನ�ಗಳ ವರವನು ಪಎ ಅಳವಡ ಪಶೇದರ� 1200 ಕೂ ಹ�ಚು ಮಂ ಅನಹರು ಮನ�ಗಳನು ಮಂಜೂರು ಮಾಡಕ�ೂಂಡದಾರ�. ಈ ವಷಯವನು ಸುಗ�ೂೇಯ ದ ವಸ ಸವ ವ. ಸ�ೂೇಮಣ ಈಗ ಪಗ 4.37ಲಕ ಮರಗಳ ಮಣ ಕಯ ಪಗ ಪಂಚಮಸ ಸಮಜಕ ಮೂರು ಸವ ಸನ ಕೂಡಬೇಕು. ಪಥಮ ಪಶಸ ಮುರುಗೇ ರಗ ಕೂಡಲೇಬೇಕು. ಮುರುಗೇ ರ ನಮ ಸಮುದಯಪಶೇತ ರಯಕ. ಯಯೂರಪ ಅವರ ಕೈ ಡಬರದು. ಅವರನು ಕೈ ಟರ ಇೇ ಅಖಂಡ ಪಂಚಮಸ ಸಮಜ ಯಯೂರಪನವರನು ಕೈ ಡುತದ. - ವಚರನಂದ ಶೇ ಮುಂನ ಮೂರು ವರಗಳ ಆಡತ ಮಡಲು ಯವ ೇ ಹಜ ಇಡಬೇಕು ಎಂಬ ಸಲಹಯನು ಸಮೇಜ ಕೂಡಬೇಕು. ಬೇಡ ಎಂದರ, ರಳಯೇ ರನು ಕುಗ ರಜೇರ ಕೂಟು ಹೂೇಗಲು ದ. ರನು ಕುಗ ಅಂಕೂಂಲ. - .ಎ. ಯಯೂರಪ ಮಂಡ ಣರ ಎ.ಎ. ಆನಂ ಕುಗ� ನ�ೂೇ ಹಾಗೂ ಸ�ೂಂಟ ನ�ೂೇ STROKE - ಪಾಶ ದುನ ರಕನಾಳಗಳ ದ�ೂೇಷ (Aneurysm/AVM) ದುನ ಹಾಗೂ SPINE ಕಾನ ರ�ೂೇಗಗಳು ಸ� (Spine) ಸಂಬಂದ ತ�ೂಂದರ�ಗಳು. ಮುಖದ ನ�ೂೇ (Trigeminal Neuralgia) ಸಂಪ: ಚೇತರ ಹ ಸಂಟ ನಂ. 191/2, 1ರೇ ಮಹ, ಡ|| ಮಲ ಕೇಸ ಂ, 3ರೇ ಮುಖರಸ, ಪ.ಜ. ಎಟನ, ದವಣಗರ-2. ಸಂದಶನಕ ಸಂಪಸಬೇಕದ ದೂರವ ಸಂಖಗಳು : ಪಕ : 95381-47373, 93422-26698 ಪ ಂಗಳು ವೂದಲರೇ ಹಗು ಮೂರರೇ ಗುರುವರ ೇಯ ಕನಲಂ ದುಳು ಮತು ನರರೂೇಗ ತಜ (NEUROSURGEON & SPINE SURGEON) ಡಾ. ಕ.ಎಂ. ಅನಾ ಅವರು ಲಭರುತರ. MRCS (UK), Mch (Neurosurgery) FINR (Switzerland), FMINS (Germany), FV&SBN (Japan) ಕಳಕಂಡ ತೂಂದರಯುಳವರು ಸಂಪಸಬಹುದು. ರಂಕ: 16.01.2020ರ ಸಂಜ 4.00 ಂದ 7.00 ರವರಗ ನಾಂಕ : 16-01-2020 ರಂದು ಬುಧವಾರ ಬಳಗ 11 ಗಂಟಗ ಶೂ ಕಲಾಭವನ ಶೂ ಟಾಕೀ ರಸ, ದಾವಣಗರಯ ಎ..ಆ.ಅಮಾ ಬಳಗ ಹಾಗೂ .ಎಂ. ದದೀಶ ಅಮಾ ಬಳಗ ಹಾಗೂ ಜಗಳೂರು ಧಾನ ಸಭಾಕಷೀತದ ಜ ಕಾಯಕತರು ಹಾಗೂ ಅಮಾಗಳು ಆಯೀರುವ ಜನನದ ಸಂಭಮದ ಸಮಾರಂಭದ ಕಾಯಕತರು, ಅಮಾಗಳು ಹಾಗೂ ಬಂಧುಗಳು ಹನ ಸಂಖಯ ಭಾಗವ ಯಶಗೂಸಲು ಕೂೀರುತೀವ. ಹ.. ಮಹೀ ಪಲಾಗಟ ಅಧಕಷರು, ಜ ಜಗಳೂರು ಧಾನಸಭಾ ಕಷೀತ, ಜಗಳೂರು. ಶೀಮ ಜಯಲಕಷೀ ಮಹೀ .ಪಂ. ಮಾ ಅಧಕಷರು, ದಾವಣಗರ. ರಾಜ ಕಾಯದಶ, ಜ ಮಳಾ ಮೀರಾ, ಬಂಗಳೂರು . ಜನನದ ಶುಭಾಶಯಗಳಜನಪಯ ಶಸಕ ಎ..ರಮಚಂದ ಅವಗ ಜಗಳೂರು ಧಾನಸಭಾ ಕಷೀತದ ಜನಯ ಶಾಸಕರು, ಹ ನದ ಗ ಗಮದ ಮಾ ಅಧಕಷರು, .ಜ.. ರಾಷೀಯ ಎ..ಮೀರಾ ಉಪಾಧಕಷರು, ಸರಳ ಸಜಕಯ ರಾಜಕಾರಗಳು, ಕೀಡಾಮಾಗಳು, ಸವಜನಾಂಗದ ನನಾಯಕ ನಮ ನಾಯಕರೂ ಆದ ಸನಾನ ಶ ಎ..ರಾಮಚಂದ ಅವಗ ಜನನದ ಶುಭಾಶಯಗಳು ಹಹರ, ಜ. 14 - ಪಂಚಮಸಾಗಳನು ಒಳಗ�ೂಂಡ ವೇರಶ�ೈವ - ಂಗಾಯತ ಸಮುದಾಯಕ� ಶ�ೇ.16ರ ಮೇಸಲಾ ಕಸಬ�ೇಕ�ಂದು ಹಹರ ವೇರಶ�ೈಂಗಾಯತ ಪಂಚಮಸಾ ಪೇಠದ ಆಯೇಸಲಾದ ಪಪಥಮ ಹರ ಜಾತ�ಯ ಒತಾಯಸಲಾದ�. ಕನಾಟಕ ವೇರಶ�ೈವ ಂಗಾಯತ ಪಂಚಮಸಾ ಸಂಘಕ� 25 ವಷ ತುಂದ ನ�ನಪಗಾ .ಎ. ಹನುಮನಾಳ ವ�ೇಕ�ಯ ಆಯೇಸಲಾದ §ಬ� ಬ�ಡಗು' ಸಮಾರಂರದ ಮಾತನಾಡದ ಹಲವಾರು ಗಣರು ಮೇಸಲಾಗ� ಆಗಹದರು. ಸಮಾರಂರದ ಮಾತನಾಡದ ಹಹರದ ವೇರಶ�ೈವ ಂಗಾಯತ ಪಂಚಮಸಾ ಪೇಠದ ಜಗದುರು ಶೇ ವಚನಾನಂದ ಸಾಮೇ, ಜಾವಾರು ಮೇಸಲಾ ಕ�ೂಡುದಾದರ�, ವೇರಶ�ೈವ - ಂಗಾಯತ ಸಮುದಾಯಕ� ಮಹಾರಾಷ ಮಾದಯ ಶ�ೇ.16ರಷು ಮೇಸಲಾ ಕಸಬ�ೇಕು ಎಂದು ಒತಾಯದರು. ಇಲವಾದರ� ಅಖಂಡ ಭಾರತಕ� ಎಲ ಜಾ ಸಮುದಾಯಗಳ ಬಡವಗ� ಆಕ ಮಟದ ೇಲ� ಸಮಾಜದ ಬಡವಗ� ಮೇಸಲಾ ಕಸಬ�ೇಕು. ಆ ಮೂಲಕ ಅಂಬ�ೇಡ ಕನಸು ನ�ರವ�ೇಸಬ�ೇದ� ಎಂದು ಹ�ೇದರು. ರಾಜ ವೇರಶ�ೈವ ಂಗಾಯತ ಪಂಚಮಸಾ ಸಂಘದ ಕಟವ ಅಧಕ ಬಸವರಾಜ ಂಡೂರು ಮಾತನಾಡ, 2003 ರ ಆಪಧಾಯಾದ ವಾಜಪ�ೇಯ ಅವರ ಪಂಚಮಸಾ ಸಮುದಾಯಕ� ಮೇಸಲಾ ಕ�ೇದ�. ಪಂಚಮಸಾ ಮಹರರ ಮದ ಶೇ.16ರ ಮೇಸಲ ಕೂ ಹಹರದ ನಡಯುರುವ ಹರ ಜತಯ ೇರಶೈವ - ಂಗಯತಗ ಮೇಸಲ ೇಡಲು ಆಗಹ (4ರೇ ಟಕ) (4ರೇ ಟಕ) (2ರೇ ಟಕ) (5ರೇ ಟಕ)

Upload: others

Post on 11-Feb-2020

11 views

Category:

Documents


0 download

TRANSCRIPT

Page 1: Email: janathavani@mac.com …janathavani.com/wp-content/uploads/2020/01/15.01.2020.pdf · 2020-01-15 · ವವ ೇಕಾನಂದರ ಜಯಂತ ೂ್ಯೇತ್ಸವದ ಅಂಗವಾಗಿ

ಮಧಯ ಕರನಾಟಕದ ಆಪತ ಒಡರಡ

ಸಂಪುಟ : 46 ಸಂಚಕ : 243 ದೂರವಣ : 254736 ವಟಸ ಆಯಪ : 91642 99999 ಪುಟ : 8 ರೂ : 4.00 www.janathavani.com Email: [email protected]

ಸಂಪದಕರು : ಎಂ.ಎಸ.ವಕಸ

ದವಣಗರ ಬುಧವರ, ಜನವರ 15, 2020

ಬದರಸಬೇಡ... ರಜೇರಮಗ ಸದಧ

ಹರಹರ, ಜ. 14 - ಮುರುಗ�ೇಶ ನರಾಣ ಅವರನುನು ಸಚವರನಾನುಗ ಮಾಡಬ�ೇಕು. ಅವರನುನು ಕ�ೈ ಬಟಟರ� ಇಡೇ ಪಂಚಮಸಾಲ ಸಮಾಜ ನಮಮನುನು ಕ�ೈ ಬಡುತತದ� ಎಂಬ ಹರಹರ ವೇರಶ�ೈವ ಲಂಗಾಯತ ಪಂಚಮಸಾಲ ಪೇಠದ ಜಗದುಗುರು ಶೇ ವಚನಾನಂದ ಸಾವಾಮೇಜ ಮಾತಗ� ಸಡದ�ದದ ಮುಖಯಮಂತ ಬ.ಎಸ. ಯಡಯೂರಪಪ, ಬ�ದರಕ� ಹಾಕದರ� ಸಭ�ಯಂದ ಹ�ೂರ ನಡ�ಯುವುದಾಗ ಹಾಗೂ ಸಂದರಭ ಬಂದರ� ರಾಜೇನಾಮ ನೇಡುವುದಾಗ ಎಚಚರಸದ ಘಟನ� ನಡ�ದದ�.

ಪಂಚಮಸಾಲ ಜಗದುಗುರು ಪೇಠದಲಲ ಆಯೇಜಸಲಾಗದದ ಪಪಥಮ ಹರ ಜಾತಾ ಮಹ�ೂೇತಸವದಲಲ ಮಾತನಾಡದ ವಚನಾನಂದ ಶೇಗಳು, ಪಂಚಮಸಾಲ ಸಮಾಜಕ�ಕ ನಾಯಯದ ಆಧಾರದ ಮೇಲ� ನಾಲುಕ ಸಚವ ಸಾಥಾನ ನೇಡಬ�ೇಕು. ನಮಮ ಪರಸಥಾತ ಅಥಭ ಮಾಡಕ�ೂಂಡು ಮೂವರನುನು ಸಚವರನಾನುಗ ಮಾಡುವಂತ� ಕ�ೇಳುತತದ�ದೇವ� ಎಂದರು.

ಮುಂದುವರ�ದು ಮಾತನಾಡದ ಅವರು, ಸಚವ ಸಾಥಾನಗಳಲಲ ಪಥಮ ಪಾಶಸತಯ ಮುರುಗ�ೇಶ ನರಾಣಗ� ಕ�ೂಡಲ�ೇಬ�ೇಕು. ಮುರುಗ�ೇಶ ನರಾಣ ನಮಮ ಸಮುದಾಯದ ಪಶಾನುತೇತ ನಾಯಕ. ಮುರುಗ�ೇಶ ನರಾಣ ಅವರು ಸಮಾಜದ ಬಗ�ಗು ಕಳಕಳ ಹ�ೂಂದರುವ ನಾಯಕ. ಈ ಸಮಾಜ ಆರಂರವಾದಾಗನಂದ, ಈ ಸಮಾಜ ಹುಟಟದಾಗನಂದ ಸಮಾಜಕ�ಕ ಹ�ಗಲು ಕ�ೂಟಟ ಪಶಾನುತೇತ ನಾಯಕ ಎಂದು ತಳಸದರು.

ಮುಂದುವರ�ದು ಯಡಯೂರಪಪನವರನುನು ಉದ�ದೇಶಸ ಮಾತನಾಡದ ಅವರು, ಮುಖಯಮಂತಗಳ�ೇ ನೇವು ಒಳ�ಳಯವರು. ಮುರುಗ�ೇಶ ನರಾಣ ನಮಗ� ಸಾಕಷುಟ ಸಹಾಯ ಮಾಡದಾದರ�. ನಮಮ ಹಂದ� ನಮಮ ಬ�ನ�ನುಲುಬಾಗ ನಂತದಾದರ�. ಅವರನುನು ಕ�ೈ ಬಡಬ�ೇಡ. ಅವರನುನು ಕ�ೈ ಬಟಟರ� ಇಡೇ ಅಖಂಡ ಪಂಚಮಸಾಲ ಸಮಾಜ ನಮಮನುನು ಕ�ೈ ಬಡುತತದ� ಎಂದರು.

ಈ ಹಂತದಲಲ ಅಸಮಾಧಾನಗ�ೂಂಡ ಯಡಯೂರಪಪ, ನೇವು ಹೇಗ�ಲಲ ಮಾತನಾಡಬಾರದು. ನಾನು ಹ�ೂೇಗುತ�ತೇನ�. ನಮಮ ಬಾಯಂದ ಇಂತಹ ಮಾತುಗಳು ಬಂದರ� ಕ�ಲಸ ಮಾಡಲು ಆಗುವುದಲಲ. ತಾವು ಸಲಹ� ಕ�ೂಡಬಹುದು. ಬ�ದರಕ� ಹಾಕಬಾರದು ಎಂದು ಎದುದ ನಂತರು.

ನಂತರ ಸಮಾಧಾನಪಡಸಲು ಮುಂದಾದ ವಚನಾನಂದ ಶೇಗಳು, ಮೊನ�ನು ನಡ�ದ ಉಪ ಚುನಾವಣ�ಯಲಲ ನಮಮ ಸಮುದಾಯ ಐದು ಶಾಸಕರನುನು ಕ�ೂಟುಟ ನಮಮ ಕ�ೈ ಬಲಪಡಸದ�. ಅದರಲಲ ಮಹ�ೇಶ ಕುಮಟಳಳ ಹಾಗೂ ಅರುಣ ಪೂಜಾರ ಅವರನುನು ಗ�ಲಲಸದ�. ಎಲಲ ಶಾಸಕರು ನಮಮ ಜ�ೂತ� ಇರುತಾತರ�. ಸಮಾಜವನುನು ಕಟುಟವ ಬ�ಳ�ಸುವ ಕಾಯಕ ನಾವು ನೇವು ಸ�ೇರ ಮಾಡಬ�ೇಕು

ಎಂದು ಹ�ೇಳದರು. ಆನಂತರ ಯಡಯೂರಪಪ ಮತ�ತ ತಮಮ ಸಾಥಾನಕ�ಕ ಮರಳದರು.

ಮುಂದುವರ�ದು ಮಾತನಾಡದ ವಚನಾನಂದ ಶೇಗಳು, ನೇವು ಇನೂನು ಮೂರೂವರ� ವಷಭ ಮುಖಯಮಂತ ಆಗಬ�ೇಕು. ನಮಮ ಪರಸಥಾತ ಅಥಭವಾಗುತತದ�. ಪಧಾನ ನರ�ೇಂದ ಮೊೇದ ಹಾಗೂ ಬಜ�ಪ ಅಧಯಕಷ ಅಮತ ಷಾ ಅವರಗ� ಈ ಮಾತು ತಲುಪಲ. ಕನಾಭಟಕದಲಲ 80 ಪಸ�ಭಂಟ ಪಂಚಮಸಾಲ ಸಮುದಾಯ ಇದ�. ದ�ೇಶಾ ದಯಂತ ನಮಮ ಸಮುದಾಯ ಇದ�. ನಮಮ ಎಲಲ ಸಮುದಾಯ ದವರನುನು ಜ�ೂತ�ಗ� ಕರ�ದುಕ�ೂಂಡು, ಯಡಯೂರಪಪನವರಗ� ಹ�ಗಲಗ� ಹ�ಗಲು ಕ�ೂಟುಟ ಗಟಟಗ�ೂಳಸಬ�ೇಕು. ಮೂರು ಜನರನುನು ಸಚವರನಾನುಗ ಮಾಡಬ�ೇಕು ಎಂದು ಹ�ೇಳದರು.

ನಂತರ ಮಾತನಾಡದ ಯಡಯೂರಪಪ, 17 ಶಾಸಕರು ಹಾಗೂ ಸಚವರು ರಾಜೇನಾಮ ಕ�ೂಟುಟ ಮಾಡದ ತಾಯಗ ಹಾಗೂ ಪಂಚಮಸಾಲ ಸಮಾಜದ ಆಶೇವಾಭದ ದಂದ ಮುಖಯಮಂತಯಾಗದ�ದೇನ�. ಮುಂದನ ಮೂರು ವಷಭಗಳ ಕಾಲ ಆಡಳತ ಮಾಡಲು ಯಾವ ರೇತ ಹ�ಜ�ಜ ಇಡಬ�ೇಕು ಎಂಬ ಸಲಹ�ಯನುನು ನೇವು ಕ�ೂಡ. ಬ�ೇಡ ಎಂದರ�, ನಾಳ�ಯೇ ನಾನು ಕುಚಭಗ� ರಾಜೇನಾಮ ಕ�ೂಟುಟ ಹ�ೂೇಗಲು ಸದಧ. ನಾನು ಕುಚಭಗ� ಅಂಟಕ�ೂಂಡಲಲ ಎಂದು ಹ�ೇಳದರು.

ಎಲಲ ಸಾವಾಮಗಳನುನು ಒಂದ�ಡ�

ಮುರುಗೇಶ ನರಣಗ ಸಚವ ಸಥಾನ ಕೂಡದದದರ ಬಂಬಲವಲಲ ಎಂಬ ಪಂಚಮಸಲ ಪೇಠದ ವಚರನಂದ ಶೇಗಳ ಮತಗ ಯಡಯೂರಪಪ ಖಡಕ ಉತತರ

ಬ�ಂಗಳೂರು, ಜ. 14- ಗಾಮೇಣ ಭಾಗದಲಲ ಸೂರಲಲದವರಗ� ಸೂರು ಕಲಪಸುವ ಯೇಜನ�ಯನುನು ದುರುಪಯೇಗ ಮಾಡಕ�ೂಂಡಲಲ ಅಂತಹವರು ಭಾರೇ ದಂಡ ತರಬ�ೇಕಾಗುತತದ�.

ಕಳ�ದ ಹತಾತರು ವಷಭಗಳಂದ ಆಶಯ ಯೇಜನ�ಯಡ 48 ಲಕಷ ನವ�ೇಶನ ಇಲಲವ� ಮನ�ಗಳನುನು ನೇಡದದರೂ, ಇನೂನು ಲಕಾಷಂತರ ಅಜಭಗಳು ಸಕಾಭರದ ಮುಂದವ�.

ಕ�ಲವರು ಒಂದಕಕಂತ ಹ�ಚುಚ ಬಾರ ಈ ಯೇಜನ� ಫಲ ಪಡ�ದದದರ�, ಮತ�ತ ಹಲವರು ಇದರ ಹ�ಸರನಲಲ ಹಣ ಲಪಟಾಯಸದಾದರ�.

ಸಕಾಭರ ದಾಖಲ�ಯಲಲ ಮನ� ಇದ�. ಆದರ� ಫಲಾನುರವ ಸೂರನ�ನುೇ ನಮಭಸಕ�ೂಂಡಲಲ. ಇದಕ�ಕ ಕಡವಾಣ ಹಾಕಲು ಆಪ ಯೇಜನ� ಜಾರಗ� ತಂದರುವ ಸಕಾಭರ, ಸುಳುಳ ದಾಖಲ� ನೇಡ, ಬಡವರ ಮನ� ಪಡ�ಯುವವರನುನು ಪತ�ತ ಹಚಚಲು ಜಾಗೃತ ದಳ (ಟಾಸಕ ಪೇಸಭ) ರಚನ�ಗ�ೂಂಡದ�.

ಈ ವಷಯವನುನು ಸುದದಗ�ೂೇಷಠಯಲಲ ತಳಸದ ವಸತ ಸಚವ ವ. ಸ�ೂೇಮಣಣ, ಸಕಾಭರದ ವವಧ ವಸತ ಯೇಜನ�ಗಳಡ ಭಾರೇ ಪಮಾಣದ ಹಣ ಸ�ೂೇರಕ�ಯಾಗುತತದ� ಎಂದರು. ಜಾಗೃತ ದಳ ಸ�ೂೇರಕ� ತಡ�ದು ಹಾಗೂ ಅನಹಭ ಫಲಾನುರವಗಳನುನು ಪತ�ತ

ಗಮೇಣ ಸೂರು ಯೇಜರ ದುರುಪಯೇಗವದರ ದಂಡ

ಬ�ಂಗಳೂರು, ಜ. 14-ಹಂದನ ಸಕಾಭರದಂದ ಮಂಜೂರಾಗದದ ವವಧ ವಸತ ಯೇಜನ�ಗಳಡ ಒಂರತುತ ಲಕಷ ಮನ�ಗಳನುನು ನಮಭಸಲು ವರಭ ಆಡಭರ ನೇಡಲಾಗತುತ. ಆದರ� ವವರ ಕ�ೂಡ ಎಂದರ� ನಾಲುಕ ಲಕಷ ಮೂವತ�ತೇಳು ಸಾವರದಷುಟ ಮನ�ಗಳು ಪಗತಯಲಲವ�.

ಇದರಲಲ ನಲವತುತ ಸಾವರಕೂಕ ಹ�ಚುಚ ಮನ�ಗಳ ವವರವನುನು ಜಪಎಸ ಅಳವಡಸ ಪರಶೇಲಸದರ� 1200 ಕೂಕ ಹ�ಚುಚ ಮಂದ ಅನಹಭರು ಮನ�ಗಳನುನು ಮಂಜೂರು ಮಾಡಸಕ�ೂಂಡದಾದರ�.

ಈ ವಷಯವನುನು ಸುದದಗ�ೂೇಷಠಯಲಲ ತಳಸದ ವಸತ ಸಚವ ವ. ಸ�ೂೇಮಣಣ ಈಗ ಪಗತ

4.37ಲಕಷ ಮರಗಳ ನಮನಾಣ ಕಯನಾ ಪಗತ

ಪಂಚಮಸಲ ಸಮಜಕಕ ಮೂರು ಸಚವ ಸಥಾನ ಕೂಡಬೇಕು. ಪಥಮ ಪಶಸತಯ ಮುರುಗೇಶ ನರಣಗ ಕೂಡಲೇಬೇಕು. ಮುರುಗೇಶ ನರಣ ನಮಮ ಸಮುದಯದ ಪಶನಾತೇತ ರಯಕ. ಯಡಯೂರಪಪ ಅವರ ಕೈ ಬಡಬರದು. ಅವರನುನಾ ಕೈ ಬಟಟರ ಇಡೇ ಅಖಂಡ ಪಂಚಮಸಲ ಸಮಜ ಯಡಯೂರಪಪನವರನುನಾ ಕೈ ಬಡುತತದ.

- ವಚರನಂದ ಶೇ

ಮುಂದನ ಮೂರು ವರನಾಗಳ ಆಡಳತ ಮಡಲು ಯವ ರೇತ ಹಜಜ ಇಡಬೇಕು ಎಂಬ ಸಲಹಯನುನಾ ಸವಾಮೇಜ ಕೂಡಬೇಕು. ಬೇಡ ಎಂದರ, ರಳಯೇ ರನು ಕುಚನಾಗ ರಜೇರಮ ಕೂಟುಟ ಹೂೇಗಲು ಸದಧ. ರನು ಕುಚನಾಗ ಅಂಟಕೂಂಡಲಲ.

- ಬ.ಎಸ. ಯಡಯೂರಪಪ

ಮಂಡಕಕ ಮಣಸರಕಯಎಸ.ಎಸ. ಆನಂದ

➮ ಕುತತಗ� ನ�ೂೇವು ಹಾಗೂ ಸ�ೂಂಟ ನ�ೂೇವು ➮ STROKE - ಪಾಶವಾಭ ➮ ಮದುಳನ ರಕತನಾಳಗಳ ದ�ೂೇಷ (Aneurysm/AVM) ➮ ಮದುಳನ ಹಾಗೂ SPINE ಕಾಯನಸರ ರ�ೂೇಗಗಳು ➮ ಸ�ಪೖನ (Spine)

ಸಂಬಂಧಸದ ತ�ೂಂದರ�ಗಳು. ➮ ಮುಖದ ನ�ೂೇವು (Trigeminal Neuralgia)

ಸಂಪಕನಾಸ: ಚೇತರ ಹಲತ ಸಂಟರನಂ. 191/2, 1ರೇ ಮಹಡ, ಡ|| ನಮನಾಲ ಕೇಸರ ಬಲಡಂಗ, 3ರೇ ಮುಖಯರಸತ, ಪ.ಜ. ಎಕಸ ಟನಷನ, ದವಣಗರ-2.

ಸಂದಶನಾನಕಕಗ ಸಂಪಕನಾಸಬೇಕದ ದೂರವಣ ಸಂಖಯಗಳು : ಪಕಶ : 95381-47373, 93422-26698

ಪತ ತಂಗಳು ವೂದಲರೇ ಹಗು ಮೂರರೇ ಗುರುವರಸೇನಯರ ಕನಸಲಟಂಟ ಮದುಳು ಮತುತ ನರರೂೇಗ ತಜಞ (NEUROSURGEON & SPINE SURGEON)

ಡಾ. ಕ.ಎಂ. ಅವನಾಶ ಅವರು ಲಭಯವರುತತರ.MRCS (UK), Mch (Neurosurgery) FINR (Switzerland), FMINS (Germany), FV&SBN (Japan)

ಕಳಕಂಡ ತೂಂದರಯುಳಳವರು ಸಂಪಕನಾಸಬಹುದು.ದರಂಕ: 16.01.2020ರ ಸಂಜ 4.00 ರಂದ 7.00 ರವರಗ

ದನಾಂಕ : 16-01-2020 ರಂದು ಬುಧವಾರ ಬಳಗಗ 11 ಗಂಟಗ ತರಶೂಲ ಕಲಾಭವನ ತರಶೂಲ ಟಾಕೀಸ ರಸತ, ದಾವಣಗರಯಲಲ ಎಸ.ವ.ಆರ.ಅಭಮಾನ ಬಳಗ ಹಾಗೂ ಜ.ಎಂ. ಸದದೀಶವರ ಅಭಮಾನ ಬಳಗ ಹಾಗೂ ಜಗಳೂರು ವಧಾನ ಸಭಾಕಷೀತರದ ಬಜಪ ಕಾಯಯಕತಯರು ಹಾಗೂ ಅಭಮಾನಗಳು ಆಯೀಜಸರುವ

ಜನಮದನದ ಸಂಭರಮದ ಸಮಾರಂಭದಲಲ ಕಾಯಯಕತಯರು, ಅಭಮಾನಗಳು ಹಾಗೂ ಬಂಧುಗಳು ಹಚಚನ ಸಂಖಯಯಲಲ ಭಾಗವಹಸ ಯಶಸವಗೂಳಸಲು ಕೂೀರುತತೀವ.

ಹಚ.ಸ. ಮಹೀಶ ಪಲಾಲಗಟಟಅಧಯಕಷರು, ಬಜಪ ಜಗಳೂರು

ವಧಾನಸಭಾ ಕಷೀತರ, ಜಗಳೂರು.

ಶರೀಮತ ಜಯಲಕಷೀ ಮಹೀಶಜ.ಪಂ. ಮಾಜ ಅಧಯಕಷರು, ದಾವಣಗರ.ರಾಜಯ ಕಾಯಯದಶಯ, ಬಜಪ ಮಹಳಾ

ಮೀರಾಯ, ಬಂಗಳೂರು.

ಜನಮದನದ ಶುಭಾಶಯಗಳುಜನಪಯ ಶಸಕ ಎಸ.ವ.ರಮಚಂದ ಅವರಗ

ಜಗಳೂರು ವಧಾನಸಭಾ ಕಷೀತರದ ಜನಪರಯಶಾಸಕರು,

ಹಟಟ ಚನನದ ಗಣ ನಗಮದ ಮಾಜ ಅಧಯಕಷರು,ಬ.ಜ.ಪ. ರಾಷಟೀಯ ಎಸ.ಟ.ಮೀರಾಯ

ಉಪಾಧಯಕಷರು, ಸರಳ ಸಜಜನಕಯ ರಾಜಕಾರಣಗಳು, ಕರೀಡಾಭಮಾನಗಳು,

ಸವಯಜನಾಂಗದ ನಚಚನ ನಾಯಕ ನಮಮ ನಚಚನ ನಾಯಕರೂ ಆದ

ಸನಾಮಾನಯ ಶರೀ ಎಸ.ವ.ರಾಮಚಂದಅವರಗ ಜನಮದನದ ಶುಭಾಶಯಗಳು

ಹರಹರ, ಜ. 14 - ಪಂಚಮಸಾಲಗಳನುನು ಒಳಗ�ೂಂಡ ವೇರಶ�ೈವ - ಲಂಗಾಯತ ಸಮುದಾಯಕ�ಕ ಶ�ೇ.16ರ ಮೇಸಲಾತ ಕಲಪಸಬ�ೇಕ�ಂದು ಹರಹರ ವೇರಶ�ೈವ ಲಂಗಾಯತ ಪಂಚಮಸಾಲ ಪೇಠದಲಲ ಆಯೇಜಸಲಾಗದದ ಪಪಥಮ ಹರ ಜಾತ�ಯಲಲ ಒತಾತಯಸಲಾಗದ�.

ಕನಾಭಟಕ ವೇರಶ�ೈವ ಲಂಗಾಯತ ಪಂಚಮಸಾಲ ಸಂಘಕ�ಕ 25 ವಷಭ ತುಂಬದ ನ�ನಪಗಾಗ ಬ.ಎ. ಹನುಮನಾಳ

ವ�ೇದಕ�ಯಲಲ ಆಯೇಜಸಲಾಗದದ §ಬ�ಳಳ ಬ�ಡಗು' ಸಮಾರಂರದಲಲ ಮಾತನಾಡದ ಹಲವಾರು ಗಣಯರು ಮೇಸಲಾತಗ� ಆಗಹಸದರು.

ಸಮಾರಂರದಲಲ ಮಾತನಾಡದ ಹರಹರದ ವೇರಶ�ೈವ ಲಂಗಾಯತ ಪಂಚಮಸಾಲ ಪೇಠದ ಜಗದುಗುರು ಶೇ ವಚನಾನಂದ ಸಾವಾಮೇಜ, ಜಾತವಾರು ಮೇಸಲಾತ ಕ�ೂಡುವುದಾದರ�, ವೇರಶ�ೈವ - ಲಂಗಾಯತ ಸಮುದಾಯಕ�ಕ ಮಹಾರಾಷಟರ ಮಾದರಯಲಲ ಶ�ೇ.16ರಷುಟ ಮೇಸಲಾತ ಕಲಪಸಬ�ೇಕು ಎಂದು ಒತಾತಯಸದರು.

ಇಲಲವಾದರ� ಅಖಂಡ ಭಾರತಕ�ಕ ಎಲಲ ಜಾತ ಸಮುದಾಯಗಳ ಬಡವರಗ� ಆರಭಕ ಮಟಟದ ಮೇಲ� ಸಮಾಜದ ಬಡವರಗ� ಮೇಸಲಾತ ಕಲಪಸಬ�ೇಕು. ಆ ಮೂಲಕ ಅಂಬ�ೇಡಕರ ಕನಸು ನ�ರವ�ೇರಸಬ�ೇಕದ� ಎಂದು ಹ�ೇಳದರು.

ರಾಜಯ ವೇರಶ�ೈವ ಲಂಗಾಯತ ಪಂಚಮಸಾಲ ಸಂಘದ ನಕಟಪೂವಭ ಅಧಯಕಷ ಬಸವರಾಜ ದಂಡೂರು ಮಾತನಾಡ, 2003 ರಲಲ ಆಗನ ಪಧಾನಯಾಗದದ ವಾಜಪ�ೇಯ ಅವರ ಬಳ ಪಂಚಮಸಾಲ ಸಮುದಾಯಕ�ಕ ಮೇಸಲಾತ ಕ�ೇಳದ�ದವು. ಪಂಚಮಸಾಲ

ಮಹರರಟರ ಮದರ ಶೇ.16ರ ಮೇಸಲತ ಕೂಡಹರಹರದಲಲ ನಡಯುತತರುವ ಹರ ಜತಯಲಲ ವೇರಶೈವ - ಲಂಗಯತರಗ ಮೇಸಲತ ನೇಡಲು ಆಗಹ

(4ರೇ ಪುಟಕಕ)

(4ರೇ ಪುಟಕಕ)

(2ರೇ ಪುಟಕಕ)

(5ರೇ ಪುಟಕಕ)

Page 2: Email: janathavani@mac.com …janathavani.com/wp-content/uploads/2020/01/15.01.2020.pdf · 2020-01-15 · ವವ ೇಕಾನಂದರ ಜಯಂತ ೂ್ಯೇತ್ಸವದ ಅಂಗವಾಗಿ

ಬುಧವರ, ಜನವರ 15, 20202

ದಾವಣಗ�ರ� ಕ�.ಬ. ಬಡಾವಣ� ವಾಸ, ಶೇ ಚದಾನಂದಯಯ ಕೂಲಂಬ ಇವರ ಧಮಭಪತನು ಶೇಮತ ಅನಸೂಯಮಮ ಕೂಲಂಬ ಇವರು ದನಾಂಕ 12.01.2020 ರ ಭಾನುವಾರ ಬ�ಳಗ�ಗು 7.15 ಕ�ಕ ನಧನರಾದರು. ಪತ, ಇಬಬರು ಪುತಯರು ಹಾಗೂ ಅಪಾರ ಬಂಧುಗಳನುನು ಅಗಲರುವ ಮೃತರ ಅಂತಯಕಯಯು ದನಾಂಕ 12.01.2020ರ ಭಾನುವಾರ ಸಂಜ� ಕೂಲಂಬ ರುದರೂಮಯಲಲ ನ�ರವ�ೇರತು.

ಶೇಮತ ಅನಸೂಯಮಮ ಕೂಲಂಬ ನಧನ

ಏಳರೇ ವರನಾದ ಪುಣಯಸಮರಣಹಲಪಪ ಶಟಟಪಪನವರ, B.Sc. (Agri)

ನವೃತತ ಸಹಯಕ ಕೃಷ ನದನಾೇಶಕರು

ನೇವು ನಮಮನನುಗಲ ಇಂದಗ� ಏಳು ವಷಭಗಳಾದವು. ನೇವು ನಮಮಂದ ದೂರವಾದರೂ ನೇವು ಹಾಕಕ�ೂಟಟ

ಮಾಗಭದಶಭನ ನಮಗ� ದಾರದೇಪವಾಗದ�.ಸದಾ ನಮಮ ಸಮರಣ�ಯಲಲರುವ,

ಮಕಕಳು, ಅಳಯಂದರು, ಸೂಸ, ವೂಮಮಕಕಳು ಹಗೂ ಬಂಧು-ಮತರು.

16ನರೀ ಪುಣಯಸಮಾರಣ

ದ|| ಶೇಮತ ಜೂಳಳ ಕರಯಮಮನಧನ : 15.01.2004

ನೇವು ನಮಮನನುಗಲ ಇಂದಗ� ಹದನಾರು ವಷಭಗಳಾದವು

ಸದಾ ನಮಮ ಸಮರಣ�ಯಲಲರುವ,ಪತ : ಜೂಳಳ ರಮೇಶ ಮರ

ಮಕಕಳಾದ: ಅನನಾಪೂಣನಾ, ಹೇಮವತ ಪುನೇತ ರವ ಜೂಳಳ

ಹಗೂ ಜೂಳಳ ವಂಶಸಥಾರು

'ಕೈಲಾಸ ಶವಗಣಾರಾಧನ'ಯನನು ದನಾಂಕ 15-01-2020ನೇ ಬಧವಾರ ಬಳಗಗ 12-30 ಕಕ # 209, ದೇವರಾಜ ಅರಸು ಬಡಾವಣ, 'ಸ' ಬಾಲಾಕ,

7ನೇ ಕಾರಾಸ, ಮಂಜುನಾಥ ಕಾಲೇಜು ಪಕಕದ ರಸತ, ದಾವಣಗರ ಮೃತರ ಸವಗೃಹದಲಲಾನರವೇರಸಲು ಗುರು-ಹರಯರು ನಶಚಯಸರುವುದರಂದ ತಾವುಗಳು ಆಗಮಸ, ಮೃತರ ಆತಮಕಕ ಚರಶಾಂತಯನುನು ಕ�ೇರಬೇಕಾಗ ವನಂತ.

ಕೈಲಾಸ ಶವಗಣಾರಾಧನ ಆಹಾವಾನ ಪತರಕ

ಇಂತ ದಃಖತಪತರ : ಪತನ ಪಾರವತ ಮತತು ಮಕಕಳು, ಬಂಧಗಳುಕಾಯಪೇಟ ಸನೇಹತರ ಬಳಗ

ವ.ಸೂ. : ಆಹಾವಾನ ಪತರಕ ತಲಪದರರ ಇದನನೇ ಆಹಾವಾನವಂದ ಭಾವಸ, ಆಗಮಸಬೇಕಾಗ ವನಂತ.

॥ ಶರಾೇ ವೇರಭದರಾೇಶವರ ಪರಾಸನನು ॥

ದಾರಣಗರ ಸಟ ದೇರರಾಜ ಅರಸ ಬಡಾರಣ 'ಸ' ಬಾಲಾಕ ವಾಸ

ಶೇಮತ ಗರಮಮ ಟ.ಎಂ. ನ. ಶಕಷಕರಇರರ ಮಾಡರ ವಜಾಪನಗಳು.

ದನಾಂಕ 11-01-2020 ನೇ ಶನವಾರ, ರಾತರ 1-30 ಕಕ ನಮಮ ಮಗನಾದ

ಶರೀ ಟ.ಎಂ. ನಂಜಯಯಇವರು ದೈವಾಧೇನರಾದ ಪರಾಯುಕತ

ಮೃತರ ಆತಮಶಾಂತಗಾಗ

ಜಗಳೂರು, ಜ.14- ವದಾರಭಗಳು ಸ�ಲಫ ಹಾಗೂ ಸ�ಲಫಸಟ ಆಗುವ ಬದಲು ಸಮಾಜಕ�ಕ ಉತತಮ ಕ�ೂಡುಗ�ಗಳನುನು ನೇಡುವ ಮೂಲಕ ವವ�ೇಕಾನಂದರ ಕನಸನ ಸದೃಢ ಭಾರತವನುನು ನಮಾಭಣ ಮಾಡಬ�ೇಕು ಎಂದು ತಹಶೇಲಾದರ ಹುಲುಲಮನ ತಮಮಣಣ ಸಲಹ� ನೇಡದರು.

ಪಟಟಣದ ಸಕಾಭರ ಪಥಮ ದಜ�ಭ ಕಾಲ�ೇಜನಲಲ 157 ನ�ೇ ಸಾವಾಮ ವವ�ೇಕಾನಂದರ ಜಯಂತ�ೂಯೇತಸವದ ಅಂಗವಾಗ ಯುವರ�ಡ ಕಾಸ ಹಾಗೂ ರ�ೂೇವ�ಂಜರ ಘಟಕಗಳ ವತಯಂದ ಆಯೇಜಸದದ ರಕತದಾನ ಶಬರದಲಲ ಭಾಗವಹಸ ಮಾತನಾಡದರು.

ಸಾವಾಮ ವವ�ೇಕಾನಂದರು ಸಮಾಜದಲಲ ಸಮಾನತ�, ಅಂತಃಕರಣ

ಮಾನವೇಯತ�ಯಂತಹ ವಶಾವಾಸಹಭ ಬದುಕನ ಜೇವನ ಮಲಯಗ ಳನುನು ತಳಸುವ ಸವಭ ಧಮಭ ಸಮನವಾಯತ�ಯ ಸಾರದದರು. ಇಂತಹ ಮಹನೇಯರ ಜೇವನ

ಚರತ�ಗಳನುನು ವದಾಯರಭಗಳು ಅರತುಕ�ೂಂಡು ಮೈಗೂಡಸಕ�ೂಳಳಬ�ೇಕು ಎಂದರು.

ರಕತದಾನ, ನ�ೇತದಾನ, ಶಮದಾನ

ದಂತಹ ಪರ�ೂೇಪಕಾರ ಕ�ಲಸಗಳನುನು ಮಾಡುವ ಮೂಲಕ ಮೂಢನಂಬಕ� ತ�ೂರ�ದು, ವ�ೈಚಾರಕತ� ಬ�ಳ�ಸಕ�ೂಳಳ ಎಂದು ತಹಶೇಲಾದರ ಹುಲುಲಮನ ತಮಮಣಣ ಕವಮಾತು ಹ�ೇಳದರು. ಕಾಲ�ೇಜು ಅಭವೃದಧ ಸಮತ ಸದಸಯ ಸ�ೂೇಮನಹಳಳ ಶೇನವಾಸ ಮಾತನಾಡ, ಕಾಲ�ೇಜಗ� ಮೂಲರೂತ ಸಲರಯಗಳನುನು ಕಲಪಸಲು ಶಾಸಕರ ಸಹಕಾರದ�ೂಂದಗ� ಹ�ಚಚನ ಅನುದಾನ ತರುವ ಮೂಲಕ ಅಭವೃದಧ ಪಡಸಲಾಗುವುದು ಎಂದು ರರವಸ� ನೇಡದರು.

ಕಾಲ�ೇಜನ ಪಾಂಶುಪಾಲ ಬ.ಕ�.ಬಸವರಾಜ ಅಧಯಕಷತ� ವಹಸದದರು. ಯುವ ರ�ಡ ಕಾಸ ಘಟಕದ ಸಂಚಾಲಕ ಡಾ.ಲ�ೂೇಕರಾಜ ದ�ೂಡಡಮನ ಪಾಸಾತವಕವಾಗ ಮಾತನಾಡದರು. ಪಾಧಾಯಪಕರುಗಳಾದ ಲಾಲ ಸಂಗ ಸಾವಾಗತಸದರು. ಶಾಂತವೇರಪಪ ನರೂಪಸದರು.

ಸಮಾರಂರದಲಲ ಕಾಲ�ೇಜು ಅಭವೃದಧ ಸಮತ ಸದಸಯರಾದ ದೇಪಾ, ಫಾತಮಾ, ಜಾಞಾನ ತರಂಗಣ ವದಾಯಸಂಸ�ಥಾಯ ಪ.ಎಸ.ಅರವಂ ದನ, ತಾಲೂಲಕು ಸಕಾಭರ ಆಸಪತ�ಯ ಆಪತ ಸಮಾಲ�ೂೇಚಕ ಉಮೇಶ, ಉಪನಾಯಸಕರಾದ ಮಲಲಕಾಜುಭನ, ವದಾಯ ವ�ಂಕಟ�ೇಶ, ಗಂಗಾಧರ ಸ�ೇರದಂತ� ವದಾಯರಭಗಳು ಭಾಗವಹಸದದರು.

ವದರನಾಗಳು ವವೇಕನಂದರ ಕನಸನ ಭರತ ನಮನಾಣಕಕ ಶಮಸಲಜಗಳೂರು ತಹಶೇಲದರ

ಹುಲುಲಮನ ತಮಮಣಣ

ಹರಹರ, ಜ.14- ಹೂವನ ಮಕರಂದ ದೂರ ಇದದರ� ಗ�ೂತಾತಗುವುದಲಲ. ಅದನುನು ಮೂಗನ ಹತತರ ಹಡದಾಗ ಅದರಲಲ ಇರುವ ಮಕರಂದವನುನು ಸವಯಲು ಸಾಧಯ. ಸಕಕರ�ಯ ಸಹ ಕ�ೈಯಲಲ ಹಡದರ� ಅದರ ಸಹ ಗ�ೂತಾತಗುವುದಲಲ. ಸ�ೇವನ�ಯನುನು ಮಾಡ ದಾಗ ಅದರಲಲ ಇರುವ ಸಹಯನುನು ಸವಯ ಬಹುದು. ಬ�ಂಕಯ ಉಷಾಣಂಶ ದೂರ ಇದಾದಗ ಆದರಲಲನ ಉಷಾಣಂಶ ಗ�ೂತಾತಗುವು ದಲಲ. ಅದರ ಹತತರ ಹ�ೂೇದಾಗ ಅದರಲಲ ಇರುವ ಬ�ಂಕಯ ಶಾಖದ ರೂಪ ಗ�ೂತಾತ ಗುತತದ�. ಹಾಗ�ಯೇ ಲಂಗವನುನು ದೂರ ಹಡದುಕ�ೂಂಡಾಗ ಅದರಲಲರುವ ಶಕತಯ ಮಹಮ ಗ�ೂತಾತಗುವುದಲಲ. ಅದನುನು ಪೂಜಸ, ಗರವಸದಾಗ ಮಾತ ಲಂಗಪೂಜ�ಯಲಲ ದ�ೇವರ ಬಗ�ಗು ಎಂತಹ ಮಹಾತ�ಮ ಇದ� ಎಂದು ಅರಯಬಹುದು ಎಂದು ಬಾಲ� ಹ�ೂಸೂರು ದಂಗಾಲ�ೇಶವಾರ ಮಠದ ಶೇ ದಂಗಾಲ�ೇಶವಾರ ಸಾವಾಮೇಜ ಹ�ೇಳದರು.

ಪಂಚಮಸಾಲ ಗುರುಪೇಠದ ಆವರಣದಲಲ ಪಥಮ ಹರ ಜಾತ� ಹಾಗೂ ಬ�ಳಳ ಬ�ಡಗು ಕಾಯಭಕಮದ ಪಯುಕತ ಹರ

ದ�ೇವಸಾಥಾನದಲಲ ನಡ�ದ ಇಷಟಲಂಗ ಪೂಜಾ ಪಾತಯಕಷತ�ಯ ದವಯ ಸಾನನುಧಯ ವಹಸ ಶೇಗಳು

ಮಾತನಾಡದರು. ದ�ೇವರು ಎಂದರ� ದ�ೇಹವಲಲದ,

ವಗಭವಲಲದ, ರೂಪವಲಲದ ನರಾಕಾರವಾದ ವಸುತವಗ� ದ�ೇವರು ಎಂದು ಹ�ೇಳಲಾಗುತತದ�. ಆದದರಂದ ಹಂದನ ಕಾಲದಲಲ ಸೂಯಭನ ಉದಯವಾಗುವುದಕಕಂತ ಮುಂಚತವಾಗ ಲಂಗವನುನು ಪೂಜ� ಮಾಡ ಎಂದು ಹ�ೇಳುತತದದರು.

ಈಗ ಕಾಲ ಬದಲಾವಣ� ಆಗದುದ, ಬ�ಳಗ�ಗು ಮೊಬ�ೈಲ ಗ� ದೂರವಾಣ ಕರ� ಬರುವುದಕಕಂತ ಮುಂಚತವಾಗ ದ�ೇವರ ಪೂಜ�ಯನುನು ಮಾಡ ಎಂಬುದಾಗದ�.

ಆದದರಂದ ಬ�ಳಗ�ಗು ಸೂಯಭ ಉದಯವಾಗುತತದಂತ� ಲಂಗವನುನು ಪೂಜ� ಮಾಡ ಮುಂದ� ಬರುವ ಸಂಕಷಟಗಳನುನು ದೂರ ಮಾಡಬಹುದು ಎಂದು ಹ�ೇಳದರು.

ಈ ಸಂದರಭದಲಲ ಇಳಕಲ ಶೇ ಗುರು ಮಹಾಂತ ಮಹಾಶವಯೇಗಗಳು, ಗಂಗಾಪೂರದ ಮರುಳ ಶಂಕರ ಸಾವಾಮೇಜ, ಬಸವಕುಮಾರ ಸಾವಾಮೇಜ ಚತದುಗಭ, ಇತರರು ಹಾಜರದದರು.

ಲಂಗಪೂಜಯನುನಾ ಗರವಸದರ ಅದರ ಮಹತಮ ತಳಯುತತದ

ಹರಹರದಲಲ ಇರಟಲಂಗ ಪೂಜಯಲಲ ದಂಗಲೇಶವಾರ ಶೇ

ಕೂಕಕನೂರು ಗಮದಸೂೇಮಮಮ ನಧನ

ಹರಹರ ತಾ. ಕ�ೂಕಕನೂರು ಗಾಮದ ದ|| ತುಮಮನಕಟ�ಟ ಹಾಲಪಪನವರ ಧಮಭಪತನು ಶೇಮತ ಸ�ೂೇಮಮಮ (102 ವಷಭ) ಇವರು ದನಾಂಕ: 14-01-2020ರ ಮಂಗಳವಾರ ಮಧಾಯಹನು 2 ಗಂಟ�ಗ� ನಧನರಾದರು. ಓವಭ ಮೊಮಮಗ ಸ�ೇರದಂತ� ಅಪಾರ ಬಂಧು-ಬಳಗವನುನು ಅಗಲರುವ ಮೃತರ ಅಂತಯಕಯಯು ದನಾಂಕ: 15-01-2020 ರ ಬುಧವಾರ ಬ�ಳಗ�ಗು 11.00 ಗಂಟ�ಗ� ಕ�ೂಕಕನೂರನಲಲ ನ�ರವ�ೇರಲದ�.

ಭರಮಸಗರದ ಎಸ ಎಂಎಲ ಗುಂಪನ ಶೇನವಸ ರಯಕ ಅಧಯಕಷರಗ ಆಯಕ

ರರಮಸಾಗರ, ಜ.14- ಇಲಲನ ಗಾಮ ಪಂಚಾಯತ ಅಧಯಕಷ ಸಾಥಾನಕ�ಕ ಈಚ�ಗ� ನಡ�ದ ಚುನಾವಣ�ಯಲಲ ಎಸ ಎಂಎಲ ಗುಂಪನ ಅರಯರಭ ಕ�.ಟ.ಸ ಶೇನವಾಸ ನಾಯಕ ಅವರು ಅಧಯಕಷರಾಗ ಅಧಕಾರ ವಹಸಕ�ೂಂಡರು.

ಅಧಯಕಷ ಸಾಥಾನಕ�ಕ ಶೇನವಾಸ ನಾಯಕ ಮತುತ ಹನುಮಂತಪಪ ಅವರು ನಾಮಪತ ಸಲಲಸದದರು. ಚುನಾವಣ�ಯಲಲ ಒಟುಟ 26 ಗಾ.ಪಂ. ಸದಸಯರಲಲ ಹನುಮಂತಪಪ 11 ಮತಗಳನುನು ಪಡ�ದು, ಶೇನವಾಸ ನಾಯಕ 15 ಮತಗಳನುನು ಪಡ�ದರು. ತಾ.ಪಂ. ಇಒ ಕೃಷಣನಾಯಕ ಅವರು ಚುನಾವಣಾಧಕಾರಯಾಗದದರು.

ಈ ಸಂದರಭದಲಲ ಜ.ಪಂ. ಮಾಜ ಉಪಾಧಯಕಷ ಹ�ಚ.ಎನ.ತಪ�ಪೇಸಾವಾಮ, ಪಡಒ ಶೇದ�ೇವ, ಜ.ಪಂ ಮಾಜ ಸದಸಯರಾದ ಕ�.ಟ.ಮಂಜುನಾಥ, ಬ�ೇವನಹಳಳಯ ವ�ಂಕಟ�ೇಶ, ಗಾ.ಪಂ. ಮಾಜ ಸದಸಯ ಟ.ಆರ.ಚನ�ನುೇಶ, ಪಗತ ಪರ ರ�ೈತ ಎನ.ಹ�ಚ.ಮಂಜುನಾಥ ಹಾಗೂ ಮತತತರರು ಉಪಸಥಾತರದದರು.

4.37ಲಕಷ ಮರಗಳ ನಮನಾಣ ಕಯನಾ ಪಗತ(1ರೇ ಪುಟದಂದ) ಪಥದಲಲರುವ ನಾಲುಕ ಲಕಷ ಮೂವತ�ತೇಳು ಸಾವರ ಮನ�ಗಳನುನು ಜೂನ ತಂಗಳ ಒಳಗಾಗ ಪೂಣಭಗ�ೂಳಸುತ�ತೇವ�. ಈಗ ಬಹುತ�ೇಕ ಪೂಣಭಗ�ೂಂಡರುವ ಮನ�ಗಳಗ� ಮೂರೂವರ� ಸಾವರ ಕ�ೂೇಟ ರೂಪಾಯಗಳನುನು ಬಡುಗಡ� ಮಾಡಲಾಗದ� ಎಂದರು.

ಈ ಎಲಾಲ ಮನ�ಗಳ ನಮಾಭಣ ಕಾಯಭ ಮುಗ ಯುವ ತನಕ ಬ�ೇರ� ಮನ�ಗಳ ನಮಾಭಣ ಕಾಯಭವನುನು ಕ�ೈಗ�ತತಕ�ೂಳುಳವುದಲಲ.ಬದಲಗ� ಈ ಮನ�ಗಳ ನಮಾಭಣ ಕಾಯಭ

ಪೂಣಭಗ�ೂಂಡ ನಂತರ, ಮುಂದನ ಮೂರು ವಷಭಗಳಲಲ ಈ ಯೇಜನ�ಯಡ ಒಟುಟ ಆರು ಲಕಷ ಮನ�ಗಳನುನು ನಮಾಭಣ ಮಾಡಲಾಗುವುದು. ಹಾಗ�ಯೇ ಬ�ಂಗಳೂರನಲಲ ಒಂದು ಲಕಷ ಮನ�ಗಳನುನು ನಮಾಭಣ ಮಾಡಲಾಗುವುದು ಎಂದರು.

ವವಧ ವಸತ ಯೇಜನ�ಗಳ ಮೇಲ� ನಗಾ ಇಡಲು ತೇಮಾಭನಸಲಾಗದುದ, ಈ ಹಂದ� ಒಂದ�ೇ ಮನ�ಗ� ನಾಲುಕ ಬಾಗಲು ಇಟುಟ ನಾಲುಕ ಮನ�ಗಳ ಹಣವನುನು ಬಡುಗಡ�

ಮಾಡಸಕ�ೂಂಡ ಉದಾಹರಣ�ಗಳವ�.

ಆದರ� ಇನುನು ಮುಂದ� ಜಾಗೃತದಳ ಈ ಕುರತು ವಶ�ೇಷ ಗಮನ ಹರಸಲದುದ ವವಧ ವಸತ ಯೇಜನ�ಗಳಡ ಮನ� ಪಡ�ಯುವವರು ಯಾರು ಅನುನುವುದನುನು ಪರಶೇಲಸುತತದ�. ಜಲಾಲಧಕಾರಗಳು, ಜಲಾಲ ಪಂಚಾಯತಯ ಮುಖಯ ಕಾಯಭನವಭಹಣಾಧಕಾರಗಳು ಹಾಗೂ ಗಾಮ ಪಂಚಾಯತಯ ಪಡಓಗಳು ಈ ವಷಯದಲಲ ನ�ರವು ನೇಡಲದಾದರ� ಎಂದರು.

ಜಗಳ ಪಕಶ

ಸ�ೂಲಾಲಪುರ (ಅಜಜಂಪುರ ತಾ.), ಜ.14- ಸಕಲ ಜೇವರಾಶಗಳಗಾಗ ಗುಡ-ಗುಂಡಾರ ಕ�ರ�-ಕಟ�ಟಗಳನುನು ಕಟಟದ 12ನ�ೇ ಶತಮಾನದ ಕಾಯಕ ಯೇಗ ಶೇ ಗುರು ಸದದರಾಮ ಶವಯೇಗಗಳವರ ಆಶಯಗಳನುನು ಬರುವ ಬಜ�ಟ ನಲಲ ಅನುಷಾಠನ ಗ�ೂಳಸುವುದಾಗ ಮುಖಯಮಂತ ಬ.ಎಸ . ಯಡಯೂರಪಪ ಹ�ೇಳದರು.

ಚಕಕಮಗಳೂರು ಜಲ�ಲ ಅಜಜಂಪುರ ತಾಲೂಲಕನ ಸುಕ�ಷೇತ ಸ�ೂಲಾಲಪುರದಲಲ ಇಂದು ಹಮಮಕ�ೂಂಡದದ ಶೇ ಗುರು ಸದದರಾಮ ಶವಯೇಗಗಳ 847ನ�ೇ ಜಯಂತ ಮಹ�ೂೇತಸವವನುನು ಉದಾಘಾಟಸ ಅವರು ಮಾತನಾಡದರು.

3 ವಷಭಗಳ ನಮಮ ಅವಧಯಲಲ ನಾಡನ ರ�ೈತರು ಸಾವಾಭಮಾನ, ನ�ಮಮದಯಂದ ಬದುಕಬ�ೇಕ�ಂಬ ಉದ�ದೇಶದಂದ ರ�ೈತ ಬ�ಳ�ದ ಬ�ಳ�ಗಳಗ� ಹ�ಚಚನ ಬ�ಂಬಲ ಬ�ಲ� ನೇಡುವುದು ಮತುತ ಕ��ರ�-ಕಟ�ಟಗಳನುನು ಅಭವೃದಧ ಪಡಸ, ನೇರು ತುಂಬಸಲು ನಮಮ ಸಕಾಭರ ಬದಧವಾಗದ�. ತ�ರಗ� ಹಣ ಸದವಾನಯೇಗ ಆಗಬ�ೇಕು. ಜನರಗ� ಅಗತಯ ಇರುವ ಯೇಜನ�ಗಳನುನು ಜಾರಗ�ೂಳಸುತ�ತೇನ�ಂದು ಯಡಯೂರಪಪ ಅವರು ರರವಸ� ನೇಡದರು. ಸದದ

ರಾಮೇಶವಾರರಂತ� ನಾನೂ ಕೂಡ ಕಾಯಕದ ಮಹತವಾವನುನು ರಾಜಯದ ಜನ ತ�ಗ� ಆಡಳತದ ಮೂಲಕ ನೇಡುತ�ತೇ ನ�ಂದು ಯಡಯೂರಪಪ ಹ�ೇಳದರು.

ಇದಕೂಕ ಮುನನು ಆಶೇವಭಚನ ನೇಡದ ಸಾಣ�ೇಹಳಳ ಮಠದ ಡಾ. ಶೇ ಪಂಡತಾರಾಧಯ ಶವಾಚಾಯಭ ಸಾವಾಮೇಜ, ಸದದರಾಮ ಶವಯೇಗ ಗಳವರ ಗದುದಗ� ಪೂಜ� ಮಾಡ, ಜಯಂತ ಆಚರಣ� ಮಾಡುವ ನಾವು ಅವರ ಆಶಯಗಳನುನು ಮರ�ತ ದ�ದೇವ�. ಇಲಲ ಭಾಗವಹಸದವರು ಸದದರಾಮೇ ಶವಾರರ ವಚನಗಳನುನು ಹ�ೇಳ, ಅವರನುನು ಸಮರಸುವುದು ಮುಖಯ ಅಲಲ. ಅವರು ಕ�ೈಗ�ೂಂಡ ಕಾಯಭ ಕಮಗಳನುನು ಈಡ�ೇರಸುವುದು ಬಹಳ ಮುಖಯ ವಾಗದ�. ರ�ೈತರ ಬಜ�ಟ ಮಂಡಸದ ಮುಖಯಮಂತ ಯಡಯೂರಪಪ ಅವರಗ� ನಜವಾದ ಹೃದಯ ಶೇಮಂ ತಕ� ಇದುದ, ನ�ನಪನ ಶಕತಯೂ ಇದ�. ಸಚವರಾದ ಬಸವರಾಜ ಬ�ೂಮಾಮಯ, ಸ.ಟ. ರವ ಅವರು ಹ�ೇಳದಂತ�,

ನಾಡನ ಎಲಾಲ ಕ�ರ�-ಕಟ�ಟಗಳನುನು ತುಂಬಸಲು ಸಕಾಭರ ಆದಯತ� ನೇಡಬ�ೇಕು ಎಂದು ಕರ� ನೇಡದರು.

ಬ�ೇರ� ಕಾಯಭಕಮಗಳನುನು ಸವಾಲಪ ಕಡಮ ಮಾಡ ರ�ೈತರಗ� ನೇರು ಒದಗಸುವ ಯೇಜನ�ಗಳಗ� ಒತುತ ಕ�ೂಟುಟ ರ�ೈತರು ಬ�ಳ�ದ ಬ�ಳ�ಗಳಗ� ಬ�ಂಬಲ ಬ�ಲ� ಕ�ೂಡ ಎಂದು ಶೇಗಳು ಒತಾತಯಸದರು. ಮಲಯಗಳನುನು ನಾಶ ಮಾಡುತತರುವ ಮತುತ ಮಹಳ�ಯರ ಕಣಣೇರಗ� ಕಾರಣ ಆಗರುವ ಮದಯ ನಷ�ೇಧಕೂಕ ಸಕಾಭರ ಗಮನ ಹರಸಬ�ೇಕು.

ಅದು ಕಷಟ ಅಂತ ನಮಗೂ ಗ�ೂತತದ�. ಆದರ� ಅನವಾಯಭವಾಗದ�. ಇದರಂದ ನಾಡಗ� ಒಳ�ಳಯ ದಾಗುತತದ�. ಆಧುನಕ ಸದದರಾಮ ಶವಯೇಗಗಳು ನೇವಾಗಬ�ೇಕ�ಂದು ಯಡಯೂರಪಪನವರಗ� ಸಾಣ�ೇಹಳಳ ಸಾವಾಮೇಜ ಹ�ೇಳದರು.

ಚತದುಗಭ ಬೃಹನಮಠದ ಡಾ. ಶೇ ಶವಮೂತಭ ಮುರುಘಾ ಶರಣರು

ಮಾತನಾಡ, ಮಹಾರಾಷಟರದ ಸ�ೂಲಾಲಪುರದ ಈ ಜಯಂತ ಮೂಲಕ ಕನಾಭಟಕ ದಲಲ ಸೃಷಠಯಾಗದ�. ಅಷ�ೂಟಂದು ಜನ ಇಲಲ ಸ�ೇರ ದಾದರ�. ನೇವು ಸದದರಾಮೇಶವಾರರ ಮೇಲ� ಇಟಟರುವ ರಕತ, ಪೇತಗ� ನಮಮ ಭಾಗವಹಸುವಕ� ಸಾಕಷಯಾಗದ�.

ಸಾಟರ ವಾಯಲೂಯ, ಫ�ೇಸ ವಾಯಲೂಯ ಇರುವ ನಾಡನ ದ�ೂರ� ಯಡಯೂರಪಪನವರು ಜನರ ಭಾವನ�ಗಳಗ� ಸಪಂದಸಲದಾದರ�. ಅಂದು ಶವಯೇಗ ಗಳು ಮಾಡದ ಕ�ಲಸಗಳನುನು ಇಂದು ಯಡಯೂರಪಪ ಮಾಡುತತದಾದರ�ಂದು ಮಚುಚಗ� ವಯಕತಪಡಸದರು.

ದವಯ ನ�ೇತೃತವಾ ವಹಸದದ ಕಡೂರು ಯಳನಾಡು ಮಹಾಸಂಸಾಥಾನದ ಶೇ ಜಾಞಾನ ಪರು ಸದದರಾಮ ದ�ೇಶೇಕ�ೇಂದ ಸಾವಾಮೇಜ ಮಾತನಾಡ, ನೇರಾವರ ಯೇಜನ�ಗಳಗ� ರಾಜಯ ಸಕಾಭರ ಸದದರಾಮೇಶವಾರರ ಹ�ಸರು ನಾಮಕರಣ ಮಾಡಬ�ೇಕ�ಂದು ಮನವ

ಮಾಡದರು. ಇಲಲ ನಡ�ಯುತತರುವ ಈ ಜಯಂತಗ� ಎಲಾಲ ಸಮಾಜದ ನಾಯಕರೂ ಭಾಗವಹಸದದರಂದ ಈ ಜಯಂತ ದಾಖಲ� ಬರ�ದದ�. ಸದದರಾಮರ ಜಯಂತ ಒಂದು ವಗಭಕ�ಕ ಸೇಮತ ಅಲಲ ಎಂಬುದು ಸಾಬೇತಾಗದ� ಎಂದರು.

ತರೇಕ�ರ� ಶಾಸಕ ಡ.ಎಸ .ಸುರ�ೇಶ ಅಧಯಕಷತ� ವಹಸದದರು. ಪುಷಪಗರ ಮಹಾಸಂಸಾಥಾನದ ಶೇ ಸ�ೂೇಮಶ�ೇಖರ ಸಾವಾಮೇಜ, ಮನಗುಂಡಯ ಶೇ ಬಸವಾನಂದ ಸಾವಾಮೇಜ ಆಶೇವಭಚನ ನೇಡದರು.

ಗೃಹ ಸಚವ ಬಸವರಾಜ ಬ�ೂಮಾಮಯ, ಜಲಾಲ ಉಸುತವಾರ ಸಚವ ಸ.ಟ. ರವ ಮಾತನಾಡ, ಅಪಪರ ರದಾ ಕಾಲುವ� ಮೂಲಕ ಈ ಭಾಗದ ಎಲಾಲ ಕ�ರ�-ಕಟ�ಟಗಳಗ� ನೇರು ತುಂಬಸುವ ಯೇಜನ�ಗ� ಚಾಲನ� ನೇಡದುದ, ಅಗತಯ ಅನುದಾನ ನೇಡುವಂತ� ಸಎಂಗ� ಕ�ೂೇರದರು.

ಸಂಸದ� ಶ�ೂೇಭಾ ಕರಂದಾಲಜ�,

ಸಎಂ ರಾಜ ಕೇಯ ಕಾಯಭದಶಭ ಎಂ.ಪ. ರ�ೇಣುಕಾಚಾಯಭ, ಶಾಸಕ ರಾದ ಬ�ಳಳ ಪಕಾಶ , ಗೂಳಹಟಟ ಶ�ೇಖರ , ಕುಮಾರಸಾವಾಮ, ಎಂ.ಕ�. ಪಾಣ�ೇಶ , ಮಾಜ ಶಾಸಕರಾದ ಬ.ಪ. ಹರೇಶ , ಡಾ. ಡ.ಬ. ಗಂಗಪಪ, ಕುವ�ಂಪು ವ.ವ. ಕುಲಪತ ಡಾ. ಬ.ಪ. ವೇರರದಪಪ, ನ�ೂಳಂಬ ವೇರಶ�ೈವ ಸಮಾಜದ ಅಧಯಕಷರೂ, ಮಾಜ ಶಾಸಕ ಎಸ .ಎಂ. ನಾಗರಾಜ , ದಾವಣಗ�ರ� ಜಲ�ಲ ನದ�ೇಭಶಕ ಬ.ಕ�. ಮಹ�ೇಶವಾರಪಪ, ಕ�ೂಕಕನೂರು ಗಾ.ಪಂ. ಅಧಯಕ�ಷ ಪಾವಭತಮಮ ಶವನಗಡ, ಮುಖಂಡ ರಾದ ಬ. ವೇರಯಯ, ಯಕಕನಹಳಳ ಬಸವರಾಜಪಪ, ಜ. ಮಂಜುನಾಥ ಪಟ�ೇಲ , ತಳಸದ ಬಸವರಾಜ , ಜಯಂತ�ೂಯೇತಸವ ಸಮತ ಅಧಯಕಷ ಗಾಯಸ ರಾಜಣಣ, ಮತತತರರು ಭಾಗವಹಸದದರು.

ಈ ಸಂದರಭದಲಲ ಕುವ�ಂಪು ವ.ವ. ನವೃತತ ಪಾಧಾಯಪಕ ಬಸವರಾಜ ನ�ಲಲಸರ ಅವರಗ� ಸದದ ರಾಮ ಪಶಸತ ಪದಾನ ಮಾಡಲಾಯತು. ಗ�ೂ.ರೂ. ಚನನುಬಸಪಪ ಅವರು ಸದದರಾಮೇಶವಾರರ ಸಾಮಾಜಕ ಚಂತನ� ಕುರತು ವಶ�ೇಷ ಉಪನಾಯಸ ನೇಡದರು.

ಮಧಾಯಹನು ಜರುಗದ ಸದದರಾಮ ಸಾಹತಯಗ�ೂೇಷಠಯನುನು ಮಾಜ ಸಭಾಪತ ಬ.ಎಲ .ಶಂಕರ ಉದಾಘಾಟಸದರು.

ಯೇಗ ಸದದರಮರ ಆಶಯಗಳಂತ ಬರುವ ಬಜಟ ಅನುಷಠಾನಸೂಲಲಪುರದಲಲ ಏಪನಾಡಗದದ ಶೇ ಸದದರಮೇಶವಾರರ ಜಯಂತಯಲಲ ಮುಖಯಮಂತ ಬ.ಎಸ. ಯಡಯೂರಪಪ

ದಾವಣಗ�ರ� ತಾಲೂಲಕು ಹ�ೂನನುಮರಡ (ಆಂಜ ನ�ೇಯ ನಗರ) ಕಾರಗನೂರು ಕಾಸ ವಾಸ, ದ|| ಪಾಡಗ�ರ� ಬಸವರಾಜಪಪ ಸಂತ�ೇಬ�ನೂನುರು ಇವರ ಧಮಭಪತನು, ಸಾವಭಜನಕ ಶಕಷಣ ಇಲಾಖ� ಡವ�ೈಪಸ ಮಂಜುನಾಥ ಸಾವಾಮ ಇವರ ಸಹ�ೂೇದರ ಶೇಮತ ಗಂಗಮಮ (60) ಇವರು ದನಾಂಕ 14.01.2020 ರ ಮಂಗಳವಾರ ಸಂಜ� 5.20 ಕ�ಕ ನಧನರಾದರು. ಓವಭ ಪುತ, ಇಬಬರು ಪುತಯರು ಹಾಗೂ ಅಪಾರ ಬಂಧುಗಳನುನು ಅಗಲರುವ ಮೃತರ ಅಂತಯಕಯಯು ದನಾಂಕ 15.01.2020 ರ ಬುಧವಾರ ಮಧಾಯಹನು 12.30ಕ�ಕ ಕಾರಗನೂರನ ಅವರ ತ�ೂೇಟದಲಲ ನ�ರವ�ೇರಲದ�.

ಶೇಮತ ಗಂಗಮಮ ನಧನ

ನಗರದಲಲ ಇಂದು ಮಕರ ಜೂಯೇತ ಪೂಜ

ಎಸ. ನಜಲಂಗಪಪ ಬಡಾವಣ�ಯ ಬಕ�ಕೇಶವಾರ ಶಾಲ� ಬಳಯ ಶೇ ಓಂಕಾರ ಗಣಪತ, ಶೇ ಅಯಯಪಪ ಸಾವಾಮ ದ�ೇವಸಾಥಾನದಲಲ ಇಂದು ಸಂಜ� 6 ಗಂಟ�ಗ� ಶೇ ಅಯಯಪಪಸಾವಾಮಗ� ಮಕರ ಜ�ೂಯೇತ ಪೂಜ�, ಪಸಾದ ವನಯೇಗ ಏಪಭಡಸಲಾಗದ�.

ದಾವಣಗ�ರ�, ಜ.14- ಮಂಗ ಳೂರು ದ�ೇರಳಕಟ�ಟಯ ಯನಪೇಯ ಮಡಕಲ ಕಾಲ�ೇಜು ಆಸಪತ�ಯ ಹೃದ�ೂೇಗ ಚಕತಾಸ ವಭಾಗದ ಆಶಯ ದಲಲ ನಾಡದುದ ದನಾಂಕ 16 ರಂದ 31ರವರ�ಗ� ಹೃದಯ ತಪಾಸಣ� ಹಾಗೂ ಚಕತಾಸ ಶಬರವನುನು ಹಮಮಕ�ೂಳಳಲಾಗದ� ಎಂದು ಆಸಪತ�ಯ ವ�ೈದಯಕೇಯ ಸಮಾಜ ಕಾಯಭ ವಭಾಗದ ಡಾ. ಮೊಹಮಮದ ಗುತತಗಾರ ಸುದದಗ�ೂೇಷಠಯಲಲ ತಳಸದರು.

ಆಸಪತ� ಮಾರುಕಟ�ಟ ನವಾಭಹಕ ವಜಯಾನಂದ ಶ�ಟಟ ಮಾತನಾಡ, ಬರುವ ಫ�ಬವರ 23ರಂದು ಸಥಾಳೇಯ ವನ�ೂೇಬನಗರದಲಲ ವವಧ ವಭಾಗ ಗಳ ತಜಞಾರಂದ ತಪಾಸಣ� ಶಬರವನುನು ನಡ�ಸಲಾಗುವುದು ಎಂದರು.

ಗ�ೂೇಷಠಯಲಲ ಆಸಪತ�ಯ ಮುಖಯ ಫಾಮಭಸಸಟ ಮೊಹಮಮದ ಅಶಫ, ದಾವಣಗ�ರ� ಪತನಧಗಳಾದ ರಹಮತ ವುಲಾಲ ತುಚಭಘಟಟ, ನೂರುಲಾಲಖಾನ, ಹರಹರದ ಮೊಹಮಮದ ಅಲ ಉಪಸಥಾತರದದರು.

ಹೃದಯ ತಪಸಣ-ಚಕತಸ

ನರಸೇಪುರದಲಲ ಇಂದನ ಅಂಬಗರ ಚಡಯಯ ಜಯಂತಗ ಸಎಂ

ಹಾವ�ೇರ ತಾಲೂಲಕನ ಸುಕ�ಷೇತ ನರಸೇಪುರದಲಲರುವ ನಜಶರಣ ಅಂಬಗರ ಚಡಯಯನವರ ಶರಣ ಸಂಸಕಕೃತ ಉತಸವ, ವಚನ ಮಹಾರಥ�ೂೇತಸವ, ಚಡಯಯನವರ 900ನ�ೇ ಜಯಂತ�ೂಯೇತಸವ, ಶೇ ಶಾಂತಮುನ ಸಾವಾಮೇಜ ಅವರ 4ನ�ೇ ಸಮರಣ�ೂೇತಸವ ಮತುತ ಶೇ ಶಾಂತ

ಭೇಷಮ ಚಡಯಯ ಸಾವಾಮೇಜ ಪೇಠಾ ರ�ೂೇಹಣದ 3ನ�ೇ ವಾಷಭಕ ಮಹ�ೂೇತಸವ ಹಾಗೂ ಸಾಮೂ ಹಕ ವವಾಹ ಸಮಾರಂರಗಳನುನು ಇಂದು ಹಮಮ ಕ�ೂಳಳಲಾಗದ� ಎಂದು ಗಂಗಾಮತ ಸಮಾಜದ ಮುಖಂಡ ಕುಂಬಳೂರನ ಮಾಗಾನಹಳಳ ಹಾಲಪಪ ತಳಸದಾದರ�.

ಇಂದು ಬ�ಳಗ�ಗು 8 ಕ�ಕ ಧಮಭ ಧವಾಜಾರ�ೂೇಹಣ, 11.30ಕ�ಕ ಹಮಮಕ�ೂಂಡರುವ ಅಂಬಗರ ಚಡಯಯನವರ ಉತಸವವನುನು ಮುಖಯ ಮಂತ ಯಡಯೂರಪಪ ಉದಾಘಾಟಸಲದಾದರ�. ಮಾಜ ಸಎಂ ಸದದರಾಮಯಯ, ಮಲಲಕಾಜುಭನ ಖಗ�ಭ, ಗ�ೂೇವಂದ ಕಾರಜ�ೂೇಳ, ಬಸವರಾಜ ಬ�ೂಮಾಮಯ, ನ�ಹರು ಓಲ�ೇಕಾರ ಮತತತರರು ಭಾಗವಹಸಲದಾದರ�.

ಯಡಯೂರಪಪನವರು ತಂದ ಸಮನಹರಹರ, ಜ. 14 - ಯಡಯೂರಪಪ ನನನು ತಂದ�

ಸಮಾನ. ಅವರು ನಮಮನುನು ಮಕಕಳ ಥರನ�ೇ ನ�ೂೇಡಾತರ�. ನನನು ಇಲಲವ�ೇ ವಚನಾನಂದ ಜಗದುಗುರುಗಳನುನು ಯಡಯೂರಪಪ ತಪಾಪಗ ಭಾವಸುವ ಪಸಂಗವ�ೇ ಉದಭವಸುವುದಲಲ ಎಂದು ಶಾಸಕ ಮುರುಗ�ೇಶ ನರಾಣ ಹ�ೇಳದಾದರ�.

ಹರ ಜಾತ�ಯ ವ�ೇದಕ�ಯ ಮೇಲ� ನಡ�ದ ಘಟನ�ಗ� ಸಂಬಂಧಸದಂತ� ಪತಕತಭರ�ೂಂದಗ� ಮಾತನಾಡುತತದದ ಅವರು ಈ ಹ�ೇಳಕ� ನೇಡದಾದರ�.

ಸಚವ ಸಾಥಾನಕ�ಕ ಸಂಬಂಧಸದಂತ� ಆದಯತ�ಯ ಮೇಲ� ಯಡಯೂರಪಪನವರು ಯಾವುದ�ೇ ನಧಾಭರ ತ�ಗ�ದುಕ�ೂಂಡರೂ ಬದಧವಾಗರುತ�ತೇವ�. ಆವ�ೇಶರರತವಾಗ ಅವರಂದ ಕ�ಲವು ಮಾತುಗಳು ಬಂದರಬಹುದಷ�ಟೇ. ಯಡಯೂರಪಪನವರ ಮೇಲ� ವಚನಾನಂದ ಶೇಗಳು ಪೇತಯಂದ ಇದಾದರ�, ವಚನಾನಂದ ಶೇಗಳ ಮೇಲ� ಯಡಯೂರಪಪನವರು ಪೇತ ವಶಾವಾಸದಂದ ಇದಾದರ� ಎಂದೂ ಅವರು ಹ�ೇಳದಾದರ�.

ನಗರದಲಲ ಇಂದು ವವಧ ಕಮಗರಗಳಗ ಶಸಕ ಎಸಸಸ ರಂದ ಭೂಮ ಪೂಜ

ಸಥಾಳೇಯ ಶಾಸಕರ ಪದ�ೇಶಾಭವೃದಧ ಅನುದಾನದಡಯಲಲ 25.80 ಲಕಷ ರೂ. ವ�ಚಚದಲಲ 20ನ�ೇ ವಾಡಭನ ಭಾರತ ಕಾಲ�ೂೇನಯಲಲ ಸ.ಸ.ರಸ�ತ ಅಭವೃದಧ ಕಾಮಗಾರಗಳಗ� ಶಾಸಕ ಡಾ|| ಶಾಮನೂರು ಶವಶಂಕರಪಪ ಅವರು ಇಂದು ರೂಮ ಪೂಜ� ನ�ರವ�ೇರಸುವರು.

ಬ�ಳಗ�ಗು 11.45 ಗಂಟ�ಗ� 17.00 ಲಕಷ ರೂ. ವ�ಚಚದಲಲ ಭಾರತ ಕಾಲ�ೂೇನ ಮುಖಯರಸ�ತಯಂದ ಕುಂಬಾರ ಓಣಯಲಲ (ಭಾರತ ಕಾಲ�ೂೇನ 1ನ�ೇ ಅಡಡರಸ�ತ) ಸ.ಸ. ರಸ�ತ ಅಭವೃದಧ ಕಾಮಗಾರ ಹಾಗೂ 8.80 ಲಕಷ ರೂ. ವ�ಚಚದಲಲ ಭಾರತ ಕಾಲ�ೂೇನ 13ನ�ೇ ಅಡಡರಸ�ತಯ ಕರುಣಾ ಮನ�ಯಂದ ಶಾರದಾ ರ�ೈಸ ಮಲ ಗ�ೇಟ ವರ�ಗ� ಸ.ಸ. ರಸ�ತ ಅಭವೃದಧ ಕಾಮಗಾರಗಳಗ� ಚಾಲನ� ನೇಡುವರು ಎಂದು ಪಾಲಕ� ಸದಸಯರಾದ ಶೇಮತ ಯಶ�ೂೇಧ ಉಮೇಶ ತಳಸದಾದರ�.

ನವದ�ಹಲ, ಜ. 14 - ವದ�ೇಶದಂದ ಆಮದು ಮಾಡಕ�ೂಂಡ ಈರುಳಳ ಖರೇದ ಸಲು ರಾಜಯಗಳು ಆಸಕತ ತ�ೂೇರದ ಕಾರಣ, ಈರುಳಳ ಈಗ ಕ�ೂಳ�ಯುವ ಕಳವಳ ಉಂಟಾಗದ�.

ಕ�ೇಂದ ಸಕಾಭರ ಈರುಳಳಯನುನು ಕ�ಜಗ� 55 ರೂ.ಗಳಂತ� ಕ�ೂಡಲು ಮುಂದಾಗದ�. ಸಾರಗ� ವ�ಚಚವನೂನು ರರಸಲು ಸದಧವದ� ಎಂದು ಕ�ೇಂದ ಗಾಹಕರ ವಯವಹಾರಗಳ

ಸಚವ ರಾಮ ವಲಾಸ ಪಾಸಾವಾನ ಹ�ೇಳದಾದರ�. ಕ�ೇಂದ ಸಕಾಭರ ಈರುಳಳ ಆಮದು ಮಾಡಕ�ೂಳಳ ಬಹುದು. ಆದರ�, ವತರಣ�ಯನುನು ರಾಜಯಗಳ�ೇ ಮಾಡಬ�ೇಕದ� ಎಂದು ಪಾಸಾವಾನ ತಳಸದಾದರ�.

ಇದುವರ�ಗ� 18,500 ಟನ ಈರುಳಳ ಭಾರತಕ�ಕ ತಲುಪದ�. ಆದರ�, ರಾಜಯಗಳು

ಕ�ೇವಲ 2,000 ಟನ ಈರುಳಳ ಖರೇದಸವ�, ಅದೂ ಒತಾತಯದ ನಂತರ. ಈಗ ಈರುಳಳ ಕ�ೂಳ�ಯುವ ಕಳವಳ ಇದ� ಎಂದವರು ತಳಸದಾದರ�. ಈರುಳಳಯನುನು ಕ�ೂಳ�ಸಲು ಆಮದು

ಮಾಡಕ�ೂಂಡದಾದರ� ಎಂದು ನಾಳ� ಯಾರಾ ದರೂ ನಾಯಯಾಲಯಕ�ಕ ಹ�ೂೇಗಬಾರದು

ಎಂದೂ ಅವರು ಹ�ೇಳದಾದರ�.ಇತತೇಚನ ದಾಖಲ�ಗಳ ಪಕಾರ

ದ�ೇಶದಲಲ ಸರಾಸರ ಈರುಳಳ ಮಾರಾಟ ಬ�ಲ� ಕ�ಜಗ� 50 ರೂ. ಇದ�.

ಆಮದು ಈರುಳಳ ರುಚಕರವಾಗಲಲ. ಅಲಲದ�ೇ, ಸಥಾಳೇಯ ಈರುಳಳ ಅದ�ೇ ಬ�ಲ�ಗ� ಲರಯವದ�. ಇದರಂದಾಗ ವದ�ೇಶ ಈರುಳಳಗ� ಬ�ೇಡಕ� ಇಲಲ ಎಂದು ಮೂಲಗಳು ತಳಸವ�.

ವದೇಶದಂದ ಆಮದು ಮಡಕೂಂಡ ಈರುಳಳಯನುನಾ ಖರೇದಸದ ರಜಯಗಳುಕೂಳಯುವ ಸಧಯತ ಇದ

ಎಂದ ಪಸವಾನ

Page 3: Email: janathavani@mac.com …janathavani.com/wp-content/uploads/2020/01/15.01.2020.pdf · 2020-01-15 · ವವ ೇಕಾನಂದರ ಜಯಂತ ೂ್ಯೇತ್ಸವದ ಅಂಗವಾಗಿ

ಬುಧವರ, ಜನವರ 15, 2020 3

ಸಂಕರಂತ ಹಬಬದ ಹರದಕ ಶುಭಶಯಗಳು

ರಜಶೇಖರ ಬ. ಮಕನೂರು

ಬಸವರಜ ಆರ. ಮಕನೂರುಶವ ರಯಲ ಎಸಟೇಟ ಲಂಕಸ

ಸೈಟು, ಮರ ಖರೇದಗ ಮರಟಕಕ ಸಂಪಕನಾಸ.ಡ�ೂೇರ ನಂ.3038/14, 14ನ�ೇ ಕಾಸ ಆಂಜನ�ೇಯ ಬಡಾವಣ�, ದಾವಣಗ�ರ�.

ಮೊ: 98863-70445

ಸಮಸತ ರಗರಕರಗಸಂಕಂತ ಹಬಬದ ಹದನಾಕ ಶುಭಶಯಗಳು.

ಸಹಾಯಕ ಇಂಜನಯರ , ಮಸಾಕಂ, ಮೊ. 88672 92191

ಎಲಇಡ ಬಳಸ, ವದಯುತ ಉಳಸ

ಪವಾಡಪಳ ತಪಪೀಸಾವಮ ದಸತವೇಜು ಬರಹಗರರು, ಸಬ ರಜಸಟರರ ಕಛೇರ ಆವರಣ, ಪ.ಬ. ರಸತ, ದವಣಗರ. ವೂ.: 98443 31765

ಸಂಕರಂತ ಶುಭಶಯಗಳು

ನಮಮಲಲ ಆತಮೇಯ ಸನಾೇಹತರಗೂ, ಬಂಧುಗಳಗೂ ಹಗೂ ನಗರದ ಸವನಾ ರಗರಕರಗೂ ಸಂಕಂತ ಹಬಬದ ಹದನಾಕ ಶುಭಶಯಗಳು.

ಡ. ಕ. ಸಂಗಮೕಶ ಎಲಗಾರ ಪತರ ಬರಹಗಾರರು, ಸಬ ರಜಸಾರಾರ ಕಚೕರ ಆವರಣ,

ಪ. ಬ. ರಸತ, ದಾವಣಗರ. ವೂ. : 98440 65710

ನಮಮಲಾಲಾ ಆತಮೕಯ ಬಂಧು - ಮತರರಗೂ,

ಸವವ ನಾಗರಕರಗೂ ಸಂಕಾರಂತ ಹಬಬದ

ಹಾರವಕ ಶುಭಾಶಯಗಳು.

ಸಂಕರಂತ ಶುಭಶಯಗಳು

ದಾವಣಗ�ರ�, ಜ. 14- ದ�ೇವರು ನೇಡದ ಶಕತ- ಸಾಮಥಯಭಗಳನುನು ಯುವಕರು ಯೇಗಯ ಕಾರಣಕಾಕಗ ಬಳಸಬ�ೇಕು ಎಂದು ವಜಯಪುರ ಜಾಞಾನಯೇಗಾಶ ಮದ ಶೇ ಸದ�ಧೇಶವಾರ ಮಹಾಸಾವಾಮೇಜ ನುಡದರು.

ಹರಹರದ ಹ�ೂರ ವಲಯದ ಲಲರುವ ವೇರಶ�ೈವ ಲಂಗಾಯತ ಪಂಚ ಮಸಾಲ ಜಗದುಗುರು ಪೇಠದ ಆವರ ಣದಲಲ ಮಂಗಳವಾರ ಪಪಥಮ ಹರ ಜಾತಾ ಮಹ�ೂೇತಸವಕ�ಕ ಚಾಲನ� ನೇಡ ಶೇಗಳು ಆಶೇವಭಚನ ನೇಡದರು.

ಇತಹಾಸದ ಪುಟಗಳನುನು ನ�ೂೇಡದಾಗ ದ�ೇಶದಲಲ ಯುವಕರು ಏನ�ಲಾಲ ಬದಲಾವಣ�ಗಳನುನು ತಂದದಾದರ�. ಅಂತಹ ಸಮಪಭಣಾ ಭಾವನ�, ಶುದಧ ಜೇವನ ನಡ�ಸದ ಯುವಕರ ಸಮಾವ�ೇಶ ಇದಾಗದ� ಎಂದು ಹ�ೇಳದರು.

ಯುವಕರು ತಮಮ ಜೇವನವನುನು ಪವತಗ�ೂಳಸುವ ಜ�ೂತ�ಗ� ಸುತತಲ ಸಮಾಜವನುನು ಸುಂದರಗ�ೂಳಸುವ, ದ�ೇಶವನುನು ಸಮೃದಧಗ�ೂಳಸುವ ಮಹ ತಾಕಯಭ ಮಾಡಬ�ೇಕು. ಅದಕಾಕಗಯೇ ಯುವ ಸಮಾವ�ೇಶ ಆಯೇಜಸ ಲಾಗದ� ಎಂದು ಹ�ೇಳದರು.

ಯುವಕರು ರೂಮಯನುನು ಫಲವತಾತಗಸಬ�ೇಕು. ದ�ೇಶವನುನು ರಕಷಸಬ�ೇಕು ಎಂದ ಅವರು, ಲಾಲ ಬಹದೂದರ ಶಾಸತರ ಅವರ ಮಾತನಂತ� ದ�ೇಶ ಕಟಟ, ರಕಷಸುವ ಮಹತಾಕಯಭವನುನು ಯುವಕರು ಮಾಡಬ�ೇಕು ಎಂದರು.

ಯಾವುದ�ೇ ಸಮಾಜ ದ�ೈಹಕ, ಮಾನಸಕ, ಬದಧಕವಾಗ ಎಲಾಲ ದೃಷಟಯಂದಲೂ ಶೇಮಂತವಾಗರಬ�ೇಕು. ಆ ಕಾಯಭವನುನು ಪಂಚಮ ಸಾಲ ಪೇಠ ಮಾಡುತತದ�. ಅಂತರ ರಾಷಟರೇಯ ಖಾಯತ ಶೇ ವಚನಾನಂದ ಸಾವಾಮೇಜಗಳಾಗದುದ, ಅವರು ಯೇಗಾಚಾಯಭರಾಗದಾದರ�. ನೂರಾರು

ರಾಷಟರಗಳಲಲ ತಮಮ ಯೇಗ ಹರಡದಾದರ�. ವಶ�ೇಷ ಯೇಗ ಪದಧತ ಅವರದಾದಗದ�. ಧಮಭ ಪೇಠ ಹಾಗೂ ಯೇಗ ಪೇಠ ಅವರ ಸಂಕಲಪವಾಗವ� ಎಂದು ಹ�ೇಳದರು.

ಹರ ಜಾತ� ಹ�ಸರು ತುಂಬಾ ಚ�ನಾನುಗದ� ಎಂದ ಸದ�ದೇಶವಾರ ಶೇಗಳು, ಹರ ಎಂದರ� ಯಾವುದನುನು ನ�ನ�ದರ� ಮನಸುಸ ಸವಾಚಛವಾಗುತತದ�ೂೇ ಅದು. ಕತತಲ� ಸರದು ಬ�ಳಕು ಮೂಡಲ ಎಂಬ ಕಾರಣಕಾಕಗಯೇ ಹರ ಹರ ಎಂದು ಹ�ೇಳುತ�ತೇವ�. ಅಂತಹ ಹರ ವಸುತವನುನು ಚಂತಸುವುದು. ಮಾತನಲಲ ಅದನುನು ಮೂಡಸುವುದು ವಚಾರಗಳಲಲ ತುಂಬುವುದು ಮಹತವಾದ ಕಾಯಭವಾಗದ� ಎಂದು ಹ�ೇಳದರು.

ಮುಖಯ ಅತರಗಳಾಗ ಆಗಮಸದದ ಕ�ೇಂದ ಸಚವ ಪಹಾಲದ ಜ�ೂೇಷ ಮಾತನಾಡುತಾತ, ಹರ ಎಂದರ� ಉತಾಸಹ, ವಜಯ, ಯಶಸುಸ ಎಂದಥಭ. ಜಪಾನ ಭಾಷ�ಯಲೂಲ ಹರ ಎಂದರ� ಸೂಯಭ-ಚಂದ ಎಂದು. ಸೂಯಭ ತನನು ಪಥವನುನು ಬದಲಾ ಯಸುವ ಈ ಸಂಕಾಂತಯ ಸಮಯದಲಲ ಪಂಚಮ ಸಾಲ ಪೇಠವನುನು ಹ�ೂಸ ಪಥದತತ ಕ�ೂಂಡ�ೂಯುಯವ ಕೇತಭ ವಚನಾನಂದ ಶೇಗಳದುದ ಎಂದರು.

ಯೇಗ, ಅಧಾಯತಮ, ರಕತ, ರಯ ಇಂದನ ದನಗಳಲಲ ತುತುಭ ಅಗತಯ ವದ�. ದ�ವಾೇಷ, ಅಸೂಯಗಳ�ೇ ಹ�ಚಾಚಗ, ನಮಮ ನಾಡನ ರವಯ ಸಂಸಕಕೃತ ಮರ� ಯುತತದ�ದೇವ�. ಆದರ� ಜಗತತನ ಶ�ೇಷಠ ಪರಂಪರ� ನಮಮ ಭಾರತೇಯ ಪರಂಪರ� ಯಾಗದುದ, ಅದರಲಲ ಅಧಾಯತಮ ಮತುತ ಯೇಗ ಎರಡೂ ಅಡಗವ� ಎಂದರು.

ಬದುಕನ ಅಂತಮ ಸತಯ ಕಾಣಲು ಅಧಾಯತಮ ಬ�ೇಕು. ಸುಂದರ ಜೇವನ ನಡ� ಸಲು ಯೇಗ ಬ�ೇಕು ಎಂದರು. ಭಾರತದ ಮಣಣನಲಲಯೇ ಅಧಾಯತಮ ವ�ೈಶಷಟಯತ� ಇದ�. ಜ�ೂತ�ಗ� ಶೇಗಳು ಯೇಗ

ಹ�ೇಳಕ�ೂಡುವ ಮೂಲಕ ದ�ೇಹವನುನು, ಮನಸಸನೂನು ಸರಯಾಗ ಇಟುಟಕ�ೂಳುಳವಂತಹ ಮಹ ತಾಕಯಭವನುನು ಮಾಡುತತದಾದರ� ಎಂದರು.

ವ�ೇದಕ� ಕಾಯಭಕಮವನುನು ಉದಾಘಾಟಸದ ಬೇಳಗ ಶಾಸಕ ಮುರುಗ�ೇಶ ನರಾಣ, ಪಂಚಮಸಾಲ ಸಮಾಜವು ಕೃಷ ಅವಲಂಬತವಾಗದುದ, ಆಕಾಶದ ಕಡ� ನ�ೂೇಡದ� ರೂಮ ಕಡ� ನ�ೂೇಡುವ ಸಮಾಜ ನಮಮದು ಎಂದರು.

ಪಂಚಮಸಾಲ ಸಮಾಜವು ಬಂಗಾರದ ಚಮಚ ಬಾಯಲಲಟುಟಕ�ೂಂಡು ಬ�ಳ�ಯಲಲಲ, ಬದಲಾಗ ಪರಶಮದಂದ ಮೇಲ� ಬಂದದ�. ಸಮಾಜದವರು ಎಲಾಲ ಕ�ಷೇತಗಳಲೂಲ ಪಥಮ ಸಾಥಾನದಲಲರಲು ಪಯತನುಸಬ�ೇಕು ಎಂದರು.

ಶಾಸಕರಾದ ಡಾ.ಸುಧಾಕರ, ಶಂಕರ ಪಾಟೇಲ, ಅರುಣ ಕುಮಾರ ಮತುತ ಇತರರು ಮಾತನಾಡದರು.

ವೇರಶ�ೈವ ಲಂಗಾಯತ ಪಂಚಮ ಸಾಲ ಜಗದುಗುರು ಪೇಠದ ಧಮಭದಶಭ ಚಂದಶ�ೇಖರ ಪೂಜಾರ ಪಾಸಾತವಕವಾಗ ಮಾತನಾಡದರು.

ಪಂಚಮಸಾಲ ಸಂಘದ ರಾಜಾಯಧಯಕಷ ನವೇನ ಪಾಟೇಲ ಅಧಯಕಷತ� ವಹಸದದರು. ಶಾಸಕ ಅರವಂದ ಬ�ಲಲದ, ಶಂಕರಗಡ ಪಾಟೇಲ, ಸುಶೇಲ ನಮೊೇಶ, ದಾವವ ಕುಲಪತ ಪ.ಹಲಸ�, ಉಮೇಶ ಗಡ ಪಾಟೇಲ, ನವೇನ ಪಾಟೇಲ, ಚನನುಪಪ ರುದಪಪ, ಡಾ.ಸುಧಾಕರ, ಸಂಗಣಣ ಕರಡ, ಮಹ�ೇಶ ಕುಮಟಳಳ, ಶೇ ಸಂಗನ ಬಸವ ಸಾವಾಮೇಜ, ಸಮಾಜದ ಮುಖಂಡರಾದ ಬಾವ ಬ�ಟಟಪಪ, ಬಸವರಾಜ ದಂಡೂರ, ಬ.ನಾಗನಗಡ, ಬ.ಪ. ಪಾಟೇಲ, ಬ.ಸ. ಉಮಾಪತ, ಸದ�ದೇಶ ಹನಸ, ಪ.ಡ. ಶರೂರ, ಮಲಲಣಣ ರರಮಸಾಗರ ಸ�ೇರದಂತ� ಇತರರು ಉಪಸಥಾತರದದರು.

ಯುವಕರ ಶಕತ, ಸಾಮಥಯಭ ಯೇಗಯ ಕಾರಣಕ�ಕ ಬಳಕ�ಯಾಗಲ: ಸದ�ದೇಶವಾರ ಶೇ

ದಾವಣಗ�ರ�, ಜ. 14- ಕ�ೇವಲ 21 ತಂಗಳನಲಲ ವಚನಾನಂದ ಶೇಗಳು ಬಂಜರು ರೂಮಯಲಲ ಸವಾಗಭ ಸೃಷಟಸದಾದರ� ಎಂದು ಮಠದ ಆವರಣದ ಬಗ�ಗು ಮಚುಚಗ� ವಯಕತಪಡಸದರು.

ಹರಹರದ ಹ�ೂರ ವಲಯದಲಲರುವ ವೇರಶ�ೈವ ಲಂಗಾಯತ ಪಂಚಮಸಾಲ ಜಗದುಗುರು ಪೇಠದ ಆವರಣದಲಲ ಮಂಗಳ ವಾರ ಪಪಥಮ ಹರ ಜಾತಾ ಮಹ�ೂೇತಸವದಲಲ ಪಾಲ�ೂಗುಂಡು ಅವರು ಮಾತನಾಡದರು.

ಒಂದು ಕಡ� ಅಕಕಮಹಾದ�ೇವಯ ರಕತ ರಸ. ಮತ�ೂತಂದ�ಡ� ಕತೂತರು ಚನನುಮಮನ ವೇರ ರಸ ಈ ಸಮಾಜದಲಲದುದ, ದ�ೇಶ ಕಂಗ�ೂಳಸಬ�ೇಕಾದರ� ಇವ�ರಡೂ ಅಗತಯವದ� ಎಂದರು.

ಗಾಳ ಎಲಾಲ ಕಡ� ಇದದರೂ, ಫಾಯನ ಕ�ಳಗ� ಕುಳತಾಗ ಅದರ ಅನುರವ ಹ�ಚಾಚಗುತತದ�. ಅಂತ�ಯೇ ಪರಮಾತಮ ಎಲ�ಲಡ� ಇದದರೂ, ಗುರುಗಳ ಮುಂದ� ಅಥವಾ ಮಠಗಳಗ� ಬಂದಾಗ ಮನಸಸಗ� ತಂಪು-ಇಂಪು ನೇಡುತತದ�. ಇದು ಜೇವನದಲಲ ಮುಂದ� ಬರಬ�ೇಕ�ಂಬ ಬಲ ನೇಡುತತದ� ಎಂದರು.

ಪತ ಸಮಾಜವೂ ತನನು ಹರಮ, ಗರಮ ನ�ನ�ಯಬ�ೇಕು. ಮರ�ತರ� ಸಮಾಜ ಸತವಾ ಕಳ�ದುಕ�ೂಳುಳತತದ�� ಎಂದು ಎಚಚರಸದರು.

ಭಾರತಕ�ಕ ವಚನಾನಂದ ಶೇಗಳಂತಹ ಯುವ ಸನಾಯಸಗಳ ಅಗತಯವತುತ. ಅವರಗ� ಯೇಗ ಕಲಸುವ ಕಲ�ಯ ಜ�ೂತ�ಗ� ಸಂಯೇಜನ� ಕಲ�ಯೂ ಕರಗತವಾಗದ�. ಅದು ಕನಾಭಟಕದ ಹ�ಮಮ. ಹಂದೂ ಧಮಭದ ಭಾಗಯ ಎಂದು ಬಣಣಸದರು.

ಹ�ಚುಚ ಯುವಕರು ಯೇಗ ಕಲಯುವಂತ� ಕರ� ನೇಡದ ಅವರು, ನಾಡು, ನುಡ, ಜನ ಉಳಸುವುದು ನಮಮ ಕತಭವಯ. ಕೃಷಕರು ಉದ�ೂಯೇಗವನುನು ಸಮಾಮನದಂದ ನ�ೂೇಡಬ�ೇಕು ಎಂದು ಕರ� ನೇಡದರು.

ಪಂಚಮಸಲ ಸಮಜದಲಲದ ಭಕತ ರಸ, ವೇರ ರಸ : ರವಶಂಕರ ಗುರೂಜ

ಪತಯಬಬ ಮನುಷಯನಲೂಲ ಸೂಪರ ಪವರ ಇರುತತದ�. ಆದರ� ಅದನುನು ಗಮನಸ ಅಳವಡಸಕ�ೂಳುಳವಂತ� ಚತನಟ ರಮೇಶ ಅರವಂದ ಸಲಹ� ನೇಡದರು.

ಕಾಯಭಕಮದಲಲ ಮುಖಯ ಅತರಗಳಾಗ ಭಾಗವಹಸ ಮಾತನಾಡದ ಅವರು, ಯಾವ ಕಡ� ನಾವು ಮನಸಸನುನು ಕ�ೇಂದೇಕರಸುತ�ತೇವೇ ಅಲಲಯೇ ನಮಮ ಆತಮ, ದ�ೇಹ ಶಕತ ಹ�ೂೇಗುತತದ�. ಆದದರಂದ ವಷಯದ ಬಗ�ಗು ಫೇಕಸ ಮಾಡುವಾಗ ಬ�ೇರ� ವಷಯದತತ ಚಂತಸಬಾರದು ಎಂದರು

ಮಾಡುವುದ�ೂಂದು, ಯೇಚಸುವುದ�ೂಂದು ಮಾಡದ�, ಎಲಲ ಏನು ಕ�ಲಸ ಮಾಡುತ�ತೇವ�ಯೇ ಅಲಲ ನಮಮ ಗಮನ ಇರಬ�ೇಕು. ಎಲಲ ಸವಾಚ ಹಾಕುತ�ತೇವ�ಯೇ ಅಲಲಯೇ ಲ�ೈಟ ಉರಯಬ�ೇಕು ಎಂದು ರಾಮ ಶಾಮ ಭಾಮ ಚತದ ಡ�ೈಲಾಗ ಉದಾಹರಸದರು.

ಯಾವ ಕ�ಷೇತದಲಲ ನೇವು ನಪುಣರಾಗದದೇರ. ಆ ಕ�ಷೇತದಲಲ ನೇವು ನಪುಣರಾಗಲು ಸಾಧಯವದ�ಯಾ? ಆ ಕ�ಷೇತದಲಲ ಸಂಪಾದನ� ಮಾಡಲು ಸಾಧಯವದ�ಯಾ? ಅದು ಜಗತತಗ� ಬ�ೇಕದ�ಯಾ? ಎಂದು ಯೇಚಸ ಮುಂದುವರ�ದರ� ನೇವೂ ಯಶಸುಸ ಕಾಣಲು ಸಾಧಯ ಎಂದರು.

ಟ�ೈಮ ಎಂಬ ಸೂಪರ ಪವರ ಬಗ�ಗು ಹ�ೇಳದ ರಮೇಶ, ಯಾವುದ�ೇ ಅಗತಯ ಕ�ಲಸಗಳನುನು ಯಾವ ಕಾರಣಕೂಕ ಮುಂದೂಡಬಾರದು. ಸಮಯವನುನು ನೇವು ಹ�ೇಗ� ಬಳಸಕ�ೂತತೇರ ಎನುನುವುದರ ಮೇಲ� ನಮಮ ಜೇವನ ಅವಲಂಬತವಾಗದ�. ಮೊಬ�ೈಲ ಗಳನುನು ಕ�ೇವಲ ಕಾಲಹರಣಕ�ಕ ಉಪಯೇಗಸದ� ಅಗತಯ ವಷಯಗಳ ಕಲಕ�ಗ� ಉಪಯೇಗಸ ಎಂದರು.

ಹ�ೂಂದಾಣಕ�, ಜಗತತನ ಬದಲಾವಣ�ಗ� ಶೇಘವಾಗ ಹ�ೂಂದಾಣಕ�ಯಾಗುವ ಗುಣ ಬ�ಳ�ಸಕ�ೂಳಳಬ�ೇಕು ಎಂದರು.

ಸವಾಚ ಹಕೂೇ ಕಡಯೇ ಲೈಟ ಉರಬೇಕು: ರಮೇಶ ಅರವಂದ

ವೇರಶ�ೈವ ಲಂಗಾಯತ ಪಂಚಮಸಾಲ ಜಗದುಗುರು ಪೇಠದಂದ ಆರಂರವಾದ ಹರ ಜಾತ�ಗ� ರಕತ ಸಾಗರವ�ೇ ಹರದು ಬಂದತುತ. ನಾಡನ ವವಧ ಭಾಗಗಳಂದ ಅಪಾರ ಸಂಖ�ಯಯಲಲ ರಕತರು ಹರ ಜಾತ�ಗ� ಸಾಕಷಯಾಗದದರು.

ಬಂದ ರಕತರಗ� ಲಾಡು, ರ�ೂಟಟ, ಪಲಯ, ಚಟನುಪುಡ, ಮೊಸರು, ಅನನು ಸಾಂಬಾರ ಊಟದ ವಯವಸ�ಥಾ ಮಾಡಲಾಗತುತ. ಪೇಠದ ಆವರಣದಲಲ ಬೃಹತ ವ�ೇದಕ� ನಮಭಸಲಾಗತುತ. ವ�ೇದಕ� ಎದುರು 50 ಸಾವರ ಆಸನ ವಯವಸ�ಥಾ ಕಲಪಸಲಾಗತುತ. 8 ಎಲ ಇಡ ವಾಲ ಗಳ ಮೂಲಕ ಲಕಾಷಂತರ ಜನರು ಕಾಯಭಕಮ ವೇಕಷಸದರು.

ಮಠದ ಸುತತಮುತತಲ ಖಾಲ ಜಾಗಗಳಲಲ ಸುಸಜಜತ ವಾಹನ ನಲಾದಣ ನಮಭಸ ಪಾಕಭಂಗ ವಯವಸ�ಥಾ ಕಲಪಸಲಾಗತುತ. ಸುರಕಷತ� ದೃಷಟಯಂದ 100ಕೂಕ ಅಧಕ ಸಸಟವ ಅಳವಡಸಲಾಗತುತ. ಜಾತ�ಯ ಪಥಮ ದನದ ಕಾಯಭಕಗಳು ಅಚುಚಕಟಾಟಗ ನಡ�ದವು. ಸೂಕತ ಪಲೇಸ ಬಂದ�ೂೇ ಬಸತ ಏಪಭಡಸಲಾಗತುತ.

ಹರಜತಗ ಹರದು ಬಂದ ಭಕತ ಸಗರ

ಬ.ಎ. ರಾಹುಲ B.E., MECH.

(ಶೇ ಬ. ಆನಂದಮೂತನಾ,ಕ�ೂೇಟರ ಮಹೇಂದ ಬಾಯಂರ

ಉದ�ೂಯೇಗ ಮತುತಶೇಮತ ವೃರಭೇಂದಮಣ

ಇವರ ಸುಪುತ)ಇವರು ಉನನುತ ವಾಯಸಂಗಕಾಕಗ

(M.Sc. in Automative Engineering)ದನಾಂಕ: 15-01-2020 ರಂದು ಬ�ಂಗಳೂರು ಮೂಲಕ

ಇಂಗಲಂಡ ದೀಶದ ಲಂಡನ ಗ ಪಯಾಣ ಬ�ಳ�ಸಲದಾದರ�.ಇವರ ವದ�ೇಶ ಪಯಾಣ ಸುಖಕರ ಹಾಗೂ ಕ�ಷೇಮವಾಗರಲ,

ರವಷಯ ಉಜವಾಲವಾಗರಲ�ಂದು ಶುರ ಹಾರ�ೈಸುತ�ತೇವ�.

✾ ಶೇ ಕ.ಆರ . ಶೇಧರ ಬಬು ಮತುತ ಕುಟುಂಬದವರು ಹಗೂ✾ ಶೇ ಎಂ. ರಮೇಶ ಮತುತ ಕುಟುಂಬದವರು. ಕೂೇಟಕ ಮಹೇಂದ ಬಯಂಕ , ದವಣಗರ.✾ ಶೇ ಬ.ಹಚ . ಸತೇಶ ಮತುತ ಕುಟುಂಬದವರು ಏಜನಸ ಪಟನಾ ನರ , ಕೂೇಟಕ ಮಹೇಂದ ಲೈಫ ಇನೂಸರನಸ ಕಂ.ಲ.

ವದ�ೇಶ ಪರಯಾಣ - ಶುಭ ಹಾರ�ೈಕ�

ಸಹ /-ಅಜಭದಾರರ ಪರ ವಕೇಲರು

ಎಂ.ಐ. ಖದರ ಬಷಎಂ.ಎಸಸ, ಬ.ಇಡ., ಎಲ.ಎಲ.ಬ.,

#1314/2, 2ನ�ೇ ಮೇನ, 7ನ�ೇ ತರುವು, ಕ�.ಟ.ಜ�. ನಗರ, ದಾವಣಗ�ರ�-2. ಫೇ. : 94485 89455

ನಾಯಯಾಲಯದ ಆದ�ೇಶದ ಮೇರ�ಗ�

ಸಹ /- ಎಂ.ಡ. ಭೇಮಪಪಶರಸ�ತೇದಾರರು, ಹ�ಚುಚವರ ದವಾಣ ನಾಯಯಾಲಯ, (ಕವ) ದಾವಣಗ�ರ�.

ಗರವನವಾತ ಹಚುಚುವರ ದವಣ ರಯಯಧೇಶರ (ಕ.ವ.)., ರಯಯಲಯದಲಲ ದವಣಗರ.

ಓ.ಎಸ. ಸಂಖಯ - 121/2019

ವದಗಳು : 1) ಹನುಮಂತಪಪ ಬನ ರರಮಪಪ, ವಯಸುಸ : 34 ವಷಭ, 2) ದಂಡ�ಯಪಪ ಬನ ರರಮಪಪ, ವಯಸುಸ, 38 ವಷಭ, ಇಬಬರು ವಾದಗಳ ವಳಾಸ : #1388, 1ನ�ೇ ಕಾಸ, ಗಾಂಧ ನಗರ, ದಾವಣಗ�ರ�-ಸಟ & ಜಲ�ಲ-577 001.

ವರುದಧ -ಪತವದಗಳು : 1) ದುಗಭಮಮ ಬನ ತಾಯ :ಮೈಲಮಮ ತಂದ� ಬಾತ ಚನನುಬಸಪಪ,

ವಯಸುಸ : 29 ವಷಭ, ಕ�ಲಸ ಪರ ಕಾಮಭಕ�, ಮಹಾನಗರಪಾಲಕ�, ದಾವಣಗ�ರ�. 2) ಕುಮಾರ @ ಶವಕುಮಾರ ಬನ ಬಾತ ಚನನುಬಸಪಪ, ತಾಯ :ಮೈಲಮಮ, ವಯಸುಸ 35 ವಷಭ, 3) ರಾಧ ಬನ ತಾಯ ಮೈಲಮಮ, ತಂದ� : ಬಾತ ಚನನುಬಸಪಪ ವಯಸುಸ : 26 ವಷಭ, 1 ರಂದ 3 ಪತವಾದಗಳ ವಳಾಸ : # ಚಡ�ೇಶವಾರ ದ�ೇವಸಾಥಾನದ ಹತತರ, 1ನ�ೇ ತರುವು, ಗಾಂಧನಗರ, ದಾವಣಗ�ರ�-577 001.

1ನ�ೇ ಪತವಾದಯ ಹ�ಚುಚವರ ವಳಾಸವು : ಕ�ೇರಾಫ, ಆಯುಕತರು, ದಾವಣಗ�ರ� ಮಹಾನಗರಪಾಲಕ�, ಪ.ಬ. ರಸ�ತ, ರ�ೈಲ�ವಾ ನಲಾದಣದ ಎದುರು, ದಾವಣಗ�ರ�.

ಸವನಾಜನಕ ಪಕಟಣಆದೇಶ-5 ನಯಮ-20 (1ಎ)ರ ದವಣ ಪಕಯ ಸಂಹತ-1908ರ ಅಡಯಲಲ

ವಾದ 1 ಮತುತ 2ರವರು ಮೇಲಾಕಣದ ಮೂಲ ದಾವ�ಯನುನು ವಾದಗಳು ವಾರಸುದಾರರ�ಂದು ಘ�ೂೇಷಸುವಂತ� ಗರವಾನವಾತ ಹ�ಚುಚವರ ದವಾಣೇ ನಾಯಯಾಲಯ, (ಕ.ವ) ದಾವಣಗ�ರ�ಯಲಲ ಮೇಲಕಂಡ ದಾವ�ಯನುನು ಪತವಾದಗಳಾದ 1 ರಂದ 6ನ�ೇ ಯವರ ವರುದಧ ಹೂಡದುದ, ಈ ಪಕರಣದಲಲ 1 ರಂದ 3ನ�ೇ ಪತವಾದಗಳಾದ ನಮಮಗಳ ಮೇಲ� ನಾಯಯಾಲಯದಂದ ಹ�ೂರಡಸದ ನ�ೂೇಟೇಸುಗಳು ಜಾರಯಾಗದ�ೇ ವಾಪಸ ಬಂದರುತತವ�. ಆದದರಂದ ಈ ಮೂಲಕ ಅಂತಮ ನ�ೂೇಟೇಸನುನು ಈ ಪಕಟಣ�ಯ ಮೂಲಕ ಪತವಾದಗಳಾದ 1 ರಂದ 3ನ�ೇ ಯವರಗ� ನೇಡಲಾಗದ�, ಸದರ ಮೇಲಕಂಡ ಪಕರಣದ ಮುದದತತನ ದ. : 17.02.2020 ರಂದು ಬ�ಳಗ�ಗು 11.00 ಗಂಟ�ಗ� ಇದುದ, ಈ ಪಕರಣಕ�ಕ ಸಂಬಂಧಸದಂತ� ಪತವಾದಗಳಾದ ನಮಮಂದ ಏನಾದರೂ ತಕರಾರುಗಳದದರ� ಸಂಬಂಧಸದ ದಾಖಲ�ಗಳ�ೂಂದಗ� ನೇವಾಗಲೇ ಅಥವಾ ನಮಮ ಪರ ವಕೇಲರಾಗಲೇ ನಾಯಯಾಲಯಕ�ಕ ಬಂದು ಸಲಲಸಬಹುದಾಗದ�. ಒಂದು ವ�ೇಳ� ನಾಯಯಾಲಯಕ�ಕ ಹಾಜರಾಗದ�ೇ, ಯಾವುದ�ೇ ತಕರಾರು ಬಾರದ�ೇ ಇದದಲಲ ಅಜಭದಾರರು ಸಲಲಸರುವ ದಾಖಲಾತಗಳನುನು ಪರಗಣಸ ಈ ಪಕರಣದ ಅಜಭಯನುನು ಏಕತೇಪಭಯವಾಗ ಇತಯಥಭ ಪಡಸಲಾಗುವುದು.

ನಾಯಯಾಲಯದ ಮುದ� ಹಾಗೂ ನನನು ಸಹಯಂದಗ� 2020ನ�ೇ ಇಸವಾ ಜನವರ 14ನ�ೇ ತಾರೇಖನಂದು ನೇಡಲಾಯತು.

ನಭನಾಯ ಅತಯಚರ : ರರಟರಪತ ಬಳ ಸಂಗ ಕಷಮದನದ ಅಜನಾ

ನವದ�ಹಲ, ಜ. 14 - ನರಭಯ ಅತಾಯಚಾರ ಪಕರಣದ ದ�ೂೇಷ ಮುಕ�ೇಶ ಸಂಗ ರಾಷಟರಪತ ಬಳ ಕಷಮಾದಾನದ ಅಜಭ ದಾಖಲಸದಾದನ�. ಸುಪೇಂ ಕ�ೂೇಟಭ ಮರಣ ದಂಡನ� ತಡ�ಯಲು ನರಾಕರಸದ ನಂತರ ಸಂಗ ಈ ಕಮಕ�ಕ ಮುಂದಾಗದಾದನ�.

ಜನವರ 22ರಂದು ತಹಾರ ಜ�ೈಲನಲಲ ಮುಕ�ೇಶ ಜ�ೂತ�ಗ� ವನಯ ಶಮಾಭ, ಅಕಷಯ ಕುಮಾರ ಸಂಗ ಹಾಗೂ ಪವನ ಗುಪತ ನ�ೇಣಗ� ಹಾಕಲು ದ�ಹಲ ನಾಯಯಾಲಯ ವಾರಂಟ ಹ�ೂರಡಸದ�. ಮುಕ�ೇಶ ಹಾಗೂ ವನಯ ದಾಖಲಸದದ ಕೂಯರ�ೇಟವ ಅಜಭಯನುನು ಸುಪೇಂ ಕ�ೂೇಟಭ ತಳಳ ಹಾಕತುತ.

ಮಲೇಬನೂನಾರನಲಲ ಇಂದು ಶಲ ವಷನಾಕೂೇತಸವ

ಶೇ ಮಾಲತ�ೇಶ ಪಬಲರ ಸೂಕಲ ಶಾಲಾ ವಾಷಭಕ�ೂೇತಸವ ಸಮಾರಂರ ಇಂದು ಸಂಜ� 4 ಕ�ಕ ನಡ�ಯಲದ�. ಅಧಯಕಷತ� : ಪ. ವೇರಬಸಪಪ, ಉದಾಘಾಟನ� : ನೇಲಮಮ ವೇರರದಪಪ, ಮುಖಯ ಅತರ : ಧರಣ�ೇಂದಕುಮಾರ.

ವಶಷ ಪೂಜ : ಪಟಟಣದ ಹರಳಹಳಳ ರಸ�ತಯಲಲರುವ ಗಾಮದ�ೇವತ� ಶೇ ಏಕನಾಥ�ೇಶವಾರ ಅಮಮನವರ ದ�ೇವಸಾಥಾನದಲಲ ಮಕರ ಸಂಕಾಂತ ಪಯುಕತ ಬ�ಳಗ�ಗು 5 ರಂದ ವಶ�ೇಷ ಪೂಜ�, ಅಭಷ�ೇಕ, ಪಸಾದ ವತರಣ� ಏಪಭಡಸಲಾಗದ� ಎಂದು ಅಚಭಕ ಪಕಾಶಾಚಾರ ತಳಸದಾದರ�.

ವಲಮೇಕ ಗುರುಪೇಠದಲಲ ಇಂದು ಸಭರಾಜನಹಳಳ ವಾಲಮೇಕ ಗುರುಪೇಠದಲಲ ಬರುವ ಫ�ಬವರ 8 ಮತುತ 9 ರಂದು

ಹಮಮಕ�ೂಂಡರುವ 2ನ�ೇ ವಷಭದ ಐತಹಾಸಕ ವಾಲಮೇಕ ಜಾತ�ಯ ಅಂಗವಾಗ ಇಂದು ಸಂಜ� 4 ಗಂಟ�ಗ� ಹರಹರ ತಾಲೂಲಕನ ವಾಲಮೇಕ ನಾಯಕ ಸಮಾಜದ ಪೂವಭಭಾವ ಸಭ�ಯನುನು ಶೇ ವಾಲಮೇಕ ಪಸನಾನುನಂದ ಸಾವಾಮೇಜ ಸಾನನುಧಯದಲಲ ಕರ�ಯಲಾಗದ� ಎಂದು ಕ�.ಬ. ಮಂಜುನಾಥ, ಜಗಳಯ ಕ�.ಆರ. ರಂಗಪಪ ತಳಸದಾದರ�.

Page 4: Email: janathavani@mac.com …janathavani.com/wp-content/uploads/2020/01/15.01.2020.pdf · 2020-01-15 · ವವ ೇಕಾನಂದರ ಜಯಂತ ೂ್ಯೇತ್ಸವದ ಅಂಗವಾಗಿ

ಬುಧವರ, ಜನವರ 15, 20204

1 2 3 4

5 6 7 8

9 10 11 12

13 14

(ಉತತರಗಳು ಮುಂದನ ವರಕಕ)

ಪದವಣ - 241ರ ಉತತರಗಳು :ಎಡದಂದ ಬಲಕಕ : 1)ಪರತೂೇರಕ 3) ಸರೂೇದ 4) ಡಡಬಬಕ (ಕಬಬಡ)

6) ಕರಗತ 8) ಕುಡರೂೇಟ 9) ಬಗುಮನ. 11) ಮನಕತ 14) ಕುಮರ 15) ರಗಣ 16) ಸಹಧಮನಾಣ.

ಮೇಲನಂದ ಕಳಕಕ : 1) ಪದರಗ 2) ಕಡಡಪುಡ 3) ಸರೇಕ 5) ಕರಟ 7) ತಪನ 8) ಕುಗಮ 9) ಬರುಕು 10) ಮದರಸ 12) ನಜರಣ 13) ತರುಣ.

ರಚನ� : ಮಮತ ರಧಕೃರಣ, ದಾವಣಗ�ರ�.

ಪದವಣ-242

ಎಡದಂದ ಬಲಕಕ :1) ನೇರನುನು ಸಂಪಡಸುವುದು 33) ತ�ೂಂದರ�ಯಂದ ತಪಪಸಕ�ೂಳುಳ 35) ಕಳಂಕ ವರುದಧ ಪದ 47) ಬ�ೇಗನ� ಸಮಾನಾಥಭಕ ಪದ 49) ಕಂದಾಯದ ವಸೂಲಗಾಗ ಮಾಡದ ಜಲ�ಲಯ ಭಾಗ 411) ಅಕಷರಮಾಲ� 413) ಈ ನದ ತೇರದಲಲ ಕಣವಾ ಮಹಷಭಯ ಆಶಮವತುತ 314) ಸಮೇಪ ಹೇಗ� ಆಗದ� 3

ಮೇಲನಂದ ಕಳಕಕ :2) ಶಾಶವಾತವಲಲದುದ 34) ಈತ ಗತಮ ಬುದಧನ ಮಗ 35) ಹಂಸ� ಮಾಡಬಾರದ�ಂಬ ವತ 56) ಕಾಯಭವಾಸ�ೇ ಇದನುನು ಹಡಯಬ�ೇಕು 57) ವಶವಾವದಾಯಲಯದ ಪದವ ಪಧಾನ ಸಮಾರಂರ 58) ಕಡಲ�ಕಾಯ 510) ಭಾರ ಎತುತವ ಕೂಲಯಾಳು 312) ಮಾನಯಳಾದ ಮಹಳ� 3

ಭತತದ ಬಟಟಬ�ಟಟದ ಮೇಲ� ಮನ� ಕಟಟದರ� ಮೃಗಗಳ ಕಾಟ. ಆದರ�, ಅದ�ೇ ಬ�ಟಟದ ಮೇಲ� ರತತ ಬ�ಳ�ದರ� ಹ�ೂಟ�ಟಗ� ಊಟ. ವಯಟಾನುಂ ತಪಪಲನ ಹ�ೂಲದ

ಚತವನುನು ಸ�ರ� ಹಡದರುವುದು ಡೇಪ ವಾಯನ ...

ಕಾವಯ ವಾಣಇದು ಭಾವನಗಳ ಸಂಚನ

ಓ ಗಡ ಮರಗಳೇ...ಗಡವಾಗ ಹುಟಟ ಮರವಾಗ ಬ�ಳ�ದುದಾರ ಹ�ೂೇಕರಗ�ಲಲ ನ�ರಳಾಗನಂದುಮರ�ಯಾಗುತರುವ� ಏಕ� ಇಂದುನಮಮ ಉಳವಗಾಗ ಪರತಪಸುತತರುವ� ನ�ೂಂದು.

ಮಲನವಾದ ಜಗದಲ ನಮಮ ಸವಭನಾಶಪಾಣ ಪಕಷ ಗಳಗ� ನೇವಲಲದ� ಬದುಕ�ೇ ನಾಶಕವಕಬಬಗರಗ� ನಮಮ ಹಸರ� ಪದಗಳ ಕ�ೂೇಶಗಡಮರಗಳ ಅಳವ� ನಸಗಭದ ವನಾಶ.

ಆ ಕಡ� ಜಾಗತೇಕರಣ ಹ�ಸರಲ ಗಡಮರಗಳ ಮರಣಈ ಕಡ� ವನಯಜೇವಗಳ ಉಳವಗ� ಸರಕಾರದ ಕಂಕಣಬ�ೇಲಯೇ ಎದುದ ಹ�ೂಲ ಮೇದಂತಾಗುತದ� ನ�ೂೇಡಣಣಗಡಮರಗಳುಳಯದದದರ� ನಮಮ ಉಸರ�ೇ ಇಲಲಣಣ.

ಓ ಮಾನವರ�ೇ ತ�ೂೇರ ಕರುಣ� ಮಾಡ ಸಂರಕಷಣಹಸುರು ತುಂಬಲ ಜಗದಲ ಹಾಕದರ ಕಡವಾಣಗಡಮರಗಳ ಉಳವಗಾಗ ನಾವ�ಲಲ ಕ�ೈ ಜ�ೂೇಡಸ�ೂೇಣಮನ�ಗ�ೂಂದು ಮರ ಊರಗ�ೂಂದು ವನದಂತ� ಬ�ಳ�ಸ�ೂೇಣ.

- ಎಲ. ಎಸ. ಸಂದೇಪದಾವಣಗ�ರ�.

ಸಂಕಂತ ಸುಗಗಉತತರಾಯಣದ ಪವಭಕಾಲ ಬದಲಾವಣ�ಯ ರವಯಕಾಲನ�ೇಸರ ಪಥ ಬದಲಸುವ ಕಾಲಮಾಗಯ ಚಳ ಮಾಯವಾಗುವ ಕಾಲ.ಎಳುಳ ಬೇರುವ ಸಂಬಂಧ ಬ�ಸ�ಯುವ ಬನನುಹ�ೂಸ ಚ�ೈತನಯವ ಪಡ�ಯುವ ಬನನುಮೊೇಜನ ಆಟವ ಆಡುವ ಬನನುಐರಣ ಮಠದಲಲ ಸಂರಮ ಸವಯುವ ಬನನು.ಸುಗಗುಯ ಖುಷಯನು ಎಲ�ಲಡ� ಹರಡುತಕಬುಬ ಬಾಳ�ಯ ಕೂಡ ತನುನುತಬಾಗಣವಟುಟ ಹಾಲಕಕಸುತಸಂಕಾಂತ ಗರಯ ಸಂರಮದ ಸಾವಾಗತಸುತ.ಹ�ೂಸ ಬ�ಳ� ಹ�ೂಸ ಕಳ� ಎಲ�ಲಡ� ಸಾರುತ ಬ�ಳಳ ಬ�ಳಕ ಕ�ೂಡ�ೂೇ ನ�ೇಸರನಗ� ನಮಸುವಹಸರುಟುಟ ರೂತಾಯಗ� ಶರಬಾಗ ಹಾಡುತಮನದ ಕ�ೂಳ�ಯನು ಕತ�ೂತಗ�ದು ಕುಣಯುತ.ಜಾನಪದ ಸ�ೂಗಡನು ಎಲ�ಲಡ� ಸಾರುತ ಎಲಚ ಚ�ಲಲವ ತನುನುತ ಹಂಚುತಹ�ೂಸ ಸಂಕಾಂತಯ ಸಾವಾಗತಸುವ ಬನನುಕೂಡ ಆಡ ನಲಯುವ ಬನನು....

- ದೇಪ ಕ. ವಜಪುರ, ಕ�ೂೇಡ.

ರಸ ಚತತವಗು...ಜಾತ ಹ�ಸರಲ

ನರಕವ�ೇಕ�ೂ ಮನುಜ ನೇತ ಬದುಕಗ� ದುಡಯೇ ಅನುಜ

ಮನುಜತ�ಯ ಕಟುಟ ಸಂಕುಚತವ ಬಟುಟ

ಇರ�ೂೇ ನಾಕು ದನದ ಬದುಕನು ನಾರಸದ� ಕಂಪು ಬೇರಸು

ಸತತರೂ ಉಳವಂತ� ಗಂಧವಾಗು...ಸವ�ಸು ಮೈಮನ

ಮನುಜತ�ಗ� ಹ�ೂಳಪು ಬರುವಂತ� !ದುಡವವರ ಕಾಲ�ಳ�ಯದರು

ಕ�ಡುಕು ಮನ ಮಾಡದರುಚತತಕ� ಕಸ ತುಂಬದ� ರಸ ಚತತವಾಗು

ಬದುಕು ಹಸರು ಬರ�ಯಲ.- ಎ ಸ ಶಶಕಲ ಶಂಕರಮೂತನಾಕನನುಡ ಭಾಷಾ ಶಕಷಕ ದಾವಣಗ�ರ�

ಬದರಸಬೇಡ... ರಜೇರಮಗ ಸದಧ(1ರೇ ಪುಟದಂದ) ಸ�ೇರಸುತ�ತೇನ�. ಪರಸಥಾತ ತಳದು ಸಲಹ� ಕ�ೂಡ. ನಾನು ಅದಕ�ಕ ತಲ� ಬಾಗಲು ಸದಧನದ�ದೇನ�. ಇವತತನ ಪರಸಥಾತ ಅಥಭ ಮಾಡಕ�ೂಳಳಬ�ೇಕು ಎಂದು ಮುಖಯಮಂತ ಹ�ೇಳದರು.

ತಮಮ ಮೇಲನ ಒತತಡಗಳ ಬಗ�ಗು ವಚನಾನಂದ ಶೇಗಳನುನು ಉದ�ದೇಶಸ ಮಾತನಾಡದ ಯಡಯೂರಪಪ, ಸಾವಾಮೇಜಯವರ�ೇ, 120 ವಷಭಗಳಲಲ ಹಂದ�ಂದೂ ಕಾಣದ ಅತವೃಷಟ ಆಗದ�. 400 ಗಾಮಗಳು ನ�ಲಸಮವಾಗವ�, 7 ಲಕಷ ಹ�ಕ�ಟೇರ ಜಮೇನು ನಾಶವಾಗವ�. ಸ�ೇತುವ�, ರಸ�ತ ನ�ಲಸಮವಾಗವ� ಎಂದರು.

ಸುಮಾರು ಒಂದು ತಂಗಳ ಕಾಲ ಸಚವರಲಲದಾಗ, ಕ�ೇಂದದ ಸಹಕಾರ�ೂಂದಗ� 7 - 8 ಸಾವರ ಕ�ೂೇಟ ರೂ. ಖಚುಭ ಮಾಡ ಅವರಗ� ನ�ಮಮದ ಕಲಪಸುವ ಕ�ಲಸ ಮಾಡದ�ದೇನ�. ರಾಜಯದ ಆರಭಕ ಪರಸಥಾತ ಸರ ಇಲಲ ಎಂದರ� ನಾಳ� ಪತಕ�ಗಳಲಲ ದ�ೂಡಡ ಹ�ಡ ಲ�ೈನ ಆಗುತತದ�. ಮಾಚಭ ವರ�ಗ� ನಾನು ಕಾಯಬ�ೇಕದ�. ಪರಸಥಾತ ಸುಧಾರಸಬ�ೇಕದ�. ನಾನು ರ�ೈತರಗ� ಕ�ೂಟಟ ರರವಸ� ಈಡ�ೇರಸಬ�ೇಕದ�.

ರಾತ 12 ಗಂಟ�ಗ� ಎದುದ ಮುಂದ� ಏನು ಮಾಡಬ�ೇಕು ಎಂಬ ಬಗ�ಗು ಯೇಚಸುತತದ�ದೇನ� ಎಂದರು.

ನನಗ� ಸಾವಾಥಭ ಇಲಲ. ಪಂಚಮಸಾಲ ಬಂಧುಗಳು, ಪಂಚಮಸಾಲ ಲಂಗಾಯತ ಸಮಾಜದವರು ನನನು ಜ�ೂತ� ಇರದ�ೇ ಇದದರ� ಈ ಕುಚಭಯಲಲ ಇರುತತರಲಲಲ ಎಂಬ ಅರವದ�. ಆ ಋಣ ತೇರಸುವ ಕಳಕಳ ಇದ� ಎಂದೂ ಅವರು ತಳಸದರು.

ಪಂಚಮಸಾಲ ಸಮಾಜದವರು ಇಷುಟ ದ�ೂಡಡ ಸಂಖ�ಯಯಲಲ ಸ�ೇರರುವುದು ದ�ೂಡಡ ಕಾಂತಯ ಸೂಚನ� ನೇಡುತತದ�. ಕಳ�ದು ಹ�ೂೇದ ಸಮಾಜಕ�ಕ ಹಲವು ಕಡ�ಗಳಂದ ಬ�ಂಬಲದ ದನಗಳು ಬರುತತವ�. ತುಳಯಲು ಹ�ೂರಟವರಗ� ಸಮಾಜ ಉತತರ ನೇಡುತತದ�.

- ಶಸಕ ಬ.ಸ. ಪಟೇಲ

ಹರ ಹರ ಮಹಾದ�ೇವ ಎಂಬುದು ಸಮಾಜದ ಮೂಲಮಂತ ಆಗಬ�ೇಕು. ಸಮುದಾಯ ಗುರು ಹ�ೇಳದ ಹಾಗ� ಮಾಡದರ� ಉದಾಧರ ಆಗುತತದ�. ಸಮಾಜ ಉತುತಂಗಕ�ಕ ಹ�ೂೇಗುತತದ�. - ಕಗರಲ ಗುರುಪೇಠದ ಜಗದುಗರು ಶೇ ನರಂಜರನಂದ ಪುರ ಸವಾಮೇಜ

ಹರ ಮಹ�ೂೇತಸವ ಎಂದರ� ಸತಯದ ಜಾತ�. ಇದಕ�ಕ ಪಂಚಮಸಾಲ ಜಗದುಗುರು ಶೇ ವಚನಾನಂದ ಶೇಗಳು ಮುನುನುಡ ಬರ�ದದಾದರ�.

- ಸುತೂತರು ಮಠದ ಜಗದುಗರು ಶೇ ಶವರತ ದೇಶಕೇಂದ ಸವಾಮೇಜ

ಬಟಷರ ವರುದಧ ಹ�ೂೇರಾಟ ಮಾಡದ ಮೊದಲ ಮಹಳ� ಕತೂತರು ರಾಣ ಚ�ನನುಮಮ ಎಂಬುದು ಇಡೇ ದ�ೇಶಕ�ಕ ಗ�ೂತಾತಗಬ�ೇಕದ�. ಝಾನಸ ರಾಣ ಲಕಷೇಬಾಯ ಅವರಗ� 40 ವಷಭ ಮುಂಚ� ಚ�ನನುಮಮ ಬಟಷರ ತಲ� ತ�ಗ�ದವರು.

- ಗೃಹ ಸಚವ ಬಸವರಜ ಬೂಮಮಯ

2 ಕ�ೂೇಟ ವೇರಶ�ೈವ ಲಂಗಾಯತರು ಒಂದಾದರ� ಯಾರೂ ನಮಮನುನು ಎದುರಸಲು ಆಗಲಲ. ಇದಕ�ಕ ಪಂಚಮಸಾಲ ಜಗದುಗುರು ಶೇ ವಚನಾನಂದ ಶೇಗಳು ಮುಖಯಸಥಾರಾಗಲ.

- ಶಸಕ ಶಮನೂರು ಶವಶಂಕರಪಪ

ಈ ಹಂದ� ಯಡಯೂರಪಪ ಮುಖಯಮಂತ ಆಗದಾದಗ ದಾವಣಗ�ರ� ಜಲ�ಲಗ� 5000 ಕ�ೂೇಟ ರೂ. ಕ�ೂಟಟದದರು. ಈ ಬಾರ ಮೊದಲ ಮೂರು ದನಗಳಲಲ ಜಗಳೂರು ಹಾಗೂ ದಾವಣಗ�ರ� ತಾಲೂಕು ಗಳಗ� ನೇರಾವರ ಕಲಪಸಲು 1200 ಕ�ೂೇಟ ರೂ. ಯೇಜನ�ಗ� ಟ�ಂಡರ ಕರ�ಯಲು ಕಮ ತ�ಗ�ದುಕ�ೂಂಡದಾದರ�.

- ಸಂಸದ ಜ.ಎಂ. ಸದದೇಶವಾರ

ಮಹರರಟರ ಮದರ ಶೇ.16ರ ಮೇಸಲತ ಕೂಡ(1ರೇ ಪುಟದಂದ) ಸಮುದಾಯಕೂಕ ಮಹಾರಾಷಟರ ಮಾದರ 16 ಪಸ�ಭಂಟ ಮೇಸಲಾತ ಕಲಪಸದರ� ಬಡವರಗ�, ರ�ೈತರಗ� ಅನುಕೂಲವಾಗಲದ� ಎಂದರು.

ಶಾಸಕ ಹಾಗೂ ಸಮಾಜದ ಮುಖಂಡ ಮುರುಗ�ೇಶ ನರಾಣ ಮಾತನಾಡ, ಸಮಾಜಕ�ಕ ಶ�ೇ.16ರ ಮೇಸಲಾತ ಕಲಪಸಬ�ೇಕು. ಸಮುದಾಯವನುನು 2ಎ ಗುಂಪಗ� ಸ�ೇರಸಬ�ೇಕು. ಪಂಚಮಸಾಲ ಪೇಠಕ�ಕ 50 ಕ�ೂೇಟ ರೂ. ಹಾಗೂ ಕತೂತರು ಅಭವೃದಧ ಪಾಧಕಾರಕ�ಕ 50 ಕ�ೂೇಟ ರೂ. ನೇಡಬ�ೇಕು ಎಂದು ಒತಾತಯಸದರು.

ಶಾಸಕ ಶಾಮನೂರು ಶವಶಂಕರಪಪ ಮಾತನಾಡ, ವೇರಶ�ೈವ - ಲಂಗಾಯತ ಸಮಾಜದ ಬಡವರಗ� ನ�ರವಾಗಲು ಮುಖಯಮಂತ ಬ.ಎಸ. ಯಡಯೂರಪಪನವರು ಶ�ೇ.16ರ ಮೇಸಲಾತ ಕಲಪಸಲು ಮುಂದಾಗಬ�ೇಕು ಎಂದು ಹ�ೇಳದರು.

ಸಮಾರಂರದ ಸಾನನುಧಯವನುನು ಸುತೂತರು ಮಠದ ಜಗದುಗುರು ಶೇ ಶವರಾತ ದ�ೇಶಕ�ೇಂದ ಸಾವಾಮೇಜ, ಕಾಗನ�ಲ� ಗುರುಪೇಠದ ಜಗದುಗುರು ಶೇ ನರಂಜನಾನಂದ ಪುರ ಸಾವಾಮೇಜ ಹಾಗೂ ನಡಸ�ೂೇಸಯ ಸದಧ ಸಂಸಾಥಾನ ಮಠದ ಶೇ ಪಂಚಮ ಶವಲಂಗ�ೇಶವಾರ ಸಾವಾಮೇಜ ವಹಸಕ�ೂಂಡದದರು.

ಸಮಾರಂರದಲಲ ಪವಾಸ�ೂೇದಯಮ ಸಚವ ಸ.ಟ. ರವ, ಗಣ ಮತುತ ರೂ ವಜಾಞಾನ ಸಚವ ಸ. ಸ. ಪಾಟೇಲ, ಶಾಸಕರಾದ ಎಸ.ಎ. ರವೇಂದನಾಥ, ಮಾಡಾಳ ವರೂಪಾಕಷಪಪ, ಎಸ.ವ. ರಾಮಚಂದ, ಪ. ನಂಗಣಣ, ಬ.ಸ. ಪಾಟೇಲ, ಅರುಣ ಕುಮಾರ ಪೂಜಾರ ಮತತತರರು ಉಪಸಥಾತರದದರು. ಸಮಾರಂರದ ಅಧಯಕಷತ�ಯನುನು ರಾಜಯ ವೇರಶ�ೈವ ಲಂಗಾಯತ ಪಂಚಮಸಾಲ ಸಂಘದ ರಾಜಾಯಧಯಕಷ ಬ. ನಾಗನಗಡು ವಹಸಕ�ೂಂಡದದರು.

ರಾಣ�ೇಬ�ನೂನುರು, ಜ.14- ರ�ೇನ ಬ�ೂೇ ರ�ಸಡ�ನಷಯಲ ಪಬಲರ ಶಾಲ�ಯ 13ನ�ೇ ವಾಷಭಕ�ೂೇತಸವ ಕಾಯಭಕಮ ಇತತೇಚ�ಗ� ನ�ರವ�ೇರತು.

ಮುಖಯ ಅತರಗಳಾಗ ಶಾಸಕ ಅರುಣ ಕುಮಾರ ಪೂಜಾರ ಆಗಮಸದದರು ನವೃತತ ಪಾಂಶುಪಾಲ ಪ. ಎಸ.ಎನ. ಕಟಟೇಮನ

ಅಧಯಕಷತ� ವಹಸದದರು. ಪತಭಾವಂತ ವದಾಯರಭಗಳಾದ ಕೃತಕಾ

ಜ�ೈನ, ಕ�. ಸುನೇಲ ಕುಮಾರ, ಬ.ಟ. ಐಶವಾಯಭ, ಎಸ.ಎಸ. ಸಂದ�ೇಶ, ಬ.ವ.ಕ�. ವದಾಯ, ಬಸವರಾಜ ಪಾಟೇಲ, ಎನ.ಡ. ವನಯ, ಎಲ.ವ. ಲ�ೂೇಕ�ೇಶ, ಎಂ.ಪ. ಸುಭಾಷ, ಎಸ.ವ. ಪವತಾ, ಆರ.

ಮಾಲತ�ೇಶ, ಎಸ.ಬ. ಸಂಜಯ ಅವರನುನು ಸನಾಮನಸ ಗರವಸಲಾಯತು.

ಅಧಯಕಷ ಡಾ. ಸ.ಟ. ಸುರ�ೇಶ, ಉಪಾಧಯಕ�ಷ ಲಲತಾ ಸುರ�ೇಶ, ಖಜಾಂಚ ಎಸ.ಕ�. ನಾಗರಾಜ, ಕಾಯಭದಶಭ ಐ.ಕ�. ಮಾಲತ�ೇಶ, ಆಡಳತ ಮಂಡಳ ಸದಸಯ ಸ.ಟ. ವೇರಣಣ, ಶಾರದಾ ವೇರಣಣ, ಎನ.ಕ�. ಈರಣಣ, ಐ.ಕ�. ಶಾಂತಮಮ, ಎನ.ಟ. ಬಸವರಾಜ, ಐ.ಕ� ರಾಘವ�ೇಂದ, ಪಾಚಾಯಭ ಎಸ.ಎಂ. ಸಂಗಮೇಶ, ಉಪಪಾಚಾಯಭ ವ.ಎಸ. ನಾಗರಾಜ ಉಪಸಥಾತರದದರು. ಸುಶೇಲ ಸಾವಾಗತಸದರು. ಸುದೇಪ ಹಾಗೂ ಸಾಕಷ ವಂದಸದರು. ವರುಣ ಹಾಗೂ ಸಜನಯ ನರೂಪಸದರು.

ರಣೇಬನೂನಾರನ ರೇನ ಬೂೇ ಶಲ ವಷನಾಕೂೇತಸವ

ದಾವಣಗ�ರ�, ಜ.14- ಈಗನ ಹಾಲುಮತ ಸಮಾಜದ ಪೇಠಾಧಪತಗಳು ಹಾಲುಮತದ ಕುಲ ಗುರುಗಳಾದ ಒಡ�ಯರ ಅವರನುನು ಕಡ�ಗಣಸದರ ಎಂದು ಡಾ. ಲ�ೂೇಕ�ೇಶ ಒಡ�ಯರ ಹ�ೇಳದರು.

ಕನಾಭಟಕ ರಾಜಯ ಹಾಲುಮತ ಕುಲ ಗುರುಗಳ ಕ�ಷೇಮಾಭವೃದಧ ಸಂಘದ ದಾವಣಗ�ರ� ವಭಾಗದ ವತಯಂದ ಮೊನ�ನು ಆಯೇಜಸದದ ಸಮಾರಂರದಲಲ ಪಾಲ�ೂಗುಂಡು ಅವರು ಮಾತನಾಡದರು. ಹಾಲುಮತ ಕುಲ ಗುರುಗಳಾದ ಒಡ�ಯರ ಸಮಾರಂರದ ಅಧಯಕಷತ� ವಹಸ ಮಾತನಾಡದರು.

ಸಾನನುಧಯ ವಹಸದದ ಡಾ. ಉದಯಶಂಕರ ಒಡ�ಯರ ಮಾತನಾಡ, ಹಾಲು ಮತದ ಪೇಠಾಧಪತಗಳಗ� ನಮಮ ಒಡ�ಯರ ಮನ�ತನಗಳ ಮೇಲ� ಮತುತ ನಮಮ ಮೂಲ ಸಂಸಾಕರಗಳ ಮೇಲ� ಗರವದದರ� ನಮಮ ಒಡ�ಯರ ಮನ�ತನದ ಮಕಕಳಗ� ಪೂಜಾಭಾಯಸದ ತರಬ�ೇತ ನೇಡುವ ಗುರು ಕುಲವನುನು ನಮಮ ಮಠಗಳಂದಲ�ೇ ಮಾಡ ತರಬ�ೇತ ನೇಡುವುದು ಸೂಕತ ಎಂದು ಸಲಹ� ನೇಡದರು. ಸಭ�ಯಲಲ ಹರಯರಾದ ವ�ೇ. ಕ�ೂಟಯಯ ಗುರುವನ ಹಾಗೂ ಕನಾಭಟಕ ರಾಜಯದ ವವಧ ಜಲ�ಲಯ ಎಲಾಲ ಒಡ�ಯರ ಮತುತ ಮಠದ, ಗುರುವನ ಗುರುಮನ�ತನದವರು ಭಾಗವಹಸದದರು. ಡಾ. ಕರಬಸವಯಯ ಮಠದ ವ.ಗಂಗನರಸ ನರೂಪಸದರು.

ಹಲುಮತ ಕುಲ ಗುರುಗಳದ ಒಡಯರ ರನುನಾ ಕಡಗಣಸದರ

ದಾವಣಗ�ರ�, ಜ. 14- ನಗರದ ರ�ೇಣುಕ ಮಂದರದಲಲ ಕಲಾಸಲಕ ನಂದ ವಸ�ೂತರೇತಸವ 2020 ಹಾಯಂಡ ಲೂಮ ಮತುತ ಹಾಯಂಡಕಾಫಟ ಪದಶಭನ ಮತುತ ಮಾರಾಟ ನಡ�ಯುತತದ�. ಹರಯಾಣ ಬ�ಡ ಕವರ ಗಳು ಮತುತ ಕುಶನ ಕವರ, ಲಕ�ೂಕೇವ ಕುತಭಸ ಮತುತ ಡ�ಸ ಮಟೇರಯಲಸ, ಡ�ೂೇರ ಕಟಭನಸ, ಜ�ೈಪುರ ಸ�ೂಟೇನ ಜುಯವ�ಲಲರ, ಪಲಸಭ, ವುಡನ ಹಾಯಂಡಕಾಫಟ , ಬಂಜಾರ ಮತುತ ಕ�ೂೇಲಕತತ ಬಾಯಗ, ಜ�ೈಪುರ ರಾಜ, ಒರಸಾಸ ಪ�ೈಟಂಗ ಮತುತ ಹಾಯಂಡಕಾಫಟ ಐಟಮ ಗಳು ಇಲಲ ಲರಯವದ�. ಪದಶಭನವು ನನ�ನು ಆರಂರಗ�ೂಂಡದುದ, ಇದ�ೇ ದನಾಂಕ 25 ರವರ�ಗ� ನಡ�ಯಲದ� ಎಂದು ಕಂಪನಯ ವಕಾತರರಾದ ಸಂಜಯ ತಳಸದಾದರ�.

ನಗರದಲಲ ಕಲಸಲಕ ನಂದ ವಸೂತರೇತಸವ

ದಾವಣಗ�ರ�, ಜ.14- ಕನಾಭಟಕ-ಸಇಟ ಮುಖ�ೇನ ಸಕಾಭರ ಕ�ೂೇಟಾದಡ ಸೇಟ ಪಡ�ದು ಚಗಟ�ೇರ ಜಲಾಲ ಆಸಪತ� ಹಾಗೂ ಸಕಾಭರ ಮಹಳಾ ಮತುತ ಮಕಕಳ ಆಸಪತ�ಯಲಲ ಸ�ೇವ� ಸಲಲಸುತತರುವ ನಮಗ� ವದಾಯರಭ ವ�ೇತನ ನೇಡುವಂತ� ತಾವು ನದ�ೇಭಶಸ 3 ತಂಗಳಾದರೂ ಇನೂನು ದ�ೂರ� ತಲಲ ಎಂದು ಸಾನುತಕ�ೂೇತತರ ವ�ೈದಯ ವದಾಯರಭ ಗಳಗ� ಹಾಗೂ ಗೃಹ ವ�ೈದಯರು ಸಎಂ ಬ.ಎಸ. ಯಡಯೂರಪಪ ಬಳ ಅಳಲಟಟರು.

ಹರಹರದಲಲ ಹರ ಜಾತ� ಸಮಾರಂ ರದಲಲ ಪಾಲ�ೂಗುಳಳಲು ನಗರದ ಜಎಂಐಟ ಹ�ಲಪಾಯಡ ಗ� ಬಂದಳದು ನಂತರ ಮನವ ಸವಾೇಕರಸಲು ತಮಮ ಬಳ ಬಂದಾಗ, ವ�ೈದಯ ವದಾಯರಭಗಳು ಯಡಯೂರಪಪ ಅವರಗ� ಮನವ ಸಲಲಸದರಲಲದ�ೇ, ಕಳ�ದ ಸ�ಪಟಂಬರ 29, 2019ರಂದು ನಗರಕ�ಕ ಆಗಮಸದದ ವ�ೇಳ� ಮನವ ಮಾಡದಾಗ ವದಾಯರಭ ವ�ೇತನ ಮಂಜೂರು ಮಾಡುವಂತ� ಸಕಾಭರದ ಪಧಾನ ಕಾಯಭದಶಭಗ� ನದ�ೇಭಶನ ನೇಡ ತಾವು ಆದ�ೇಶ ನೇಡದದರ. ಆದರ�, 3 ತಂಗಳಾದರೂ ಇನೂನು ವದಾಯರಭ ವ�ೇತನ ದ�ೂರ�ತಲಲ. ಕಳ�ದ 10 ತಂಗಳನಂದ ಶಷಯ ವ�ೇತನ ಪಾವತಯಾಗಲಲ ಎಂದು ಗಮನಕ�ಕ ತಂದರು.

ತಾವು ರುಜು ಮಾಡದ ನದ�ೇಭಶನ ಪತ ಇಟುಟಕ�ೂಂಡು ಹಲವಾರು ಬಾರ ವ�ೈದಯಕೇಯ ಶಕಷಣ ಇಲಾಖ�ಯ ಬ�ಂಗಳೂರನ ಪಧಾನ ಕಾಯಭದಶಭಗಳ

ಕಚ�ೇರಗ� ಅಲ�ದರೂ ಸಕಾಭರ ಹಣಕಾಸು ಇಲಾಖ�ಯ ಬ�ೂಕಕಸದಲಲ ಹಣವಲಲವ�ನುನುತಾತ ನಮಮ ಬ�ೇಡಕ�ಯನುನು ಅಲಲಗಳ�ಯುತತದಾದರ�. ಸಂಬಂಧಸದ ಸಕಾಭರ ಇಲಾಖ�ಗಳ ಮತುತ ಅಧಕಾರಗಳಗ� ಮನವ ಮಾಡದರೂ ಯಾವುದ�ೇ ಪಯೇಜನವಾಗಲಲ. ಇದರಂದ ನಾವು ಶ�ೈಕಷಣಕ, ಆರಭಕ ಮತುತ ಮಾನಸಕವಾಗ ಕುಗಗುದ�ದೇವ� ಎಂದು ಸಎಂಗ� ಬರ�ದ ಮನವಯಲಲ ವ�ೈದಯ ವದಾಯರಭಗಳು ಬ�ೇಸರ ವಯಕತಪಡಸದಾದರ�.

ಉಪ ಮುಖಯಮಂತಗಳಗೂ ನಮಮ ಕಷಟವನುನು ಮನವರಕ� ಮಾಡದ�ದೇವ�. ತಮಮನುನು ಸಹ ಮೂರನ�ೇ ಬಾರ ಮನವ ಮಾಡ ವನಂತಸುತತದುದ, ಕೂಡಲ�ೇ ವದಾಯರಭ ವ�ೇತನ ಒದಗಸಬ�ೇಕ�ಂದು ಕ�ೂೇರದಾದರ�.

ಬೇಡಕಗಳುಳಳ ಮನವ ಸವಾೇಕರಸದ ಸಎಂ: ಇದಲಲದ�ೇ, ಬ�ೇಡಕ�ಗಳುಳಳ ಮನವಗಳನುನು ಹಡದು ಕಾದು ಕುಳತದದ ವವಧ ಸಂಘಟನ�ಗಳ ಪದಾಧಕಾರಗಳ ಬಳ ಸಎಂ ಯಡಯೂರಪಪ ತ�ರಳ ಅಹವಾಲು ಆಲಸದರು.

ಒಳ ಮೇಸಲತ ವಗೇನಾಕರಣಕಕ ಮನವ: ಪಕಷದ ಚುನಾವಣಾ ಪಣಾಳಕ� ಯಲಲರುವಂತ� ಒಳ ಮೇಸಲಾತ ವಗೇಭಕ ರಣ ಮಾಡುವುದು, ನಾಯ. ಎ.ಜ�. ಸದಾಶವ ಆಯೇಗದ ವರದ ಅಂಗೇಕರಸ ಅನುಷಾಠ ಗ�ೂಳಸಲು ಕ�ೇಂದ ಸಕಾಭರಕ�ಕ ಶಫಾರಸುಸ ಮಾಡುವುದು, ರಾಜಯದಲಲ ಸಎಎ, ಎನ ಆರ ಸ, ಎನ ಪಆರ ಕಾಯದಗಳನುನು

ಜಾರಗ�ೂಳಸದರುವುದು ಸ�ೇರದಂತ� ಇನನುತರ� ಬ�ೇಡಕ�ಗಳನುನು ಈಡ�ೇರಸಲು ದಲತ ಶ�ೂೇಷತ ಸಮಾಜ ಸಂಘಷಭ ಸಮತ ಜಲಾಲ ಸಮತಯಂದ ಮನವ ಮಾಡಲಾಯತು.

ಜಲಲಯಲಲ ರಜಯದ ಫಲಮ ಸಟ ಸಥಾಪರಗ ಒತತಯ: ಪರಶಷಟ ಜಾತಯಲಲ ಒಳ ಮೇಸಲಾತ ಜಾರಗ�ೂಳಸುವುದು, ವೇರಶ�ೈವ ಲಂಗಾಯತ ಜಂಗಮರಗ� ಪರಶಷಟ ಜಾತ ಪಮಾಣ ಪತ ನೇಡದರುವುದು, ರಾಜಯದ ಫಲಮ ಸಟಯನುನು ದಾವಣಗ�ರ� ಜಲ�ಲಯಲಲ ಸಾಥಾಪಸುವುದು, ರಾಜಯದಲಲ ಸಎಎ, ಎನ ಆರ ಸ, ಎನ ಪಆರ ಕಾಯದಗಳ ಜಾರಗ�ೂ ಳಸದರುವುದು ಸ�ೇರದಂತ� ಇನನುತರ� ಬ�ೇಡಕ�ಗಳ ಈಡ�ೇರಸಲು ಕನಾಭಟಕ ದಲತ ಸಂಘಷಭ ಸಮತ ಹರಹರ ತಾಲೂಲಕು ಘಟಕದಂದ ಮನವ ಮಾಡಲಾಯತು.

ಅಂಬೇಡಕರ ಬೃಹತ ಸುವಣನಾ ಭವನಕಕ ಆಗಹ: ದಾವಣಗ�ರ� ಜಲಾಲ ಕ�ೇಂದ ಸಾಥಾನದಲಲ ಡಾ. ಬ.ಆರ. ಅಂಬ�ೇಡಕರ ಅವರ ಬೃಹತ ಸುವಣಭ ರವನ ನಮಭಸುವುದು, ರಾಜಯದಲಲ ನಕಲ ಬ�ೇಡ ಜಂಗಮರು ಪರಶಷಟ ಜಾತಯವರ ಮೇಸಲಾತ ದರ�ೂೇಡ� ತಡ�ದು ನಾಯ. ಎ.ಜ�. ಸದಾಶವ ಆಯೇಗದ ವರದ ಜಾರಗ�ೂಳಸುವುದು ಸ�ೇರದಂತ� ಮತತತರ� ಬ�ೇಡಕ�ಗಳನುನು ಈಡ�ೇರಸಲು ಕನಾಭಟಕ ದಲತ ಸಂಘಷಭ ಸಮತ ಜಲಾಲ ಸಮತಯಂದ ಮನವ ಸಲಲಸಲಾಯತು.

ಸೈನಕ ಶಲಗ ನವೇಶನಕಕ ಮನವ: ಮಾಜ ಸ�ೈನಕರು ಮತುತ ಕತಭವಯ ನರತ ಸ�ೈನಕರು ಹಾಗೂ ಅವಲಂಬತರಗಾಗ ಸಮುದಾಯ ರವನ, ವದಾಯರಭಗಳಗಾಗ

ಸ�ೈನರ ಶಾಲ� ಸಲರಯಕಾಕಗ ನವ�ೇಶನ ಕ�ೂೇರ ಜಲಾಲ ಮಾಜ ಸ�ೈನಕ ವವಧ�ೂೇದ�ದೇಶ ಸಂಘದಂದ ಮನವ ಮಾಡಲಾಯತು.

ರಷಟರೇಯ ಕೇಡಂಗಣ-ವಮನ ನಲದಣಕಕ ಮನವ: ಜಲ�ಲಗ� ರಾಷಟರೇಯ ಕೇಡಾಂಗಣ ನಮಭಸುವುದು, ತ�ೂೇಳ ಹುಣಸ�ಯಲಲ ಮೇಸಲರುವ ಜಾಗದಲಲ ವಮಾನ ನಲಾದಣ ನಮಭಸುವುದು, ಸಕಾಭರ ಆಸಪತ�ಗಳಲಲ ಆಕಸಸನ ವಯವಸ�ಥಾ ಕಲಪಸಬ�ೇಕು. ಇವುಗಳನುನು ಮುಂದನ ಬಜ�ಟ ಅಧವ�ೇಶನದಲಲ ಅನುಷಾಠನಕ�ಕ ತರುವಂತ� ಕನಾಭಟಕ ರಾಜಯ ಮಾನವ ಹಕುಕಗಳ ಸಮತಯಂದ ಮನವ ಮಾಡಲಾಯತು.

ಗರವ ಧನಕಕ ಮನವ: ರಾಜಯದ ಅಂಗನವಾಡ ತರಬ�ೇತ ಕ�ೇಂದಗಳ 24 ಗಂಟ�ಗಳ ಗರವ ಧನ ಹಾಗೂ ತರಬ�ೇತ ಕ�ೇಂದಗಳ ಖಚುಭ-ವ�ಚಚಗಳ ಅನುದಾನದ ವಯತಯಯದ ಬಗ�ಗು ಅಂಗನವಾಡ ಕಾಯಭಕತ�ಭಯರ ತರಬ�ೇತ ಕ�ೇಂದಗಳ ಬ�ೂೇಧಕ ಮತುತ ಬ�ೂೇಧಕ�ೇತರ ಸಬಬಂದ ವಗಭದವರ ಸಂಘದಂದ ಮನವ ಸಲಲಸಲಾಯತು. 21 ತರಬ�ೇತ ಕ�ೇಂದಗಳಲಲ 189 ಮಂದ ಸಬಬಂದ ವಗಭದವರು ಸುಮಾರು 20 ತಂಗಳುಗಳಂದ ಗರವ ಧನವಲಲದ�ೇ ಕಾಯಭನವಭಹಸುತತದ�ದೇವ�. ತರಬ�ೇತ ಕ�ೇಂದಗಳಗ� ಏಪಲ 2019ರಂದ ಯಾವುದ�ೇ ತರಬ�ೇತ ತಂಡಗಳನುನು ನಯೇಜಸಲಲ ಎಂದು ಮನವಯಲಲ ದೂರಲಾಗದ�.

ನದೇನಾಶಸದರೂ ಸಗದ ವದಯರನಾ ವೇತನ : ವದಯರನಾಗಳ ಅಳಲುರಾಜಯದಲಲ ಸಎಎ-ಎನ ಆರ ಸ - ಎನ ಪಆರ ಕಾಯದ ಜಾರಗ�ೂಳಸದಂತ� ಡಎಸ ಎಸ ಮನವ

Page 5: Email: janathavani@mac.com …janathavani.com/wp-content/uploads/2020/01/15.01.2020.pdf · 2020-01-15 · ವವ ೇಕಾನಂದರ ಜಯಂತ ೂ್ಯೇತ್ಸವದ ಅಂಗವಾಗಿ

ಬುಧವರ, ಜನವರ 15, 2020 5

ಓದುಗರ ಗಮನಕಕಪತಕಯಲಲ ಪಕಟವಗುವ ಜಹೇರತುಗಳು ವಶವಾಸಪೂಣನಾವೇ ಆದರೂ ಅವುಗಳಲಲನ ಮಹತ - ವಸುತ ಲೂೇಪ, ದೂೇರ, ಗುಣಮಟಟ ಮುಂತದವುಗಳ ಕುರತು ಆಸಕತ ಸವನಾಜನಕರು ಜಹೇರತುದರರೂಡರಯೇ ವಯವಹರ ಸಬೇಕಗು ತತದ. ಅದಕಕ ಪತಕ ಜವಬಧರಯಗುವುದಲಲ.

-ಜಹೇರತು ವಯವಸಥಾಪಕರು

FAILED & REGULAR Students

Special coaching for SSLC & IInd PUC-Science

/ Comm. /Arts -100% Sinchana Coaching CentreOpp. SBI ATM RAM & Co Cricle, Davangere.85532 78258

ತಕಷಣ ಬೇಕಗದದರPUC, B.Sc. (Chemistry) & Any Degree with Computer Knowledge.ಸಥಾಳೇಯ ಯುವಕರಗ� ಆದಯತ�. ವಯೇಮತ (18-25)Mangalam Hallmark Centre3rd Floor, Vinayaka Tower, Near Clock Tower, Davangere.Contact: 08192-232124

ವಯೇವೃದಧರ ಆರೈಕ ಕೇಂದವಯೇವೃದಧರನುನು & ವೃದಧ ಬ�ಡ ಪಾಯನ

ಪ�ೇಷಂಟ ಗಳನುನು, ಅಂಗವಕಲರನುನು ನಮಮಲಲ ಊಟ/ವಸತಯಂದಗ� ಆರ�ೈಕ� ಮಾಡಲಾಗುವುದು.

ಹ�ಚಚನ ಮಾಹತಗಾಗ ಸಂಪಕಭಸ :ಜೂಯೇತ ನರಂತರ ಸೇವ ಚರಟಬಲ ಟಸಟ (ರ.)

ನಟುವಳಳ ಹ�ೂಸ ಬಡಾವಣ�, ದಾವಣಗ�ರ�.ಫೇ. 89711 92936, 76250 15036

ಬೂಂಗಳ ಆಪಟಕಲಸ ಡಸಕಂಟ ಸೇಲ40% ರಂದ 60% ವರ�ಗ� ಹಾಗೂ

ನ�ೈಡ�ರ ಐ ಟ�ಸಟಂಗ ಮಷೇನ ಮಾರಾಟಕಕದ�ಅಶ�ೂೇಕ ರ�ೂೇಡ, ರ�ೈಲ�ವಾಗ�ೇಟ ಹತತರ, ದಾವಣಗ�ರ�.

78923 88440

ಬೇಕಗದದರಅಂಗಡಯಲಲ ಸಾಮಾನು ತ�ಗ�ದುಕ�ೂಡಲು ಹುಡುಗರು ಬ�ೇಕಾಗದಾದರ� - 4 ಜನ.ಕಂಪೂಯಟರ ಜಾಞಾನವುಳಳ ಯುವತಯರು ಬ�ೇಕಾಗದಾದರ�. Tally ಕಲತವರಗ� ಮೊದಲ ಆದಯತ� ನೇಡಲಾಗುವುದು.ಸಂಪಕಭಸ:ಕಶಟಟರ ಇಂಡಸಟರೇಯಲ ಎಸನಸಯಲಸ ಲಾಯರ ರಸ�ತ, ಟಯರ ಶಾಪ ಹತತರ, ದಾವಣಗ�ರ�.

ಮರ ಮರಟಕಕದ ಅಥವ ಲೇಜ ಗ ಇದ

60x40 ಅಳತ�ಯ Ground Floor ನಲಲ 3 ಬ�ಡ ರೂಂ, 3 ಬಾತ ರೂಂ, 1st Floor ನಲಲ 4 ಬ�ಡ ರೂಂ, 5 ಬಾತ ರೂಂ, ದ�ೇವರಾಜ ಅರಸು `ಎ' ಬಾಲರ (ಶಂಕರ ವಹಾರ ಬಡಾವಣ�), B.S.N.L. ಆಫೇಸ ಹಂಭಾಗ, ದಾವಣಗ�ರ�.

94497 02778

ಖಲ ನವೇಶನ ಮರಟಕಕದಶಾಮನೂರು ರಸ�ತಗ� ಹತತರವರುವ ಸದದವೇರಪಪ ಬಡಾವಣ�ಯಲಲ 40x75 ಅಳತ�ಯ ಉತತರ ಮುಖವರುವ ಖಾಲ ನವ�ೇಶನ ಮಾರಾಟಕಕದ�. ಸಂಪಕಭಸ:81050 93774

ಪಂಚೈಸ ಮಲೇಕರಗರನಮಮ ಸವಾಂತ ಊರನಲಲ ನಮಮದ�ೇ ಆದ ಸವಾಂತ ಉದ�ೂಯೇಗವನುನು ಪಾರಂಭಸರ ಮತುತ ಅತ ಕಡಮ ಬ�ಲ�ಯಲಲ ಪತಷಠತ ಕಂಪನಯ ಪಾಂಚ�ೈಸ ಮಾಲೇಕರಾಗರ.ವ.ಸೂ.: ಇದು ಯಾವುದ�ೇ ತರಹದ ಮಾಕ�ಭಟಂಗ ಕಂಪನಯಲಲ ಯಾವುದ�ೇ ಸ�ೇಲ ಹಾಗೂ ನ�ಟ ವಕಭಂಗ ಅಲಲ.90667 66580, 99455 08295

ಸೈಟು ಮರಟಕಕ20x60 ಅಡ, ಕಾಮನ ವಾಲ ಕರಾರು ಇರುವ ಸ�ೈಟು, ಹಳ�ೇ R.T.O. ಆಫೇಸ ರ�ೂೇಡ , ಕುವ�ಂಪು ನಗರ ಎಂಸ.ಸ. `ಬ' ಬಾಲರ , ದಕಷಣ ಮುಖ ಇರುವ ಸ�ೈಟ ಮಾರಾಟಕ�ಕ ಇದ�. ಡ�ೂೇರ ನಂಬರ 3674/16P.ಮೊ: 86609 90581

ಬೇಕಗದದರಹ�ೂೇಟ�ಲ ಕ�ಲಸಕ�ಕ

ವ�ೇಟರಬ�ೇಕಾಗದಾದರ�.

ಮೊ: 99805 18578

ಮಳಗ ಬಡಗಗದ1300 Sq.Ft. 29'x45', ಅಕಕಮಹಾದ�ೇವ ರಸ�ತ, A.V.K. Road, ಸ�ಟೇಡಯಂ ಹತತರ, ಬಾಯಂರ ಗಳಗ�, ಹ�ೂೇಟ�ಲ , ಆಫೇಸ , ಎಲ�ಕಟರರ ಶಾಪ , ಹಾಡಭ ವ�ೇರ ಶ�ೂೇ ರೂಂ, E.T.C.97430 96695, 98442 93008

ಬ�ೂೇಕರ ಗ� ಅವಕಾಶವದ�. ಆಸಪತ�, ಬಾಯಂರ ಗಳಗ� ಕಟಟಕ�ೂಡಲಾಗುವುದು.

VACANCYMarketing Officer and Accountent

Qualification B.B.M. M.B.A. Hullumane Properties

and Power Pvt Ltd.# 389/25, Sri Srinivas Tirta

S.S. Hospital Road, Jayanagara. 'A' block, Davangere-4.

Ph. : 95135 03000

ಸೈಟ ಮರಟಕಕದಕ�.ಹ�ಚ .ಬ. 1ನ�ೇ ಹಂತದ ಸ�ೈಟ ಮಾರಾಟಕಕದ�.ಸ�ೈಟ ನಂ.2862, LIG - ಸ�ೈಜ 30x50 ಅಡ, ಸಟ ಬಸ ಸಲರಯವದುದ, ಮಾರುವುದದ�. Rate: 1500/- (Negotiable).98452 36274, 98803 62746

Site for Saleದ�ೂಡಡಬಾತಯಲಲ ಅಲನ�ೇಷನ ಆದ ಸ�ೈಟ 41x42/40= 1660 ಚ.ಅಡ.

ಮಾರಾಟಕಕದ�.Contact: 98446 59281Rate : 725/- (ಒಂದು ಚದುರಡಗ�)

SHOPS FOR RENT(With Bathroom Facility)

N.R. ROAD DAVANGERE

93800 34127 94483 69523

ಹೂಸ ಮರ ಬಡಗಗ ಇದಆಂಜನ�ೇಯ ಬಡಾವಣ�, 14ನ�ೇ ಕಾಸ ನಲಲ 2ನ�ೇ ಫಲೇರ ನಲಲ 2 BHK 2 ಹ�ೂಸ ಮನ� ಮತುತ 3ನ�ೇ ಫಲೇರ ನಲಲ 1 ಡಬಲ ರೂಂ ಬಾಡಗ�ಗ� ಇದ�. ವಚಾರಸರ: ಸಸಯಹಾರಗಳಗ� ಮಾತ.98446 05839

ಮರ ಮರಟಕಕದ5 ಬ�ಡ ರೂಂ, 44x60 ಅಳತ�ಯಲಲ

6 ಬಾತ ರೂಂ ಇರುವ ಎಂ.ಸ.ಸ. `ಬ' ಬಾಲರ, ದಾವಣಗ�ರ�ಯಲಲ ಮನ� ಮಾರಾಟಕಕದ�. ಆಸಕತರು ಸಂಪಕಭಸ :ಶೇಮತ ಪಭರಜ

98457 15951

FOR SALE5 BHK 44x60 house

with 6 bathrooms in MCC `B' Block,

Davanagere.Contact: Mrs Prabha Raj 9845715951

ಮದಯವಯಸನಗ ಅರವಲಲದಂತ ಮದಯ ಸೇವರ ಬಡಸರ

ಪತ ತಂಗಳು 7ಮತುತ 21ನ�ೇ ತಾರೇಖು ಜನತಾ ಡೇಲರಸ ಲಾಡಜ, ಕ�.ಎಸ.ಆರ.ಟ.ಸ. ಹ�ೂಸ ಬಸ ಸಾಟಯಂಡ ಎದುರು, ದಾವಣಗ�ರ�.

4 ಮತುತ 18ರಂದು ಕಾವ�ೇರ ಲಾಡಜ, ಪೂನಾ - ಬ�ಂಗಳೂರು ರ�ೂೇಡ, ಹಾವ�ೇರ.

ಅಸತಮಾ, ಕೇಲು ನ�ೂೇವುಡ|| ಎಸ .ಎಂ. ಸೇಠ. ಫೂೇನ : 32427

ಸಮಯ: ಬ�ಳಗ�ಗು 10ರಂದ ಮಧಾಯಹನು 2 ರವರ�ಗ�.

ಸೈಟು, ಮರ ಮರಟಕಕದಸಾಯ ಹ�ೂೇಟ�ಲ ಹತತರ, ಪಶಚಮ ದಕಕನ ಸ�ೈಟುಗಳು ಮಾರಾಟಕಕವ�. 44•60 ಮನ� ಮಾರಾಟಕಕದ�.

(ಮಾರುವವರು, ಕ�ೂಳುಳವವರು) ಸಂಪಕಭಸ : 9611743256

ಬೇಕಗದದರಮನ�ಯಲಲ ಅಡುಗ� ಕ�ಲಸ ಮಾಡಲು

ಮತುತ ಮನ� ಕ�ಲಸ ಮಾಡಲು ಮಹಳಾ ಕ�ಲಸಗಾರರು ಬ�ೇಕಾಗದಾದರ�. ಸಥಾಳೇಯರಗ�

ಆದಯತ�. (ನಟುವಳಳ ಭಾಗದವರಗ�)6360006894, 9844580038

ಮರ ಮರಟಕಕಸರಸವಾತ ನಗರ 30•40, ರೂಮಕಾ

30•50, ಜಯನಗರ 20•40 ಡೂಯಪ�ಲರಸ, ಜಯನಗರ 30•50 ಮನ�ಗಳು ಮಾರಾಟಕಕವ�.

ಮನ� ಬಾಡಗ�/ಲೇಸ ಗ� ಇವ�.ಏಜ�ಂಟ : ಶಂತಪಪ ಪೂಜರ

99647 29123

ಕಂಡಕಟರ ಕಲಸಕಕ ಬೇಕಗದದರ

ಆನಗ�ೂೇಡು ಬಪಸಎಲ ಪ�ಟ�ೂೇಲ ಬಂರ ನ ಟಾಯಂಕರ ಲಾರಗ� ಕಂಡಕಟರ ಕ�ಲಸಕ�ಕ ಬ�ೇಕಾಗದಾದರ�. ಆಸಕತರು ಕೂಡಲ�ೇ ಸಂಪಕಭಸ :

99001 42052

ಸೈಟು ಮರಟಕಕಸದದವೇರಪಪ ಬಡಾವಣ� 30•60 ಉತತರ, ಶವಕುಮಾರ ಬಡಾವಣ� 30•50 ಉತತರ,

ಲಕಷ ಲ�ೇ ಔಟ 40•60 ಸ�ೈಟುಗಳು ಮಾರಾಟಕಕವ�. ಮನ� ಬಾಡಗ�/ಲೇಸ ಗ� ಇವ�.

ಏಜ�ಂಟ : ಶಂತಪಪ ಪೂಜರ99647 29123

ಹೂಸದಗ ಕಟಟರುವ ಮಳಗಗಳು ಬಡಗಗ ಇವ

ತಶೂಲ ರಸ�ತಯಲಲ ಅಂಗಡ ಮತುತ ಆಫೇಸ ಗಳಗ� ಅಟಾಯಚ ಬಾತ ರೂಂ.ನ�ೂಂದಗ� ಹ�ೂಸದಾಗ ಕಟಟರುವ 450, 350 ಮತುತ 350 ಅಡಗಳರುವ ಮಳಗ� ಮತುತ ಹಾಲ ಗಳು. ಸಂಪಕಭಸ :

94830 93940

EARN-EXTRA INCOMEIndependent BusinessOpportunuity for Couples

(Husband & Wife) Training & Support

Provided. Age : 25 to 40Mob. : 99160 41212

ಕೇವಲ 30 ದನಗಳಲಲನುರತ ಶಕಷಕರಂದ ಕಂಪೂಯಟರ ಮತುತ ಮೊಬ�ೈಲ ರಪ�ೇರ ತರಬ�ೇತಯಂದಗ�

ಉಚತ ವಸತ ಮತುತ Latest Problems Solved DVD Kit ನೇಡಲಾಗುವುದು.

ಫಯಚರ ಕೇರ

99029 99615, 99025 45387

ಕಂಪೂಯಟರ ಆಪರೇಟರ /ಆಫೇಸ ಅಸಸಟಂಟ ಬೇಕಗದದರS.K. ASSOCIATES APMC yard, Davangere.98454 0083399019 44554

ರೂಂ ಬಡಗಗ ಇದಸಂಗಲ ರೂಂ ಅಟಾಯಚಡ

ಬಾತ ರೂಂ ಇದ�.ಸಂಪಕಭಸರ :

91415 4401099861 22909

ಮರ ಬಡಗಗ ಇದ2 BHK ಹ�ೂಸ ಮನ� ಬನಶಂಕರ ಬಡಾವಣ�,

ವದಾಯನಗರದ ಪಕಕ, ದಾವಣಗ�ರ�.ಹಚ. ಗುರುಸವಾಮ

99863 71175

ಶೇ ಮರುತ ಚಟ ಫಂಡಸ (ರ.)

ಹ�ೂಸ ಚೇಟ ಗುಂಪುಗಳ ಪಾರಂರ3000x25=75000,

20,000x30+6,00,00094483 39231, 9986 122909

ಮರ ಬಡಗಗ ಇದDCM Township ಗ�ೂೇಲಡನ ಪಬಲರ ಸೂಕಲ ಹಂಭಾಗ, ನಾಲುಕ ಬ�ಡ ರೂಮ ಮನ�, ಆಫೇಸ , ಮನ� ಉಪಯೇಗಕ�ಕ ಮತುತ RMC Link Road ನಲಲ First Floor ನಲಲ 2 Bed Room ಮನ� ಬಾಡಗ�ಗ� ಇದ�. ಸಂಪಕಭಸ:74067 40635, 94496 09805

ಸೈಟು, ಮರ ಖರೇದಗ ಬೇಕಗದ

1) ವದಾಯನಗರ, ವನಾಯಕ ಬಡಾವಣ�2) ಆಂಜನ�ೇಯ ಬಡಾವಣ�3) ಸದದವೇರಪಪ ಬಡಾವಣ�4) ಎಂ.ಸ.ಸ. ಎ', ಬ' ಬಾಲರ5) ಎಸ.ಎಸ. `ಎ', `ಬ' ಬಾಲರ ಗಳಲಲ.

ಕರಣ ಬೂಸೂನಾರು (ಏಜ�ಂಟ) 97315-63409, 98440-63409

ಪುಣಯರೂಮ, ಪವತ ತುಂಗರದಾ ನದಯ ಸಂಗಮ ಸಾಥಾನ, ದಕಷಣ ಕಾಶ ಎಂದ�ೇ ಬರುದಾಂಕತದಂದ ಅಲಕೃಂತಗ�ೂಂಡರುವ ಐತಹಾಸಕ ನಗರ ಹರಹರ ನಜಕೂಕ ತನನು ಬರುದಾವಳಗಳಗ� ಶ�ೂೇಭತವಾದ ನಗರ. ಇಲಲರುವ ಮಂದರ, ಮಠಗಳಗ� ಲ�ಕಕವ�ೇ ಇಲಲ. ಕನಾಭಟಕ ರಾಜಯದ ಬಹುತ�ೇಕ ಪಸದದ ಮಠ ಮಾನಯಗಳು ನ�ಲ� ನಂತವ�.

ಇಂತಹ ಪುಣಯರೂಮಯಲಲ ಕ�ೖಸತ ಸಮುದಾಯದವರಗ� ಮಾತವಲಲ, ಎಲಾಲ ಸಮುದಾಯದವರಗೂ ಮಮತ�ಯ ಮಾತ�ಯಾಗ ತನನು ಮಡಲ ಕಂದಮಮಗಳ ಪರಯಲಲ ತಮಮ ದವಯ ಆಶೇವಾಭದ ನೇಡುತತರುವ ಇತಹಾಸ ಪಸದದ ಹರಹರ ಆರ�ೂೇಗಯಮಾತ� ಪುಣಯಕ�ಷೇತದ ಚರತ�ಯಲಲ ಸವಾಣಭ ಅಕಷರಗಳಂದ ಬರ�ದಡುವ ಸುದನ 2020ನ�ೇ ಸಾಲನ 15ನ�ೇ ಈ ದನ.

ಈ ವಶೇರ ದನದ ಮಹತವಾ : ಹರಹರದ ಆರ�ೂೇಗಯಮಾತ�ಯ ರಕತ ಪರಂಪರ� ಆರಂರಗ�ೂಂಡದುದ ಸರಸುಮಾರು 18ನ�ೇ ಶತಮಾನದಲ�ಲೇ ಆರಂರವಾಗ ಅಂದನಂದ ಇಂದನವರ�ಗೂ ರಕತ ಕಾಯಭಗಳು ಚಾಚೂ ತಪಪದ�ೇ ವೃದದಯಾಗುತಾತ ಬರುತತದ�. ಇಲಲಗ� ಬರುವ ರಕಾತದಗಳು ಕ�ೖಸತರು ಮಾತವಲಲ, ಅಕ�ೖಸತರ ಸಂಖ�ಯಯೇ ಹ�ಚುಚ. ಇಲಲ ನಡ�ಯುವ ರಕತ ಕಾಯಭಗಳು ಮತುತ ಹರಹರ ಮಾತ�ಯ ಬಳಯಲಲ ತಮಮ ಪಾಥಭನ�ಗಳನುನು ಬ�ೇಡ ಪಡ�ದುಕ�ೂಂಡ ಉಪಕಾರಗಳ�ೇ ಇಲಲಗ� ಸಾಗ�ೂೇರ�ೂೇಪಾದಯಲಲ ಬರಲು ಕಾರಣ. ಇಂತಹ ಆದರಣೇಯವಾದ ದ�ೇವಾಲಯಕ�ಕ

ಅಧಾಯತಮಕತ� ಕಡ�ಗ� ಒತುತ ಕ�ೂಟುಟ ಕಸತಯ ವಶಾವಾಸವನುನು ಮನಗಂಡು, ಬರುತತರುವ ರಕಾತದಗಳಲಲ ಅದರಲೂಲ ವಶ�ೇಷವಾಗ ನ�ೂಂದ ವಯಕತಗಳಲಲ ಶಾಂತ, ಸಂಧಾನಕ�ಕ ಎಡ�ಯಾಗುವ ದಶ�ಯಲಲ ಈ ಪುಣಯಕ�ಷೇತವನುನು ಕರು ಬ�ಸಲಕ ಹಂತಕ�ಕ ಏರಸಲು ಧಮಾಭಧಯಕಷರು ಧಮಭಕ�ಷೇತದ ಸವಭರ�ೂಡಗೂಡ ತೇಮಾಭನಸದರು. ಎಲಾಲ ಹಂತವನುನು ಕೂಲಂಕುಶವಾಗ ಪರಶೇಲಸ ವಶವಾಗುರು ಫಾನಸಸ ತಮಮ ಸಮಮತಯನುನು 2019ನ�ೇ ಸ�ಪ�ಟಂಬರ 18ರಂದು ಕ�ೂಟಟರು. ಇದರ ಘ�ೂೇಷಣ� ಮತುತ ಸಮಪಭಣ� ಕಾಯಭಕಮವನುನು ದನಾಂಕ 15.01.2020ರಂದು ಅತಯಂತ ಸಂರಮದಂದ ಹಮಮಕ�ೂಳಳಲಾಗದ�.

ಪಚಲತ ಐತಹಯ : ಪಾರಂಪಯಭವಾಗ ತಳದು ಬಂದಂತ�, ಬಾಹಮಣ ರಕತನ�ೂೇವಭ ತನನು ಪೂಜಾ ವಧ, ವಧಾನಗಳನುನು ಆಚರಸುತಾತ ತುಂಗರದಾ ನದ ದಡದಲಲ ಸಾನುನಕ�ಕಂದು ಇಳದಾಗ, ನೇರನ ಪವಾಹಕ�ಕ ಸಲುಕ ಮುಳುಗುವುದರಲಲದದ ಸಂದರಭದಲಲ ಆತನ ಕ�ೈಗ� ಸಕಕದುದ ಮಾತ� ಮರಯಮಮಳ ಅದುಭತ ಪತಮ. ಈ ಪತಮ ಅವನನುನು ಸುರಕಷತವಾಗ ದಡಕ�ಕ ತಲುಪಸತು. ಈ ಅದುಭತ ಪತಮಯನುನು ಆತ ಮನ�ಗ� ತಂದಾಗ ಕಾಯಲ�ಯಲಲ ನರಳುತತದದ ಆತನ ಪತನು ಮತುತ ಮಕಕಳು ಸಂಪೂಣಭವಾಗ ಚ�ೇತರಸಕ�ೂಂಡರು. ಅಲಲಂದ ಅವನು ಮತುತ ಅವನ ಕುಟುಂಬ ಮಾತ�ಯ ರಕತಗ� ಮಾರು ಹ�ೂದರು. ಅವನು ಆ ಪತಮಯನುನು

ಸತಯಮಮ (ಸತಯದ ತಾಯ) ಎಂದು ಕರ�ದು ತನನು ಮ ನ� ಯ ನುನು ಮಾ ತ� ಗ� ಸ ಮ ಪಭ ಸ ದ ನು . ಅವನ ಮರಣದ ನಂತರ ಅವನನುನು ಅದ�ೇ ಸಥಾಳದಲಲ ಸಮಾಧ ಮಾಡಲಾಯತು. ಕಮೇಣ ಆ ಸಥಾಳ ಒಂದು ಪಾಥಭನಾ ಸಥಾಳವಾಗ ಮಾಪಭಟಟತು. 1833 ರಂದು ಫಾ. ಬಗೂ ಬುಯಕ�ಲ ಎಂಬುವರು ತುಂಗರದಾ ನದಯ ದಂಡ�ಯ ಮೇಲ� ಇರುವ ಈ ಪಾಥಭನಾ ಸಥಾಳದಲಲ ಒಂದು ಪಾಥಭನಾಲಯವನುನು ನಮಭಸದರು. ಪಸುತತ ಅಲಲ ನೂತನ ದ�ೇವಾಲಯದ ನಮಾಭಣವಾಗದುದ, ಇದ�ೇ ಜನವರ 14ರ

ಮಂಗಳವಾರ ಸಂಜ� 4 ಗಂಟ�ಗ� ಲ�ೂೇಕಾಪಭಣ�ಗ�ೂಳಳಲದ�.

ಕರು ಬಸಲಕವದ ಹರಹರ ಮತಯ ಪುಣಯಕಷೇತ : ಇದನುನು ಅಧಕೃತವಾಗ 2020ನ�ೇ ಜನವರ 15ರಂದು ಬ�ಳಗ� 9 ಗಂಟ�ಗ� ಶವಮೊಗಗು ಧಮಭಕ�ಷೇತದ ಧಮಾಭಧಯಕಷ ಫಾನಸಸ ಸ�ರಾವರ�ೂಂದಗ� ಧಮಭಕ�ಷೇತದ ಎಲಾಲ ಧಮಭಗುರುಗಳು, ಧಾಮಭಕ ಸಹ�ೂೇದರ, ಸಹ�ೂೇದರಯರು ಮತುತ ಎಲಾಲ ರಕಾತದಗಳ ಜ�ೂತ� ಗೂಡ ಆಚರಸಲಪಡುವುದು. ಈ ಕಾಯಭಕಮದಲಲ ಮುಖಯಮಂತಗಳಾದ ಬ.ಎಸ. ಯಡಯೂರಪಪನವರು, ಭಾರತೇಯ ಕಾಯಥ�ೂೇಲರ ಧಮಾಭಧಯಕಷ ಮಂಡಲಯ ಅಧಯಕಷ ಪರಮಪೂಜಯ ಫಲಪ ನ�ೇರ ಫ�ರಾವ, ಬ�ಂಗಳೂರನ ಮಹಾಧಮಾಭಧಯಕಷ ಪರಮಪೂಜಯ ಪೇಟರ ಮಚಾದ�ೂ ಹಾಗೂ

ಕನಾಭಟಕ ಮತುತ ಇತರ� ಭಾಗಗಳಂದ ಸುಮಾರು 13 ಧಮಾಭಧಯಕಷರು, ನೂರಾರು ಯಾಜಕರು, ಧಮಭರಗನಯರು, ಸಹಸ ಸಹಸ ಸಂಖ�ಯಯಲಲ ರಕತ ಜನತ� ಯಾವುದ�ೇ ಜಾತ, ಮತ ಕುಲ ಭ�ೇದವಲಲದ� ಭಾಗವಹಸಲದಾದರ�.

ಭಕತದಗಳಗ ವಯವಸಥಾ : ಈ ಬ�ಸಲಕ ಘ�ೂೇಷಣ� ಮತುತ ಸಮಪಭಣ� ಕಾಯಭಕಮ ದಲಲ ಭಾಗವಹಸಲು ಅನುಕೂಲವಾಗುವ ಹಾಗ� ಬೃಹತ ಪ�ಂಡಾಲ ಅನುನು ನಮಭಸದುದ, ಯಾತಕರಗ� ಆಸನದ ವಯವಸ�ಥಾ ಹಾಗೂ ಊಟದ ವಯವಸ�ಥಾಯನುನು ಮಾಡಲು ಸಕಲ ಸದದತ� ಮಾಡಕ�ೂಳಳಲಾಗದ�. ಹರಹರ ಪಟಟಣದ ಮಧಯ ಭಾಗದಲಲದ�. ರ�ೈಲ�ವಾ ಸ�ಟೇಷನ ಮತುತ ಬಸ ನಲಾದಣದ ಹತತರವ�ೇ ಯಾತಾರಭಗಳಗ� ಉಳದು ಕ�ೂಳಳಲು ಅಚುಚಕಟಾಟದ ಸಥಾಳಾವಕಾಶ ಕ�ೂಡಲಪಡುತತದ�. ಪೂಜಾಪಭಣ�ಗಳನುನು ಅಪಭಸಲು ನಗದ ಮಾಡಲಪಟಟ ಸಮಯದ ಹ�ೂರತು ಕೂಡ ಅವರವರ ಭಾಷ�ಯಲೂಲ ಕ�ೂೇರಕ�ಯ ಮೇರ�ಗ� ಬಲ ಪೂಜ�ಯನುನು ಕ�ೂಡಲು ಪಯತನುಸುತ�ತೇವ�. ಈ ಕರು ಬ�ಸಲಕವನುನು ಸಂಧಸ ಹರಹರ ಮಾತ�ಯ ಕೃಪ�ಗ� ಪಾತರಾಗರ ಎಂದು ದ�ೇವಾಲಯದ ಪಧಾನ ಗುರುಗಳಾದ ಪೂಜಯ ಫಾದರ ಡಾ.

ಅಂತ�ೂೇನ ಪೇಟರ ಅವರು ಸಾವಾಗತ ನೇಡುತತದಾದರ�.

- ಡ. ಡ. ಫನಸಸ ಕಸೇವಯರ, ಹರಹರ.

ಮೂಡ�ೈತ� ನ�ೂೇಡ ಮಾತ�ಯ ಮುಡಗ� ಚನನುದ ಗರಆರೂೇಗಯ ಮತಯ ಕರಯ ಬಸಲಕ, ಹರಹರ ಘೂೇರಣ ಮತುತ ಸಮಪನಾಣ ಇಂದು ನಡಯಲದುದ, ತನಮತತ ಲೇಖನ

WANTED / ಬೇಕಗದದರRequired Male / Female GraduateCandidate for Accounts As-sistant / Billing work. Tally knowledge compulsory.Address: Bagrecha Trading Company162, Narasaraja Road, Davangere.Ph: 275729, Whats app: 98440 78802

ಮರ ಬಡಗಗ ಇದ1st Main, 15th Cross,

Vinoba Nagar, Davangere. 1 BHK House with

Borewell & Muncipal Water.

Contact: 83293 91817

ಸೈಟುಗಳು ಮರಟಕಕವJ.H. ಪಟ�ೇಲ ಬಡಾವಣ�ಯಲಲ, ಶವ ಪಾವಭತ ಬಡಾವಣ�ಯಲಲ, ಸುತತಮುತತಲನ ಬಡಾವಣ�ಯಲಲ 30x46 ಪೂವಭ, 30x55 ಪೂವಭ, 30x40 ಪಶಚಮ, 40x70 ಪೂವಭ.ಸವಾಮ ಏಜಂಟ : ವದಯನಗರ97421 44715

ಜಗಳೂರು, ಜ.14- ದವಾತೇಯ ಹಾಗೂ ತೃತೇಯ ಪದವ ವದಾಯರಭಗಳಗೂ ಸಹ ಲಾಯಪ ಟಾಪ ವತರಸುವಂತ� ಎಐಎಸ ಎಫ ನ�ೇತೃತವಾದಲಲ ಪದವ ವದಾಯರಭಗಳು ತಹಶೇಲಾದರ ಮುಖಾಂತರ ಮುಖಯಮಂತಗಳಗ� ಮನವ ಸಲಲಸದರು.

ಪಟಟಣದ ಸಕಾಭರ ಕಾಲ�ೇಜನ ಕಾಯಭಕಮಕ�ಕ

ಆಗಮಸದದ ತಹಶೇಲಾದರ ಹುಲುಲಮನ ತಮಮಣಣ ಅವರಗ� ವದಾಯರಭಗಳು ಮನವ ಸಲಲಸದರು.

ಎಐಎಸ ಎಫ ರಾಜಯ ಸಹ ಕಾಯಭದಶಭ ಮಾದಹಳಳ ಮಂಜುನಾಥ ಮಾತನಾಡ, ಈ ಹಂದ� ಸದದರಾಮಯಯನವರ ನ�ೇತೃತವಾದ ಕಾಂಗ�ಸ ಸಕಾಭರದಲಲ ಮೊದಲು ಎಸ ಸ / ಎಸ ಟ

ವದಾಯರಭಗಳಗ� ನಂತರದ ವಷಭದಲಲ ಎಲಾಲ ವಗಭದ ಸಕಾಭರ ಪದವ ಕಾಲ�ೇಜನ ವದಾಯರಭಗಳಗ� ಉಚತ ಲಾಯಪ ಟಾಪ ನೇಡಲಾಗತುತ. ಆದರ�, ಕಳ�ದ 3 ವಷಭಗಳಂದ ಸಕಾಭರ ಈ ಯೇಜನ�ಯನುನು ಸಥಾಗತಗ�ೂಳಸ ವದಾಯರಭಗಳಗ� ಅನಾಯಯವ�ಸಗದ� ಎಂದರು.

ಈ ಸಂದರಭದಲಲ ತಾಲೂಲಕು ಕಾಯಭದಶಭ ತಪ�ಪೇಸಾವಾಮ, ಮಾನವ ಬಂಧುತವಾ ವ�ೇದಕ�ಯ ಸಂಚಾಲಕ ಧನಯಕುಮಾರ, ಎಐಎಸ ಎಫ ನ ತಾಲೂಲಕು ಮುಖಂಡರಾದ ಧನುಷ, ರರತ, ಶ�ೂೇಭಾ, ನಾಗವ�ೇಣ ಅಂಜಲ, ರಶಮ, ತಪ�ಪೇಶ, ಲಂಗರಾಜ ಮಾರನಾಯಕ ಸ�ೇರದಂತ� ಇತರರದದರು.

ಜಗಳೂರನಲಲ ಎಐಎಸ ಎಫ ನಂದ ತಹಶೇಲದರ ರಗ ಮನವ

ಎಲಲ ವದಯರನಾಗಳಗೂ ಲಯಪ ಟಪ ಗ ಒತತಯ(1ರೇ ಪುಟದಂದ) ಹಚಚಲದ�. ಅಹಭರು ಮಾತವಲಲದ�, ದ�ೂಡಡ ಪಮಾಣದಲಲ ಅನಹಭರೂ ಮನ�ಗಳನುನು ಪಡ�ದದುದ ಇಂತವರನುನು ಪತ�ತ ಹಚುಚವುದು ಅನವಾಯಭವಾಗದ� ಎಂದರು.

ಸೂರು ಪಡ�ದವರ�ೇ ಪಡ�ದುಕ�ೂಳುಳತತರುವುದು ಹಾಗೂ ದುರು ಪಯೇಗ ತಡ�ಯಲು ಆಪ ಅನುಷಾಠನಗ�ೂಳಸಲಾಗದ�. ಇನುನು ಮುಂದ� ಯಾವುದ�ೇ ಫಲಾನುರವ ಮನ� ನಮಭಸಲು ಮುಂದಾದರ�, ಅದರ ಸಂಪೂಣಭ ಮಾಹತ ಕ�ೇಂದ ಸಾಥಾನಕ�ಕ ತಲುಪುತತದ�.

ಅಷ�ಟೇ ಅಲಲ ಫಲಾನುರವಗ� ನ�ೇರವಾಗ ಹಣ ತಲುಪ, ಮಧಯವತಭಗಳಂದ ನಟುಟಸರು ಬಡುವಂತಾಗುತತದ�. ಆಶಯ ಮನ�ಗ� ಆಯಕಗ�ೂಂಡವರು, ಇನುನು ಮುಂದ� ಆಧಾರ ಮತುತ ಪಾಯನ ಕಾಡಭ ಪತಯನುನು ಕಡಾಡಯವಾಗ ನೇಡಲ�ೇಬ�ೇಕು.

ಆಶಯ ಯೇಜನ�ಯ ಹಂಚಕ�ಯನುನು ಇನುನು ಮುಂದ� ವಕ�ೇಂದೇಕರಣ ಮಾಡಲಾಗದ�. ಜಲಾಲಧಕಾರ ಹಾಗೂ ಕಾಯಭನವಭಹಣಾಧಕಾರಗಳು ಅಂತಮವಾಗ ಫಲಾನುರವಗಳ ಆಯಕ ಮಾಡ, ಅಂತಹವರಗ� ಸಕಾಭರದ ಪಾಲನ ಹಣವನುನು ಅವರ ಖಾತ�ಗ� ನ�ೇರವಾಗ ರವಾನಸುತಾತರ�.

ದುರುಪಯೇಗವದರ ದಂಡ

ಇಂದು ಅಯಯಪಪ ಮಲಧರಗಳಗ ಇರುಮುಡ

ದಾವಣಗ�ರ�ಯ ಎಸ.ಓ.ಜ ಕಾಲ�ೂೇನ `ಎ' ಬಾಲರ ನ ಶೇ ಕಮಭಫಲದಾತ ಶೇ ಶನ�ೈಶಚರಸಾವಾಮ ಸ�ೇವಾ ಟಸಟ ಹಾಗೂ ಶೇ ತತವಾಮಸ ಸ�ೇವಾ ಸಮತ ವತಯಂದ ಶೇ ಅಯಯಪಪಸಾವಾಮಯ ಮಾಲಾಧಾರಗಳಗ� ಇಂದು ಬ�ಳಗ�ಗು 8.30 ಕ�ಕ ಇರುಮುಡ ಕಟಟಲಾಗುವುದು. ನಂತರ ಪಸಾದ ವನಯೇಗ ನಡ�ಯುವುದು.

ಚುನಾವಣಾಧಕಾರಗಳು, ಕನಕ ಪಟಟಣ ಸಹಕಾರ ಬಾಯಾಂಕ , ದಾವಣಗರ ಹಾಗೂ ಅಧೀಕಷಕರು, ಸಹಕಾರ ಸಾಂಘಗಳ ಸಹಾಯಕ ನಬಾಂಧಕರ ಕಚೀರ, ದಾವಣಗರ.

ನಮೂನ - XIIಚುನಾವಣಾ ನೂೀಟೀಸ

ಚುನಾವಣಾ ವೀಳಾಪಟಟ

(ಕ.ಸ.ಸ. ನಯಮ 14 (3) ರಡಯಲಲ) ಬಯಾಂಕನ ಬೈಲ ಸಾಂಖಯ : 50ರ ಪರಕರ ಚುನಯಸಬೇಕದ ನರೇದೇಶಕರ ಒಟುಟು ಸಾಂಖಯ : 15 ಇದರಲಲ

ಮನಯ ಸಹಕರ ಸಾಂಘಗಳ ಜಾಂಟ ನಬಾಂಧಕರು, ಬಾಂಗಳೂರು ಪರಾಂತ, ಬಾಂಗಳೂರು, ಇವರ ಆರೇಶ ಸಾಂಖಯ.ಜಆರ ಬ/ಚುನವಣ/ರಆನೇ/ಆಮಾಂ/ಸಆರ -2/181/2019-20, ದನಾಂಕ:10-12-2019ರನವಯ ಕನದೇಟಕ ಸಹಕರ ಸಾಂಘಗಳ ಕಯದ 1959ರ ಹಗೂ 2017ರ ತದುದಪಡ ಅಧನಯಮದ ಕಲಾಂ 28ಎ ಮತುತು 39 ಎ ಹಗೂ ಕನದೇಟಕ ಸಹಕರ ಸಾಂಘಗಳ ನಯಮಗಳು 1960 ರ ಹಗೂ 2013ರ ತದುದಪಡ ನಯಮದನವಯ ಕನಕ ಪಟಟುಣ ಸಹಕರ ಬಯಾಂಕ ., ದವಣಗರ ಇದರ ಆಡಳತ ಮಾಂಡಳ ನರೇದೇಶಕರ ಆಯಕಗಗ ಸವದೇತರಕ ಚುನವಣಯನುನು ದನಾಂಕ 27-01-2020ನೇ ಸ�ೇಮವಾರದಂದು ದಾವಣಗರ ಜಲಾಲಾ ಕುರುಬರ ವದಾಯಾವರಧಕ ಸಂಘದ ವದಾಯಾರಧ ನಲಯ, ಹದಡ ರಸತು, ಜಯರೇವ ಸಕದೇಲ ಹತತುರ, ದವಣಗರ-02 ಇಲಲ ನಡಸಲು ನಗದಪಡಸ, ಈ ಕಳಕಾಂಡಾಂತ ಚುನವಣಾ ವೇಳಪಟಟುಯನುನು ಪರಕಟಸರ.

01 ಸಾಮಾನಯಾ ಸಾಥಾನಗಳು 09 (ಒಂಭತುತು) 02 ಪರಶಷಟ ಜಾತಗ ಮೇಸಲರಸದ ನರೇಧಶಕರ ಸಾಥಾನಗಳ ಸಂಖಯಾ. 01 (ಒಂದು) 03 ಪರಶಷಟ ಪಂಗಡಕಕ ಮೇಸಲರಸದ ನರೇಧಶಕರ ಸಾಥಾನಗಳ ಸಂಖಯಾ. 01 (ಒಂದು) 04 ಮಹಳಯರಗಾಗ ಮೇಸಲರಸದ ನರೇಧಶಕರ ಸಾಥಾನಗಳ ಸಂಖಯಾ 02 (ಎರಡು) 05 ಹಂದುಳದ ವಗಧ-ಎ (ಪರವಗಧ-ಎ)ಕಕ ಮೇಸಲರಸದ ನರೇಧಶಕ ಸಾಥಾನಗಳ ಸಂಖಯಾ 02 (ಎರಡು)

ಕರ. ಸಂ.

ಚುನಾವಣಾ ಕಾಯಧಸ�ಚನಯಮ ಸಂಖಯಾ ದನಾಂಕ ಮತುತು ವೇಳ ವವರ ಮತುತು ಸಥಾಳ

1. ಆಕಾಂಕಷವುಳಳ ಅಭಯರದೇಗಳಾಂದ ನಮಪತರ ಸಲಲಸಲು ಪರರಾಂಭ ದನಾಂಕ ಮತುತು ವೇಳ 14 (ಎ)

ದನಾಂಕ 12-01-2020ನೇ ಭನುವರದಾಂದ ಪರರಾಂಭ ಬಳಗಗ 11-00ರಾಂದ ಮಧಯಹನು 3.00

ಘಾಂಟಯವರಗ

ಬಯಾಂಕನ ಆಡಳತ ಕಚೇರಯಲಲ ರಟನದೇಾಂಗ ಆಫೇಸರ / ಅಸಸಟುಾಂಟ ರಟನದೇಾಂಗ ಆಫೇಸರ

2.ಆಕಾಂಕಷವುಳಳ ಅಭಯರದೇಗಳಾಂದ

ನಮಪತರ ಸಲಲಸಲು ಕೂನಯ ದನಾಂಕ ಮತುತು ವೇಳ

14 (ಎ) ದನಾಂಕ 19-01-2020ನೇ ಭನುವರ ಬಳಗಗ 11-00 ರಾಂದ ಮಧಯಹನು 3.00 ಘಾಂಟಯವರಗ

ಬಯಾಂಕನ ಆಡಳತ ಕಚೇರಯಲಲ ರಟನದೇಾಂಗ ಆಫೇಸರ / ಅಸಸಟುಾಂಟ ರಟನದೇಾಂಗ ಆಫೇಸರ

3. ಅಭಯರದೇಗಳಾಂದ ಸಲಲಸಲಪಟಟುನಮಪತರಗಳ ಪರಶೇಲನ 14ಬ ದನಾಂಕ 20-01-2020ನೇ ಸೂೇಮವರ

ಬಳಗಗ 11.30ರಾಂದಬಯಾಂಕನ ಆಡಳತ ಕಚೇರಯಲಲ ರಟನದೇಾಂಗ ಆಫಸರ / ಅಸಸಟುಾಂಟ ರಟನದೇಾಂಗ ಆಫಸರ

4. ಕರಮಬದಧವಗ ನಮಪತರ ಸಲಲಸದಅಭಯರದೇಗಳ ಪಟಟು ಪರಕಟಣ 14 (ಬ) (4) ದನಾಂಕ 20-01-2020 ಸೂೇಮವರ

ನಮಪತರ ಪರಶೇಲನಯ ನಾಂತರಬಯಾಂಕನ ಆಡಳತ ಕಚೇರಯಲಲ ರಟನದೇಾಂಗ ಆಫಸರ / ಅಸಸಟುಾಂಟ ರಟನದೇಾಂಗ ಆಫಸರ

5.ಸಪರದೇಯಲಲರುವ ಅಭಯರದೇಗಳಾಂದ

ನಮಪತರಗಳನುನು ಹಾಂತಗದುಕೂಳಳಲು ಕೂನಯ ದನಾಂಕ ಮತುತು ವೇಳ

14 (ಸ) ದನಾಂಕ 21-01-2020ನೇ ಮಾಂಗಳವರಮಧಯಹನು 3.00 ಘಾಂಟಯವರಗ

ಬಯಾಂಕನ ಆಡಳತ ಕಛೇರಯಲಲ ಖುದದಗ ಅಭಯರದೇಗಳಾಂದ ರಟನದೇಾಂಗ ಆಫೇಸರ ರವರಗ

/ ಅಸಸಟುಾಂಟ ರಟನದೇಾಂಗ ಆಫೇಸರ ರವರಗ

6.ಚುನವಣಾಧಕರಗಳಾಂದ ಅಹದೇ

ಉಮೇದುವರರ / ಸಪಧದೇಸುವ ಅಭಯರದೇಗಳ ಪಟಟು ಪರಕಟಣ

14 (ಡ) ದನಾಂಕ 21-01-2020ನೇ ಮಾಂಗಳವರಮಧಯಹನು 3.00 ಘಾಂಟಯ ನಾಂತರ

ಬಯಾಂಕನ ಆಡಳತ ಕಛೇರಯ ಸೂಚನ ಫಲಕದಲಲ ರಟನದೇಾಂಗ ಆಫೇಸರ ರವರಾಂದ / ಅಸಸಟುಾಂಟ ರಟನದೇಾಂಗ ಆಫೇಸರ ರವರಾಂದ

7.ಅವಶಯ ಬದದಲಲ ಸಪರದೇಯಲಲರುವ

ಅಭಯರದೇಗಳು ಅಪೇಕಷಸದಲಲ ಚುನವಣಾ ಚಹನು ಹಾಂಚಕ

14 (ಇ) ದನಾಂಕ 21-01-2020ನೇ ಮಾಂಗಳವರಮಧಯಹನು 3.00 ಘಾಂಟಯ ನಾಂತರ

ಬಯಾಂಕನ ಆಡಳತ ಕಛೇರಯ ಸೂಚನ ಫಲಕದಲಲ ರಟನದೇಾಂಗ ಆಫೇಸರ ರವರಾಂದ / ಅಸಸಟುಾಂಟ ರಟನದೇಾಂಗ ಆಫೇಸರ ರವರಾಂದ

8.ಚಹನುಗಳ ಸಹತ ಕರಮಬದಧವಗ

ಸಪರದೇಯಲಲರುವ ಅಭಯರದೇಗಳ ಪಟಟು ಪರಕಟಣ

14 (ಇ) & 14 (ಎಫ )

ದನಾಂಕ 23-01-2020 ನೇ ಬುಧವರಬಳಗಗ 11.00 ಘಾಂಟಗ

ಬಯಾಂಕನ ಆಡಳತ ಕಛೇರಯ ಸೂಚನ ಫಲಕದಲಲ ರಟನದೇಾಂಗ ಆಫೇಸರ ರವರಾಂದ / ಅಸಸಟುಾಂಟ ರಟನದೇಾಂಗ ಆಫೇಸರ ರವರಾಂದ

9. ಮತದನದ ಸಥಳ, ದನಾಂಕ ಮತುತುವೇಳ

14 (ಜ)ಯಾಂದ (ಡಬುಲ ಯ) ವರಗ

ದನಾಂಕ 27.01.2020ನೇ ಸೂೇಮವರ ಬಳಗಗ 9.00ಘಾಂಟಯಾಂದ

ಸಾಂಜ 4.00ಘಾಂಟಯವರಗ

ದವಣಗರ ಜಲಲ ಕುರುಬರ ವದಯವಧದೇಕ ಸಾಂಘದ ವದಯರದೇನಲಯ, ಹದಡ ರಸತು,

ಜಯರೇವ ಸಕದೇಲ ಹತತುರ, ದವಣಗರ ಇಲಲ

10. ಮತಗಳ ಎಣಕ ದನಾಂಕ, ವೇಳ ಮತುತು ಸಥಳ 14 (ಎಕ ) ದನಾಂಕ 27.01.2020ನೇ ಸೂೇಮವರ

ಚುನವಣ ಮುಕತುಯಗೂಾಂಡ ನಾಂತರ

ದವಣಗರ ಜಲಲ ಕುರುಬರ ವದಯವಧದೇಕ ಸಾಂಘದ ವದಯರದೇನಲಯ, ಹದಡ ರಸತು,

ಜಯರೇವ ಸಕದೇಲ ಹತತುರ, ದವಣಗರ ಇಲಲ

11. ಚುನವಣಾ ಫಲತಾಂಶ ಘೇಷಣ, ಮತುತು ಪರಕಟಣ ದನಾಂಕ, ವೇಳ ಮತುತು ಸಥಳ 14 (ವೈ ) ದನಾಂಕ 27.01.2020ನೇ ಸೂೇಮವರ

ಮತಗಳ ಏಣಕಯ ನಾಂತರ

ರಟನದೇಾಂಗ ಆಫೇಸರ ರವರಾಂದ / ಅಸಸಟುಾಂಟ ರಟನದೇಾಂಗ ಆಫೇಸರ ರವರಾಂದ ಮತುತು ಬಯಾಂಕನ

ಆಡಳತ ಕಛೇರಯ ಸೂಚನ ಫಲಕದಲಲ

(ಆರ . ರಮೇಶ ) ರಟನದೇಾಂಗ ಆಫೇಸರ , ಕನಕ ಪಟಟುಣ ಸಹಕರ ಬಯಾಂಕ ನ., ದವಣಗರ ಹಗೂ ಅಧೇಕಷಕರು, ಸಹಕರ ಸಾಂಘಗಳ ಸಹಯಕ ನಬಾಂಧಕರ ಕಚೇರ, ದವಣಗರ.

ದನಾಂಕ : 11.01.2020ಸಥಳ : ದವಣಗರ

WANTED LADY TEACHERSB.Sc./M.Sc., B.Ed. - 04B.A., B.Ed. - 04CP.Ed. / BP.Ed. - 02Computer Knowledge with Office Work - 02

9380355464, 6362398228

TEACHING Faculty Required

Any Degree, Completed 6 Years.

90365 47479,98447 45856 (Wats app)

ಅಡುಗ ಮಡಲು ಮಹಳ ಬೇಕಗದದರಸಸಯಹಾರ ಅಡುಗ� ಮಾಡಲು

ಮಧಯಮ ವಯಸಸನ ಮಹಳ�ಯರು ಬ�ೇಕಾಗದಾದರ�. ಆಕಷಭಕ ಸಂಬಳ ಮತುತ ವಸತ ವಯವಸ�ಥಾ ಇರುತತದ�.

ಸಂಪಕಭಸ : 99164 54770

Page 6: Email: janathavani@mac.com …janathavani.com/wp-content/uploads/2020/01/15.01.2020.pdf · 2020-01-15 · ವವ ೇಕಾನಂದರ ಜಯಂತ ೂ್ಯೇತ್ಸವದ ಅಂಗವಾಗಿ

ಬುಧವರ, ಜನವರ 15, 20206

±ÁSÉ: ªÁ¸À£À, ºÀjºÀgÀ vÁ|| ªÉÆ.: 9448390658, 8861745138

71,796-0085515301000814²æêÀÄw ºÀ£ÀĪÀĪÀÄä PÉÆÃA. PÀj§¸À¥Àà, GPÀÌqÀUÁwæ1

¸Á®zÀ ¸ÀASÉå¸Á®UÁgÀgÀ ºÉ¸ÀgÀÄ ªÀÄvÀÄÛ «¼Á¸ÀPÀæ.¸ÀA.

¸Á®zÀ ¨Á§ÄÛ + §rØ

1,14,459-0085515301005214²æà ¹zÀÝ£ÀUËqÀ ©£ï. ºÀ£ÀĪÀÄUËqÀ, ºÉƸÀ¥Á¼Àå2

40,233-0085515301014515²æêÀÄw VjdªÀÄä PÉÆÃA. UÀ¢UÉ¥Àà, ªÁ¸À£À3

12,600-0085515301047415²æà dUÀ¢Ã±ï ©£ï. UÀ¢UÀ¥Àà, PÉ.J£ï.ºÀ½î4

61,982-0085515301068715²æêÀÄw VÃvÁ PÉÆÃA ºÀ£ÀĪÀÄAvÀ¥Àà JA.f., ªÁ¸À£À5

27,738-0085515301017216²æêÀÄw gÀÄzÀæªÀÄä AiÀÄqÀ½î PÉÆÃA. ºÀ£ÀĪÀÄAvÀ¥Àà, GPÀÌqÀUÁwæ6

56,538-0085515301052716²æêÀÄw UÀAUÀªÀÄä JA. ªÀÄĸÀè¥Ààgï PÉÆÃA. ºÉÆ£ÀߥÀà, ªÁ¸À£À7

11,771-0085515301013316²æà PÀjAiÀÄ¥Àà ©£ï. ºÀ£ÀĪÀÄAvÀ¥Àà, ªÁ¸À£À8

11,212-0085515301060916²æà ªÀiÁgÀÄw J¸ï. ©£ï. ¸ÀÄgÉñÀ¥Àà, PÉ.J£ï.ºÀ½î9

15,135-0085515301049517²æà ¦. £ÁUÀgÁd ©£ï. §¸ÀªÀ£ÀUËqÀ, £ÀA¢UÀÄr10

55,709-0085515302024916²æà AiÀÄĪÀgÁeï PÉ. ©£ï. PÀj§¸À¥Àà, ºÉƸÀ¥Á¼Àå11

54,093-0085515302024817²æà UÀÄqÀØ¥Àà PÉ.f. ©£ï. QZÀr UÀ¢ÝUÉ¥Àà, ªÁ¸À£À12

79,935-0085515302002317²æà PÀj§¸À¥Àà PÉ. ©£ï. ºÀ£ÀĪÀÄUËqÀ, ºÉƸÀ¥Á¼Àå13

86,899-0085515302006017²æà wÃxÀð¥Àà ©£ï. zÁåªÀÄ¥Àà, ªÁ¸À£À14

2,02,136-0085515302067715²æêÀÄw PÀĸÀĪÀÄ PÉ. PÉÆÃA. PÀĨÉÃgÀUËqÀ, ºÉƸÀ¥Á¼Àå15

±ÁSÉ: £ÀA¢¨ÉêÀÇgÀÄ, ºÀgÀ¥À£ÀºÀ½î vÁ|| ¥sÉÆãï: 08398-285822 ªÉÆ.: 9480666668

27,501-0076715301009614²æêÀÄw PÉøÀgÀ¢ ¤AUÀ¥Àà PÉÆÃA. zÀÄgÀÄUÀ¥Àà, £ÀA¢¨ÉêÀÇgÀÄ1

¸Á®zÀ ¸ÀASÉå¸Á®UÁgÀgÀ ºÉ¸ÀgÀÄ ªÀÄvÀÄÛ «¼Á¸ÀPÀæ.¸ÀA.

¸Á®zÀ ¨Á§ÄÛ + §rØ

57,840-0076715301037414²æà «.ªÀÄ°èPÁdÄð£À¥Àà ©£ï. F±ÀégÀ¥Àà, ªÀĺÁd£ÀzÀºÀ½î2

80,500-0076715301053714²æà ºÁ¯Éñï£ÁAiÀÄÌ ©£ï. gÁªÀiÁ£ÁAiÀÄÌ, £ÀA¢¨ÉêÀÇgÀÄ vÁAqÁ3

1,44,618-0076715301065514²æà Dgï. ¹zÀÝ£ÀUËqÀ ©£ï. LAiÀÄå£ÀUËqÀ, EnÖV4

42,401-0076715301046516²æà §¸ÀtÚ eÉ.©. ©£ï. ZÀ£ÀߥÀà, JA. PÀ®èºÀ½î5

2,57,412-0076715301047815²æà ªÀÄAdÄ£ÁxÀ ©. ©£ï. ºÀ£ÀĪÀÄAvÀ¥Àà, PÀt«ºÀ½î6

85,756-0076715301049115²æà ¤Ã®PÀAoÀ¥Àà ¹. ©. ©£ï. CA§tÚ, PÀt«ºÀ½î7

7,800-0076715301058215²æêÀÄw ©. CPÀ̪ÀÄä PÉÆÃA. zÀÄgÀÄUÀ¥Àà, PÀt«ºÀ½î8

44,724-0076715301004116²æà C¯ïªÀiÁ¸ïPÉÃj §¸ÀªÀgÁeï ©£ï. ªÁVñÀ¥Àà, PÀt«ºÀ½î9

¸ÀܼÀ : zÁªÀtUÉgÉ

¢£ÁAPÀ : 15-01-2020¸À»/- PÀ£ÁðlPÀ UÁæ«ÄÃt ¨ÁåAPï

¥ÁæzÉòPÀ PÀbÉÃj,zÁªÀtUÉgÉ.

F PɼÀPÀAqÀ ªÀĺÀ¤ÃAiÀÄgÀÄ PÀ£ÁðlPÀ UÁæ«ÄÃt ¨ÁåAPï£À ±ÁSÉUÀ¼À°è vÀªÀÄä a£ÁߨsÀgÀt DzsÁgÀzÀ ¸Á® ¥ÀqÉ¢zÀÄÝ,

ªÁ¬ÄzÉ ¥ÀæPÁgÀ ¸Á® ªÀÄgÀÄ¥ÁªÀw ªÀiÁqÀzÉà EzÀÝ PÁgÀt, EªÀjUÉ jf¸ÀÖgïØ CAZÉ ªÀÄÄSÁAvÀgÀ ¸Á®ªÀÄgÀÄ¥ÁªÀw

ªÀiÁqÀĪÀAvÉ PÉÆÃj PÀ¼ÀÄ»¹zÀ £ÉÆÃn¸ï eÁjAiÀiÁVgÀÄvÀÛzÉ. DzÀgÀÆ ¸Á® ªÀÄgÀÄ¥ÁªÀw ªÀiÁqÀ®Ä AiÀiÁªÀÅzÉà PÀæªÀÄ

PÉÊUÉƼÀîzÉà EgÀĪÀÅzÀjAzÀ, CªÀjUÉ F ªÀÄÆ®PÀ w½¸ÀĪÀÅzÉãÉAzÀgÉ, vÁjÃRÄ 28-01-2020 gÀAzÀÄ CxÀªÁ CzÀPÉÌ

ªÀÄÄAZÉ ¨ÁåAQUÉ ¨sÉÃn PÉÆlÄÖ ¸ÀA¥ÀÆtð ºÀt, §rØ ºÁUÀÆ EvÀgÉ RZÀÄðUÀ¼À£ÀÄß ªÀÄgÀÄ¥ÁªÀw ªÀiÁqÀvÀPÀÌzÀÄÝ,

E®èªÁzÀ°è vÁªÀÅ MvÉÛ ElÖ D¨sÀgÀtUÀ¼À£ÀÄß vÁjÃRÄ 28-01-2020 gÀAzÀÄ ¨É½UÉÎ 11.00 UÀAmÉUÉ CxÀªÁ ¨ÁåAQUÉ

¸ÀÆPÀÛªÁzÀ E£ÁߪÀÅzÉà ¢£ÀzÀAzÀÄ £ÉÆÃnøÀÄ PÉÆqÀzÉà ±ÁSÉAiÀÄ DªÀgÀtzÀ°è §»gÀAUÀªÁV AiÀiÁ SÁ¸ÀVAiÀiÁV

ºÀgÁdÄ ªÀiÁqÀ¯ÁUÀĪÀÅzÀÄ. ¸ÀzÀj ºÀgÁf¤AzÀ §AzÀ ªÉÆvÀÛªÀÅ vÀªÀÄä ¸Á®ªÀ£ÀÄß ¸ÀA¥ÀÆtð wÃgÀĪÀ½ ªÀiÁqÀ®Ä

«¥sÀ®ªÁzÀ°è vÁªÀÅ ªÉÊAiÀÄQÛPÀªÁV ºÉÆuÉUÁgÀgÁVgÀÄwÛÃj ºÁUÀÆ ºÀgÁfUÉ vÀUÀ®ÄªÀ J¯Áè ªÉZÀÑPÀÆÌ ¤ÃªÉÃ

ºÉÆuÉUÁgÀgÉAzÀÄ w½¬Äj.

¥sÉÇãï: e-mail: [email protected] - 223913, 233632

(¸ÀPÁðj ¸ÁéªÀÄåzÀ µÉqÀÆå¯ïØ ¨ÁåAPï) ¥ÀæªÀvÀðPÀgÀÄ : PÉ£ÀgÁ ¨ÁåAPï

¥ÀæzsÁ£À PÀbÉÃj : ¸ÀAUÀ£ÀPÀ®Äè gÀ¸ÉÛ, UÁA¢ü£ÀUÀgÀ, §¼Áîj-583 103 (PÀ£ÁðlPÀ)

¥ÁæzÉòPÀ PÀZÉÃj : ¸ÀAPÉÆÃ¼ï ¥ÁèeÁ, 2£Éà ªÀĺÀr£ÁUÀ£ÀÆgÀÄ gÀ¸ÉÛ, ±ÁªÀÄ£ÀÆgÀÄ, zÁªÀtUÉgÉ-577 004

£ÀA.496/66,

PÀ£ÁðlPÀ UÁæ«ÄÃt ¨ÁåAPï

±ÁSÉ: ºÉÆ£Áß½, ºÉÆ£Áß½ vÁ|| ¥sÉÆãï: 08188-251219 ªÉÆ.: 9844558878

47,885-0065315301022515²æêÀÄw ¸ÁPÀªÀÄä PÉÆÃA. UÀÆ®¥Àà, §¸ÀªÀ£ÀºÀ½î1

¸Á®zÀ ¸ÀASÉå¸Á®UÁgÀgÀ ºÉ¸ÀgÀÄ ªÀÄvÀÄÛ «¼Á¸ÀPÀæ.¸ÀA.

¸Á®zÀ ¨Á§ÄÛ + §rØ

²æà gÁªÀÄZÀAzÀæ¥Àà ©£ï. ªÀĺÀzÉêÀ¥Àà, PÀÄgÀĪÀ ºÉÆ£Áß½2 21,368-0065315302012817

²æà ZÀªÀÄ£ï¸Á¨ï ©£ï. £À©Ã¸Á¨ï, ºÉƼɺÀgÀ¼ÀºÀ½î3 11,683-0065315302005016

²æà gÀ« ¦. ©£ï. gÀAUÀ¥Àà, £ÀgÀ¸ÀUÉÆAqÀ£ÀºÀ½î CgÀPÉgÉ4 25,845-0065315302025216²æà ZÀAzÀæ¥Àà ¦. ©£ï. gÀÄzÀæ¥Àà, ªÀiÁzÀ£À¨Á«5 4,425-0065315302029216

²æà zÉÆqÀØwªÀÄä¥Àà ©£ï. wªÀÄä¥Àà, §®ªÀÄÄj6 56,718-0065315302046916

²æà zÀAqÀå¥Àà J. ©£ï. ¹zÀÝ¥Àà, §¸ÀªÀ£ÀºÀ½î7 66,624-0065315301050016

²æà ¨Á¨ÁeÁ£ï ©£ï. C°¸Á¨ï, ºÉƼɺÀgÀ¼ÀºÀ½î8 50,114-0065315302013517

²æà ºÉZï. JA. ¸ÀwÃ±ï ©£ï. ªÀiÁzÀ¥Àà ºÉZï. r.,PÀÄA¨ÁgÀUÀÄArPÉÃj9 1,69,182-0065315302028917

²æêÀÄw UÀļÉåªÀÄä PÉÆÃA ¯ÉÃmï ¸ÀtÚaPÀÌ¥Àà, CgÀ§UÀmÉÖ10 2,580-0065315302029617

²æà gÉêÀt¥Àà ©£ï. ªÀiÁzÀ¥Àà, ºÉÆ£Áß½11 20,020-0065315301034417

²æà zÉÆqÀØ¥Àà ºÉZï.r. ©£ï. zÉÆqÀØ¥Àà, §¸ÀªÀ£ÀºÀ½î12 1,20,859-0065315302041517²æêÀÄw UËgÀªÀÄä JA. PÉÆÃA. ¹zÀÝ¥Àà JA., ªÀiÁzÀ£À¨Á«13 1,11,334-0065315301044017

±ÁSÉ: ¹AVæºÀ½î, ºÀgÀ¥À£ÀºÀ½î vÁ|| ªÉÆ.: 9963040564, 8919457206

30,258-0099215301007016²æà ¥Àæ¨sÁPÀgÀ UÉÆ®ègÀ ©£ï. PÉÆÃmÉ¥Àà UÉÆ®ègÀ, vÀÄA©UÉgÉ1

¸Á®zÀ ¸ÀASÉå¸Á®UÁgÀgÀ ºÉ¸ÀgÀÄ ªÀÄvÀÄÛ «¼Á¸ÀPÀæ.¸ÀA.

¸Á®zÀ ¨Á§ÄÛ + §rØ

²æêÀÄw ²ªÀUÀAUÀªÀÄä PÉÆÃA. ¹zÀÝ¥Àà, ¹AVæºÀ½î2 61,585-0099215301017416²æà UÀÄqÀØ¥Àà PÉ. ©£ï. §¸À¥Àà, ¹AVæºÀ½î3 90,973-0099215301005217

²æà £ÁUÀ¥Àà f. ©£ï. §æºÀä¥Àà, ¹AVæºÀ½î4 65,927-0099215301007817

²æà £ÀA¢Ã±ïPÀĪÀiÁgï J¯ï.AiÀÄÄ. ©£ï. GzÀAiÀÄPÀĪÀiÁgï, ¹AVæºÀ½îzÉÆqÀØvÁAqÁ

5 76,789-0099215301038017

²æà UÉÆÃ¥Á®£ÁAiÀÄÌ ©£ï. gÁªÀÄZÀAzÀæ£ÁAiÀÄÌ, ¹AVæºÀ½î zÉÆqÀØvÁAqÁ6 96,053-0099215302003416

²æà dAiÀÄgÁd£ÁAiÀÄÌ ©£ï. vÀÄPÁgÁªÀiï£ÁAiÀÄÌ, ®QëÃä¥ÀÅgÀ7 20,329-0099215302032816

²æêÀÄw «£ÉÆÃzÁ¨Á¬Ä PÉÆÃA. ªÉAPÀmÉñï£ÁAiÀÄÌ, ®QëäÃ¥ÀÅgÀ8 1,10,215-0099215302020917

²æà gÀÄzÀæ¥Àà ©.r. ©£ï. zÉêÉÃAzÀæ¥Àà, ¹AVæºÀ½î9 20,361-0099215302025617²æà UÀÄqÀØ¥Àà PÉ. ©£ï. §¸À¥Àà, ¹AVæºÀ½î10 97,791-0099215302036517

±ÁSÉ: °AUÁ¥ÀÅgÀ, ºÉÆ£Áß½ vÁ|| ¥sÉÇãï : 08188-294670, ªÉÆ: 9632270790

7,921-0094015302033816²æà UÉÆæ f. ©£ï. VjAiÀÄ¥Àà, ºÀ£ÀUÀªÁr1

¸Á®zÀ ¸ÀASÉå¸Á®UÁgÀgÀ ºÉ¸ÀgÀÄ ªÀÄvÀÄÛ «¼Á¸ÀPÀæ.¸ÀA.

¸Á®zÀ ¨Á§ÄÛ + §rØ

2 30,934-0094015302059116²æà UÉÆæ f. ©£ï. VjAiÀÄ¥Àà, ºÀ£ÀUÀªÁr

±ÁSÉ: ¸ÀÄgÀºÉÆ£Éß, ºÉÆ£Áß½ vÁ|| ¥sÉÇãï : 08188-265444, ªÉÆ: 9449081558

1,13,630-0094515301018215²æà gÁd±ÉÃRgï ©.«. ©£ï. «ÃgÀ§¸À¥Àà, ¸ÀÄgÀºÉÆ£Éß1

¸Á®zÀ ¸ÀASÉå¸Á®UÁgÀgÀ ºÉ¸ÀgÀÄ ªÀÄvÀÄÛ «¼Á¸ÀPÀæ.¸ÀA.

¸Á®zÀ ¨Á§ÄÛ + §rØ

2 23,537-0094515301012216²æà ±ÉÃRgÀ¥Àà ©£ï. §¸À¥Àà, UÀÄqÉÂØúÀ½î

3 1,07,384-0094515302024316²æêÀÄw PÀªÀÄ®ªÀÄä PÉÆÃA. zÉëÃgÀ¥Àà, UÀÄqÉÂØúÀ½î

4 37,848-0094515302028316²æà PÀĨÉÃgÀ¥Àà ©£ï. ²ªÀgÁAiÀÄ¥Àà PÉ., PÀwÛUÉ

5 3,09,591-0094515302034616²æà PÀĪÀiÁgï J¸ï. f. ©£ï. ºÁ®¥Àà f., ¸ÀÄgÀºÉÆ£Éß

6 30,504-0094515302043516²æà gÁWÀªÉÃAzÀæ ©.f. ©£ï. VjAiÀÄ¥Àà, ±ÁAw£ÀUÀgÀ, ¸ÀÄgÀºÉÆ£Éß

±ÁSÉ: CwÛUÉgÉ, zÁªÀtUÉgÉ vÁ|| ¥sÉÆãï: 08192-267267 ªÉÆ.: 8328332612

68,230-0052615301000713²æà gÀ« r.J¸ï. ©£ï. zÉêÉÃAzÀæ¥Àà, »gÉÃvÉÆUÀ¯ÉÃj1

¸Á®zÀ ¸ÀASÉå¸Á®UÁgÀgÀ ºÉ¸ÀgÀÄ ªÀÄvÀÄÛ «¼Á¸ÀPÀæ.¸ÀA.

¸Á®zÀ ¨Á§ÄÛ + §rØ

69,093-0052615301086113²æà ZÀAzÀæ¥Àà J¸ï. ºÉZï., CwÛUÉgÉ2

14,840-0052615301020914²æà gÀAUÀ£ÁxÀ r.¹. ©£ï. ZÀAzÀæ¥Àà, Dgï.f.ºÀ½î3

1,27,710-0052615301043814²æà ±À©âÃgï¸Á¨ï ©£ï. §ÄqÉãï¸Á¨ï, UÉÆÃ¥À£Á¼ï4

76,121-0052615301047114²æà £ÁUÉñÀégÀgÁªï «. ©£ï. DZÀtÚ, UÉÆÃ¥À£Á¼ï5

1,05,600-0052615301060614²æà £ÁUÉñÀégÀgÁªï ©£ï. DZÀtÚ, UÉÆÃ¥À£Á¼ï «. 6

1,63,961-0052615301066814²æà £ÁUÉñÀégÀgÁªï ©£ï. DZÀtÚ, UÉÆÃ¥À£Á¼ï «. 7

77,735-0052615302056714²æà ZÀAzÀæ¥Àà J¸ï. ºÉZï., CwÛUÉgÉ8

12,820-0052615302078514²æà ªÀÄAd¥Àà ©£ï. zÁ¸À¥Àà, PÁ²Ã¥ÀÅgÀ9

24,600-0052615302083214²æà ªÀÄAd¥Àà ©£ï. zÁ¸À¥Àà, PÁ²Ã¥ÀÅgÀ10

67,900-0052615302013315²æà £ÁUÉñÀégÀgÁªï «. ©£ï. DZÀtÚ, UÉÆÃ¥À£Á¼ï11

10,030-0052615302025715²æà ¸ÀA¢Ã¥ï ©£ï. PÉAZÀ¥Àà J.PÉ., UÉÆÃ¥À£Á¼ï12

93,020-0052615302029315²æà ²æäªÁ¸À «. ©£ï. £ÁUÉñÀégÀgÁªï, PÁ²Ã¥ÀÅgÀ PÁåA¥ï13

48,620-0052615302067415²æà ±À²PÀĪÀiÁgï JA.J£ï. ©£ï. £Ár§¸À¥Àà JA., CwÛUÉgÉ14

1,73,826-0052615302068915²æà ¹zÀÝ°AUÀ¥Àà ¦.PÉ. ©£ï. PÀ¥Áà, UÉÆÃ¥À£Á¼ï15

22,975-0052615302099215²æêÀÄw gÀAUÀªÀÄä PÉÆÃA. NAPÁgÀ¥Àà, CwÛUÉgÉ16

61,240-0052615302123515²æêÀÄw ¸ÁPÀªÀÄä PÉÆÃA. ªÀĺÉò, PÁ²Ã¥ÀÅgÀ17

63,475-0052615302019016²æêÀÄw ¤Ã®ªÀÄä PÉÆÃA. ¥ÀAZÀ¥Àà, CwÛUÉgÉ18

58,185-0052615302023516²æêÀÄw £ÁUÀªÀÄä PÉÆÃA. ¹zÀÝ¥Àà, Dgï.f. ºÀ½î19

50,265-0052615302023716²æà ¹zÀÝ¥Àà ©.Dgï. ©£ï. §¤ßPÉÆÃqÀ gÀAUÀ¥Àà, Dgï.f. ºÀ½î20

1,67,570-0052615302036016²æêÀÄw ®Qëäà PÉÆÃA. ¸ÀvÀå£ÁgÁAiÀÄt, gÁdUÁgï PÁåA¥ï21

19,955-0052615302036316²æêÀÄw zÁæPÁëAiÀÄtªÀÄä PÉ. PÉÆÃA. F±ÀtÚ, PÁ²Ã¥ÀÅgÀ22

26,845-0052615302039016²æà £Á¹Ãgï ©£ï. C°Ã¸Á¨ï, CwÛUÉgÉ23

28,930-0052615302051816²æêÀÄw ±ÀQÃgÁ ¨Á£ÀÄ PÉÆÃA. £Á¹Ãgï ¸Á¨ï, CwÛUÉgÉ24

40,615-0052615302058816²æà ¥Àæ±ÁAvï ©£ï. N§î¥Àà, UÉÆÃ¥À£Á¼ï25

75,105-0052615302064016²æà ZÀAzÀæ±ÉÃRgÀAiÀÄå JA. J¸ï., UÉÆÃ¥À£Á¼ï26

1,03,675-0052615302073616²æà ªÀÄ°èPÁdÄð£À ©£ï. zÀÄUÀÎ¥Àà, Dgï.f. ºÀ½î27

83,575-0052615302074716²æà ªÀÄ°èPÁdÄð£À ©£ï. zÀÄUÀÎ¥Àà, Dgï.f. ºÀ½î28

86,175-0052615302075716²æà PÉÆîÄÌAmÉ gÀÄzÀæ¥Àà ©£ï. ¥ÀgÀ¸À¥Àà, »gÉÃvÉÆUÀ¯ÉÃj.29

54,550-0052615302079316²æêÀÄw ®vÁ PÉ.f. PÉÆÃA. £ÁUÀgÁeï, Dgï.f. ºÀ½î30

14,305-0052615302080116²æêÀÄw ®vÁ PÉ.f. PÉÆÃA. £ÁUÀgÁeï, Dgï.f. ºÀ½î31

71,680-0052615302093616²æà £Á¹Ãgï ©£ï. C°Ã¸Á¨ï, CwÛUÉgÉ32

64,160-0052615301074916²æà ªÀÄ°èPÁdÄð£À ©£ï. zÀÄUÀÎ¥Àà, Dgï.f. ºÀ½î33

±ÁSÉ: ºÉƼɹjUÉgÉ, ºÀjºÀgÀ vÁ|| ¥sÉÆãï: 08192-282596 ªÉÆ.: 9008079801

51,878-0081515301002117²æêÀÄw PÉ. ¨sÁUÀå PÉÆÃA. ªÀÄAd¥Àà, AiÀļɺÉƼÉ1

¸Á®zÀ ¸ÀASÉå¸Á®UÁgÀgÀ ºÉ¸ÀgÀÄ ªÀÄvÀÄÛ «¼Á¸ÀPÀæ.¸ÀA.

¸Á®zÀ ¨Á§ÄÛ + §rØ

4,65,660-0081515301070013²æà PÉÆÃmÉ¥Àà ©.PÉ. ©£ï. ªÀÄ®è¥Àà PÉ., AiÀļɺÉƼÉ2

1,03,198-0081515302059514²æà PÉÆÃmÉ¥Àà ©.PÉ. ©£ï. ªÀÄ®è¥Àà PÉ., AiÀļɺÉƼÉ3

ಹರಪನಹಳಳ, ಜ. 14 - ಕ�ೇಂದ ಸಕಾಭರ ರಾಜಯದ ಬಗ�ಗು ಮಲತಾಯ ಧ�ೂೇರಣ�ಯನುನು ಅನುಸರಸುತತದ�. ಮಹದಾಯ ಯೇಜನ� ನ�ನಗುದಗ� ಬದದದದರ�, ನ�ರ� ಪರಹಾರಕ�ಕ ಅರ� ಕಾಸನ ಮಜಜಗ� ನೇಡದ�. ಮಂತಮಂಡಲ ವಸತರಣ�ಗ� ಮೇನಾಮೇಷದ ಮೂಲಕ ಮನ ವಹಸುತತರುವ ಕ�ೇಂದ ನಾಯಕರು ರಾಜಯಕ�ಕ ಅವಮಾನಸುತತದಾದರ� ಎಂದು ಹ�ಚ.ಕ�.ಪಾಟೇಲ ದೂರದಾದರ�.

ಪಟಟಣದಲಲ ಸ�ೂೇಮವಾರ ಮಾಜ ಸಚವ ಪ.ಟ.ಪರಮೇಶವಾರನಾಯಕ ನವಾಸಕ�ಕ ಆಗಮಸದದ ಸಂದರಭದಲಲ ತಮಮನುನು ಭ�ೇಟಯಾದ ಸುದಧಗಾರರ�ೂಂದಗ� ಮಾತನಾಡದ ಅವರು, ಬಜ�ಪ ವರಷಠರಗ� ಯಡಯೂರಪಪ ಅವರನುನು ಮುಖಯಮಂತ ಮಾಡಲು ಇಚ�ಛ ಇರದ ಪರಣಾಮವೇ ಏನ�ೂೇ ರಾಜಯಕ�ಕ ಅನಾಯಯ ಮಾಡುತತದಾದರ�. ಪಧಾನ ಮಂತ ಮೊೇದ ಅವರಗ� ಯಡಯೂರಪಪ ವ�ೇದಕ�ಯಲಲ ರಾಜಯಕ�ಕ ನ�ರ� ಪರಹಾರ ನೇಡ ಎಂದು ಮನವ ಮಾಡದರೂ ಕಾಯರ�ೇ ಎನನುಲಲಲ ಎಂದರು.

ಇನೂನು ಯಡಯೂರಪಪ ರಾಜಯಕ�ಕ ಪೂಣಭ ಪಮಾಣದ ಮಂತ ಮಂಡಲ ನೇಡಲಾಗುತತಲಲ. ಈಗರುವ ಸಚವರಗೂ ಸವಾತಂತವಾಗ ಖಾತ� ನವಭಹಣ�ಗ� ಅಧಕಾರ ನೇಡಲಲ. ಮಂತ ಮಂಡಲ ವಸತರಣ� ಸಂಕಾಂತ, ಜ.26 ಮುಂದ� ಯುಗಾದಗೂ ಮುಂದೂಡುತಾತರ�. ಈ ರೇತ ಆಡಳತ ಮಾಡದರ� ರಾಜಯದ ಪಗತಗ� ಬಜ�ಪ ಸಕಾಭರಗಳು ಮಾರಕವಾಗುತತವ� ಎಂದರು.

ಬಾಲರ ಕಾಂಗ�ಸ ಅಧಯಕಷ ಬ�ೇಲೂರು ಅಂಜಪಪ, ಮುಖಂಡರಾದ ಸ.ಚಂದಶ�ೇಖರ ರಟ, ಶಶಧರ ಪೂಜಾರ, ಜ.ಪಂ. ಸದಸಯ ಹ�ಚ.ಬ.ಪರಶುರಾಮಪಪ, ಪುರಸಭ� ಸದಸಯರಾದ ಸರಖಾವಸ ಜಾಕೇರ, ಲಾಟ ದಾದು, ರರತ�ೇಶ, ಪುರಸಭ� ಮಾಜ ಅಧಯಕಷ ಎಂ.ರಾಜಶ�ೇಖರ, ಹ�ಚ.ಕ�.ಹಾಲ�ೇಶ, ಮಾಜ ಸದಸಯರಾದ ಅರುಣ ಪೂಜಾರ, ಜಾವೇದ, ಪಎಲ ಡ ಬಾಯಂರ ನದ�ೇಭಶಕ ಎಲ.ಪೇಮಯನಾಯಕ, ಕೃಷ ಪತತನ ಸಹಕಾರ ಸಂಘದ ನೂತನ ನದ�ೇಭಶಕರಾದ ದಂಡನ ಹರೇಶ, ಗಡಡಹಳಳ ನಾಗರಾಜ, ಮುಖಂಡರಾದ ಸಾಬಳಳ ಜಂಬಣಣ, ನೇಲಗುಂದ ವಾಗೇಶ, ಶವಕುಮಾರ ನಾಯಕ, ಉಮಾಕಾಂತ, ಪರಶುರಾಮ, ಎಸ.ಕ�.ಖಲೇದ, ಶಂಬಣಣ ಹಾಗೂ ಇತರರು ಹಾಜರದದರು.

ರಾಜಯದ ಬಗ�ಗು ಕ�ೇಂದದ ಮಲತಾಯ ಧ�ೂೇರಣ� ಹರಪನಹಳಳಯಲಲ ಹಚ.ಕ. ಪಟೇಲ ಖಂಡರ

ದಾವಣಗ�ರ�, ಜ.14- ಸತತ 30 ವಷಭಗಳ ಕಾಲ ಪತಕಾ ರಂಗದಲಲ ಸಲಲಸುತತರುವ ಸ�ೇವ�ಯನುನು ಗುತಭಸ ಹರಯ ಪತಕತಭ ಹನುಮಂತಪಪ ಹಾಲವಾಣ ದಂಪತಯನುನು ಶವಮೊಗಗುದ ಪತಂಜಲ ಯೇಗ ಮತುತ ಪಕೃತ ಸ�ೇವಾ ಸಂಸ�ಥಾ §ಪತಂಜಲ ವಶವಾ ಕನನುಡ ಕಣಮಣ 'ಪಶಸತ ನೇಡ ಗರವಸದ�.

ಹನುಮಂತಪಪ ಕಾಯಭ ನವಭಹಸುತತರುವ ಅಭಮಾನ ಪತಕಾ ಕಚ�ೇರಯಲಲ ಹಮಮಕ�ೂಂಡದದ ಸನಾಮನ ಕಾಯಭಕಮದಲಲ ಸಂಸ�ಥಾಯ ಜ�. ನಾಗರಾಜ, ಕನಾಭಟಕ ರಕಷಣಾ ವ�ೇದಕ� ಜಲಾಲಧಯಕಷ ಎಸ.ಎಂ. ರಾಜ, ಹನುಮಂತಪಪ ಅವರ ಪತನು ಎಸ.ಹ�ಚ. ದ�ೇವಕಾ ಉಪಸಥಾತರದುದ ಮಾತನಾಡದರು.

ಈ ಸಂದರಭದಲಲ ವಜಯಕುಮಾರ, ತರುಮಲ�ೇಶ, ಮಲಲಕಾಜುಭನ, ಹಂದೂ ಮಹಾಗಣಪತ ಸ�ೇವಾ ಸಮತ ಅಧಯಕಷ ಜ�ೂಳಳ ಗುರು, ಪತಂಜಲ ಸ�ೇವಾ ಸಂಸ�ಥಾ ಹ�ೂನಾನುಳ ತಾಲೂಲಕು ಅಧಯಕಷ ಎಂ. ಬಾಬಣಣ, ಪತಕತಭ ಪುರಂದರ ಲ�ೂೇಕಕ�ರ� ಮತತತರರು ಪಾಲ�ೂಗುಂಡದದರು.

ಪತಕತಭ ಹನುಮಂತಪಪ ಹಾಲವಾಣ ದಂಪತಗ� ಪಶಸತ ಪದಾನ

ಕ.ಎನ. ಮಲಲಕಜುನಾನ ಮೂತನಾ

ದಾವಣಗ�ರ�: ಕಲಾ ವದಾಯರಭಗಳ ಕಲಕಾ ಸಾಥಾನವಾದ ದೃಶಯ ಕಲಾ ಮಹಾವದಾಯಲಯ ಇನುನು ಕಲಾಸಕತರ ನ�ಚಚನ ತಾಣವೂ ಆಗಲದ�. ಜ�ೂತ�ಗ� ರಂಗ ಪ�ೇಮಗಳಗೂ.

ಹದು, ಸಾಮಟಭ ಸಟ ಯೇಜನ�ಯಡ ದೃಶಯ ಕಲಾ ಮಹಾವದಾಯಲಯದ ಆವರಣದ ಮುಕಾಕಲು ಎಕರ� ಪದ�ೇಶದಲಲ ಸುಂದರವಾದ ರೇಮ ಪಾರಭ ಹಾಗೂ ಮುಕಾಕಲು ಎಕರ� ಜಾಗದಲಲ ಬಯಲು ರಂಗ ಮಂದರ ನಮಭಸುವ ಯೇಜನ�ಗ� ಇನ�ನುೇನು ಕ�ಲವ�ೇ ದನಗಳಲಲ ನೇಲ ನಕ�ಷ ತಯಾರಾಗಲದ�.

ಸಾವಭಜನಕರು, ರಂಗಾಸಕತರು ಹಾಗೂ ಕಲಾ ವದಾಯರಭಗಳಗೂ ಅನುಕೂಲವಾಗುವಂತ� ರೂಪತವಾಗುತತರುವ ಈ ಎರಡೂ ಯೇಜನ� ವ�ಚಚ ತಲಾ 3 ಕ�ೂೇಟ ರೂ.ಗಳಂತ� ಒಟುಟ 6 ಕ�ೂೇಟ ರೂ. ನಕ�ಷಗ� ಒಪಪಗ� ಸಕಕರ� ವಷಭದ�ೂಳಗ�, ಸಾವಭಜನಕರ ಹಾಗೂ ರಂಗಾಸಕತರ ಕನಸು ನನಸಾಗುವುದರಲಲ ಸಂಶಯವಲಲ.

ಅಂದ ಹಾಗ� ಈ ರೇಮ ಪಾರಭ ಯೇಜನ� ಕ�ೇವಲ ಸಾವಭಜನಕರ ಮನರಂಜನ�ಗಷ�ಟೇ ಸೇಮತವಲಲ, ಫ�ೈನ ಆಟಭ ಕಾಲ�ೇಜನ ಕ�ೂನ� ವಷಭದ ಕಲಾ ವದಾಯರಭಗಳ ಕಲಕ�ಗೂ ಅನುಕೂಲವಾಗುವಂತ� ರೂಪಸಲಾಗುತತದ�.

ವದಾಯರಭಗಳಗ� ತ�ೂಂದರ�ಯಾಗದಂತ� ರೇಮ ಪಾರಭ ಪವ�ೇಶ ಸಾವಭಜನಕರಗ� ಸಂಜ� 4.30 ರಂದ 7.30ರ ವರ�ಗ� ಇದದರ� ಬಯಲು ರಂಗ ಮಂದರದ ಚಟುವಟಕ�ಗಳು ಸಂಜ� 4.30 ರಂದ ರಾತ 10ರ ವರ�ಗ� ನಡ�ಸಲು ಅವಕಾಶ ನೇಡಲಾಗುತತದ�.

ಹಲವು ಕಡ� ಹತತರಂದ ಹದನ�ೈದು ಎಕರ� ಪದ�ೇಶದಲಲ ರೇಮ ಪಾರಭ ಮಾಡದ ಉದಾಹರಣ�ಗಳದದರ�, ಮತ�ತ ಕ�ಲವ�ಡ� ಕ�ೇವಲ ಅಧಭ ಎಕರ� ಪದ�ೇಶದಲಲಯೇ ಸುಂದರವಾದ ರೇಮ ಪಾರಭ ನಮಭಸಲಾಗದ�. ಅವುಗಳನುನು ನ�ೂೇಡ ದಾವಣಗ�ರ�ಯಲೂಲ ಕಡಮ ಪದ�ೇಶದಲಲ ಉತತಮವಾದ ರೇಮ ಪಾರಭ ನಮಭಸ, ಅಬಾಲ ವೃದಧರಾದಯಾಗ ನ�ೂೇಡುವಂತಹ ಸುಂದರ

ವಾತಾವರಣ ನಮಭಸುವ ಕಲಪನ� ಇದಾಗದ�.ಇನುನು ಕನಾಭಟಕದ ಹೃದಯ ಭಾಗವಾದ

ದಾವಣಗ�ರ�ಯಲ�ೂಲಂದು ಬಯಲು ರಂಗ ಮಂದರ ನಮಾಭಣವಾಗಬ�ೇಕ�ಂಬುದು ರಂಗಾಸಕತರ ಹಾಗೂ ಸಾಂಸಕಕೃತಕ ಆಸಕತರ ಬಹುದನದ ಬ�ೇಡಕ�ಯಾಗತುತ. ದಾವಣಗ�ರ�ಯಲಲ ನಾಟಕ ಪದಶಭನ ಏಪಭಡಸಲು 10 ಸಾವರ ರೂ. ಒಳಗ� ಎಲಲಯೂ ಜಾಗ ಸಗುತತಲಲ ಎಂಬ ನ�ೂೇವೂ ಸಹ ಆಯೇಜಕರಗತುತ. ಇದನುನು ಮನಗಂಡ�ೇ ಕಾಲ�ೇಜು ಸಲಹಾ ಸಮತ ಸದಸಯರೂ ಆಗರುವ ದಾವವ ಸಂಡಕ�ೇಟ ಸದಸಯ ಜಯಪಕಾಶ ಕ�ೂಂಡಜಜ, ಹರಯ ಪತಕತಭರೂ, ರಂಗಾಸಕತರೂ ಆದ ಬಾ.ಮ. ಬಸವರಾಜಯಯ ಅವರು ಈ ಬಗ�ಗು ಆಸಕತ ವಹಸ ಕಳ�ದ ಆರು ತಂಗಳನಂದ ವವ. , ಸಾಮಟಭ ಸಟ ಹಾಗೂ ದೃಶಯ ಕಲಾ ಮಹಾವದಾಯಲಯಗಳ ಜ�ೂತ�ಗ� ಬಯಲು ರಂಗ ಮಂದರದ

ರೂಪುರ�ೇಷ� ತಯಾರಸ ಓಡಾಡದದರು. ಜಲಾಲಧಕಾರಗಳು ಸಥಾಳ ಪರಶೇಲನ�ಗ� ಬಂದಾಗ ವ.ವ.

ಪಾಧಾಯಪಕ ಶವಕುಮಾರ ಕಣಸ�ೂೇಗ ರೇಮ ಪಾರಭ ಬಗ�ಗುಯೂ ಜಲಾಲಧಕಾರಗಳ ಗಮನ ಸ�ಳ�ದದದರು.

ಅಂದ ಹಾಗ� ಈ ಯೇಜನ� ಕಾಯಭಗತಗ�ೂಳುಳವಲಲ ಹಲವು ಅಧಕಾರಗಳು, ಜನಪತನಧಗಳ ಕ�ೂಡುಗ� ಇದ�. ಮುಖಯವಾಗ ಜಲಾಲಧಕಾರ ಮಹಾಂತ�ೇಶ ಬೇಳಗ ಅವರು ರೇಮ ಪಾರಭ ಸ�ೇಪಭಡ� ಬಗ�ಗು ಹ�ಚಚನ ಆಸಕತ ವಹಸದದರು. ಜ�ೂತ�ಗ� ಈ ಎರಡೂ ಯೇಜನ�ಗಳಲಲ ದಾವಣಗ�ರ� ವಶವಾವದಾಯಲಯದ ಉಪ ಕುಲಪತ ಪ.ಹಲಸ�, ರಜಸಾಟರರ ಬಸವರಾಜ ಬಣಕಾರ, ಸಾಮಟಭ ಸಟ ಎಂ.ಡ ರವೇಂದ ಮಲಾಲಪುರ, ಫ�ೈನ ಆಟಸಭ ಕಾಲ�ೇಜನ ಪಾಂಶುಪಾಲ ರವೇಂದ ಕಮಾಮರ ಸ�ೇರದಂತ� ಹಲವರ ಶಮವದ�.

ದೇವನಗರಯಲಲ ರೇಮ ಪಕನಾ, ರಂಗ ಮಂದರಸಾಮಟಭ ಸಟ ಯೇಜನ�, ಫ�ೈನ ಆಟಭ ಕಾಲ�ೇಜು ಆವರಣದಲಲ ನಮಾಭಣ

ನವನಾಹಣ ಹೂಣ ಫೈನ ಆಟನಾ ಕಲೇಜಗಸಮಟನಾ ಸಟ ವತಯಂದ ನಮನಾತವಗುವ ಈ ಯೇಜರ ಪೂಣನಾವಗುತತಲೇ, ಇದರ ನವನಾಹಣ ಜವಬದರ ಯನುನಾ ದೃಶಯ ಕಲ ಮಹವದಯಲಯಕಕ ವಹಸಕೂಡಲಗುತತದ. ಇದಕಕಂದೇ ಕಲೇಜನಲಲ ಸಲಹ ಸಮತ ರೇಮಸಲಗದ. ಸಮತಯಲಲ ದವವಯ ಉಪ ಕುಲಪತ ಪ.ಹಲಸ ಸೇರದಂತ ಸಹತಯ, ನೃತಯ, ಸಮಜ ಸೇವ, ತಂತಕತ ಸೇರದಂತ ಹಲವು ಕಷೇತಗಳಲಲ ರೈಪುಣಯತ ಪಡದ ಐವರು ಸೇರದಂತ, ಒಟುಟ 11 ಜನರ ಸದಸಯರದದರ.

6 ಕೂೇಟ ರೂ. ವಚಚುದಲಲ ನಮನಾಸಲು ಉದದೇಶಸರುವ ರೇಮ ಪಕನಾ ಹಗೂ ಬಯಲು ರಂಗ ಮಂದರ ನಮನಾಣಕಕ ದೃಶಯ ಕಲ ಮಹವದಯಲಯದವರು ಒಂದೂವರ ಎಕರ ಜಗ ನೇಡಲು ಒಪಪದದರ. ಇವರಡನೂನಾ ಯವ ರೇತ ನಮನಾಸಬೇಕಂಬ ನೇಲ ನಕಷ ಪರಶೇಲಸ, ಅಂತಮವದ ಕೂಡಲೇ ಟಂಡರ ಕರಯಲಗುವುದು.

- ರವೇಂದ ಮಲಲಪುರ, ವಯವಸಥಾಪಕ ನದೇನಾಶಕರು, ದವಣಗರ ಸಮಟನಾ ಸಟ ಲ.,ಫೈನ ಆಟಸನಾ ಕಲೇಜನ ಒಳಂಗಣ ದೃಶಯ

ಉಡುಪ : ಪಲೇಸ ಹತಯಗೈದ ಇಬಬರ ಆರೂೇಪಗಳ ಬಂಧನ

ಮಂಗಳೂರು, ಜ. 14 - ತಮಳುನಾಡನ ಚ�ರ ಪೇಸಟ ನಲಲ ಪಲೇಸ ಒಬಬರನುನು ಹತ�ಯಗ�ೈದ ಪಕರಣದ ಇಬಬರು ಪಮುಖ ಆರ�ೂೇಪ ಗಳನುನು ಉಡುಪ ರ�ೈಲ�ವಾ ನಲಾದಣದಲಲ ಬಂಧಸಲಾಗದ� ಎಂದು ಪಲೇಸರು ಹ�ೇಳದಾದರ�. ಬಂಧತರನುನು ಅಬುದಲ ಶಮೇಮ ಹಾಗೂ ತಫೇರ ಎಂದು ಗುರುತಸಲಾಗದ�. ಇವರಬಬರೂ ತಮಳುನಾಡು ಕನಾಯಕುಮಾರ ಜಲ�ಲಯ ನಾಗರಕ�ೂೇಯಲ ಬಳಯ ತರುವತಂಕ�ೂಡ�ಯವರು.

ಗುರುತಸಲಾಗದ ಇಬಬರು ವಯಕತಗಳು ವಶ�ೇಷ ಸಬ ಇನಸ ಪ�ಕಟರ ವಲಸನ ಮೇಲ� ಗುಂಡು ಹಾರಸ ಹತ�ಯಗ�ೈದದದರು.

ದಾವಣಗ�ರ�, ಜ.14- ತ�ೂೇಳಹುಣಸ� ಶೇಮತ ಪಾವಭ ತಮಮ ಶಾಮನೂರು ಶವಶಂಕ ರಪಪ ಆಂಗಲ ಮಾಧಯಮ ಶಾಲ� ಯಲಲ ಸಾವಾಮ ವವ�ೇಕಾನಂದರ 157ನ�ೇ ಜನಮ ದನವನುನು ರಾಷಟರೇಯ ಯುವ ದನ�ೂೇತಸ ವವಾಗ ಆಚರಸಲಾಯತು.

ವ ದಾಯ ರಭ ನ ಯ ರಾ ದ ಎಸ.ಬ. ವದಾಯ ವವ�ೇಕಾನಂದರ ಕುರತು ಕವನ ವಾಚಸದರ�, ರಕಷತಾ ವವ�ೇಕರ ಜೇವನ ಚರತ� ತಳಸದರು. ಶಾಲಾ ಮುಖಯಸಥಾ ಮಂಜುನಾಥ ರಂಗರಾಜು, ಪಾಂಶುಪಾಲರಾದ ಜ�.ಎಸ. ವನತಾ ಯುವ ದನ�ೂೇತಸವವನುನು ಅಥಭಪೂಣಭವಾಗ ಆಯೇಜ ಸಲು ಕರ� ನೇಡದರು. ಶಕಷಕ ಶವ ಲೇಲಾ ಎಸ. ನ�ಸವಾ ಕಾಯಭಕಮ ಸಂಘಟಸದರು. ಶಕಷಕ ವೇರ�ೇಂದ ಜ�ೈನ ನ�ೇತೃತವಾದಲಲ ವದಾಯರಭಗಳಂದ ಸವಾಚಛತಾ ಕಾಯಭಕಮ ಹಮಮಕ�ೂಳಳಲಾಗತುತ.

ತೂೇಳಹುಣಸ ಶಲಯಲಲ ಯುವ ದರೂೇತಸವ

ನಗರದಲಲ ಇಂದು ಹಡು ನೃತಯ, ವೇರಭೂರಣ, ಚತಕಲ ಸಪಧನಾ

ಮಕರ ಸಂಕಾಂತ ಅಂಗವಾಗ ರ�ೂೇಟರ ಕಲಬ ಹಾಗೂ ರ�ೂೇಟರಾ�ರಟ ಕಲಬ, ದಾವಣಗ�ರ� ದಕಷಣ ವತಯಂದ ಮಕಕಳಗ� ವವಧ ಸಪಧ�ಭಯನುನು ಆಯೇಜಸಲಾಗದ�.

ಇಂದು ಸಂಜ� 4 ಗಂಟ�ಗ� ರ�ೂೇಟರ ಬಾಲರವನದಲಲ ಕಾಯಭಕಮ ನಡ�ಯಲದ�. 10 ರಂದ 15 ವಷಭದ�ೂಳಗನವರಗ� ಹಾಡುವ ಸಪಧ�ಭ, 12 ವಷಭ ವಯಸಸನ�ೂಳಗನವರಗ� ನೃತಯ ಸಪಧ�ಭ, ಕಡಸ ಫಾಯಷನ ಷ�ೂೇ, ಚತಕಲಾ ಸಪಧ�ಭಗಳು ನಡ�ಯಲವ�. ವವರಕ�ಕ 9731746164, 8660152043, 9449747300 ಸಂಪಕಸಲು ದಾವಣಗ�ರ� ದಕಷಣದ ರ�ೂೇಟರ ಕಲಬ ಅಧಯಕಷ ಗಜಾನನ, ಕಾಯಭದಶಭ ಡಾ. ಎಸ.ಹ�ಚ. ಸುಜತ ಕುಮಾರ, ರ�ೂೇಟರಾ�ರಟ ಕಲಬ ಅಧಯಕಷರಾದ ವ. ಮಾನಸ, ಕಾಯಭದಶಭ ಚ�ೇತನ ಕುಮಾರ ಕ�ೂೇರದಾದರ�.

ದಾವಣಗ�ರ�, ಜ.14- ನಗರದ ಬಇಎ ಪಢಶಾಲ�ಯಲಲ ಸಾವತ ಬಾಯ ಫುಲ� ಅವರ ಜನಮ ಜಯಂತಯನುನು ಆಚರಸಲಾಯತು. ಮುಖಯ ಶಕಷಕ ಕ�.ಎಂ. ಗರಜ ಸಾವತ ಬಾಯ ಅವರ ಬಾಲಯ, ವವಾಹ, ನಂತರದ ಅಕಷರ ಅಭಾಯಸ, ಶಕಷಕ ತರಬ�ೇತ ಪಡ�ದು ಶಾಲ� ಆರಂಭಸದದನುನು ತಳಸದರು. ಫುಲ� ಸತಯಶ�ೂೇಧಕ ಸಮಾಜ ಕಟಟ ನಾವ�ಲಲರೂ ದ�ೇವರ ಮಕಕಳು, ಇಲಲ ಮಧಯವತಭಯ ಅವಶಯಕತ� ಇಲಲ ಎಂದು ಹ�ೇಳದದನುನು ತಳಸದರು.

ಬಇಎ ಪಢಶಲಯಲಲ ಸವತಬಯ ಫುಲ ಜಯಂತ

Page 7: Email: janathavani@mac.com …janathavani.com/wp-content/uploads/2020/01/15.01.2020.pdf · 2020-01-15 · ವವ ೇಕಾನಂದರ ಜಯಂತ ೂ್ಯೇತ್ಸವದ ಅಂಗವಾಗಿ

ಬುಧವರ, ಜನವರ 15, 2020 7

ದನಾಂಕ 27.01.2020ನೇ ಸೂೇಮವಾರ ದನದಂದ ಶೇ ಮತತಹಳಳ ರೇವಣಪಪ ನಸಸರ ಮತತ ಕರಯ ಪಾಥಮಕ ಶಾಲ, ಜಯದೇವ ಸಕಸಲ ಹತತರ, ಹದಡ ರಸತ, ದಾವಣಗರ-577 002. ಇದರ ಆವರಣದಲಲಾ ಬಾಯಂಕನ ಮುಂದನ ಐದು ವರಷಗಳ ಅವಧಗ ಆಡಳತ ಮಂಡಳ ಚುನಾವಣ ನಡಯಲದುದು, ತಮಗ ಈಗಾಗಲೇ ನ�ೇಟೇಸು ಮ�ಲಕ ತಳಸರುವಂತ ಸಹಕಾರ ಸಂಘಗಳ ಕಾಯದು 1959 ಹಾಗ� ನಯಮಗಳು 1960 ಮತುತ ಬೈಲಾ ನಯಮಗಳಂತ ಚುನಾವಣಯಲಲಾ ಭಾಗವಹಸ, ಮತದಾನ ಮಾಡಲು (1) ಕಳದ ಐದು ವಾರಷಕ ಮಹಾಸಭಗಳ ಪೈಕ ಮ�ರು ಸಾಮಾನಯ ಸಭಗಳಗ ಹಾಜರಾಗರತಕಕದುದು. (2) ಚುನಾವಣಾ ದನಾಂಕದಂದ ಕನರಟ 15 ದನಗಳಗ ಮುಂಚತವಾಗ ಯಾವುದೇ ತರಹದ ಬಾಕ/ಸುಸತಬಾಕ ಹ�ಂದರತಕಕದದುಲಲಾ. (3) ಸದಸಯನು ಕನರಟ ಷೇರು ಬಂಡವಾಳ ಒಂದು ಸಾವರ ರ�ಪಾಯಗಳನುನು ಹ�ಂದರತಕಕದುದು. (4) ಕನರಟ ಠೇವಣ ಎರಡು ಸಾವರದ ಐದು ನ�ರು ರ�ಪಾಯ ಅಥವಾ ಸಾಲ ಪಡಯಲು ಅಗತಯವದದುಲಲಾ ಸದಸಯನ ಕ�ೇರಕಯ ಮೊತತದರುಟ ಸಾಲ ಪಡದರಬೇಕು. (5) ಸದಸಯರು ತನನು ಚಾಲತ ಅಥವಾ ಉಳತಾಯ ಖಾತಯಲಲಾ ಕನರಟ ವರಷದಲಲಾ ಆರು ಬಾರ ವಯವಹರಸರತಕಕದುದು.ಪರಾತಯೊಬಬ ಸದಸಯರುಗಳು ಮತದಾನ ಮಾಡಲು ಗುರುತನ ಚೇಟ (ಐಡಂಟಟ ಕಾರಷ ) ಹ�ಂದುವುದು ಕಡಾಡಾಯವಾಗರುತತದ. ಐಡಂಟಟ ಕಾರಷ ಪಡಯದ ಸದಸಯರುಗಳು ಬಾಯಂಕನ ಕಲಸದ ವೇಳಯಲಲಾ ಬಂದು ಪಡದುಕ�ಳಳಬೇಕಾಗ ಕ�ೇರಲಾಗದ.

ಶರರೀ ಮುರುಘರಾಜರೀಂದರ ಕ�ರೀ-ಆಪ . ಬಾಯಂಕ ಲ.,

ಸಹ/- ಎಸ .ಪ. ವೇರಭದಪಪ, ವಯವಸಾಥಾಪಕರ, ಶೇ ಮರಘರಾಜೇಂದ ಕೂೇ-ಆಪ . ಬಾಯಂಕ , ದಾವಣಗರ.

# 1058/3-4, ಲಾಯರ ರೂೇಡ , ಜಯದೇವ ಸಕಸಲ ಹತತರ, ಕ.ಬ. ಬಡಾವಣ, ದಾವಣಗರ-577 002.

ಮಾನಯ ಸದಸಯರಗಳ ಗಮನಕಕ

ನಗರದಲಲ ಇಂದು ಮಕರ ಜೂಯೇತ

ಶವಾಲ ರಸ�ತಯ ಶೇ ಶಬರಗರ ಸ�ೇವಾ ಸಮತ ಆಶಯದಲಲ ಶೇ ಅಯಯಪಪ ಸಾವಾಮಯ ಮಕರ ಜ�ೂಯೇತ ಮತುತ ಮಕರ ಸಂಕಮಣ ಕಾಯಭಕಮ ಶವಾಲ ಚತಮಂದರದ ಬಳಯ ಶೇ ಅಯಯಪಪ ಸಾವಾಮ ದ�ೇವಸಾಥಾನದಲಲ ನಡ�ಯಲದ�.

ಇಂದು ಬ�ಳಗ�ಗು 5 ಗಂಟ�ಗ� ಗಣ ಹ�ೂೇಮ, ಕಪೂಭರದ ಹ�ೂೇಮ, ಪಂಚಾಮೃತ ಅಭಷ�ೇಕ, ತುಪಪದ ಅಭಷ�ೇಕ ಕಾಯಭಕಮಗಳು ಮಧಾಯಹನು 1 ರವರ�ಗ� ನಡ�ಯುವವು. ಸಂಜ� 6 ಗಂಟ�ಗ� ಶೇ ಅಯಯಪಪ ಸಾವಾಮಗ� ವಶ�ೇಷ ಅಲಂಕಾರ, ಪಡೇ ಪೂಜ�, ಜ�ೂಯೇತ ದಶಭನ, ಮಹಾಮಂಗಳಾರತ ನಡ�ಯುವುದು. ನಂತರ 7 ಗಂಟ�ಗ� ಅನನು ಸಂತಪಭಣ� ಏಪಭಡಸಲಾಗದ�.

ಜಗಳೂರನಲಲ ಇಂದುಹಜರತ ಸ�ೈಯದ ಚಮನ

ಷಾವಲ ಚಸತ ರವರ 108ನ�ೇ ಉರುಸ ಜಗಳೂರನ ಭಾರತ ಚತಮಂದರದ ಹತತರ ಇಂದು ಮತುತ ನಾಳ� ನಡ�ಯು ವುದು. ಇಂದು ಸಂದಲ ಅಪಭಣ� ಮತುತ ನಾಳ� ಉರುಸ ಆಚರಣ� ನಡ� ಯುವುದು. ಕಾಯಭಕಮದಲಲ ಸಮೃದಧ ಮಳ�, ಬ�ಳ�, ವಶವಾಶಾಂತಗಾಗ ಪಾರಭಸಲಾ ಗುವುದು ಎಂದು ದಗಾಭ ಕಮಟ ತಳಸದ�.

ದಾವಣಗ�ರ�, ಜ. 14- ಇಂದನ ಪೇಳಗ� ಅನ�ೇಕ ರೇತಯ ನಕಾರಾತಮಕ ಭಾವನ�ಗಳನುನು ಹ�ೂಂದುತತದುದ ಇದರ ಪರಹಾರಕ�ಕ ಶಾಸತರೇಯ ನೃತಯ ಸಂಗೇತಗಳ ಕಲಕ� ಅಥವಾ ಆಸಾವಾದನ�ಗ� ಸಾಧನವಾಗುತತದ� ಎಂದು ಜಲಾಲಧಕಾರ ಮಹಾಂತ�ೇಶ ಬೇಳಗ ಅಭಪಾಯಪಟಟರು.

ನಗರದ ಗುಂಡ ಮಹಾದ�ೇವಪಪ ಕಲಾಯಣ ಮಂದರದಲಲ ನನ�ನು ನಡ�ದ ನಾಟಯಭಾರತ ಶಾಸತರೇಯ ನೃತಯ ಮತುತ ಸಂಗೇತ ಕಲಾ ಕ�ೇಂದಗಳ ಹ�ಜ�ಜ-ಗ�ಜ�ಜಗಳ ಸಂರಮ ಹಾಗೂ ಸಾಧಕರಗ� ಪಶಸತ ಪದಾನ ಸಮಾರಂರ ಉದಾಘಾಟಸ ಅವರು ಮಾತನಾಡದರು.

ವಯಕತತವಾ ವಕಸನದಲಲ ಕಲ�, ಸಾಹತಯ, ಸಂಸಕಕೃತಯ ಪಾತ ಮಹತವಾದಾದಗದುದ, ಪೇಷಕರು ತಮಮ ಮಕಕಳನುನು ಯಾವುದಾದರ�ೂಂದಗ� ಶಾಸತರೇಯ ಕಲಾ ಪಕಾರದಲಲ ಒಲವು ಮೂಡುವಂತ� ಬ�ಳ�ಸಬ�ೇಕದ�. ದಶಕಗಳಂದ ಶಾಸತರೇಯ ಸಂಗೇತ, ನೃತಯ ಶಕಷಣವನುನು ದಾವಣಗ�ರ�ಯಲಲ ನೇಡುತಾತ ಬಂದರುವ ನಾಟಯ ಭಾರತಯು ಪಶಂಸನಾಹಭ ಎಂದರು.

ಕಾಯಭಕಮದ ಅಧಯಕಷತ� ವಹಸದದ ನಾಟಯ ಭಾರತಯ ಗರವಾಧಯಕಷರೂ ಆದ ಹರಯ ಪತಕತಭ ಹ�ಚ.ಬ. ಮಂಜುನಾಥ ಮಾತನಾಡ, ಭಾರತೇಯವಾದ ಶಾಸತರೇಯ ನೃತಯ, ಸಂಗೇತ ಕಲಾ ಪಕಾರಗಳಗ� ವಶಾವಾದಯಂತ ಕ�ೇವಲ ಮನನುಣ�ಯಷ�ಟೇ ಅಲಲ. ಪೂಜಯ ಸಾಥಾನವೂ ಇದ�. ಏಕ�ಂದರ� ಇದು ಕ�ೇವಲ ಮನರಂಜನಾ ಸಾಧನವಾಗರದ�ೇ ಕಲಾವದರ ಆತಮ ನವ�ೇದನ� ಮತುತ ರಗವಂತನ

ಸಾಕಾಷತಾಕರದ ಸಾಧನವಾಗ ಭಾರತೇಯರು ಸವಾೇಕರಸದಾದರ� ಎಂದರಲಲದ�ೇ, ನೃತಯ, ಸಂಗೇತ, ಚತಕಲ�, ಸಾಹತಯ ಮುಂತಾದವುಗಳ ಕಲಕ� ಕ�ೇವಲ ಪಚಾರ, ಪಸದಧಗಾಗ ಎಂದು ಭಾವಸದ�ೇ ಜೇವನ ಮಲಯಗಳ ದಶಭನಕ�ಕ ಎಂದು ಭಾವಸಬ�ೇಕು. ಇಂತಹ ಭಾವನ� ಹ�ೂಂದದವರು ಮುಂದ� ಮಹತತರ ಸಾಧನ� ಮಾಡಲು ಸಾಧಯ ಎಂದರು.

ಮೃದಂಗ ವಾದನದಲಲ ವಶವಾಮಟಟದ ಖಾಯತಗಳಸರುವ ಅತಯಂತ ಹರಯ ಕಲಾವದ ಎ.ವ. ಆನಂದ ಅವರಗ� ವದುಷ ಲಕಷೇದ�ೇವಮಮ ಸಮರಣ�ಯಲಲ ಮೃದಂಗ ಸಾಮಾಟ ಪಶಸತ ಹಾಗೂ ಪಖಾಯತ ರರತನಾಟಯ ನಟುವಾಂಗ ಪವೇಣ ಪುಲಕ�ೇಶ ಕಸೂತರ ಅವರಗ� ನಾಟಾಯಚಾಯಭ ಶೇನವಾಸ ಕುಲಕಣಭ ಸಮರಣಾಥಭ ನಟುವಾಂಗ ನಪುಣ ಪಶಸತಯನುನು ಪದಾನ ಮಾಡ ಸನಾಮನಸಲಾಯತು.

ನಾಟಯ ಭಾರತಯ ಕಾಯಾಭಧಯಕಷರಾದ ವದುಷ ರಜನ ರಘುನಾಥ ಕುಲಕಣಭ, ನಾಟಯ ಶಕಷಕರುಗಳಾದ ಶೇಕಾಂತ ಕುಲಕಣಭ, ಶೇನಧ ಕುಲಕಣಭ ಉಪಸಥಾತರದದರು. ಮೃದಂಗ ವದಾವಾನ ಬ. ಶೇನಾಥ ರಟ, ವಯೇಲನ ವಾದಕ ಪವನ ಕುಮಾರ ಮತತತರರು ಹನ�ನುಲ� ವಾದಯಗಾರರಾಗದದರು.

ಡಾ. ನಾಗ�ೇಶ ರಟ ನರೂಪಸದರು. ಅತರಗಳ ಪರಚಯವನುನು ಬ.ವ. ರಾಜಶ�ೇಖರ ಮಾಡದರು. ವಜಯಕುಮಾರ ಕಲಮದಾನ, ರಾಕ�ೇಶ ಮತತತರರು ಸಹಕಾರ ನೇಡದರು.

ನಾಟಯಭಾರತ ಸಂಸ�ಥಾಯ ಕಾಯಭಕಮದಲಲ ಜಲಾಲಧಕಾರ ಮಹಾಂತ�ೇಶ ಬೇಳಗ

ನಕರತಮಕ ಭವರ ದೂರಗಲು ಶಸತರೇಯ ನೃತಯ, ಸಂಗೇತ ಮದುದ

ಮನಯ ಜಲಲಧಕರಗಳೇ,ನಾನು ದಾವಣಗ�ರ�ಯ ಸಕಾಭರ ಹ�ೈಸೂಕಲು

ಮಾತನಾಡುತತರುವುದು. ನನನು ಇತಹಾಸ ತಮಗ� ಗ�ೂತತರಲಕಕಲಲ. ಇನ�ನುರಡು ವಷಭ ಕಳ�ದರ� (2022) ಬರ�ೂೇಬಬರ 100 ವಷಭ ಆಯಸುಸ ನನಗ�! ಅಂದರ� ಒಂದು ಶತಮಾನದುದದಕೂಕ ನಾನು ದಣವರಯದ� ದಾವಣಗ�ರ�ಯ ಮತುತ ಸುತತಮುತತಲನ ಮಕಕಳಗ� ಜಾಞಾನಾಜಭನ� ಮಾಡದ�ದೇನ�. ಲಕಾಷಂತರ ಮಕಕಳು ನನನುಲಲ ಓದ, ನನನು ಮೈದಾನದಲಲ ಆಡ ನಲದದಾದರ�. ಈ ನೂರು ವಷಭಗಳಲಲ ನನನುಲಲ ಓದ, ಕಲತು ಅದ�ಷ�ೂಟೇ ಮಂದ ನಮಮಂತಹ ಜಲಾಲಧಕಾರಗಳಾದರ�ೂೇ, ವಜಾಞಾನಗಳು, ಮಂತಗಳು, ಕೇಡಾಪಟುಗಳಾಗ ಏನ�ೇನ�ೂೇ ಆಗ ಹ�ೂೇದರು.

1922ರ ಆ ದನ ಮೈಸೂರು ಸಂಸಾಥಾನದ ದವಾನರಾಗದದ ಎ.ಆರ.ಬಾಯನಜಭ ಎಸ�ಕೈರ ಎಂಬ ಮಹಾಶಯ ನನನು ಈ ಶಾಲ�ಗ� ಅಡಗಲುಲ (ಚತ ನ�ೂೇಡ) ಹಾಕದದದರ� ಇಂದು ನಾನು ಅಸತತವಾ ದಲ�ಲೇ ಇರುತತರಲಲಲ.

ಅಂದನಂದ ಇಂದನವರ�ಗೂ ನಾನು ಯಾವುದ�ೇ ಫಲಾಪ�ೇಕ�ಷ ಇಲಲದ�ೇ ಈ ದ�ೇಶದ ಮಕಕಳಗ� ಜಾಞಾನವನುನು ಧಾರ� ಎರ�ದದ�ದೇನ�. ನನನು ಮೈದಾನದಲಲ ಆಡ ನಲದ ಅದ�ಷ�ೂಟೇ ಮಂದ ರಾಷಟರೇಯ, ಅಂತರರಾಷಟರೇಯ ಕೇಡಾಪಟುಗಳಾಗ ರಾಷಟರಕ�ಕ ಕೇತಭ ತಂದದಾದರ�. ನನನು ಮೈದಾನದಲಲ ಎಷ�ೂಟಂದು ಪಧಾನಮಂತಗಳು, ಮುಖಯಮಂತಗಳು ಬಂದು ಹ�ೂೇಗ ತಮಮ ಸಕಾಭರಗಳನುನು ರಚಸ, ಕಳ�ದುಕ�ೂಂಡು ಹ�ೂೇಗದಾದರ�. ರಾಷಟರ, ರಾಜಯ ರಾಜಕಾರಣಕ�ಕ ಹ�ೂಸದಕುಕ ತ�ೂೇರಸದ ಖಾಯತಯ ಹ�ಗಗುಳಕ�ಯೂ ನನನುದು.

ಇಂತಹ ಮಹಾನ ಸಥಾಳ ಬ�ೇರ� ದ�ೇಶ, ರಾಜಯಗಳಲಲ ಇದದದದರ� ನನನು ಸಥಾಳ ಐತಹಾಸಕವ�ಂದು ನನನುನುನು ಪೇಷಸ, ರಕಷಸುತತದದರು ಮತುತ ಅದಕಾಕಗ ಹ�ಮಮ ಪಡುತತದದರು. ಆದರ�, ಈಗ ವಾಯಪಾರೇಕರಣಕ�ಕ, ಮನರಂಜನ�ಗಳಗ�, ಧಾಮಭಕ ಚಟುವಟಕ�ಗಳಗ� ಎಲಲದಕೂಕ ಬಳಸ, ಬಳಸ

ನನನು ಮೈದಾನ ವ�ಂಬುದು ಕಸದ ತ�ೂ ಟಟ ಯಾ ಗ ದ� . ಈಗಾಗಲ�ೇ ನನನು ಒಡಲ�ೂಳಗ� ಶಚಾ ಲಯ, ಖಾಸಗ ಬಸ ನಲಾದಣ, ಇಂದರಾ ಕಾಯಂಟೇನ, ಟ�ನಸ ಕ�ೂೇ ಟಭ ಗ ಳ ನುನು ತಂದು ತುರುಕ

ಯಾಗದ�. ಈಗ ಇವು ಸಾಲದ�ಂಬಂತ� ಕ�ಎಸ ಆರ ಟಸ ಬಸ ನಲಾದಣವನೂನು ತಂದು ತುರುಕ ಅದ�ಂತಹ `ಸಾಮಟಭ ಸಟ' ನಮಭಸುತತೇರ�ೂೇ ದ�ೇವರ�ೇ ಬಲಲ!

ಈಗಲೂ ಕಾಲ ಮಂಚಲಲ ನನನುನುನು ಉಪಯೇಗಸುವ ಬಗ�ಗು ನಾನು ಕಾಲ�ಚಂಡು ಆಗುವುದಕ�ಕ ನನಗ� ಸುತಾರಾಂ ಇಷಟವಲಲ. ಈಗಾಗಲ�ೇ ನನನು ಶಾಲ�ಯ ಮೈದಾನ ಮಕಕಳ ಆಟದ ಮೈದಾನವಾಗ ಉಳದಲಲ. ಹಲವರ ಇಚ�ಛಗಳಗ� ನನನು ಮೈ, ದಾನ ಮಾಡ, ಮಾಡ ಸಾಕಾಗ ಹ�ೂೇಗದ�. ಈಗ ಉಳದರುವಷಾಟದರೂ ನನನು ಶಾಲ�ಯಲಲ ಓದುವ ಮಕಕಳಗ�, ಆಟವಾಡುವ ಯುವಕರಗ�, ನನನು ಮೈದಾನ ತುಂಬಾ ಓಡಾಡ ಆರ�ೂೇಗಯ ಕಾಪಾಡಕ�ೂಳಳಲು ಬರುವ ನಾಗರಕರಗ� ಉಳಸುವ ಔದಾಯಭ ತ�ೂೇರಸುವುದು ಒಳ�ಳಯದಲಲವ�ೇ?

ತಾತಾಕಲಕ ಬಸ ನಲಾದಣ ಅಗತಯ ವರುವುದು ನಜ. ನೇವು ಕಣುಣ ಹಾಯಸದರ� ಇಂತಹ ಹಲವು ಜಾಗಗಳು ಬ�ೇಕಾದಷಟವ�. ಅತತ ನಮಮ ಚತತ ಹರಸ, ಪುಣಯ ಕಟಟಕ�ೂಳಳ. ಇದು ನನನು (ಹ�ೈಸೂಕಲು) ಮೈದಾನ ಕ�ೇವಲ ಆಟದ ಮೈದಾನವಾಗರಲು ಬಡ. ಯಾವ ಕಾರಣಕ�ೂಕೇ, ಯಾಯಾಭರಗ�ೂೇ ನನನು ಮೈ, ದಾನ ಮಾಡ ಬ�ೇಡ.

ತಮಮ ವಶಾವಾಸಸಕನಾರ ಹೈಸೂಕಲು

ಇಮತಯಜ ಹುಸೇನ, ದಾವಣಗ�ರ�.

ನನನಾ ಒಡಲು ಭತನಾಯಗದ ಡಸಯವರೇ

ಓದುಗರ ಪತ

ದಾವಣಗ�ರ�, ಜ.14- ನಗರದ ಎಸ.ಎಸ. ವ�ೈದಯಕೇಯ ಮಹಾವದಾಯಲಯ ಮತುತ ಸಂಶ�ೂೇಧನಾ ಕ�ೇಂದದ ಪ�ಥಾಲಜ ವಭಾಗ, ಸತರೇರ�ೂೇಗ - ಪಸೂತ ವಭಾಗ ಮತುತ ಯುರಾಲಜ ವಭಾಗದ ಸಹಯೇಗದಲಲ ಇಂದು ಹಮಮಕ�ೂಳಳಲಾಗದದ `ಪುರುಷ ಬಂಜ�ತನ ಹಾಗೂ ಸಂತಾನ�ೂೇತಪತತಯ ತಂತಜಾಞಾನ'ದ ನರಂತರ ವ�ೈದಯಕೇಯ ಶಕಷಣ ಕಾಯಭಕಮದಲಲ ಎಸ.ಎಸ.ವ�ೈದಯಕೇಯ ಮಹಾವದಾಯಲಯ, ಜಜಮು ವ�ೈದಯಕೇಯ ಮಹಾವದಾಯಲಯ ಹಾಗೂ ಬಸವ�ೇಶವಾರ ವ�ೈದಯಕೇಯ ಕಾಲ�ೇಜನ ಸಾನುತಕ�ೂೇತತರ ವದಾಯರಭಗಳು ಹಾಗೂ ಬ�ೂೇಧಕ ವಗಭದವರು ಪಾಲ�ೂಗುಂಡದದರು.

ಕಾಯಭಕಮದ ನ�ೇತೃತವಾ ವಹಸದದ ಪ�ಥಾಲಜ ವಭಾಗದ ಮುಖಯಸಥಾರಾದ ಡಾ|| ಶಶಕಲಾ ಪ.ಕೃಷಣಮೂತಭ ಮಾತನಾಡ, ಬಂಜ�ತನಕ�ಕ ಸತರೇ ಹಾಗೂ ಪುರುಷರಬಬರಲಲ

ಯೂ ಇರುವ ಸಮಸ�ಯ ಕಾರಣ. ಕ�ೇವಲ ಸತರೇಯರನುನು ದೂರುವುದು ಉಚತವಲಲ. ಇತತೇಚ�ಗ� ಸಂತಾನ�ೂೇತಪತತಗ� ಪುರುಷನಲಲರುವ ಸಮಸ�ಯಗಳಾದ ವೇಯಭ ಉತಪತತ, ವೇಯಾಭಣು ಸಂಖ�ಯ, ವೇಯಭನಾಳದ ಅಡಚಣ�, ಬದಲಾದ ಜೇವನ ಶ�ೈಲ, ಇತರ� ಆರ�ೂೇಗಯ ಸಮಸ�ಯಗಳು, ಧೂಮಪಾನ, ಮದಯಪಾನದ ಜ�ೂತ�ಗ�, ದೇಘಭ ಕಾಲ ಕಂಪೂಯಟರ ಮುಂದ� ಕ�ಲಸ ಮಾಡುವಕ�, ಪರಸರದ ಅಂಶಗಳು ಹೇಗ� ಕಾರಣಗಳವ�. ವೇಯಭ ತಪಾಸಣ� ಕುರತಾದ ಆಧುನಕ ತಂತಜಾಞಾನ, ಕೃತಕ ಗರಭಧಾರಣ� ಮುಂತಾದ ವಷಯಗಳನ�ೂನುಳಗ�ೂಂಡ ನರಂತರ ವ�ೈದಯಕೇಯ ಶಕಷಣ ಇದಾಗತುತ.

ಡಾ|| ಸೇಮಾ ಬಜಜರಗ, ಜಜಮು ವ�ೈದಯಕೇಯ ಮಹಾವದಾಯಲಯದ ಡಾ|| ನಾಗರಾಜ, ಸಂಪನೂಮಲ ವಯಕತಯಾಗ ಡ.ವ�ೈ.ಪಾಟೇಲ ವ�ೈದಯಕೇಯ ಮಹಾವದಾಯಲಯದ ಪಾಧಾಯಪಕ ಡಾ|| ಮಹಾದ�ೇವ ಮಾನ�

ಆಗಮಸದದರು.ಸತರೇ ರ�ೂೇಗ-ಪಸೂತ ವಭಾಗದ ಮುಖಯಸಥಾ

ರಾದ ಡಾ|| ಪ�ೇಮ ಪರುದ�ೇವ, ಡಾ|| ಕ�.ಎಸ.ಮಾವನತ�ೂೇಪ, ಡಾ|| ಅರುಣ ಚಂದ `ಪುರುಷ ಬಂಜ�ತನ - ಸಂತಾನ�ೂೇ ತಪತತಯ ತಂತಜಾಞಾನ' ಕುರತ ಚಚ�ಭ ನಡ�ಸಕ�ೂಟಟರು.

ಪಾಂಶುಪಾಲ ಡಾ|| ಬ.ಎಸ.ಪಸಾದ ಕಾಯಭಕಮವನುನು ಉದಾಘಾಟಸದರು. ಡಾ|| ಶಶಕಲಾ ಪ.ಕೃಷಣಮೂತಭ ಮತುತ ಸಂಗಡಗರು ಪಾರಭಸದರು. ಡಾ|| ಜ.ಯು.ಕವತಾ ಸಾವಾಗತಸದರು. ಡಾ|| ಬಾಲಾಜ ವಂದಸದರು. ಡಾ|| ನಂದೇಶ ನರೂಪಸದರು.

ಡಾ|| ರಾಜಶೇ, ಡಾ|| ನೇತಾ, ಡಾ|| ಬಾಲಾಜ, ಡಾ|| ನಂದೇಶ, ಡಾ|| ವದಾಯ, ಡಾ|| ದಶಾ, ಡಾ|| ರಾಜಶ�ೇಖರ, ಡಾ|| ಸುರ�ೇಶ ಹನಗವಾಡ, ಡಾ|| ತಪ�ಪೇಸಾವಾಮ, ಡಾ|| ರಶಮ, ಡಾ|| ಬಂದಮಮ ಮತತತರರು ಕಾಯಭಕಮದಲಲ ಪಾಲ�ೂಗುಂಡದದರು.

ಬಂಜತನಕಕ ಸತರೇ-ಪುರುರರಬಬರಲಲನ ಸಮಸಯ ಕರಣ

ದಾವಣಗ�ರ�, ಜ.14- ಸಚವ ಸಂಪುಟ ವಸತರಣ� ವಚಾರವಾಗ ಮಾಧಯಮದವರು ಪಶ�ನು ಕ�ೇಳುತತದದಂತ� ಮುಖಯಮಂತ ಬ.ಎಸ. ಯಡಯೂರಪಪ ಅವರು ಯಾವುದ�ೇ ಪತಕಯ ನೇಡದ�ೇ ಮನ ವಹಸದದರು.

ಹರಹರದಲಲ ವೇರಶ�ೈವ ಲಂಗಾಯತ ಪಂಚಮಸಾಲ ಜಗದುಗುರು ಪೇಠದಲಲ ಹಮಮಕ�ೂಳಳಲಾಗದದ ಹರ ಜಾತ� ಹಾಗೂ ಬ�ಳಳ ಬ�ಡಗು ಸಮಾರಂರದಲಲ ಪಾಲ�ೂಗುಳಳಲು ಇಂದು ಮುಖಯಮಂತ ಬ.ಎಸ. ಯಡಯೂರಪಪ ನಗರಕಾಕಗಮಸದದರು.

ಚಕಕಮಗಳೂರನ ಸುಕ�ಷೇತ ಸ�ೂಲಾಲಪುರದಲಲ ಶೇ ಗುರು ಸದದರಾಮ ಶವಯೇಗಗಳ ಜಯಂತ ಮಹ�ೂೇತಸವ ಮುಗಸಕ�ೂಂಡು ಹ�ಲಕಾಪಟರ ಮುಖ�ೇನ ನಗರದ ಜಎಂಐಟ ಹ�ಲಪಾಯಡ ಗ� ಮಧಾಯಹನು 3 ಗಂಟ� ಸುಮಾರಗ� ಬಂದಳದರು.

ಯಡಯೂರಪಪ ಅವರು ಜಲಾಲ ಪಲೇಸ ನಂದ ಗರವ ವಂದನ� ಸವಾೇಕರಸ ಮಾಧಯಮ ಪತ ನಧಗಳ ಬಳ

ಬಂದು ರಾಜಕೇಯವಾಗ ಯಾವುದ�ೇ ವಚಾರಗಳಗ� ಪತ ಕಯ ನೇಡದ�ೇ ಶಕಾರಪುರಕ�ಕ ಹ�ೂೇಗುವುದಾಗ ಹ�ೇಳದರು.

ಯಡಯೂರಪಪ ಅವರ�ೂಂದಗ� ಸಚವರುಗಳಾದ ಬಸವರಾಜ ಬ�ೂಮಾಮಯ, ಸ.ಟ. ರವ ಮತತತರರು ಬಂದದದರು. ಸಚವ ಸ.ಸ. ಪಾಟೇಲ ಸಎಂ ಆಗಮನಕೂಕ ಮುನನುವ�ೇ ತಮಮ ವಾಹನದಲಲ ಬಂದು ಕಾಯುತತದದರು.

ಸಎಂಗ ಸವಾಗತ: ಸಎಂ ಯಡಯೂರಪಪ ಅವರನುನು ಶಾಸಕರುಗಳಾದ ಎಸ.ಎ. ರವೇಂದ ನಾಥ, ಪ. ಲಂಗಣಣ, ಎಸ.ವ. ರಾಮಚಂದ, ಮಾಡಾಳ ವರೂಪಾಕಷಪಪ, ಜಲಾಲಧಕಾರ ಮಹಾಂತ�ೇಶ ಬೇಳಗ, ಎಸಪ ಹನುಮಂತರಾಯ, ಜಲಾಲ ಪಂಚಾಯತ ಅಧಯಕ�ಷ ಯಶ�ೂೇಧಮಮ ಮರುಳಪಪ, ಸಇಓ ಪದಮ ಬಸವಂತಪಪ, ಬಜ�ಪ ಜಲಾಲಧಯಕಷ ಯಶವಂತ ರಾವ ಜಾಧವ ಸ�ೇರದಂತ� ಮತತತರರು ಹೂಗುಚಚ ನೇಡ ಸಾವಾಗತಸದರು. ಹರ ಜಾತ�ಗ� ಸಾವಾಗತಸಲು ರವಶಂಕರ ಗುರೂಜ ಸಹ ಆಗಮಸದದರು.

ಸಂಪುಟ ವಸತರಣ ಪಶನಾಗ ಸಎಂ ಮನ

ಅವರೂೇಧವಾಗ ಆಯಕಯಾಗರವ ನೂತನ ನದೇಸಶಕರಗಳು :

ದನಾಂಕ 12.01.2020 ರಂದ ನಡದ ಚನಾರಣಯಲಲಾ 12 ಜನ ನದೇವಶಕರಾಗ ಮಂದನ 5 ರರವಗಳ ಅರಧಗ ಅವರ�ೇಧವಾಗ ಆಯಕಯಾಗದಾದಾರ ಎಂದ

ಚನಾರಣಾಧಕಾರಯ� ಆಗದದಾ ರಟನವಂಗ ಅಧಕಾರ ಎಸ. ಮಂಜಳ ತಳಸದಾದಾರ. ಶಾಯಾಬನ�ರ ಪಾರಥಮಕ ಕೃಷ ಪತತುನ ಸಹಕಾರ ಸಂಘದ ಸಇಒ ಡ.ಎಂ. ರದಮನ

ಮತತು ಸಂಘದ ಷೇರದಾರರ, ಶಾಯಾಬನ�ರ ಮತತು ಮದಹದಡ ಗಾರಮಸಥರ ಈ ಸಂದರವದಲಲಾ ಉಪಸಥತರದದಾರ.

ಶಾಯಬನೂರು ಪಾರಥಮಕ ಕೃಷ ಪತತನ ಸಹಕಾರ ಸಂಘ ನ., ಶಾಯಬನೂರು.

ಹಚ.ಆರ.ಲಂಗರಾಜ ಶಾಯಾಬನ�ರ

ಹಚ.ಎಂ. ತಪಪೇರದಯಯ ಮದಹದಡ

ಡ.ಹನಮಂತಪಪ ಶಾಯಾಬನ�ರ

ಬ.ಸದೇಶಶಾಯಾಬನ�ರ

ಡ.ಎಂ. ಹನಮಂತಪಪ ಮದಹದಡ

ನೇಲಮಮ ಬಸವರಾಜ ಶಾಯಾಬನ�ರ

ಎಸ.ತಪಪೇಸಾವಾಮ (ಸೂೇಗ) ಶಾಯಾಬನ�ರ

ಕ. ಗರೇಶ ಶಾಯಾಬನ�ರ

ಶಾಂತಮಮ ರಂಗಪಪ ಮಹದದಡ

ಪ. ಚಂದಪಪ ಶಾಯಾಬನ�ರ

ರಾಜಪಪ ಶಾಯಾಬನ�ರ

ಜ.ಎಂ. ಮರಗೇಶ ಶಾಯಾಬನ�ರ

ನಾಯಕನಹಟಟ, ಜ.14- ವದಾಯರಭಗಳಗ� ಜೇವನದಲಲ ಉತತಮ ಸಾಧನ� ಮಾಡುವ ಗುರ ಇರಬ�ೇಕು. ಜತ�ಗ� ಹಂದ� ಗುರು ಇರಬ�ೇಕು. ಪಾಮಾಣಕ ಪಯತನುದಂದ ಶ�ೈಕಷಣಕವಾಗ ಗುರ ತಲುಪಲು ಸಾಧಯವಾಗುತತದ� ಎಂದು ಸಚವ ಬ.ಶೇರಾಮುಲು ಅಭಪಾಯಪಟಟರು.

ನಾಯಕನಹಟಟ ಸಮೇಪದ ಮಹದ�ೇವ ಪುರ ಸಮೇಪದಲಲ ಇಂದು ಏಪಾಭಡಾಗದದ ಇಂದರಾ ಗಾಂಧ ವಸತ ಶಾಲ�ಯನುನು ಉದಾಘಾಟಸ ಅವರು ಮಾತನಾಡದರು.

ಬಡ ಹಾಗೂ ಮಧಯಮ ವಗಭದ ವದಾಯರಭಗಳ ಅನುಕೂಲಕಾಕಗ ವದಾಯರಭ ಗಳಗ� ಈಗಾಗಲ�ೇ ಶಾಲ�ಯನುನು 16 ಕ�ೂೇಟ ರೂ. ವ�ಚಚದಲಲ ಆರಂಭಸಲಾಗದುದ, ಇದರಂದ 500ಕೂಕ ಹ�ಚುಚ ವದಾಯರಭಗಳಗ� ಅನುಕೂಲ ವಾಗಲದ� ಎಂದು ಅವರು ಹ�ೇಳದರು.

ವದಾಯರಭಗಳ ಅನುಕೂಲಕಾಕಗ ಮುಂದನ ದನಗಳಲಲ ಶಾಲಾ ಆವರಣದಲಲ ಸುಸಜಜತ ಕೇಡಾಂಗಣ ಮತುತ ಸಬಬಂದಗ� ವಸತಗೃಹಗಳನುನು ನಮಭಸುವ ರರವಸ�ಯನುನು ನೇಡದ ಸಚವರು, ಶಕಷಣ ಸಾಮಾಜಕ

ಸ�ೇವ�ಯಾಗಬ�ೇಕಾಗದ�. ಅದು ದನದಂದ ದನಕ�ಕ ವಾಣಜಯೇಕರಣವಾಗುತತರುವುದು ವದಾಯರಭಗಳಗ� ಮೂಲರೂತ ಸಕಯಭಗಳನುನು ನೇಡ ಶಕಷಣಕ�ಕ ಹ�ಚಚನ ಆದಯತ� ನೇಡಲು ಬದಧ ಎಂದವರು ತಳಸದರು.

ವಧಾನ ಪರಷತ ಸದಸಯರಾದ ಜಯಮಮ ಬಾಲರಾಜ, ಹರ�ೇಹಳಳ ಕ�ಷೇತದ ಜಲಾಲ ಪಂಚಾಯತ ಸದಸಯ ಓ.ಮಂಜುನಾಥ, ತಳಕು ಹ�ೂೇಬಳಯ ಜಲಾಲ ಪಂಚಾಯತ ಸದಸಯರಾದ ಓಬಳ�ೇಶ, ಶಶರ�ೇಖಾ, ತಾಲೂಲಕು ದಂಡಾಧಕಾರಗಳಾದ ಹರ�ೇಹಳಳ ಮಲಲಕಾಜುಭನ, ಬಾಲರಾಜ, ಮುರಾಜಭ ಕುಬ�ೇರ ರ�ಡಡ, ಮೊಳಕಾಲೂಮರು ಬಜ�ಪ ಮಂಡಲ ಅಧಯಕಷ ಡಾ|| ಮಂಜುನಾಥ, ಸಾಥಾಯ ಸಮತ ಅಧಯಕಷ ಎನ.ಮಹಂತಣಣ, ತಳಕು ಹ�ೂೇಬಳಯ ಬಜ�ಪ ಮಂಡಲ ಅಧಯಕಷರಾದ ರೂಪ, ನಾಯಕನಹಟಟ ಬಜ�ಪ ಮಂಡಲ ಅಧಯಕಷರಾದ ರಾಮರ�ಡಡ, ಜಯಪಾಲಯಯ, ರತನುಮಮ ಮೊೇಹನ, ಎಡಬೂಲಯ ಇಲಾಖ� ಹಾಗೂ ಇಂದರಾ ಗಾಂಧ ವಸತ ಶಾಲ�ಯ ಪನಸಪಾಲ ಶವರಾಜ ಮತತತರರು ಕಾಯಭಕಮದಲಲ ಉಪಸಥಾತರದದರು.

ಪಮಣಕ ಪಯತನಾದಂದ ಗುರ ತಲುಪಲು ಸಧಯ ರಯಕನಹಟಟ : ಇಂದರ ಗಂಧ ವಸತ ಶಲಯ ಉದಘಾಟರಯಲಲ ಸಚವ ಬ. ಶೇರಮುಲು

ನಗರದಲಲ ಇಂದು ಸಂಗೇತೂೇತಸವದ�ೇವರಾಜ ಅರಸು ಬಡಾವಣ� ‘ಸ’ ಬಾಲರ ನಲಲರುವ ಆದಶಭ

ಯೇಗ ಪತಷಾಠನದ ಶೇ ಮಹಾಮಾಯ ವಶವಾ ಯೇಗ ಮಂದರ ಮತುತ ಯೇಗ ಚಕತಾಸ ಕ�ೇಂದದಲಲ ಮಕರ ಸಂಕಾಂತಯ ನಮತಯ `ಸಂಕಾಂತ ಸಂಗೇತ�ೂೇತಸವ' ಕಾಯಭಕಮ ಹಮಮಕ�ೂಳಳಲಾಗದ�.

ಇಂದು ಬ�ಳಗ�ಗು 6.15 ರಂದ 7 ರವರ�ಗ� ನಾಡನ ಉದಯೇನುಮಖ ಗಾಯಕ ಆರ. ಪುಟಟರಾಜು ಹಾಗೂ ಸಂಗಡಗರು ಸಂಕಾಂತ ಸುಗಗುಯ ಹಾಡುಗಳು, ಜನಪದ ಸುಗಮ ಸಂಗೇತ ಕಾಯಭಕಮವನುನು ನಡ�ಸಕ�ೂಡಲದಾದರ� ಎಂದು ಪತಷಾಠನದ ಯೇಗ ಗುರು ಡಾ|| ರಾಘವ�ೇಂದ ಗುರೂಜ ತಳಸದಾದರ�.

ನಗರದಲಲ ಇಂದು ಕರನಾಟಕ ರಕಷಣ ವೇದಕ ಸವಾಭಮನ ಬಣದ ಉದಘಾಟರ

ಕನಾಭಟಕ ರಕಷಣಾ ವ�ೇದಕ� ಸಾವಾಭಮಾನ ಬಣದ ಉದಾಘಾಟನಾ ಸಮಾರಂರವನುನು ಇಂದು ಬ�ಳಗ�ಗು 8.30 ರಂದ 10 ರವರ�ಗ� ವನ�ೂೇಬನಗರ 2ನ�ೇ ಮೇನ, 1ನ�ೇ ಕಾಸ, ರ�ಡಡ ಆಸಪತ�ಯ ಮೊದಲನ�ೇ ಮಹಡಯಲಲ ಹಮಮಕ�ೂಳಳಲಾಗದ�. ಅಧಯಕಷತ�ಯನುನು ಮಂಜುನಾಥ ಬಣಕಾರ ಮತುತ ಬ ಶವಕುಮಾರ ವಹಸುವರು. ಅತರಗಳಾಗ ಕೃಷಣಪಪ ಆಗಮಸುವರು. ಆರ.ಎಂ. ಶವಯಯನವರ ಗರವಾಧಯಕಷರಾಗರುವರು. ಮುಖಯ ಅತರಗಳಾಗ ಎಸ.ವ. ರಾಮಚಂದಪಪ, ಎ. ನಾಗರಾಜ, ದ�ೇವರಮನ� ಶವಕುಮಾರ, ಬ.ಜ. ಅಜಯ ಕುಮಾರ ಆಗಮಸುವರು.

ಹರಹರದ ಪಂಚಮಸಲ ಪೇಠದಲಲ ಇಂದು ಹರ ಜತ

ಹರಹರ ಸಮೇಪದ ವೇರಶ�ೈವ ಲಂಗಾಯತ ಪಂಚಮಸಾಲ ಜಗದುಗುರು ಪೇಠದಲಲ ಶಾವಾಸಗುರು ಶೇ ವಚನಾನಂದ ಸಾವಾಮೇಜ ಯವರ ನ�ೇತೃತವಾದಲಲ ನನ�ನು ಆರಂರಗ�ೂಂಡರುವ ಎರಡು ದನಗಳ ಹರ ಜಾತಾ ಮಹ�ೂೇತಸವದಲಲ ಇಂದನ ಕಾಯಭಕಮದ ವವರ.

ಇಂದು ಮುಂಜಾನ� 7 ಗಂಟ�ಗ� ರಕತರಗ� ರುದಾಕಷ ಧಾರಣ�, 7.30ಕ�ಕ ಇಷಟಲಂಗ ಪೂಜಾ ಪಾತಯಕಷಕ� ನಡ�ಯಲದ�. ಬ�ಳಗ�ಗು 8.30ಕ�ಕ ಅಕಕಮಹಾದ�ೇವ ವಚನ ವಜಯೇತಸವ, ಸಂಕಾಂತ ಸಂರಮ, ಕುಂರಮೇಳ ಹಾಗೂ ಜಾನಪದ ಕಲಾ ಮೇಳವದುದ, ಮಹಳಾ ಮತುತ ಮಕಕಳ ಕಲಾಯಣ ಸಚವ� ಶಶಕಲಾ ಜ�ೂಲ�ಲ ಉದಾಘಾಟಸುವರು. ಅಕಕಮಹಾದ�ೇವ ವಚನಗಳ ಕಟುಟಗಳನುನು ಆನ� ಅಂಬಾರ ಮೇಲರಸ ಮರವಣಗ� ನಡ�ಯಲದ�.

ಮಹಳ ಸಮವೇಶ : ಬ�ಳಗ�ಗು 11ಕ�ಕ ಮಹಳಾ ಸಮಾವ�ೇಶವನುನು ವಪಕಷ ನಾಯಕ, ಮಾಜ ಮುಖಯಮಂತ ಸದದರಾಮಯಯ ಉದಾಘಾಟಸುವರು. ಸರಗ�ರ� ತರಳಬಾಳು ಮಠದ ಡಾ. ಶವಮೂತಭ ಶವಾಚಾಯಭ ಸಾವಾಮೇಜ, ಕಾಗನ�ಲ� ಕನಕ ಪೇಠದ ಶೇ ನರಂಜನಾನಂದಪುರ ಸಾವಾಮೇಜ, ರಾಜನಹಳಳ ವಾಲಮೇಕ ಪೇಠದ ಶೇ ಪಸನಾನುನಂದ ಪುರ ಸಾವಾಮೇಜ, ಯೇಗ ವ�ೇಮನ ಪೇಠದ ಶೇ ವ�ೇಮನಾನಂದಪುರ ಸಾವಾಮೇಜ ಸಾನನುಧಯದಲಲ ನಡ�ಯಲದ�.

ಮಧಾಯಹನು 3 ಕ�ಕ ಪೇಠದ ದಾವಾದಶಮಾನ�ೂೇತಸವ ಹಾಗೂ ಯೇಗ ಸಂಹಸನಾಧೇಶವಾರ ಶೇ ವಚನಾನಂದ ಸಾವಾಮೇಜಯವರ ದವಾತೇಯ ಪೇಠಾ ರ�ೂೇಹಣ ಸಮಾರಂರ ನಡ�ಯಲದ�. ಶಾಸಕ, ಮಾಜ ಸಚವ ಡ.ಕ�. ಶವಕುಮಾರ ಉದಾಘಾಟಸುವರು. ಪಂಚಮಸಾಲ ಪೇಠದ ಧಮಭದಶಭ ಬ.ಸ. ಉಮಾಪತ ಅಧಯಕಷತ� ವಹಸುವರು.

ಕನನಾಡ ಮತುತ ಸಂಸಕಕೃತ ಇಲಖ ನದೇನಾಶಕರಗ ರವಚಂದ

ದಾವಣಗ�ರ�, ಜ.14- ಕನನುಡ ಮತುತ ಸಂಸಕಕೃತ ಇಲಾಖ�ಯ ಸಹಾಯಕ ನದ�ೇಭಶಕ (ಪಭಾರ) ಬ.ಶೇನವಾಸ ಇವರ ತ�ರವಾದ ಸಾಥಾನಕ�ಕ ರವಚಂದ ಅವರು ಕನನುಡ ಮತುತ ಸಂಸಕಕೃತ ಇಲಾಖ�ಯ ಜಲಾಲ ಸಹಾಯಕ ನದ�ೇಭಶಕರ ಹುದ�ದಯ ಕಾಯಭಭಾರವನುನು ನನ�ನು ವಹಸಕ�ೂಂಡರು.

ನಗರದಲಲ ರಳ ಟಸಟ ಪಚೇನಾಸ , ಸರಗ ಸಗಣ ತರಗಯ ಜಗೃತ

ದಾವಣಗ�ರ�,ಜ.14-ತ�ರಗ� ಸಲಹ�ಗಾರರು, ವಾಯಪಾರಸಥಾರು ಮತುತ ಅಕಂಟ�ಂಟಸ ಗಳಗಾಗ ಟ�ಸಟ ಪಚ�ೇಭಸ ಮತುತ ಸಾರಗ� ಸಾಗಣ�ಯ ಪರಶೇಲನ�ಗ� ಸಂಬಂಧಸದ ಜಾಗೃತ ಕಾಯಭಕಮವನುನು ಇಲಾಖ�ಯಂದ ಆಯೇಜಸಲಾಗದ�. ಜ.ಎಸ.ಟ. ಉಲಲಂಘನ�ಯ ಕಮವಾಗ ಜ.ಎಸ .ಟ. ಕಾಯದಯ ಸ�ಕಷನ 122 ಮತುತ 129ರ ಅಡಯಲಲ ದಂಡವನುನು ಆಕಷಭಸುವ ಬಗ�ಗು ಮಾಹತಯನುನು ನಗರದ ವಾಣಜಯ ತ�ರಗ� ರವನದ ಸ�ಮನಾರ ಹಾಲ ನಲಲ ನಾಡದುದ ದನಾಂಕ 16 ರಂದು ಹಮಮಕ�ೂಳಳಲಾಗದ�.

ಮತದರರ ಜಗೃತದಾವಣಗ�ರ�, ಜ.14- ನಗರದ

ಜ.ಎಂ.ಎಸ. ಅಕಾಡ�ಮ ಪಥಮ ದಜ�ಭ ಕಾಲ�ೇಜನಲಲ ಪಾಂಶುಪಾಲ ಡಾ.ಅರುಣ ಶ�ಟಟ ಯವರ ಉಪಸಥಾತಯಲಲ ಮತದಾರರ ನ�ೂೇಂದಣ ಜಾಗೃತ ಕಾಯಭಕಮ ಹಮಮಕ�ೂಳಳಲಾಗತುತ.

Page 8: Email: janathavani@mac.com …janathavani.com/wp-content/uploads/2020/01/15.01.2020.pdf · 2020-01-15 · ವವ ೇಕಾನಂದರ ಜಯಂತ ೂ್ಯೇತ್ಸವದ ಅಂಗವಾಗಿ

JANATHAVANI - RNI No: 27369/75, KA/SK/CTA-275/2018-2020. O/P @ J.D. Circle P.O. Published and owned by M.S.Vikas, Printed by M.S. Vikas, at Jayadhara Offset Printers, # 605, 'Jayadhara' Hadadi Road, Davangere - 5, Published from # 605, 'Jayadhara' Hadadi Road, Davangere - 5. Editor M.S.Vikas.

ಬುಧವರ, ಜನವರ 15, 20208

ÎÅà GÓ….GÓ…. ŸPæRàÍ…iÇÝÉ ±ÜÄÐÜñ… ÊÜÞi A«ÜÂPÜÒÃÜá,

PæçWÝÄPæãà¨ÜÂËáWÜÙÜá, ¨ÝÊÜ|WæÃæ.PæçWÝÄPæãà¨ÜÂËáWÜÙÜá,

¨ÝÊÜ|WæÃæ.

ÎÅà GÓ….GÓ…. ÊÜáÈÉPÝgáì®ÜvÝ>> ÍÝÊÜá®ÜãÃÜá ÎÊÜÍÜíPÜÃܱܳÍÝÓÜPÜÃÜá , ¨ÝÊÜ|WæÃæ ¨ÜQÒ| ÊÜáñÜᤠÊÜÞi ÓÜbÊÜÃÜá, ¨ÝÊÜ|WæÃæ.

ÎÅà GÓ….GÓ…. WÜOæàÍ…

D PÝ¿áìPÜÅÊÜáPæR BWÜËáÓÜáÊÜ ÓÜÊÜìÄWÜã ÓÜáÓÝÌWÜñÜ PæãàÃÜáÊÜÊÜÃÜá

¥Àæ¥ÀæxÀªÀÄ ºÀgÀ eÁvÁæªÀĺÉÆÃvÀìªÀ

CPÀ̪ÀĺÁzÉë ªÀZÀ£À «dAiÉÆÃvÀìªÀAiÉÆÃUÀ¹AºÁ¸À£Á¢üñÀégÀ ¥ÀAZÀªÀĸÁ° dUÀzÀÄÎgÀÄ

²æà ²æà ²æà ªÀZÀ£Á£ÀAzÀ ªÀĺÁ¸Áé«ÄUÀ¼ÀªÀgÀ¢éwÃAiÀÄ ¦ÃoÁgÉÆúÀt

¢£ÁAPÀ:14, 15

d£ÀªÀj 2020

«ÃgÀ±ÉʪÀ °AUÁAiÀÄvÀ¥ÀAZÀªÀĸÁ°

dUÀzÀÄÎgÀÄ ¦ÃoÀ,¸ÀÄPÉëÃvÀæ,ºÀjºÀgÀ

ªÀiÁf ¸ÀaªÀgÀÄ, GzÀå«ÄUÀ¼ÀÄ, zÁªÀtUÉgÉ.UËgÀªÀ PÁAiÀÄðzÀ²ðUÀ¼ÀÄ, ¨Á¥ÀÆf «zÁå¸ÀA¸ÉÜ(j.) zÁªÀtUÉgÉ.

ದ|| ಶೇ ಎಲ.ಪ. ಮಂಜನಾಥ ರವರನೇವು ನಮಮಲಲರನನು ಅಗಲ ಒಂದ ವರಸವಾಯತ.

ಸದಾ ನಮಮನನು ಸಮರಸತತರವ

ಪತನು ಮತತ ಮಕಕಳು

ಮೊ. : 99865 38981

ಮೊದಲನೇ ವರಸದ ಪುಣಯಸಮರಣಯನನು ದನಾಂಕ 19-1-2020ನೇ ಭಾನವಾರ ಸವಾಗೃಹದಲಲ ಏಪಸಡಸಲಾಗದ.

ತಮಮಲಲರಗೂ ಪೇತಯ ಸಾವಾಗತ. ಸನುೇಹತರ, ಬಂಧ-ಮತರ.

ಮೊದಲನೇ ವರಷದ ಪುಣಯಸಮರಣ

ದಾವಣಗ�ರ�, ಜ. 14- ಪುಣ�ಯಲಲ ಕಳ�ದ ವಾರ ನಡ�ದ ಚ�ಸಟ ಕನಸಲ ಆಫ ಇಂಡಯಾದ ನಾಲಕನ�ೇ ರಾಷಟರೇಯ ಕಾನಫರ�ನಸ ಸಸ ಐಕಾನ ನಲಲ ರಾಷಟರೇಯ ಸಂಸಾಥಾಪಕ ಅಧಯಕಷರೂ ಆದ ನಗರದ ಅಸತಮಾ ತಜಞಾ ಡಾ. ಎನ.ಹ�ಚ. ಕೃಷಣ ಅವರು ಅಧಯಕಷೇಯ ಭಾಷಣ ಮಾಡದರು. ದ�ೇಶದಲಲ ಉಸರಾಟದ ಕಾಯಲ�ಗಳ ಬಗ�ಗು ಅಧಯಯನ ಹಾಗೂ ನಯಂ

ತಣ ಮಾಡಲು ವವಧ ತಜಞಾರ ತಂಡಗಳನುನು ದ�ೇಶದಾದಯಂತ ರಚಸದರು.

ರಷಟರೇಯ ಕನಫರನಸ ನಲಲ ಡ. ಕೃರಣ

ಮಲ�ೇಬ�ನೂನುರು, ಜ.14- ಸುತೂತರು ಮಠದ ಜಗದುಗುರು ಶೇ ಶವರಾತ ದ�ೇಶಕ�ೇಂದ ಸಾವಾಮೇಜ ಮಂಗಳವಾರ ಕಾಗನ�ಲ� ಕನಕ ಗುರುಪೇಠದ ಬ�ಳೂಳಡ ಶಾಖಾ ಮಠಕ�ಕ ಭ�ೇಟ ನೇಡ, ರಕಾತದಗಳಗ� ದಶಭನಾಶೇವಾಭದ ನೇಡದರು. ನಂತರ ಶೇ ನರಂಜನಾನಂದ ಪುರ ಸಾವಾಮೇಜ ಜ�ೂತ� ಸಹಾದಭ ಮಾತುಕತ� ನಡ�ಸದರು.

ಬಳೂಳಡ ಶಖ ಮಠಕಕ ಸುತೂತರು ಶೇಗಳ ಭೇಟ

ಹಮೊೇಫಲಯ ಸೂಸೈಟಗ ಎಸ.ಪ.ಬಲಸುಬಹಮಣಯಂ ಭೇಟ

ದಾವಣಗ�ರ�, ಜ. 14- ಮೊನ�ನು ನಗರಕಾಕಗಮಸದದ ಹರಯ ಗಾಯಕರು ಹಾಗೂ ಕನಾಭಟಕ ಹಮೊೇಫಲಯಾ ಸ�ೂಸ�ೈಟಯ ಮಹಾಪೇಷಕರಾದ ಡಾ. ಎಸ.ಪ. ಬಾಲಸುಬಹಮಣಯಂ ಅವರು ನಗರದ ಎಸ. ನಜಲಂಗಪಪ ಬಡಾವಣ�ಯಲಲರುವ ಕನಾಭಟಕ ಹಮೊೇಫಲಯಾ ಸ�ೂಸ�ೈಟಗ� ಅನರೇಕಷತ ವಾಗ ಭ�ೇಟ ನೇಡ, ಸಂಸ�ಥಾ ಬ�ಳವಣಗ�ಯನುನು ಶಾಲಯಘಸದರು. ಇದ�ೇ ಸಂದರಭ ದಲಲ ನೂತನವಾಗ ನಮಭಸದ ಹ�ೈಡ�ೂೇಥ�ರಪ ಪೂಲನುನು ಉದಾಘಾಟಸದರು. ಕನಾಭಟಕ ಹಮೊೇಫಲಯಾ ಸ�ೂಸ�ೈಟ ಅಧಯಕಷ ಡಾ. ಸುರ�ೇಶ ಹನಗವಾಡ, ಬಾಪೂಜ ವದಾಯಸಂಸ�ಥಾ ಆಡಳತ ಮಂಡಳ ಸದಸ�ಯ ಶೇಮತ ಕರುವಾಡ ಗರಜಮಮ, ಡಾ. ಬ.ಟ. ಅಚುಯತ ಮತತತರರು ಈ ಸಂದರಭದಲಲ ಉಪಸಥಾತರದದರು.

ಜಲಲ ಕದಳ ವೇದಕ ಗರವಧಯಕಷರಗ ಜಯಶೇಲ ಹಚಚುರನಾಸ

ದಾವಣಗ�ರ�, ಜ. 14 - ಅಖಲ ಭಾರತ ಶರಣ ಸಾಹತಯ ಪರಷತತನ ದಾವಣಗ�ರ� ಜಲಾಲ ಕದಳ ಮಹಳಾ ವ�ೇದಕ�ಯ ಗರವಾಧಯಕಷರಾಗ ಶೇಮತ ಜಯಶೇಲ ಹ�ಚ.ಎನ. ಷಡಾಕಷರಪಪ ನ�ೇಮಕಗ�ೂಂಡದಾದರ�.

ಪರತವಾ ಕಯದ ತದುದಪಡ ವರುದಧ ಸುಪೇಂನಲಲ ಕೇರಳ ಅಜನಾ

ನವದ�ಹಲ, ಜ. 14 - ಪರತವಾ ಕಾಯದ ತದುದಪಡ ವರುದಧ ಸುಪೇಂ ಕ�ೂೇಟಭ ನಲಲ ಕ�ೇರಳ ಸಕಾಭರ ಅಜಭ ದಾಖಲಸದ�. ಈ ಕಾಯದ ಸಂವಧಾನದ ಸಮಾನತ�, ಸಾವಾತಂತಯ ಹಾಗೂ ಸ�ಕುಯಲರ ತತವಾಗಳಗ� ವರುದಧವಾಗದ� ಎಂದು ಅಜಭಯಲಲ ದೂರಲಾಗದ�.ಈ ಹಂದ� ಕ�ೇರಳ ವಧಾನಸಭ� ಪರತವಾ ಕಾಯದ ತದುದಪಡ ವರುದಧ ನಣಭಯ ಜಾರಗ�ೂಳಸತುತ. ಪರತವಾ ಕಾಯದ ತದುದಪಡಗ� ಕ�ೇಂದ ಸಕಾಭರ ಜನವರ 10ರಂದು ಅಧಸೂಚನ� ಹ�ೂರಡಸತುತ.