Transcript
  • ಸಂಪುಟ : 38 ಸಂಚಿಕೆ : 97 ನೆೋ�ಂದಣಿ ಸಂಖೆಯೆ : 27369/75 ಕೆಎಎಸ್ ಕೆಸಿಟಿಎಲ್ : 275/2009-11 ಶುಕ್ರವಾರ ಆಗಸ್ಟ್ 19, 2011 ದಾವಣಗೆರೆ ದೋರವಾಣಿ : 254736, 231016 ಫಾಯೆಕ್ಸ್ : 254609 ಪುಟ : 8 ರೋ : 2-50

    ಈ ಮ�ಲ್ : [email protected]ದಾವಣಗೆರೆ, ಚಿತ್ರದುಗ್ಗ, ಬಳಾಳಾರಿ, ಹಾವೆ�ರಿ, ಧಾರವಾಡ, ಶಿವಮೊಗ್ಗ ಜಿಲೆಲೆಗಳಲ್ಲೆ ಅತಯೆಧಿಕ ಪ್ರಸಾರವುಳಳಾ ಮಧಯೆ ಕನಾ್ಗಟಕದ ಏಕೆೈಕ ಪತ್್ರಕೆ

    ಸಂಸಾಥಾಪಕ ಸಂಪಾದಕರು : ಹೆಚ್.ಎನ್.ಷಡಾಕ್ಷರಪ್ಪ ಸಂಪಾದಕರು : ಎಂ.ಎಸ್.ವಿಕಾಸ್ವೆಬ್ ಸೆೈಟ್ : www.janatavani.com

    ದಾವಣಗೆರೆಶುಕ್ರವಾರ

    26/22ಗರಿಷ್ಠ/ ಕನಿಷ್ಠ ಡಿಗ್್ರ ಸೆಲ್ಸ್ಯಸ್ ಗಳಲ್ಲೆ

    ಮಂಡಕ್ಕಿ ಮಣಸಿನಾಕಿಯಿಎಸ್.ಎಸ್.ಆನಂದ್

    A M Arcade, C G Hospital Road, Davangere 577 002

    9945612678, 9844069690.

    A M Mobile Store

    SAMSUNG Galaxy - SIISay Hello

    ದಾವಣಗೆರೆ, ಆ. 18- ಪ್ರಬಲ ಜನ ಲೋಕಪಾಲ್ ಮಸೂದೆಗೆ ಒತಾತಾಯಿಸಿ ಅಣಾಣಾ ಹಜಾರೆ ಅವರ ಹೋರಾಟಕೆಕೆ ಬೆಂಬಲ ವ್ಯಕತಾಪಡಿಸಿ, ಇಂದೂ ಸಹ ನಗರದ ವಿದಾ್ಯರ್ಥಿಗಳು ಚಳುವಳಿಗೆ ಧುಮುಕಿ ರಂಗು ತಂದರು.

    ವಿದಾ್ಯರ್ಥಿಗಳು ರಸೆತಾ ತಡೆ, ಮಾನವ ಸರಪಳಿಗಳನುನು ನಡೆಸಿದರೆ, ಕನನುಡ ಪರ ಸಂಘಟನೆ ಕೇಂದ್ರ ಸಕಾಥಿರದ ಪ್ರತಿಕೃತಿ ದಹನ, ರಸೆತಾ ತಡೆ ನಡೆಸಿತು. ಟಾ್ಯಕಿಸಿ ಚಾಲಕರು ವಾಹನಗಳ ರಾ್ಯಲಿ ನಡೆಿಸಿದರು. ಒಟ್ಟಿನಲಿಲಿ ಚಳುವಳಿಯ ಮಹಾಪೂರವೇ ಹರಿಯಿತು.

    ಸಾತ್ವಿಕ ಹೆೋ�ರಾಟ : ಶ್್ರೕ ಸಿದ್ದಗಂಗಾ ಪದವಿ ಪೂವಥಿ ವಿಜಾಞಾನ ಕಾಲೇಜಿನ ವಿದಾ್ಯರ್ಥಿಗಳು ಅಣಾಣಾ ಹಜಾರೆ ಅವರ ಆಂದೋಲನಕೆಕೆ ಬೆಂಬಲ ವ್ಯಕತಾಪಡಿಸಿ ಉಪವಾಸ ಸತಾ್ಯಗ್ರಹ ನಡೆಸಿದರು. ಬೆಳಿಗೆಗೆ 8.30 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆದ ಉಪವಾಸ ಸತಾ್ಯಗ್ರಹದಲಿಲಿ ಶಾಲೆಯ 700 ವಿದಾ್ಯರ್ಥಿಗಳು, ಶ್ಕ್ಷಕರು, ಉಪನಾ್ಯಸಕರು ಭಾಗವಹಿಸಿದ್ದರು.

    ರಘುಪತಿ ರಾಘವ ರಾಜಾರಾಂ... ಗೀತೆಯಂದಿಗೆ ಉಪವಾಸ ಸತಾ್ಯಗ್ರಹವುವು ಆರಂಭಗೊಂಡಿತು. ಎಂ.ಎನ್ .ಸೀತಲ್ , ಅಕೊ್ಷೕಭ್ಯ ಅವರುಗಳು ಈ ಬಗೆಗೆ ಮಾಹಿತಿ ನೀಡಿದರು.

    ಸಿದ್ದಗಂಗಾ ಶಾಲೆಯ ಮುಖ್ಯ ಶ್ಕ್ಷಕಿ ಜಸಿಟಿನ್ ಡಿಸೋಜ ‘ಪತಿ್ರಕೆ’ಯಂದಿಗೆ ಮಾತನಾಡಿ, ಮಕಕೆಳಲಿಲಿ ಭ್ರಷಾಟಿಚಾರದ ಬಗೆಗೆ ಜಾಗೃತಿ ಮೂಡಿಸಲು ಹಾಗೂ ಅಣಾಣಾ ಹಜಾರೆ ಅವರನುನು ಬೆಂಬಲಿಸಿ, ಭ್ರಷಾಟಿಚಾರದ ವಿರುದ್ಧ ಸಾತಿವಿಕ ಹೋರಾಟವನುನು ವಿದಾ್ಯರ್ಥಿಗಳು ನಡೆಸುತಿತಾದಾ್ದರೆ ಎಂದು ಹೇಳಿದರು.

    ಡಾ|| ಜಯಂತ್ , ಹೇಮಂತ್ ಅವರುಗಳ ನೇತೃತವಿದಲಿಲಿ ಉಪವಾಸ ನಡೆಯುತಿತಾದೆ.ಇದರಲಿಲಿ ಸಂಸೆಥೆಯ ಕಾಯಥಿದಶ್ಥಿ ಎಂ.ಎಸ್ . ಶ್ವಣಣಾ ಅವರು ಭಾಗವಹಿಸಿದಾ್ದರೆ. ಪ್್ರಢ ಶಾಲೆಯ ವಿದಾ್ಯರ್ಥಿಗಳು ಸವಿಯಂ ಪೆ್ರೕರಣೆಯಿಂದ ಸತಾ್ಯಗ್ರಹದಲಿಲಿ ಭಾಗವಹಿಸಿರುವುದು ವಿಶೇಷ ಎಂದು ಜಸಿಟಿನ್ ಡಿಸೋಜ ತಿಳಿಸಿದರು. ತಾಲೂಲಿಕು ಕನನುಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಬಿ.ವಾಮದೇವಪ್ಪ ಮತುತಾ ರಾಜ್ಯ ಪಾ್ರಥಮಿಕ ಶಾಲಾ ಒಕೂಕೆಟದ ಅಧ್ಯಕ್ಷ ಬಿ.ಟ್.ಸಿದ್ದಪ್ಪನವರು ವಿದಾ್ಯರ್ಥಿಗಳ ಉಪವಾಸ ಸತಾ್ಯಗ್ರಹಕೆಕೆ ನೆೈತಿಕ ಬೆಂಬಲ ವ್ಯಕತಾಪಡಿಸಿದರು.

    ವಿದಾಯೆರ್್ಗಗಳ ಮಹಾಪೂರ : ಬೆಳಿಗೆಗೆ 10 ಗಂಟೆಗೆ ಅನುಭವ ಮಂಟಪ ಕಾಲೇಜ್ , ಡಿಆರ್ ಎಂ ಕಾಲೇಜ್ , ಸಕಾಥಿರಿ ಐಟ್ಐ, ಎಆರ್ ಜಿ ಕಾಲೇಜ್ , ಬಾಪೂಜಿ

    ಕಾಲೇಜ್ , ವಿದಾ್ಯರ್ಥಿಗಳು ಜಯದೇವ ವೃತತಾದ ಬಳಿ ಮಾನವ ಸರಪಳಿ ನಿಮಿಥಿಸಿ, ನಂತರ ಗಾಂಧಿ ವೃತತಾಕೆಕೆ ತೆರಳಿ, ಪ್ರತಿಭಟನೆಯಲಿಲಿ ಭಾಗಿಯಾಗಿದ್ದರು.

    ನಂತರ ಗಾಂಧಿ ವೃತತಾದಲಿಲಿ ದವನ್ ಕಾಲೇಜ್ , ಎಸ್ .ಟ್.ಜೆ. ಕಾಲೇಜ್ , ಎಸ್ .ಬಿ.ಸಿ. ಕಾಲೇಜ್ ನ ವಿದಾ್ಯರ್ಥಿಗಳೆಲಲಿರೂ ಸೇರಿಕೊಂಡು ಕೇಂದ್ರದ ವಿರುದ್ಧ ಘೋಷಣೆ ಹಾಕಿ ಅಣಾಣಾ ಹಜಾರೆಗೆ ಬೆಂಬಲ ವ್ಯಕತಾಪಡಿಸಿದರು. ಡಿಆರ್ ಎಂ ಕಾಲೇಜ್ ನ ಸಂಗೀತ,

    ವಿಜಯಶ್್ರೕ, ನೇತಾ್ರ, ಪ್್ರಯಾಂಕ, ಲತಾ, ನವಿತ, ಸುವಿತ ಭಾಗವಹಿಸಿದ್ದರು.

    ಅಂದು ಸಾವಿತಂತ್ರ್ಯಕಾಕಿಗ್ ಹೆೋ�ರಾಟ : ಇಂದು ಸತಾಯೆಗ್ರಹಕಾಕಿಗ್ ಹೆೋ�ರಾಟ : ಗಾಂಧಿ ವೃತತಾದಲಿಲಿ ವಿದಾ್ಯರ್ಥಿ ಮುಖಂಡರುಗಳಾದ ಪ್ರಸನನುಕುಮಾರ್ , ದೀಪಕ್ , ರಾಜಶೇಖರ್ ಮಾತನಾಡಿ, ಕೇಂದ್ರ ಸಕಾಥಿರ ಪ್ರಜಾಪ್ರಭುತವಿಕೆಕೆ ಧಕೆಕೆ ತಂದಿದೆ. ಅಂದು ಸಾವಿತಂತ್ರ್ಯಕಾಕೆಗಿ ಹೋರಾಟ ಮಾಡಬೇಕಾದ ಪರಿಸಿಥೆತಿ ಬಂದಿತು. ಇಂದು ಸವಿತಂತ್ರ ಸಿಕಕೆರೂ ಸತಾ್ಯಗ್ರಹಕಾಕೆಗಿ ಹೋರಾಟ

    ನಡೆಸಬೇಕಾದ ಸಿಥೆತಿ ನಿಮಾಥಿಣವಾಗಿದೆ ಎಂದು ಹೇಳಿದರು.

    ಕೇಂದ್ರ ಸಕಾಥಿರದ ಧೋರಣೆ ವಿರುದ್ಧ ಅಣಾಣಾ ಹಜಾರೆ ಅವರನುನು ಬೆಂಬಲಿಸಿ ವಿದಾ್ಯರ್ಥಿಗಳು ಪ್ರತಿದಿನವೂ ಪ್ರತಿಭಟನೆ ನಡೆಸಬೇಕೆಂದು ಅವರು ಕರೆ ನೀಡಿದರು. ಮಲೆಲೀಶ್ , ಪರಶುರಾಮ್ , ಪ್ರಹಾಲಿದ್ , ದೀಪಕ್ , ಪರಶುರಾಮ್ ನಡುಮನಿ ಮತಿತಾತರರು ಭಾಗವಹಿಸಿದ್ದರು.

    ಟಾ್ರ್ಯಕ್ಸ್ ರಾಯೆಲ್ : ಅಣಾಣಾ ಹಜಾರೆ ಅವರನುನು ಬೆಂಬಲಿಸಿ, ನಗರ ಪ್ರವಾಸಿ ಟಾ್ಯಕಿಸಿ ಮಾಲೀಕರ ಹಾಗೂ ಚಾಲಕರ ಕೆ್ಷೕಮಾಭಿವೃದಿ್ಧ ಸಂಘದ ವತಿಯಿಂದ ಟಾ್ರ್ಯಕ್ಸಿ ಗಳ ರಾ್ಯಲಿ ನಡೆಸಲಾಯಿತು. ಟಾ್ಯಕಿಸಿ ಸಾಟಿ್ಯಂಡ್ ನಿಂದ ಜಿಲಾಲಿಧಿಕಾರಿಗಳ ಕಛೇರಿ ವರೆಗೆ ರಾ್ಯಲಿ ನಡೆಸಿದರು. ರಾ್ಯಲಿಯಲಿಲಿ 250 ಕೂಕೆ ಹೆಚುಚು ವಾಹನಗಳು ಭಾಗವಹಿಸಿದ್ದವು. ಸಂಘದ ಪದಾಧಿಕಾರಿಗಳಾದ ನಾಗೇಂದ್ರಪ್ಪ, ಬಸವರಾಜ್ , ಪ್ರವೀಣ್ ಕುಮಾರ್ ,

    ಒಂದೆ� ಕೋಗು... ಅಣಾಣಾ ಹಜಾರೆಗೆ ಜೆೈ

    ದಾವಣಗೆರೆ ವಿಶವಿವಿದಾಯೆನಿಲಯದ ಲಲ್ತಕಲಾ ಕಾಲೆ�ಜಿನ ವಿದಾಯೆರ್್ಗಗಳು ವಿವಿಧ ಚಿತ್ರಗಳ ಮೋಲಕ ಭ್ರಷಾಟ್ಚಾರವನುನು ಪ್ರತ್ಭಟಿಸಿದ ಪರಿ ಇದು.

    ದಾವಣಗೆರೆಯ ಮಹಾತ್ಮ ಗಾಂಧಿ ವೃತ್ತದಲ್ಲೆ ಗುರುವಾರ ನಡೆದ ರಸೆ್ತ ತಡೆಯಲ್ಲೆ ಭಾಗವಹಿಸಿರುವ ಬೃಹತ್ ವಿದಾಯೆರ್್ಗ ಸಮೋಹ.

    ಭತ್್ಗಯಾದ ಭದೆ್ರ : ಸಚಿವರಿಂದ ಬಾಗ್ನದಾವಣಗೆರೆ, ಆ. 18- ಭದಾ್ರ

    ಅಣೆಕಟುಟಿ ಪ್ರದೇಶದ ಜೀವನಾಡಿಯಾದ ಭದಾ್ರ ಅಣೆಕಟೆಟಿ ಭತಿಥಿಯಾದ ಪ್ರಯುಕತಾ ಸಚಿವ ಎಸ್ .ಎ.ರವೀಂದ್ರನಾಥ್ ಅವರು ನಾಡಿದು್ದ 20ರ ಶನಿವಾರ ಬೆಳಿಗೆಗೆ 11ಕೆಕೆ ಭದಾ್ರ ಜಲಾಶಯಕೆಕೆ ಬಾಗಿನ ಅಪ್ಥಿಸಲಿ ದಾ್ದರೆ ಎಂದು ಸಚಿವರ ವಿಶೇಷ ಕತಥಿವಾ್ಯಧಿಕಾರಿ ಶ್ವಕುಮಾರ್ ತಿಳಿಸಿದಾ್ದರೆ.

    ವಾಹನ ಸಂಚಾರ ಮಾಗ್ಗ ಬದಲಾವಣೆ

    ದಾವಣಗೆರೆ, ಆ.18- ರೆೈಲೆವಿ ಅಭಿಯಂತರರು ಮೊದಲನೇ ಹಂತವಾಗಿ ರಸತೆಾಯ ಎಡಭಾಗವನುನು ಹಾಗೂ ಎರಡನೇ ಹಂತವಾಗಿ ಬಲಭಾಗದ ರಸೆತಾಯ ಕಾಮಗಾರಿ ನಡೆಸುವುದಾಗಿ ತಿಳಿಸಿರುವುದರಿಂದ ಬಾಡಾ ಕಾ್ರಸ್ ಕಡೆಯಿಂದ ಬರುವ ಎಲಾಲಿ ವಾಹನಗಳನುನು ಕಾಮಗಾರಿ ನಡೆಯುವ ಪಕಕೆದ ಜೋಡು ರಸತೆಾಯಲಿಲಿ ಹಾಗೂ ಕೆ.ಎಸ್.ಆರ್.ಟ್.ಸಿ. ಕಡೆಯಿಂದ ಬರುವ ಎಲಾಲಿ ವಾಹನಗಳನುನು ಎನ್.ಹೆಚ್-4 ರಸೆತಾ ಸೇರುವ ಹಾಗೆ ಮಾಗಥಿ ಬದಲಾವಣೆ ಮಾಡಿ ಎಂದು ಜಿಲಾಲಿಧಿಕಾರಿ ಎಸ್.ಎಸ್.ಪಟಟಿಣಶೆಟ್ಟಿ ಅವರು ಅಧಿಸೂಚನೆ ಹೊರಡಿಸಿದಾ್ದರೆ.

    ರಸೆ್ತ ಬದಿಯ ಮಹಿಳಾ ವಾಯೆಪಾರಿಗಳಿಗೆ ‘ಜಿ�ವನ ಸಾರ್’

    ದಾವಣಗೆರೆ, ಆ. 18- ರಸೆತಾ ಬದಿಗಳಲಿಲಿ ವಾ್ಯಪಾರ ಮಾಡುವ ಮಹಿಳೆಯರ ಆರ್ಥಿಕ ಸಿಥೆತಿ ಉತತಾಮಪಡಿಸಲು ಹಾಗೂ ಹೆಚಿಚುನ ಬಡಿಡಿಯಿಂದ ಸಾಲವನುನು ಪಡೆಯುವುದನುನು ತಪ್್ಪಸಲು ಸಕಾಥಿರ ‘ಜೀವನ ಸಾರ್’ ಯೕಜನೆಯನುನು ಜಾರಿಗೆ ತಂದಿದೆ ಎಂದು ರಾಜ್ಯ ಮಹಿಳಾ ಅಭಿವೃದಿ್ಧ ನಿಗಮದ ಅಧ್ಯಕೆ್ಷ ಶ್್ರೕಮತಿ ಸರೋಜಿನಿ ಭಾರದಾವಿಜ್ ತಿಳಿಸಿದಾ್ದರೆ.

    ಈ ಯೕಜನೆ ರಾಜ್ಯದ ಗದಗ, ಶ್ವಮೊಗಗೆ ಮತುತಾ ಮೆೈಸೂರು ಜಿಲೆಲಿಗಳಲಿಲಿ ಜಾರಿಗೆ ಬರಲಿದು್ದ, ಶ್ೕಘ್ರದಲಿಲಿಯೇ ಉಳಿದ ಜಿಲೆಲಿಗಳಿಗೂ ಈ ಯೕಜನೆಯನುನು ವಿಸತಾರಿಸಲಾಗುವುದೆಂದು ಹೇಳಿದರು.

    500 ರೂ.ನಿಂದ 5,000 ರೂ.ವರೆಗೆ ಶೇ. 2 ರಂತೆ ಸಾಲ ಸ್ಲಭ್ಯವನುನು ಒದಗಿಸಲಾಗುತಿತಾದು್ದ, ಇದರಿಂದ ಮಹಿಳೆಯರು ಸುಗಮವಾಗಿ ತಮ್ಮ ವಾ್ಯಪಾರವನುನು ಮಾಡಬಹುದಾಗಿದೆ. ಮಧ್ಯವತಿಥಿಗಳ ಹೆಚಿಚುನ ಬಡಿಡಿಯ ಸಾಲದಿಂದ ಮುಕತಾರಾಗಲು ಈ ಯೕಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

    ರಾಜಯೆದಲ್ಲೆ 77,000 ಲೆೈಂಗ್ಕ ಕಾಯ್ಗಕತೆ್ಗಯರು, 67,000 ಹೆಚ್ ಐವಿ ಪಿ�ಡಿತರು, 50,000 ದೆ�ವದಾಸಿಯರು

    ದಾವಣಗೆರೆ, ಆ. 18- ರಾಜ್ಯದಲಿಲಿ 77,000 ಲೆೈಂಗಿಕ ಕಾಯಥಿಕತೆಥಿಯರು, 67,000 ಹೆಚ್ ಐವಿ ಪ್ೕಡಿತರು ಮತುತಾ 50,000 ದೇವದಾಸಿಯರಿದಾ್ದರೆ ಎಂದು ಕನಾಥಿಟಕ ರಾಜ್ಯ ಮಹಿಳಾ ಅಭಿವೃದಿ್ಧ ನಿಗಮದ ಅಧ್ಯಕೆ್ಷ ಶ್್ರೕಮತಿ ಸರೋಜಿನಿ ಭಾರದಾವಿಜ್ ಅವರು ಇಂದಿಲಿಲಿ ಪತಿ್ರಕಾಗೋಷ್ಠಿಯಲಿಲಿ ಅಂಕಿ -ಅಂಶ ನೀಡಿದರು.

    ಲೆೈಂಗಿಕ ಕಾಯಥಿಕತೆಥಿಯರು ಹಾಗೂ ದೇವದಾಸಿಯರು ತಮ್ಮ ವೃತಿತಾಯಿಂದ ಹೊರ ಬಂದು ಸಾವಿಭಿಮಾನಿಗಳಾಗಿ ಜೀವನ ನಡೆಸಲು ತರಬೇತಿ, ಸಾಲ ಸ್ಲಭ್ಯ ನೀಡಲು ಮತುತಾ ಹೆಚ್ ಐವಿ ಪ್ೕಡಿತ ಮಹಿಳೆಯರಿಗೆ ಜೀವನ ನಡೆಸಲು ಆರ್ಥಿಕ ನೆರವು ನೀಡಲು ನಿಗಮ ಶ್ರಮಿಸುತಿತಾದೆ ಎಂದು ಹೇಳಿದರು.

    ರಾಜ್ಯ ಸಕಾಥಿರ ಅಸಹಾಯಕ ಮಹಿಳೆಯರಿಗೆ ಸಾಲ ಮತುತಾ ಸಹಾಯ ಧನ ನೀಡುವ ಮೂಲಕ ಉತೆತಾೕಜನ ನೀಡುತಿತಾದೆ. ಉದೊ್ಯೕಗಿನಿ ಯೕಜನೆಯಡಿ ನಿಗಮವು ಗುರುತಿಸುವ 101 ಚಟುವಟ್ಕೆಗಳಿಗೆ ಅಥವಾ ಇನಾನುವುದೇ ಲಾಭದಾಯಕ ಚಟುವಟ್ಕೆಗಳಿಗೆ ಸಾಲ ಮತುತಾ ಸಹಾಯ ಧನ ನೀಡಲಾಗುವುದು. ಇವುಗಳ ಪೆೈಕಿ ಒಂದನುನು ಆಯೆಕೆ ಮಾಡಿಕೊಂಡು ಮಹಿಳೆಯರು ಆದಾಯ, ಉತ್ಪನನುಕರ ಚಟುವಟ್ಕೆಯಲಿಲಿ ತೊಡಗಬಹುದಾಗಿದೆ ಎಂದರು.

    ಉದೊ್ಯೕಗಿನಿ ಯೕಜನೆಯಂತೆ ಮಹಿಳೆಯರಿಗೆ

    ಒಂದು ಲಕ್ಷ ರೂ.ಗಳ ವರೆಗೆ ಸಾಲ ಸ್ಲಭ್ಯ ಒದಗಿಸಲಾಗುವುದು. ಬಾ್ಯಂಕ್ ಗಳು ಇತರೆ ಆರ್ಥಿಕ ಸಂಸೆಥೆಗಳು ಸಾಲವನುನು ಒದಗಿಸುವವು. ಕುಟುಂಬದ ವಾಷ್ಥಿಕ ಆದಾಯ ರೂ. 40,000 ರೂ. ಮೀರದ 18 ರಿಂದ 45 ವಷಥಿದೊಳಗಿನ ಮಹಿಳೆಯರು ಈ

    ಯೕಜನೆಯ ಸ್ಲಭ್ಯಕೆಕೆ ಅಹಥಿರು, ವಿಧವೆ, ಸಂಕಷಟಿಕೊಕೆಳಗಾದ ಮಹಿಳೆ ಮತುತಾ ಅಂಗವಿಕಲ ಮಹಿಳೆಯರಿಗೆ ಆದಾಯದ ಮಿತಿ ಇರುವುದಿಲಲಿ.ಆಯಾಯ ಜಿಲೆಲಿಗಳ ಸಹಾಯಕ ನಿದೆಥೀಶಕರ ಅಥವಾ ಉಪ ನಿದೆಥೀಶಕರ ಮೂಲಕ ಸಹಾಯ ಧನವನುನು ನೀಡಲಾಗುತತಾದೆ ಎಂದು ವಿವರಿಸಿದರು.

    ಅಸಹಾಯಕ ಮಹಿಳೆಯರು ಆರ್ಥಿಕವಾಗಿ ಸಾವಿವಲಂಬಿಗಳಾಗಲು ಅವರಲಿಲಿ ಉದ್ಯಮಶ್ೕಲತೆಯನುನು ಬೆಳೆಸಿ, ಉದ್ಯಮ ಸಾಥೆಪನೆಗೆ ಉಚಿತವಾಗಿ ಕ್ಶಲ್ಯ ತರಬೇತಿ ನೀಡಲಾಗುವುದು. ಮಹಿಳಾ ಉದ್ಯಮಿಗಳನುನು ಮತುತಾ ಸಮಥಥಿ ಗಾ್ರಹಕರನುನು ಒಂದುಗೂಡಿಸಿ ಮಹಿಳಾ ಉದಿ್ದಮೆದಾರರು ತಯಾರಿಸಿದ ವಸುತಾಗಳಿಗೆ

    ಮಾರುಕಟೆಟಿ ಸ್ಲಭ್ಯ ಒದಗಿಸಲಾಗುವುದು. ವಿವಿಧ ವಸುತಾ ಪ್ರದಶಥಿನ ಮತುತಾ ಮಾರಾಟ ಮೇಳಗಳಲಿಲಿ ಭಾಗವಹಿಸಲು ಮಹಿಳಾ ಉದಿ್ದಮೆದಾರರನುನು ನಿಯೕಜಿಸಲಾಗುವುದು ಎಂದು ತಿಳಿಸಿದರು.

    ದೇವದಾಸಿ ಪದ್ದತಿ ಮಹಿಳಾ ವಗಥಿಕೆಕೆ ಒಂದು

    ಶಾಪವಾಗಿದು್ದ, ಇದನುನು ನಿಷೇಧಗೊಳಿಸಿ, ಈ ಪದ್ದತಿಯಿಂದ ಬಾಧಿತರಾದವರ ಪುನವಥಿಸತಿಗಾಗಿ ಹಲವಾರು ಯೕಜನೆಗಳನುನು ಜಾರಿಗೆ ತರಲಾಗಿದೆ. ಕಿರು ಸಾಲ ಯೕಜನೆ, ಮಾಸಾಶನ, ವಸತಿ ನಿಮಾಥಿಣ ಯೕಜನೆಗಳನುನು ಮಾಜಿ ದೇವದಾಸಿಯರಿಗೆ ರೂಪ್ಸಲಾಗಿದೆ ಎಂದರು.

    ರಾಜ್ಯ ಮಾನವ ಸಂಪನೂ್ಮಲ ಕೇಂದ್ರ ಯೕಜನೆಯಡಿ ಮಹಿಳಾ ಸವಿ-ಉದೊ್ಯೕಗ ಸಲಹಾ ಕೇಂದ್ರಗಳ ಸಾಥೆಪನೆ, ನಿಗಮದ ಯೕಜನೆಗಳ ಬಗೆಗೆ ಪ್ರಚಾರ, ಮಹಿಳಾ ಅಭಿವೃದಿ್ಧಗೆ ಸಂಬಂಧಿಸಿದ ಪುಸತಾಕಗಳ ಖರೀದಿ ಮತುತಾ ಡಾಟಾ ಬಾ್ಯಂಕ್ ನಿವಥಿಹಣೆ ಕೆೈಗೊಳ್ಳಲಾಗುತಿತಾದೆ. ರಾಜ್ಯದ 30 ಜಿಲೆಲಿಗಳಲಿಲಿ ನಿಗಮದಿಂದ ನೇರವಾಗಿ ಉಪನಿದೆಥೀಶಕರ

    ಕಛೇರಿಗಳಲಿಲಿ ಅನುಭವಿ ಹೊರಗುತಿತಾಗೆ ಆಧಾರದ ಅಧಿಕಾರಿಗಳ ಮೂಲಕ ಮಹಿಳಾ ಸವಿ ಉದೊ್ಯೕಗ ಮಾಗಥಿದಶಥಿನ ಕೇಂದ್ರಗಳನುನು ನಡೆಸಲು ಉದೆ್ದೕಶ್ಸಲಾಗಿದೆ ಎಂದು ಹೇಳಿದರು.

    ನಗರ ಸಿತಾರೀ ಶಕಿತಾ ಯೕಜನೆ, ವೆೈಯಕಿತಾಕ ಕಿರುಸಾಲ ಯೕಜನೆ, ಅಂಗವಿಕಲರಿಗಾಗಿ ಎನ್ .ಹೆಚ್ .ಎಫ್ .ಡಿ.ಸಿ. ಯೕಜನೆ ಮತುತಾ ಕೃಷ್, ಪಶು ಸಂಗೋಪನೆ, ಹಾಲು ಉತಾ್ಪದನೆ, ಮೀನುಗಾರಿಕೆ, ಕೆೈಮಗಗೆ, ಕರಕುಶಲ,ಖಾದಿ ಮತುತಾ ಗಾ್ರಮೀಣ ಕೆೈಗಾರಿಕೆ, ರೇಷೆ್ಮ ಕೃಷ್, ಸಾಮಾಜಿಕ ಅರಣ್ಯ ಹಾಗೂ ಒಣ ಭೂಮಿ ಅಭಿವೃದಿ್ಧಯಲಿಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಸೆಟಿಪ್ ಯೕಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

    ಮಹಿಳೆಯರು ಸವಿಯಂ ಉದೊ್ಯೕಗ ತರಬೇತಿ, ಮಾರುಕಟೆಟಿ ನೆರವು ಮತುತಾ ಆರ್ಥಿಕ ಚಟುವಟ್ಕೆಗಳನುನು ಕೆೈಗೊಳ್ಳಲು ನಿಗಮದ ಕೇಂದ್ರ ಕಛೇರಿಯಲಿಲಿ ಸವಿ-ಉದೊ್ಯೕಗ ಮಾಗಥಿದಶಥಿನ ಸಹಾಯವಾಣಿಯನುನು ಪಾ್ರರಂಭಿಸಲಾಗಿದು್ದ, ಮಹಿಳೆಯರು 1800 4259550 ಈ ದೂರವಾಣಿಯನುನು ಸಂಪಕಿಥಿಸಿ, ಹೆಚಿಚುನ ಮಾಹಿತಿ ಪಡೆಯಬಹುದು ಎಂದರು.

    ಪತಿ್ರಕಾಗೋಷ್ಠಿಯಲಿಲಿ ಮಹಾನಗರ ಪಾಲಿಕೆ ಸದಸೆ್ಯ ಶ್್ರೕಮತಿ ಸುಧಾ ಜಯರುದೆ್ರೕಶ್ , ಶ್್ರೕಮತಿ ಶಾಂತಾಬಾಯಿ ಮತಿತಾತರರು ಉಪಸಿಥೆತರಿದ್ದರು.

    ರಾಜಯೆ ಮಹಿಳಾ ಅಭಿವೃದಿಧಿ ನಿಗಮದ ಅಧಯೆಕೆ್ಷ ಸರೆೋ�ಜಿನಿ ಭಾರದಾವಿಜ್

    ಅಣಾಣಾ ಹಜಾರೆ ಚಳುವಳಿಗೆ ವಿಶವಿರೋಪ

    ನವದೆಹಲಿ, ಆ. 18 - ಲೋಕಪಾಲ್ ಚಳುವಳಿಗೆ ಒತಾತಾಯಿಸಿ, ಅಣಾಣಾ ಹಜಾರೆ ನಡೆಸುತಿತಾರುವ ಚಳುವಳಿ ಈಗ ವಿಶವಿದ ಗಮನ ಸೆಳೆದಿದೆ.

    ನೆರೆಯ ಪಾಕಿಸಾತಾನ, ಕಮು್ಯನಿಸ್ಟಿ ಆಡಳಿತದ ಚೀನಾದಿಂದ ಹಿಡಿದು ಅಮೆರಿಕದವರೆಗೆ ಚಳುವಳಿ ಪ್ರತಿಧವಿನಿಸಿದೆ. ಭ್ರಷಾಟಿಚಾರದ ವಿರುದ್ಧ ಭಾರತದಲಿಲಿ ನಡೆಯುತಿತಾರುವ ಹೋರಾಟ ಪಾಕಿಸಾತಾನದ ಪತಿ್ರಕೆಗಳ ಗಮನ ಸೆಳೆದಿದೆ. ಈ ಬಗೆಗೆ ವಿವರವಾದ ವರದಿಗಳು ಪ್ರಕಟವಾಗಿವೆ.

    ಕಮು್ಯನಿಸ್ಟಿ ಆಡಳಿತದ ಚೀನಾದಲೂಲಿ ಸಹ ಶಾಂತಿಯುತ ಹೋರಾಟದ ಬಗೆಗೆ ಆಸಕಿತಾ ವ್ಯಕತಾವಾಗಿದೆ. ಈ ಬಗೆಗೆ ಚೀನೀಯರು ಅಂತಜಾಥಿಲದಲಿಲಿ ಚಚೆಥಿ ನಡೆಸುತಿತಾದಾ್ದರೆ.

    ಅಮೆರಿಕದಿಂದ ಹಿಡಿದು ಹಾಂಕಾಂಗ್, ಸಿಂಗಪುರದ ವರೆಗೆ ಅನಿವಾಸಿ ಭಾರತೀಯರು ಉಪವಾಸ, ಮೆರವಣಿಗೆಗಳ ಮೂಲಕ ಪ್ರತಿಭಟನೆ ವ್ಯಕತಾಪಡಿಸಿದರು.

    ಇತಿತಾೕಚೆಗಷೆಟೀ ದೊಂಬಿ ನಡೆದ ಬಿ್ರಟನಿನುನ ಪತಿ್ರಕೆಗಳೂ ಸಹ, ಭಾರತದಲಿಲಿ `ಹೊಸ ಗಾಂಧಿ' ಉದಯಿಸಿದಾ್ದರೆ ಎಂದು ಹಜಾರೆ ಬಗೆಗೆ ಲೇಖನಗಳನುನು ಬರೆದಿವೆ. ಹಜಾರೆ ಹೋರಾಟವನುನು ಕಾಂಗೆ್ರಸ್ ನಿಭಾಯಿಸಿದ ಬಗೆಗೆಯೂ ಬಿ್ರಟನ್ ಪತಿ್ರಕೆಗಳು ಟ್ೕಕಿಸಿವೆ.

    ಬಲ್ಷ್ಠ ಲೆೋ�ಕಪಾಲ್ ರೋಪಿಸಲು ಹೆಚುಚು ಸಮಯ ತೆಗೆದುಕೆೋಳಳಾಬೆ�ಡಿ : ಅಣಾಣಾ

    ನವದೆಹಲಿ, ಆ. 18 - ನಾಳೆಯಿಂದ ರಾಮಲೀಲಾ ಮೆೈದಾನದಲಿಲಿ ಉಪವಾಸ ಕೆೈಗೊಳ್ಳಲು ಎಲಾಲಿ ಸಿದ್ಧತೆ ನಡೆಸಿರುವ ಅಣಾಣಾ ಹಜಾರೆ, ಬಲಿಷಠಿ ಲೋಕಪಾಲ್ ಮಸೂದೆ ತರಲು ಸಕಾಥಿರ ಹೆಚುಚು ಸಮಯ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದಾ್ದರೆ.

    ನನನು ಎಲಾಲಿ ಸಹೋದರ - ಸಹೋದರಿಯರು, ಹಿರಿಯರು ಹಾಗೂ ಮಕಕೆಳು ನಡೆಸುತಿತಾರುವ ಪ್ರತಿಭಟನೆಯಿಂದ ನನನು ಉಪವಾಸಕೆಕೆ ಹೊಸ ಚೆೈತನ್ಯ ಬಂದಿದೆ ಎಂದು 73 ವಷಥಿದ ಹಜಾರೆ ಹೇಳಿದಾ್ದರೆ.

    ಬಲಿಷಠಿ ಲೋಕಪಾಲ್ ಮಸೂದೆ ಜಾರಿಗೆ ಸಕಾಥಿರ ಹೆಚುಚು ಸಮಯ ತೆಗೆದುಕೊಳ್ಳಬಾರದು. ಇದು ಅಣಾಣಾ ಹಜಾರೆ ಪ್ರಶೆನುಯಲಲಿ. ಎಷೊಟಿಂದು

    ಜನರು ಬೀದಿಗೆ ಬಂದಿದಾ್ದರೆ. ಅವರು ಅಣಾಣಾ ಹಜಾರೆಗಾಗಿ ಬಂದಿದಾ್ದರೆಯೆ? ದೇಶದ ಜನರು ಭ್ರಷಾಟಿಚಾರದಿಂದ ಬೇಸತುತಾ ಹೋಗಿದಾ್ದರೆ ಎಂದು ಹೇಳಿದರು.

    ಭ್ರಷಾಟಿಚಾರ ಹಾಗೂ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಜೀವನ ದುಬಥಿರವಾಗಿದೆ. ಕೆಲಸ ಮಾಡಿಸಿಕೊಳ್ಳಲು ಜನರು ಎಲೆಲಿಡೆ ಲಂಚ ತೆರಬೇಕಾಗಿದೆ. ಎಲಾಲಿ ಮಾಗಥಿಗಳ ನಂತರ ಜನರೀಗ ಬೀದಿಗಿಳಿದಿದಾ್ದರೆ. ತಾಳೆ್ಮಯ ಹಂತ ಕುಸಿದ ನಂತರ ಜನರು ರಸೆತಾಗೆ ಬಂದಿದಾ್ದರೆ ಎಂದು ತಿಹಾರ್ ಜೆೈಲಿನಿಂದ ಕಳಿಸಿರುವ ವೀಡಿಯೕ ಸಂದೇಶದಲಿಲಿ ಅಣಾಣಾ ಹೇಳಿದಾ್ದರೆ.

    ತಾವೆ� ಕರೆ ನಿ�ಡಿದ್ದ ಹೆೋ�ರಾಟಕೆಕಿ ಬಾರದ ಯಡಿಯೋರಪ್ಪ !

    ಬೆಂಗಳೂರು, ಅ.18- ಗಾಂಧೀವಾದಿ ಅಣಾಣಾ ಹಜಾರೆ ಅವರನುನು ಬೆಂಬಲಿಸಿ, ಉಪವಾಸ ನಡೆಸುವ ನೆಪದಲಿಲಿ ಪಕ್ಷದ ನಿಧಾಥಿರವನುನು ಉಲಲಿಂಘಿಸಿ ತಮ್ಮ ಬಲ ಪ್ರದಶಥಿನಕೆಕೆ ಮುಂದಾಗಿದ್ದ ಮಾಜೀ ಮುಖ್ಯಮಂತಿ್ರ ಯಡಿಯೂರಪ್ಪ ಅವರಿಗೆ ಭಾರೀ ಮುಖಭಂಗವಾಗಿದೆ.

    ಅಣಾಣಾ ಹಜಾರೆ ಅವರನುನು ಬೆಂಬಲಿಸಿ ಆಗಸ್ಟಿ ಹತೊತಾಂಭತತಾರಿಂದ ಬಿಜೆಪ್ ರಾಜಾ್ಯದ್ಯಂತ ಹೋರಾಟ ನಡೆಸುವುದಾಗಿ ಪ್ರಕಟ್ಸಿದ ಬೆನನುಲೆಲೀ, ಅದಕೆಕೆ ವಿರುದ್ಧವಾಗಿ ತಮ್ಮ ನಿಧಾಥಿರ ತೆಗೆದುಕೊಂಡ ಯಡಿಯೂರಪ್ಪ, ವೆೈಯಕಿತಾಕ ನೆಲೆಯಲಿಲಿ ಉಪವಾಸ ಸತಾ್ಯಗ್ರಹ ನಡೆಸುವುದಾಗಿ ಏಕಾಏಕಿ ಪ್ರಕಟ್ಸಿದ್ದರು.

    ಆದರೆ ನಂತರದ ಬೆಳವಣಿಗೆಯಿಂದ ತಮ್ಮ ನಿಲುವಿನಿಂದ ಹಿಂದೆ ಸರಿದು, ಶ್ಷ್ಯ ಸಚಿವ ರೇಣುಕಾಚಾಯಥಿ ಅವರ ನಾಯಕತವಿದಲಿಲಿ ಧರಣಿ ನಡೆಯುವಂತೆ ನೋಡಿಕೊಂಡರು.

    ಸಂಜೆ ಸಚಿವ ಸಂಪುಟ ನಡೆಯುವುದರಿಂದ ಬಹುತೇಕ ಸಚಿವರು ನಗರದಲೆಲೀ ಬೀಡು ಬಿಟ್ಟಿದ್ದರೂ ಮುಕಾಕೆಲು ಪಾಲು ಸಚಿವರು ಯಡಿಯೂರಪ್ಪ ಉಪವಾಸ ಸತಾ್ಯಗ್ರಹ ನಡೆಸುವುದಾಗಿ ಹೇಳಿದ್ದ ಜಾಗಕೆಕೆ ಬರಲೇ ಇಲಲಿ.

    ಇದರಿಂದ ಹತಾಶಗೊಂಡ ಯಡಿಯೂರಪ್ಪ ಉಪವಾಸ ಸತಾ್ಯಗ್ರಹದಿಂದ ಹಿಂದೆ ಸರಿದಿದ್ದಲಲಿದೇ, ತಾವು ಬಂದರೆ ಸಂಚಾರ ವ್ಯವಸೆಥೆಗೆ ಅಡಚಣೆಯಾಗುತತಾದೆ ಎಂದು ನೆಪ ಹೇಳಿ ಸುಮ್ಮನಾಗಿಬಿಟಟಿರು.

    ಜಗನ್ ಅಕ್ರಮ ಆಸಿ್ತಗೆ ಸಿಬಿಐ ಬೆ�ಟೆಬೆಂಗಳೂರಿನ ಐಷಾರಾಮಿ ನಿವಾಸದ ಮ�ಲೋ ದಾಳಿ

    ನವದೆಹಲಿ, ಆ. 19 - ಹೆೈದರಾಬಾದ್ ಹಾಗೂ ಬೆಂಗಳೂರು ಸೇರಿದಂತೆ, ಹಲವು ನಗರಗಳಲಿಲಿರುವ ಕಡಪ ಸಂಸದ ವೆೈ.ಎಸ್.ಜಗನ್ ಮೋಹನ್ ರೆಡಿಡಿ ನಿವಾಸಗಳು, ಕಂಪನಿಗಳು ಹಾಗೂ ಉದ್ಯಮಗಳ ಮೇಲೆ ಸಿಬಿಐ ದಾಳಿ ನಡೆಸಿ ಶೋಧನೆ ನಡೆಸಿದೆ. ಜಗನ್ ಉದ್ಯಮದಲಿಲಿ ಹೂಡಿಕೆ ಮಾಡಿರುವ ಹಲವರ ಮನೆಗಳಲೂಲಿ ಶೋಧ ನಡೆದಿದೆ.

    ಆಂಧ್ರಪ್ರದೇಶ ಉಚ್ಛ ನಾ್ಯಯಾಲಯದ ಆದೇಶದಂತೆ, ಸಿಬಿಐ ಈ ದಾಳಿ ನಡೆಸಿದೆ. ಸಿಬಿಐನ 15 ತಂಡಗಳು ಶೋಧ ಕಾಯಥಿ ನಡೆಸಿದವು. ಜಗನ್ ಜೊತೆ ನೇರ ಹಾಗೂ ಪರೋಕ್ಷ ಸಂಪಕಥಿ ಹೊಂದಿರುವ ಹಲವು ಕಛೇರಿಗಳಲಿಲಿ ಶೋಧನೆ ನಡೆಸಲಾಯಿತು.

    ಬೆಂಗಳೂರು, ಚೆನೆನುೈ, ರಾಜಕೋಟ್, ಮುಂಬೆೈ, ಕೊಲೊಕೆತಾ ಹಾಗೂ ದೆಹಲಿಗಳಲಿಲಿ ಶೋಧ ನಡೆಸಲಾಯಿತು. ಶೋಧ ನಡೆಸಲು 90ಕೂಕೆ ಹೆಚುಚು ತಾಣಗಳನುನು ಸಿಬಿಐ ಗುರುತಿಸಿತುತಾ ಎನನುಲಾಗಿದೆ.

    ಈ ಹಿಂದೆ ಸಕಾಥಿರಿ ಸಾವಿಮ್ಯದ ಎಪ್ಐಐಸಿ ಅಧ್ಯಕ್ಷರಾಗಿ ಕಾಯಥಿ ನಿವಥಿಹಿಸಿದ್ದ ಐಎಎಸ್

    ಅಧಿಕಾರಿ ಬಿ.ಪ್.ಆಚಾಯಥಿ ಅವರ ಮನೆಯ ಮೇಲೂ ಸಹ ದಾಳಿ ನಡೆಸಲಾಗಿದೆ.

    ಇಲಿಲಿನ ಜು್ಯಬಿಲಿ ಹಿಲ್ಸಿ ಪ್ರದೇಶದಲಿಲಿರುವ ಜಗನ್ ಅವರ ಬಹು ಮಹಡಿ ಮನೆ - ಕಛೇರಿ ಮೇಲೆ ದಾಳಿ ನಡೆಸಲಾಗಿತುತಾ. ಸಾಕಿ್ಷ ವೃತತಾ ಪತಿ್ರಕೆಯ ಕಛೇರಿ, ಭಾರತ್ ಸಿಮೆಂಟ್ ಕಛೇರಿಗಳ ಮೇಲೂ ದಾಳಿ ನಡೆದಿತುತಾ. ಕಡಪದ ಪುಲಿವೆಂದಲುದಲಿಲಿ ಅವರು ಹೊಂದಿರುವ ಮನೆ ಹಾಗೂ ವಿಶಾಖಪಟಟಿಣಂ ನಿವಾಸಗಳೂಲಿ ಶೋಧನೆ ನಡೆಸಲಾಗಿದೆ.

    ಹೆಟ್ರೋ ಸಮೂಹದ ಅಧ್ಯಕ್ಷ ಪಾಥಥಿಸಾರರ್ ರೆಡಿಡಿ, ಮಾ್ಯಟ್್ರಕ್ಸಿ ಸಮೂಹದ ನಿಮ್ಮಗಡಡಿ ಪ್ರಸಾದ್, ಪೆನಾನು ಸಮೂಹದ ಅಧ್ಯಕ್ಷ ಪ್ರತಾಪ್ ರೆಡಿಡಿ, ಇಂದು ಸಮೂಹದ ಅಧ್ಯಕ್ಷ ಶಾ್ಯಮ್ ಪ್ರಸಾದ್ ರೆಡಿಡಿ, ಜು್ಯಬಿಲಿ ಮೀಡಿಯಾದ ಪ್ರಮೋಟರ್ ಎಲ್.ಶ್್ರೕಧರ್, ಜಗತಿ ಪಬಿಲಿಕೇಷನ್ಸಿ ಉಪಾಧ್ಯಕ್ಷ ವಿಜಯಸಾಯಿ ರೆಡಿಡಿ ಮನೆಗಳ ಮೇಲೆ ದಾಳಿ ನಡೆದಿದೆ. ಇವರೆಲಲಿರೂ ಜಗನ್ ಉದ್ಯಮಗಳಲಿಲಿ ಹೂಡಿಕೆ ಮಾಡಿದಾ್ದರೆ ಇಲಲಿವೇ ಜಗನ್ ಬೇನಾಮಿ ಆಸಿತಾಗೆ ನೆರವಾಗಿದಾ್ದರೆ.

    ಬೆಂಗಳೂರಿನಲಿಲಿ ಜಗನ್ ಹೊಂದಿರುವ

    ಐಷಾರಾಮಿ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಜಗನ್ ಗೆ ಸೇರಿದ ಕಾಮೆಥಿಲ್ ಏಷ್ಯಾ, ಸಂಡೂರು ಪವರ್ ಹಾಗೂ ಇತರೆ ಕಂಪನಿಗಳಲೂಲಿ ಶೋಧ ನಡೆದಿದೆ. ಜಗನ್ ಜೊತೆ ನಿಕಟ ವಾ್ಯವಹಾರಿಕ ಸಂಬಂಧ ಹೊಂದಿರುವ ಮಂತಿ್ರ ಡೆವಲಪರ್ಸ್ ಸಹ ದಾಳಿಗೆ ಗುರಿಯಾಗಿದೆ.

    ಭ್ರಷಾಟಿಚಾರ, ಅಪರಾಧಿಕ ಸಂಚು ಹಾಗೂ ಹಣದ ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ಸಾಕಿ್ಷಗಳನುನು ಹುಡುಕಲು ಈ ದಾಳಿಗಳನುನು ನಡೆಸಲಾಗಿತುತಾ. ಜಗನ್ ಉದ್ಯಮಗಳಲಿಲಿ ಹೂಡಿಕೆ ಮಾಡಿದವರಿಗೆ ಪ್ರತಿಫಲ ನೀಡಿರುವುದು ಮೇಲೊನುೕಟಕೆಕೆ ಕಂಡು ಬರುತಿತಾದು್ದ, ಈ ಬಗೆಗೆ ತನಿಖೆ ನಡೆಸಬೇಕೆಂದು ಉಚ್ಛ ನಾ್ಯಯಾಲಯ ಆದೇಶ್ಸಿತುತಾ.

    ಹಲವು ತಾಣಗಳಲಿಲಿ ನಡೆಸಿದ ದಾಳಿಯಿಂದ ಸಂಗ್ರಹಿಸಲಾದ ಮಾಹಿತಿಯನುನು ಪರಿಶ್ೕಲಿಸಿದ ನಂತರವೇ ಪೂಣಥಿ ಶೋಧನೆಗೆ ಎಷುಟಿ ಸಮಯ ಬೇಕಾಗುತತಾದೆ ಎಂಬುದು ಸ್ಪಷಟಿವಾಗಲಿದೆ ಎಂದು ಸಿಬಿಐ ಜಂಟ್ ನಿದೇಥಿಶಕ ಲಕಿ್ಷಮಿನಾರಾಯಣ ಹೇಳಿದಾ್ದರೆ.

    ಅಣಾಣಾ ಬೆಂಬಲ್ಸಿ ಲಖ್ನು ವಿ.ವಿ. ಶಿಕ್ಷಕರ ಸಾಮೋಹಿಕ ರಜೆ

    ಲಖ್ನು, ಆ. 18 - ಅಣಾಣಾ ಹಜಾರೆ ಬಲಿಷಠಿ ಲೋಕಪಾಲ್ ಮಸೂದೆ ಪರವಾಗಿ ನಡೆಸುತಿತಾರುವ ಹೋರಾಟಕೆಕೆ ಬೆಂಬಲಿಸಿ ಲಖ್ನು ವಿಶವಿವಿದಾ್ಯನಿಲಯದ ಶ್ಕ್ಷಕರು ಸಾಮೂಹಿಕ ರಜೆ ಹಾಕಿದಾ್ದರೆ.

    ನಾವು ಹಜಾರೆ ಅವರನುನು ಬೆಂಬಲಿಸುತೆತಾೕವೆ. ಎಲಾಲಿ ಶ್ಕ್ಷಕರೂ ಹಜಾರೆ ಬೆಂಬಲಕಿಕೆದಾ್ದರೆ ಎಂದು ವಿಶವಿವಿದಾ್ಯನಿಲಯದ ಶ್ಕ್ಷಕರ ಒಕೂಕೆಟದ ಅಧ್ಯಕ್ಷ ಆರ್.ಬಿ.ಸಿಂಗ್ ಹೇಳಿದಾ್ದರೆ.

    (8ನೆ� ಪುಟಕೆಕಿ)

  • ಇಂಗ್ಲೆ�ಷ್ ಓದಿಲೆಕೆಕಿ ಬರಿಲ್ಕೆಕಿ ಕಷಟ್ನಾ

    ಮಿರಜ್ ಕರ್ ಟುಯೆಟೆೋ�ರಿಯಲ್ಎ.ವಿ.ಕೆ. ಕಾಲೇಜು ರಸೆತಾ, ದಾವಣಗೆರೆ.ಮೊಬೆೈಲ್ : 91416-25372

    15 ದಿನದಲ್ಲೆ ಸುಲಭ ಮಾಡಿಕೆೋಡುತೆ್ತ�ವೆಮಿರಜ್ ಕರ್ ಟುಯೆಟೆೋ�ರಿಯಲ್ಎ.ವಿ.ಕೆ. ಕಾಲೇಜು ರಸೆತಾ, ದಾವಣಗೆರೆ.ಮೊಬೆೈಲ್ : 91416-25372

    Video ತಂತ್ರಜಾಞಾನ ಬಳಸಿFluent ಆಗ್ ಇಂಗ್ಲೆ�ಷ್ ನಲ್ಲೆ ಮಾತನಾಡಿ15 ದಿನದಲ್ಲೆ ಅತುಯೆತ್ತಮ ಫಲ್ತಾಂಶ ಅಥವಾ ಹಣ ವಾಪಸ್

    (VCD, Notes Free)

    ಜನತಾವಾಣಿ, ಶುಕ್ರವಾರ, ಆಗಸ್ಟ್ 19, 2011, ಪುಟ 2

    ಹೆಸರು ಬದಲಾವಣೆಷಣು್ಮಕಪ್ಪ ಎಂದು ಇದ್ದ ನನನು ಹೆಸರನುನು ವಿ.ಷಣು್ಮಕಪ್ಪ ಎಂದು ದಿನಾಂಕ 18.08.2011 ರಂದು ದಾವಣಗೆರೆ ನೋಟರಿಯವರ ಸಮು್ಮಖದಲಿಲಿ ಬದಲಾಯಿಸಿ ಕೊಂಡಿರುತೆತಾೕನೆ.

    -/ವಿ.ಷಣು್ಮಕಪ್ಪ

    Change of NameI, Sateesh Krishnamurthy Patil Residing at # 1040 SPS nagar 'B' block davangere 577006. Has changed my name as Satish Patil on 28.08.2011. In front of Davan-gere Notary. In future all my re-cords and documents will be in my new name as under signed.

    -/ Satish Patil

    ಮಹಡಿ ಮನೆ ಬಾಡಿಗೆಗೆ ಇದೆವಿವೇಕಾನಂದ ಬಡಾವಣೆಯಲಿಲಿ ಬಿಐಇಟ್ ಕಾಲೇಜು ಹಾಗೂ ನೂತನ ಕಾಲೇಜ್ ಮುಖ್ಯ ರಸೆತಾಯಲಿಲಿ ಮೂರು ಬೆಡ್ ರೂಂ, ಕಾರ್ ಪಾಕಿಥಿಂಗ್, ನೀರಿನ ವ್ಯವಸೆಥೆ ಇರುವ ಮಹಡಿ ಮನೆ ಬಾಡಿಗೆಗೆ ಇದೆ.

    94481 43141

    ಬೆಳಗ್ನ ಆಟ4 ಪ್ರದಶಥಿನಗಳು4 ಪ್ರದಶಥಿನಗಳು4 ಪ್ರದಶಥಿನಗಳು4 ಪ್ರದಶಥಿನಗಳು4 ಪ್ರದಶಥಿನಗಳು4 ಪ್ರದಶಥಿನಗಳು4 ಪ್ರದಶಥಿನಗಳು4 ಪ್ರದಶಥಿನಗಳು4 ಪ್ರದಶಥಿನಗಳು4 ಪ್ರದಶಥಿನಗಳು 4 ಪ್ರದಶಥಿನಗಳು4 ಪ್ರದಶಥಿನಗಳು

    ದಿನ 3 ಆಟಆರಕ್ಷಣ್ (ಹಿ)ಜೋಗಯ್ಯ (ಕ)ಹುಡುಗರು (ಕ)ಭದ್ರ (ಕ)ಕೃಷಣಾನ್ ಮಾ್ಯರೇಜ್ ಸೊಟೀರಿ(ಕ) ಕಿರಾತಕ (ಕ)ವಿನಾಯಕ ಗೆಳೆಯರ ಬಳಕ (ಕ)ಜೋಗಯ್ಯ (ಕ)ಸೋಗಸುಗಾರ (ಕ)ಜಾಕಿ (ಕ)

    ಜೋಗಯ್ಯ (ಕ)ಹೊಡಿಮಗ (ಕ

    ಚಿತ್ರದರ್ಶಿನಿದಾವಣಗೆರೆಅರುಣ (ಡಾಲಿಬಿ ಡಿಟ್ಎಸ್)ಅಶೋಕ (ಡಿಟ್ಎಸ್)ಗೀತಾಂಜಲಿ (ಡಿಟ್ಎಸ್)ಪುಷಾ್ಪಂಜಲಿ (ಡಿಟ್ಎಸ್)ಪದಾ್ಮಂಜಲಿ (ಡಿಟ್ಎಸ್)ತಿ್ರಶೂಲ್ (ಡಿಟ್ಎಸ್)ತಿ್ರನೇತ್ರ (ಡಿಟ್ಎಸ್)ವಸಂತ (ಡಿಟ್ಎಸ್)ಮೋತಿ (ಡಿಟ್ಎಸ್)ಚಾಮುಂಡೇಶವಿರಿಹರಿಹರಜಯಶ್್ರೕ (ಡಿಟ್ಎಸ್)ಶ್್ರೕಕಾಂತ್

    House For RentE/F 2 BHK with 100% Vastu Adopted house at Siddaveer-appa Badavane, Near Old RTO, Davangere is for Rent.Abhijith - 84534-34910

    77958-14866

    ಸಹಿ/- ಬಿ.ಗಂಗಪ್ಪ, ಅಜಿಥಿದಾರರ ಪರ ವಕೀಲರು, ದಾವಣಗೆರೆ.

    ನಾ್ಯಯಾಲಯದ ಆದೇಶದ ಮೇರೆಗೆಸಹಿ/- ಶಿರಸೆ್ತ�ದಾರರು, 1ನೇ ಹೆಚುಚುವರಿ

    ಸಿವಿಲ್ ನಾ್ಯಯಾಲಯ, (ಹಿ.ವಿ.) ದಾವಣಗೆರೆ.

    ಮಾನಯೆ 1ನೆ� ಹೆಚುಚುವರಿ ಸಿವಿಲ್ ಜಡ್ಜ್ ನಾಯೆಯಾಲಯ (ಹಿ.ವಿ) ದಾವಣಗೆರೆ.ಎಂವಿಸಿ 193/2007

    ಅಜಿಥಿದಾರರು : ಎಂ.ಕೆ. ಮುಕುಂದರಾವ್ ಬಿನ್ ರಾಮೋಜಿರಾವ್, ವಯಸುಸಿ: ಸುಮಾರು 34 ವಷಥಿ, ವಾಸ : ದಾವಣಗೆರೆ. ವಿರುದ್ಧ ಎದುರುದಾರ ನಂ. 4 : ಬಿ.ಚಿದಾನಂದ ರೆಡಿಡಿ ಬಿನ್ ಶ್್ರೕನಿವಾಸ ರೆಡಿಡಿ, ವಯಸಕೆರು, ವಾಸ : ಎಸ್.ಆರ್.ಇ. ಪೕಸ್ಟಿ ಆಫೕಸ್ ರಸೆತಾ ಹತಿತಾರ, ಚಿತ್ರದುಗಥಿ.

    ನೆೋ�ಟಿಸು, ಆದೆ�ಶ 5 ನಿಯಮಾವಳಿ 20 (1)ರ ಸಿಪಿಸಿ ಅಡಿಯಲ್ಲೆಮೇಲಾಕೆಣಿಸಿದ ವಿಳಾಸದ ಅಜಿಥಿದಾರರು ಅಪಘಾತದಿಂದ ಆದ ನಷಟಿಕೆಕೆ ಪರಿಹಾರ

    ಪಡೆಯಲು ಸದರಿ ದಾವೆಯನುನು ಸಲಿಲಿಸಿರುತಾತಾರೆ. ಈ ದಾವೆಯ ನೋಟ್ಸನುನು ಜಾರಿಗೊಳಿಸಲು ನಿಮಗೆ ನಾ್ಯಯಾಲಯ ಮತುತಾ ನೋಂದಾಯಿತ ಅಂಚೆ ಮುಖಾಂತರ ಜಾರಿಯಾಗದೇ ವಾಪಸುಸಿ ಬಂದಿರುವ ಕಾರಣ, ಈ ಪತಿ್ರಕಾ ಪ್ರಕಟಣೆಯ ಮೂಲಕ ನಿಮಗೆ ತಿಳಿಸುತಾತಾ ದಿನಾಂಕ 7.9.20 11ರ ಬೆಳಿಗೆಗೆ 11ಕೆಕೆ ಮೇಲಕೆಂಡ ನಾ್ಯಯಾಲಯದಲಿಲಿ ನೀವಾಗಲೀ ಅಥವಾ ನಿಮ್ಮ ಪರ ವಕೀಲರ ಮೂಲಕವಾಗಲೀ ಹಾಜರಾಗಿ ತಕರಾರು ಸಲಿಲಿಸುವುದು. ತಪ್್ಪದಲಿಲಿ ನಿಮ್ಮ ಗೆೈರು ಹಾಜರಿಯಲಿಲಿ ಸೂಕತಾ ರೀತಿಯಲಿಲಿ ಮೇಲಕೆಂಡ ದಾವೆಯನುನು ವಿಲೇವಾರಿ ಪಡಿಸಲಾಗುವುದು ತಿಳಿಯಿರಿ.

    ನಾ್ಯಯಾಲಯದ ಮೊಹರು ಮತುತಾ ಸಹಿಯಂದಿಗೆ ದಿನಾಂಕ 11.08.2011ರಂದು ನೀಡಲಾಯಿತು.

    ದಾವಣಗೆರೆ ಆಂಜನೇಯ ಬಡಾವಣೆ 7ನೇ ಕಾ್ರಸ್ ವಾಸಿ ನಿವೃತತಾ ಶ್ಕ್ಷಕರು ಹಾಗೂ ಸಾವಿತಂತ್ರ್ಯ ಹೋರಾಟಗಾರರಾದ

    ಕೆ.ಜಿ. ಗೆೋ�ಣೆಪ್ಪ (81) ಅವರು ದಿನಾಂಕ 18.08.2011ರಂದು ಮಧಾ್ಯಹನು 2.35ಕೆಕೆ ನಿಧನರಾದರು. ಮೃತರು ಎಂಟು ಜನ ಪುತ್ರರು, ಓವಥಿ ಪುತಿ್ರ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕಕೆಳು

    ಹಾಗೂ ಅಪಾರ ಬಂಧಗಳನುನು ಅಗಲಿದಾ್ದರೆ. ಮೃತರ ಅಂತ್ಯಕಿ್ರಯೆಯು ದಿನಾಂಕ 19.08.2011ರ ಶುಕ್ರವಾರ ಮಧಾ್ಯಹನು 12 ಗಂಟೆಗೆ ರುದ್ರಭೂಮಿಯಲಿಲಿ ನಡೆಯಲಿದೆ.

    ದುಃಖತಪ್ತ ಕುಟುಂಬ ವಗ್ಗ : ಕೆ.ಜಿ. ರುದ್ರಮುನಿಯಪ್ಪದಿವಯೆ ಬಾರ್ ಅಂಡ್ ರೆಸೆೋಟ್�ರೆಂಟ್, ದಾವಣಗೆರೆ

    ಮೊಬೆೈಲ್ : 98440-83849

    ಕೆ.ಜಿ.ಗೆೋ�ಣೆಪ್ಪ ನಿಧನ

    ಬೆ�ಕಾಗ್ದಾ್ದರೆರೆಡಿಮೇಡ್ ಬಟೆಟಿ ಅಂಗಡಿಯಲಿಲಿ ಕೆಲಸ ಮಾಡಲು ಸೇಲ್ಸಿ ಗಲ್ಸಿಥಿ , ಸೇಲ್ಸಿ ಬಾಯ್ಸಿ ಬೇಕಾಗಿದಾ್ದರೆ. ಸಂಪಕಿಥಿಸಿ :DENIZEH-ADDYನಂ.56/4, 2ನೇ ಮೇನ್ , ಅಕಕೆಮಹಾದೇವಿ ರಸೆತಾ, ದಾವಣಗೆರೆ.

    98862-30107

    Change of NameKishor Kumar Jeshtamal Residing at #139, Bhagawan Mahaveer Road, Davangere. 577001. has Changed my name as Sha Kishor Kumar Jeshtmal Oswal on 13.08.2011 in front of Davangere Notary in future all my records & documents will be in my new name as undersigned.-Sha Kishor Kumar Jeshtmal Oswal

    Change of NameShah Dixabahen Khemchandbhai Residing at #139, Bhagawan Ma-haveer Road, Davangere. 577001. her Changed my name as Daxa Kishor Kumar Oswal on 13.08.2011 in front of Davangere Notary in fu-ture all my records & documents will be in my new name as undersigned.

    -Daxa Kishor Kumar Oswal

    ತಕ್ಷಣ ಬೆ�ಕಾಗ್ದಾ್ದರೆಐಐಇಸಿ ಕಂಪೂ್ಯಟರ್ ಸೆಂಟರ್ ನಲಿಲಿ ವಿವಿಧ ಹುದೆ್ದಗಳಿಗೆ ಎಸ್ ಎಸ್ ಎಲ್ ಸಿ/ಪ್ಯುಸಿ/ ಅಥವಾ ಪದವಿ ಪಾಸ್ /ಫೇಲ್ ಆದ ನಗರ/ಗಾ್ರಮೀಣ ಉದೊ್ಯೕಗಸಥೆರು ಬೇಕಾಗಿದಾ್ದರೆ. ಇಂದೇ ಸಂಪಕಿಥಿಸಿ:

    ಐಐಇಸಿ ಕಂಪೂಯೆಟರ್ ಸಿಬಿಆರ್ ಎಲ್ ಕಾಂಪೆಲಿಕ್ಸಿ , ದುಗಾಥಿಂಬಿಕಾ

    ದೇವಸಾಥೆನ ಹತಿತಾರ, ನಿಟುವಳಿ್ಳ ದಾವಣಗೆರೆ-05.

    08192-262266, 96111-77743

    ಶಿ್ರ� ವೆಂಕಟೆ�ಶವಿರ ನಿವಾಸಶಿ್ರ� ಸಾಯಿ ಬೆಡ್ ಲಾಡ್ಜ್

    ಅಕಕೆಮಹಾದೇವಿ ರಸೆತಾ, ಆರ್.ಕೆ. ಬಾರ್ ಪಕಕೆ, 2ನೇ ಮೇನ್, ಪ್.ಜೆ.ಬಡಾವಣೆ, ದಾವಣಗೆರೆ.

    ತಿಂಗಳ ಬಾಡಿಗೆಗೆ ರೂಂಗಳು ಮತುತಾ ದಿನ ಮಲಗಲು ಬೆಡ್ ಗಳು ಸಿಗುತತಾವೆ. ಹೊಸ

    ಮಾ್ಯನೇಜ್ ಮೆಂಟ್ ನಲಿಲಿ ಪಾ್ರರಂಭವಾಗಿರುತತಾದೆ.94807-12363

    ಮಹಿಳಾ/ಪುರುಷ ಕಂಡಕಟ್ರ್ ಬೆ�ಕಾಗ್ದಾ್ದರೆನಗರ ಸಾರಿಗೆ ಬಸಿಸಿನಲಿಲಿ ಕೆಲಸ ಮಾಡಲು

    ಮಹಿಳಾ/ಪುರುಷ ಕಂಡಕಟಿರ್ ಗಳು, ಅನುಭವಸಥೆ ಚಾಲಕರು ಬೇಕಾಗಿದಾ್ದರೆ. ಉಚಿತ ತರಬೇತಿ ನೀಡಲಾಗುವುದು. ಪರಸಥೆಳದವರಿಗೆ ವಸತಿ ಸ್ಲಭ್ಯವಿದೆ.

    ಸಂಪಕ್್ಗಸಿ : ವಿನಾಯಕ ನಗರ ಸಾರಿಗೆಹಳೇ ಬಸ್ ಸಾಟಿ್ಯಂಡ್ ಪೆಟೊ್ರೕಲ್ ಬಂಕ್, ದಾವಣಗೆರೆ.

    ಫ�.: 9902500004 9379809992

    ಹೆೋಸ ಬಾಯೆಚ್ ಗಳಿಗೆ ಪ್ರವೆ�ಶ ಪಾ್ರರಂಭವಾಗ್ದೆ

    Jet KingComputer H/W & Network

    100% Job Guarantee.SSLC/PUC ಮತುತಾ ಮೇಲ್ಪಟುಟಿ.

    89041 33293, 08192-222771

    ಸೆೈಟುಗಳು ಮಾರಾಟಕ್ಕಿವೆದಾವಣಗೆರೆ ಸಿಟ್ ಆಂಜನೇಯ ಬಡಾವಣೆಯಲಿಲಿ ದಕಿ್ಷಣ ದಿಕಿಕೆನ 35X42 ಅಡಿ ಅಳತೆಯ ಹಾಗೂ ನಿಜಲಿಂಗಪ್ಪ ಬಡಾವಣೆ ಮೋರ್ ಅಂಗಡಿ ಹತಿತಾರ 30X30 ಅಡಿ ಅಳತೆಯ ಮತುತಾ ರಿಂಗ್ ರಸೆತಾ ಹತಿತಾರ LIC ಕಛೇರಿ ಹಿಂಭಾಗ ವಿನಾಯಕ ನಗರದಲಿಲಿ 23X50 ಅಡಿ ಅಳತೆಯ ಸೆೈಟುಗಳು ಮಾರಾಟಕಿಕೆವೆ ವಿಚಾರಿಸಿರಿ.

    98440-75151

    ಶಿವಕುಮಾರಸಾವಿಮಿ ಬಡಾವಣೆಯಲ್ಲೆ ಮಳಿಗೆ ಬಾಡಿಗೆೆಗೆ ಇದೆ

    15x25 ಅಡಿ ಅಳತೆಯ ನೂತನವಾಗಿ ಕಟ್ಟಿಸಿರುವ ಮಳಿಗೆ ಶ್ವಕುಮಾರಸಾವಿಮಿ ಬಡಾವಣೆ 2ನೇ ಹಂತದಲಿಲಿ ಇದೆ. ಅಂಗಡಿ, ಗೋಡ್ನ್, ಕಂಪೂ್ಯಟರ್ ಕಾಲಿಸ್, ಕಿರಾಣಿ ಅಂಗಡಿ ಇವುಗಳಿಗೆ ಅನುಕೂಲವಿದೆ. ಆಸಕತಾರು ಸಂಪಕಿಥಿಸಿ :ಮೊಬೆೈಲ್ : 94811-59489

    ನಿಮ್ಮ ಎರಡು ಹಸತಾ, ಜಾತಕ, ಕುಂಡಲಿ ನೋಡಿ ನಿಮ್ಮ ಜೀವನದ ಸಂಪೂಣಥಿ ಭವಿಷ್ಯ ನುಡಿಯುವರು. ನಿಮ್ಮ ಸಮಸೆ್ಯಗಳಾದ ವಿದೆ್ಯ, ಉದೊ್ಯೕಗ, ದಾಂಪತ್ಯದಲಿಲಿ ಕಲಹ,

    ಮನೆಯಲಿಲಿ ಅಶಾಂತಿ, ಪೆ್ರೕಮ ವಿಚಾರ, ಮಾಟ -ಮಂತ್ರದಿಂದ ತೊಂದರೆಯೇ. ಮದುವೆಯ ಅಡಚಣೆ, ಸಂತಾನದಲಿಲಿ ತೊಂದರೆ. ನಿಮ್ಮ ಯಾವುದೇ ಸಮಸೆ್ಯಗಳಿದ್ದರೂ ಯೕಚಿಸಿದೇ ಇಂದೇ ಭೇಟ್ ನೀಡಿ. ಸಿಂಗಧೂರೇಶವಿರಿಯ ಅನುಗ್ರಹದಿಂದ, ಪೂಜಾ ಫಲದಿಂದ ನಿಮ್ಮ ಸಮಸೆ್ಯಗಳನುನು ಮುಕತಾಗೊಳಿಸಿ, ಶಾಶವಿತವಾದ ಪರಿಹಾರ ಮಾಡಲಾಗು ವುದು. ನೀವು ಎಷೊಟೀ ಜೊ್ಯೕತಿಷ್ಯರನುನು ಭೇಟ್ ಮಾಡಿ ನಿರಾಸೆ ಹೊಂದಿದ್ದರೆ ಇವರನೊನುಮೆ್ಮ ಭೇಟ್ ಮಾಡಿ.ವಿಳಾಸ : ಆಂಜನೆ�ಯ ಬಡಾವಣೆ, ಆಂಜನೆ�ಯ ದೆ�ವಸಾಥಾನದ ಹತ್್ತರ, ಸವಿಡೆೈನ್ ಹೆೋ�ಟೆಲ್ ಎದುರು, ದಾವಣಗೆರೆ.

    ಶಿ್ರ� ಸಿಗಂಧೋರು ಚ್ಡೆ�ಶವಿರಿ ಜೆೋಯೆ�ತ್ಷಯೆ ಕೆ�ಂದ್ರಪಂಡಿತ್ ಶಿ್ರ� ಆರ್.ಎಂ. ಶಾಸಿ್ತರಿ - 95914-26625

    ಚೆಕ್ ಪುಸ್ತಕ ಕಳೆದಿರುತ್ತದೆಗುತೂತಾರಿನಿಂದ ಹರಿಹರಕೆಕೆ ಬರುವಾಗ ಸಹಿ ಮಾಡಿದ ಮೂರು ಚೆಕುಕೆಗಳು ಹಾಗೂ ಚೆಕುಕೆ ಪುಸತಾಕ 27.07.2011 ರಲಿಲಿ ಕಳೆದಿರುತತಾದೆ. ಆದ ಕಾರಣ ಸಿಕಕೆವರು ಈ ಕೆಳಗಿನ ವಿಳಾಸಕೆಕೆ ತಲುಪ್ಸಬೇಕೆಂದು ವಿನಂತಿ.ಐ.ಭಿ�ಮಪ್ಪ S/o ಹನುಮಂತಪ್ಪ, ಗುತೋ್ತರುಮೊ: 99643-27517, 242089

    " " ಇವರ

    ಮನೆ ಬಾಡಿಗೆಗೆ ಇದೆಹಾಲ್, 1 ಬೆಡ್ ರೂಂ, ಕಿಚನ್ ಲಾಸ್ಟಿ ರೂಂ 24 ತಾಸು ನೀರು, ಪಾಕಿಥಿಂಗ್ ಇರುವ ಕೆ.ಬಿ. ಬಡಾವಣೆ 5ನೇ ಕಾ್ರಸ್, ಜಯದೇವ ಸಕಥಿಲ್ ಹತಿತಾರ ಮನೆ ಬಾಡಿಗೆಗೆ ಇದೆ.

    88613-79799

    ಅಸತಾಮಾ, ಕೆಮು್ಮ, ನೆಗಡಿ, ಶ್ೕತ, ಉಸಿರಾಟದ ಸಮಸೆ್ಯಗಳು,

    ಥೆೈರಾಯ್ಡಿ ಸಮಸೆ್ಯಗಳು ಹಾಗೂ ವಿವಿಧ ಜವಿರಗಳಿಗಾಗಿ ಉತತಾಮ

    ಚಿಕಿತೆಸಿಗಾಗಿ ಇಂದೇ ಸಂಪಕಿಥಿಸಿ:DR. B.M. RAJEEV

    ಗಂಗೆೋ�ತ್್ರ ಹೆೋ�ಮಿಯ� ಹಿ�ಲ್ಂಗ್ ಸೆಂಟರ್ 8Th Main, Opp. Jain Lab, P.J. Extn. Davangere-02

    98809-81976

    ಬಾಯೆಗ್ ಕಳೆದಿದೆದಾವಣಗೆರೆಯ ವಿಜಯಲಕಿ್ಷಮಿ ರಸೆತಾಯಿಂದ ಪ್.ಜೆ. ಬಡಾವಣೆಗೆ ದಿನಾಂಕ 17.08.2011 ರಂದು ರಾತಿ್ರ 9 ಗಂಟೆ ಸಮಯದಲಿಲಿ ಆಟೋದಲಿಲಿ ಹೋಗುತಿತಾರುವಾಗ ಮೆರೂನ್ ಕಲರ್ ಹಾ್ಯಂಡ್ ಬಾ್ಯಗ್ ಕಳೆದುಕೊಂಡಿರುತೆತಾೕವೆ. ಬಾ್ಯಗ್ ನಲಿಲಿ ವ್ಯವಹಾರಕೆಕೆ ಸಂಬಂಧಿಸಿದ ಪತ್ರಗಳು, ಡೆೈರಿ ಹಾಗೂ ಕೀ ಬಂಚ್ ಗಳಿರುತತಾವೆ. ಬಾ್ಯಗ್ ಸಿಕಕೆವರು ದಯಮಾಡಿ ಈ ಕೆಳಗಿನ ನಂಬರ್ ಗೆ ಸಂಪಕಿಥಿಸಿ ತಲುಪ್ಸುವಂತೆ ಕೋರುತೆತಾೕವೆ. ತಲುಪ್ಸಿದವರಿಗೆ ಸೂಕತಾ ಬಹುಮಾನ ನೀಡಲಾಗುವುದು.

    ಮೊ : 97315-82733 ಅಥವಾ 98866-13436

    ಭಾವಪೂಣ್ಗ ಶ್ರದಾಧಿಂಜಲ್

    ದಿನಾಂಕ 11.08.2011 ರಂದು ಗುರುವಾರ ನಿಧನರಾದ

    ಜೆೋ�ಗಪ್ಪನವರ ಸುಶಿ�ಲಮ್ಮ ಇವರ ನಿಧನಕೆಕೆ ಸಂತಾಪ ವ್ಯಕತಾಪಡಿಸುತಾತಾ, ಮೃತರ ಕುಟುಂಬ ವಗಥಿಕೆಕೆ

    ಅಗಲಿಕೆಯ ದುಃಖವನುನು ಭರಿಸುವ ಶಕಿತಾಯನುನು ಭಗವಂತನು ದಯ ಪಾಲಿಸಲಿ ಎಂದು ಪಾ್ರರ್ಥಿಸುವ.

    ಕರಿಗಾರ ನಿ�ಲಪ್ಪ ವತಥಿಕರು, ಎಪ್ಎಂಸಿ ಯಾಡ್ಥಿ , ದಾವಣಗೆರೆ.ಕರಿಗಾರ್ ಬಸಪ್ಪ ಮಾಜಿ ನಗರಸಭಾ ಸದಸ್ಯರು ದಾವಣಗೆರೆ.

    ಕರಿಗಾರ್ ಮಾರುತ್ ವತಥಿಕರು, ದಾವಣಗೆರೆ. ಕರಿಗಾರ್ ರವಿ

    * Con

    dition

    s app

    ly

    LUMINOUS UPSUPS

    Contact : Premier Communications

    Akkamahadevi Shopping Complex, P.J. Extn., Dvg.Divakar - 98806-99666

    Distributors : LUMINOUS UPSInstallment Facility

    ಬಾಡಿಗೆಗೆಜಯದೇವ ಸಕಥಿಲ್, ಕುವೆಂಪು ಆಟೋ ಸಾಟಿ್ಯಂಡ್ ಬಳಿ, ಕೆ.ಬಿ. ಬಡಾವಣೆ, 4ನೇ ಕಾ್ರಸ್ ನಲಿಲಿ ಮನೆ ನಂ. 493, ಹೊಂದಿದ ಸುಸಜಿಜಿತವಾದ ಆಧುನಿಕ ಸ್ಕಯಥಿಗಳು, ಎಇಹೆಚ್ ಒಳಗೊಂಡ ಮನೆ ಖಾಲಿ ಇದೆ. ಸಸ್ಯಹಾರಿಗಳಿಗೆ ಆದ್ಯತೆ.

    ಮೊಬೆೈಲ್ : 99646-36212

    ಮದಯೆವಯೆಸನಿಗೆ ಅರಿವಿಲಲೆದಂತೆ ಮದಯೆ ಸೆ�ವನೆ ಬಿಡಿಸಿರಿ

    ಪ್ರತಿ ತಿಂಗಳು 7ಮತುತಾ 21ನೇ ತಾರೀಖು ಜನತಾ ಡೀಲಕ್ಸಿ ಲಾಡ್ಜಿ, ಕ.ೆಎಸ್.ಆರ್.ಟ್.ಸಿ. ಹೊಸ ಬಸ್ ಸಾಟಿ್ಯಂಡ್ ಎದುರು, ದಾವಣಗರೆ.ೆ

    4 ಮತುತಾ 18ರಂದು ಕಾವೇರಿ ಲಾಡ್ಜಿ, ಪೂನಾ - ಬಂೆಗಳೂರು ರೋಡ್, ಹಾವೇರಿ.

    ಅಸತಾಮಾ, ಕೀಲು ನೋವುಡಾ|| ಎಸ್ .ಎಂ. ಸೆ�ಠಿ. ಫೆೋ�ನ್ : 32427

    ಸಮಯ: ಬಳೆಿಗೆಗೆ 10ರಿಂದ ಮಧಾ್ಯಹನು 2 ರವರಗೆ.ೆ

    ಸಂಗಮ�ಶವಿರ ನಸ್ಗರಿರತನುಗಿರಿ ಆಪೕಸ್ ಮಾವು ಹಾಗೂ ಇತರೆ ಹಣಿಣಾನ ಸಸಿಗಳು ಲಭ್ಯ ಸಂಪಕಿಥಿಸಿ:

    ಶಾಂತಯಯೆ ಸಿ. ಹಿರೆ�ಮಠಗೋವಾ ರಸೆತಾ, ಕೆಳಗೇರಿ, ಧಾರವಾಡ.94488-62190, 9448049719

    ಮದರ್ ಸಿ ಬಿ�ಸ್ ಇನ್ ಸಿಟ್ಟೋಯೆಟ್ ಬೇಬಿ ಕೇರ್ , ಪೆಲೀ ಗೂ್ರಪ್ , ಎಲ್ ಕೆಜಿ, ಯುಕೆಜಿ ಬೂ್ಯಟ್ ಪಾಲಥಿರ್ , ಟೆೈಲರಿಂಗ್ , ಕಂಪೂ್ಯಟರ್ ಇನೂನು ಇತರೆ ತರಗತಿಗಳನುನು ನಡೆಸಲಾಗುತತಾದೆ. 1 ರಿಂದ 10ನೇ ತರಗತಿ ವಿದಾ್ಯರ್ಥಿಗಳಿಗೆ ಜಿನ್ಸಿ ಕೋಚಿಂಗ್ ನೀಡಲಾಗುವುದು. ಸಂಪಕಿಥಿಸಿ : ನಂ. 6071/4,6ನೇ ಮೇನ್ , 6ನೇ ಕಾ್ರಸ್, ಸೇಂಟ್ ಪಾಲ್ಸಿ ಕಾನೆವಿಂಟ್ ಎದುರಿಗೆ, ಹಾಗೂ ಹಳೇ ಆರ್ .ಟ್.ಓ. ಕಛೇರಿ ಹಿತಾರ, 8ನೇ ಕಾ್ರಸ್ , ಎಂಸಿಸಿ ‘ಬಿ’ ಬಾಲಿಕ್ , ದಾವಣಗೆರೆ.98445-34029, 91643-22808

    ಶಿಕ್ಷಕರು ಬೆ�ಕಾಗ್ದಾ್ದರೆ

    ENgINEERINg M1, M2, M3, M4

    DIPLOMA M1, M2, CBSE 8,9,10 & state.

    PUC CommerceTUTIONS

    INFINITy TECH EDUCATION93413 83275, 93797 82181

    ಮನೆಗಳು ಬಾಡಿಗೆಗೆ ಇವೆ1) ತರಳಬಾಳು ಬಡಾವಣೆ ವಾಣಿ ರೆೈಸ್ ಮಿಲ್ ಹಿಂಭಾಗ ದಕಿ್ಷಣಾಭಿಮುಖ ಡೋರ್ ನಂ. 3682/ಎ, 76, 3 ಬೆಡ್ ರೂಂ, ಸೋಲಾರ್, ಕಾರ್ ಪಾಕಿಥಿಂಗ್ ವ್ಯವಸೆಥೆ ಇದೆ.2) ಸಿದ್ದವೀರಪ್ಪ ಬಡಾವಣೆ 4ನೇ ಮೇನ್, 12ನೇ ಕಾ್ರಸ್, ಪೂವಥಿ ಮುಖ, ಅಯ್ಯಪ್ಪಸಾವಿಮಿ ದೇವಸಾಥೆನದ ಹಿಂಭಾಗ 2 ಬೆಡ್ ರೂಂ, ಕಾರ್ ಪಾಕಿಥಿಂಗ್ ಹಾಗೂ ಸೋಲಾರ್ ವ್ಯವಸೆಥೆ ಇರುವಂತಹ ಎರಡು ಮನೆಗಳು ಬಾಡಿಗೆಗೆ ಇವೆ.

    99863-28798

    ©*B#xήB ∏©*ÀÕ*XB§USHA ZENTRA

    HOME

    UPS2 @*±*v @J]xhfi

    ¡x.∂]B. ]*©xw, ÷#B∞∏ ∂á…©B Ó*¡*Ú, |J@*‚Áx]x.98440 85178, 99720 77701

    98801 50660Prabu bethur

    ಎಷೆಟ್� ಡಲ್ ಇದೋ್ರ ನಿಮ್ಮ ಮಕಕಿಳ ಪ್ರಗತ್ ಖಚಿತ.

    ಟೋಯೆಷನ್ ..... ಟೋಯೆಷನ್ .....1) 1 ರಿಂದ 10ನೇ ತರಗತಿ (ಸೆಟೀಟ್ & ಸೆಂಟ್ರಲ್ )2) I PUC/II PUC-Accountancy, Stat, Physics, Chemistry, Maths, History, Political Science.

    99024-84698

    15 ದಿನದಲೆಲೆ� ಇಂಗ್ಲೆಷ್ಮಾತನಾಡುವುದು ಕಲಿಯಬೇಕೇ?

    ಇಂಗ್ಲೆಷ್ಗೃಹಿಣಿಯರಿಗಾಗಿ/ವಾ್ಯಪಾರಸಥೆರಿಗೆ/

    ಮಕಕೆಳಿಗಾಗಿಸಂಪಕಿಥಿಸಿ :

    ಫ� : 99024 84698

    100% ಫಲ್ತಾಂಶಫೆ�ಲಾದ/ರೆಗುಯೆಲರ್ ವಿದಾಯೆರ್್ಗಗಳಿಗಾಗ್

    1 & II PUCPCMB /Accounts /

    Stats / HEPSಸಂಪಕಿಥಿಸಿ : 99024-84698

    ಕೆ�ವಲ ರೋ. 100 ರಿಂದ ಪಾ್ರರಂಭಕಂಪೂಯೆಟರ್ (ಆಫರ್ )

    ಬೇಸಿಕ್ ರೂ. 100/-, ಟಾ್ಯಲಿ ರೂ. 500/-

    ಡಿ.ಟ್.ಪ್. ರೂ. 1000/-, C+, Java, Oracle ರೂ. 1000/-99024-84698, 92411-76706

    100% ಫಲ್ತಾಂಶಫೇಲಾದ/ರೆಗು್ಯಲರ್ ವಿದಾ್ಯರ್ಥಿಗಳಿಗಾಗಿ

    Diploma / B.E(All Subjects/ All Branches)

    Ph : 99024-84698ಶಾಲೆ ಬಿಟಿಟ್ದಿ್ದ�ರಾ ? SSLC, II PUC ನೆ�ರ ಪರಿ�ಕೆ್ಷ

    7,8,9 ಪಾಸ್/ಫೇಲ್ 10 ಗೆೈರು ಹಾಜರಿNTC/DEd/BEd Regular/Correspandence(UgC & DEC) ಮಾನಯೆತೆ ಪಡೆದ ಪರಿ�ಕೆ್ಷ ಕೆ�ಂದ್ರ, ದಾವಣಗೆರೆ.Karnataka State Open University Mysore (KS)

    Dravidian University Kuppam (A.P.)B.A, B.Com, BSc, BBM, BCA, MA,

    M.Com, MSc, MCA, MBAITI Ele.,Fitter & Diploma all sub. ಪ್ರವೆ�ಶ ಪಾ್ರರಂಭವಾಗ್ದೆ

    ಶ್್ರೕ ನೀಲಕಂಠೇಶವಿರ ವಿದಾ್ಯಪ್ೕಠ (ರಿ) ದಾವಣಗೆರೆB, ವಿಜಯನಗರ, ಕೊಂಡಜಿಜಿ ರಸೆತಾ, S.P. ಆಫೕಸ್ ಹತಿತಾರ, ದಾವಣಗೆರೆ.

    93432-13385 / 97417-46205 92416-08504 / 84536-58067

    ಬೆ�ಕಾಗ್ದಾ್ದರೆFactoryಯಲಿಲಿ ಕೆಲಸ ಮಾಡಲು ITI/

    Diploma/PUC ಆದವರು ಬೇಕಾಗಿದಾ್ದರೆ.

    Centricast FoundersC-36, KSSIDC Industrial Area, Lokikere Road, Davangere-06.

    ಸೆೈಟ್ -ಮನೆ-ಮಳಿಗೆಬಾಡಿಗೆ-ಖರೀದಿ-ಲೀಸ್

    ರಿಯಲ್ ಎಸೆಟ್�ಟ್ ಬೀರಲಿಂಗೇಶವಿರ ದೇವಸಾಥೆನದ ಹತಿತಾರ, ದಾವಣಗೆರೆ. 94813-63811

    ಬಾಬಾ

    ಬಾಡಿಗೆಗೆ ಇದೆಶಾಲಾ, ಕಾಲೇಜು, ಆಸ್ಪತೆ್ರ, ಬಾ್ಯಂಕ್ ,

    ಆಫೕಸ್ , ಪ್.ಜಿ.ಹಾಸೆಟಿಲ್ ಗೆ ಯೕಗ್ಯವಾದ ಬಿಲಿಡಿಂಗ್ ಬಾಡಿಗೆಗೆ ಇದೆ.

    1652/ಎ3, 18ನೇ ಮುಖ್ಯರಸೆತಾ, ಶಂಕರಲೀಲಾ ಕಲಾ್ಯಣ ಮಂಟಪದ ರಸೆತಾ, ಕುವೆಂಪು ನಗರ, ದಾವಣಗೆರೆ-577004 ಸಂಪಕಿಥಿಸಿ : 99802-89682

    || ಶ್್ರೕ ಪಂಚಾಚಾಯಥಿ ಪ್ರಸೀದಂತು ||

    ಕೆೈಲಾಸ ಸಮಾರಾಧನೆ ಆಹಾವಿನ ಪತ್್ರಕೆ

    ಶಿ್ರ�ಮತ್ ಮಂಜುಳಜನನ : 30.01.1955, ಮರಣ : 09.08.2011

    ವಿ.ಸೋ.: ಆಹಾವಿನ ಪತ್್ರಕೆ ತಲುಪದಿದ್ದವರು ಇದನೆನು� ವೆೈಯಕ್್ತಕ ಆಹಾವಿನವೆಂದು ಭಾವಿಸಿ ಆಗಮಿಸಲು ವಿನಂತ್.

    ಮಾಗಾನಹಳಿಳಾ ಪರಮಾನಂದಇವರು ಮಾಡುವ ವಿಜಾಞಾಪನೆಗಳು.

    ದಿನಾಂಕ 09.08.2011ರ ಮಂಗಳವಾರ ಬೆಳಿಗೆಗೆ 7.00 ಗಂಟೆಗೆ ನನನು ತಮ್ಮನಾದ ಶಿ್ರ� ಮಾಗಾನಹಳಿಳಾ ಪೆ್ರ�ಮಾನಂದ

    ಅವರ ಧಮಥಿಪತಿನು

    ಶಿ್ರ�ಮತ್ ಮಂಜುಳಇವರು ಶ್ವಾಧೀನರಾದ ಪ್ರಯುಕತಾ

    ಮೃತರ ಆತ್ಮಶಾಂತಿಗಾಗಿ ‘ಕೆೈಲಾಸ ಸಮಾರಾಧನೆ’ಯನುನು

    ದಿನಾಂಕ 19.08.2011ರ ಶುಕ್ರವಾರ ಬೆಳಿಗೆಗೆ 12ಕೆಕೆ ಶ್್ರೕ ಶಾರದಾ ಮಂದಿರ, ಜಯದೇವ ವೃತತಾ, ದಾವಣಗೆರೆ ಇಲಿಲಿ

    ನೆರವೇರಿಸಲು ಗುರು-ಹಿರಿಯರು ನಿಶಚುಯಿಸಿರುವುದರಿಂದ ತಾವುಗಳು ಆಗಮಿಸಿ ಮೃತರ ಆತ್ಮಕೆಕೆ ಚಿರಶಾಂತಿಯನುನು ಕೋರಬೇಕಾಗಿ ವಿನಂತಿ.

    ಇಂತಿ ದುಃಖತಪತಾರು :ಶಿ್ರ� ಪರಮಾನಂದ ಹಾಗೋ ಸಹೆೋ�ದರರು, ಮಕಕಿಳು

    ಮತು್ತ ಅಳಿಯಂದಿರು.

    ಈಗಾಗಲೆ� ಶುಭಾರಂಭಗೆೋಂಡಿದೆ

    ಶ್ರೀ ಬಸವ�ರೀಶ್ವರ ಖಾನಾವಳಿತಿ್ರಶೂಲ್ ಚಿತ್ರಮಂದಿರದ ರಸೆತಾ, ಕೆ.ಬಿ. ಬಡಾವಣೆ,

    ದಾವಣಗೆರೆ.

    ಪ್್ರ. ಜಿ.ಹಾಲೆ�ಶ್. 94489-24273

    ಇಂದಿನ ಸಖಿ ಸಮಯದಲ್ಲೆ ಡಾ.ಹೆ�ಮಲತಾಸಮಯ 24x7 ವಾಹಿನಿಯಲಿಲಿ ಇಂದು ಮಧಾ್ಯಹನು 1.30ಕೆಕೆ ಪ್ರಸಾರವಾಗುವ

    `ಸಖಿ ಸಮಯ'ದಲಿಲಿ ದಾವಣಗೆರೆಯ ಧಾತಿ್ರ ಆಯುವೇಥಿದಿಕ್ ಆಸ್ಪತೆ್ರಯ ಡಾ.ಹೇಮಲತಾ ಅವರು ಸೋರಿಯಾಸಿಸ್ ಚಮಥಿರೋಗದ ಬಗೆಗೆ ಮಾತನಾಡುವರು.

    ಜೆಸಿಐನಿಂದ ವಯೆಕ್್ತತವಿ ವಿಕಸನ ತರಬೆ�ತ್ದಾವಣಗೆರೆ, ಆ.18- ಜೆಸಿಐ ದಾವಣಗೆರೆ ದವನದಿಂದ ಮಾಗನೂರು ಬಸಪ್ಪ

    ಪ್್ರಢಶಾಲೆಯ ವಿದಾ್ಯರ್ಥಿಗಳಿಗೆ ಕೆ.ರತಾನುಕರ್ ಅವರು ವ್ಯಕಿತಾತವಿ ವಿಕಸನ ತರಬೇತಿ ನೀಡಿದರು. ಮುಖ್ಯ ಶ್ಕ್ಷಕ ಕರಿಬಸಪ್ಪ ಮರಿಗ್ಡರು, ಜೆ.ಸಿ.ಐ ಅಧ್ಯಕೆ್ಷ ಶೆೈಲ ನೀಲಕಾಂತ್, ಆಶಾ ಮಹಾಬಲೇಶ್, ಮಮತಾ ನಾಗರಾಜ್, ಸ್ಭಾಗ್ಯ ನಾಗರಾಜ್ ಉಪಸಿಥೆತರಿದ್ದರು.

  • ಶುಕ್ರವಾರ, ಆಗಸ್ಟ್ 19, 2011

    "ಲೆೈಫು ಇಷೆಟ್�ನೆ" ಭಜ್ಗರಿ ಧವಿನಿ ಸುರುಳಿ ಬಿಡುಗಡೆ ಸಮಾರಂಭ

    ಎಸ್.ಎಸ್. & ಕೆ.ಕೆ. ಫಲಂಸ್ ಲಾಂಛನದ "ಲೆೈಫು ಇಷೆಟೀನೆ" ಕಳೆದ ವಾರ ನಗರದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಆಡಿಯೕರಿಯಂ, ಬಂಟ್ಸಿ ಸಂಘದಲಿಲಿ ಧವಿನಿ ಸುರುಳಿ ಬಿಡುಗಡೆಯನುನು ಪವರ್ ಸಾಟಿರ್ ಪುನೀತ್ ರಾಜ್ ಕುಮಾರ್ ಹಾಗೂ ಕನಾಥಿಟಕದ ಗೃಹಮಂತಿ್ರ ಆರ್. ಅಶೋಕ್ ಅವರ ಸಮ್ಮಖದಲಿಲಿ ಮಾಡಲಾಯಿತು.

    ಅಂದಿನ ಸಮಾರಂಭದಲಿಲಿ ಹಾಡು, ಕುಣಿತ, ಹಾಸ್ಯ ಮಿಶ್್ರತ ರಸಮಂಜರಿ ಕಾಯಥಿಕ್ರಮದಲಿಲಿ ನೆರೆದಿದ್ದ ಪೆ್ರೕಕ್ಷಕರನುನು ರಂಜಿಸಲಾಯಿತು. ಅಶ್ವಿನಿ ಮೀಡಿಯಾ ನೆಟ್ ವಕ್ಥಿ ಹೊರತಂದಿರುವ "ಲೆೈಫು ಇಷೆಟೀನೆ" ಧವಿನಿಸುರುಳಿ ಬಿಡುಗಡೆ ಸಮಾರಂಭದಲಿಲಿ ಪುನೀತ್ ರಾಜ್ ಕುಮಾರ್ ಮಾತನಾಡುತಾತಾ, ಚಿತ್ರ ದೊಡಡಿ ಯಶಸುಸಿ ಕಾಣಲಿ, ನಿಮಾಥಿಪಕರಿಗೆ ಹಣ ಬರಲಿ ಎಂದು ಆಶ್ರಿಸಿದರು. ಸಚಿವ ಆರ್. ಅಶೋಕ್ ಸಹ ಈ ಚಿತ್ರಕೆಕೆ ದೊಡಡಿ ಯಶಸುಸಿ ಸಿಗಲಿ ಎಂದು ಶುಭ ಕೋರಿದರು. ಈ ಸಂದಭಥಿದಲಿಲಿ ಮಾತನಾಡುತಾತಾ ನಾಯಕ ದಿಗಂತ್ ತಾವು ಈ ಚಿತ್ರದಲಿಲಿ ಪ್ರತಿ ಗಳಿಗೆ ವಿವರಿಸಿ "ಲೆೈಫು ಇಷೆಟೀನೆ" ತಮಗೆ ಯಶಸುಸಿ ನೀಡುವುದಾಗಿ ಹೇಳಿಕೊಂಡರು. ನಾಯಕಿಯರಾದ ಸಿಂಧು ಹಾಗೂ ಸಂಯುಕತಾ ಚಿತಿ್ರೕಕರಣದ ಸಂದಭಥಿದಲಿಲಿ ತಮಗಾದ ಅನುಭವವನುನು ವಿವರಿಸಿದರು. ಚಿತ್ರದ ಸಂಗೀತ ನಿದೇಥಿಶಕ ಮನೋಮೂತಿಥಿ "ಲೆೈಫು ಇಷೆಟೀನೆ" ಯಶಸಾಸಿಗುವ ಎಲಾಲಿ ಸೂಚನೆಗಳು ಕಾಣುತಿತಾದೆ ಎಂದು ಅಭಿಪಾ್ರಯ ಪಟಟಿರು. ಅಂದಿನ ಸಮಾರಂಭದಲಿಲಿ ತಬಲಾ ನಾಣಿ ಹಾಗೂ ಮಿತ್ರ ನಾಯಕ ದಿಗಂತ್ ಕುರಿತಾಗಿ ನಡೆಸಿಕೊಟಟಿ ಹಾಸ್ಯ ಕಾಯಥಿಕ್ರಮ ಎಲಲಿರನುನು ನಗೆಗಡಲಲಿಲಿ ತೇಲಿಬಿಟ್ಟಿತು. ನಟ್ ನೀತು, ಸಮಾರಂಭದಲಿಲಿ ನಟ ಆದಿತ್ಯ, ಯೕಗರಾಜ್ ಭಟ್, ನಿಮಾಥಿಪಕರಾದ ಎಂ. ಮಂಜುನಾಥ್, ಸೆೈಯದ್ ಸಲಂ, ಆರ್. ಉಪೇಂದ್ರ ಶೆಟ್ಟಿ ಮತಿತಾತರರು ಹಾಜರಿದ್ದರು.

    "ಜೆೋ�ಗಯಯೆ" ಹಲವು ವಿಶೆ�ಷಗಳ ಹೆೋದಿಕೆ ಈ ವಾರ ಬಿಡುಗಡೆ

    ಹಲವಾರು ಯಶಸಿವಿ ಅಂಶಗಳನುನು ಹೊತಿತಾರುವ ಹಾ್ಯಟ್್ರಕ್ ಹೀರೋ ಶ್ವರಾಜ್ ಕುಮಾರ್ ಅವರ 100ನೇ ಚಿತ್ರ "ಜೋಗಯ್ಯ" ಈ ವಾರ ಕನಾಥಿಟಕದಾದ್ಯಂತ ಬಿಡುಗಡೆಯಾಗುತಿತಾದೆ. ಶ್ವಣಣಾ ಅವರ 100ನೇ ಚಿತ್ರಕೆಕೆ 100 ದಿನಗಳ ಚಿತಿ್ರೕಕರಣ ಮಾಡಿರುವ ನಿದೇಥಿಶಕ ಪೆ್ರೕಮ್, ನೂರಾರು ದಿನಗಳ ತಾಂತಿ್ರಕತೆಯ ಸೊಬಗನುನು ಸುರಿದಿದಾ್ದರೆ.

    ಭಾರತೀಯ ಚಿತ್ರರಂಗದಲೆಲೀ "ಜೋಗಯ್ಯ"......ದಿ ಲೆಜೆಂಡ್ ಆಫ್ ಅಂಡರ್ ವಲ್ಡಿಥಿ ಮೊಟಟಿ ಮೊದಲ ಬಾರಿಗೆ ಒಂದು ಹಾಡು ಹಾಗೂ ಒಂದು ಸಾಹಸ ಸನಿನುವೇಶ 3 ಡಿ. ತಂತ್ರಜಾಞಾನದಲಿಲಿ ಇರುವುದಕಾಕೆಗಿ ಹೆಮೆ್ಮ ಪಡುವ ಚಿತ್ರ ಸುಮಾರು 250 ಚಿತ್ರಮಂದಿರಗಳಲಿಲಿ ಬಿಡುಗಡೆಯಾಗಲಿದು್ದ, ಒಂದು ವಾರಕೂಕೆ ಮುಂಚೆ ಕೆಲವು ಚಿತ್ರಮಂದಿರಗಳಲಿಲಿ ಟ್ಕೆಟ್ ಗಳು ಸಹ ಮಾರಾಟವಾಗಿರುವುದು ಕನನುಡ ಚಿತ್ರರಂಗದ ಮತೊತಾಂದು ಹೆಗಗೆಳಿಕೆ.

    ಪೆ್ರೕಮ್ ಪ್ಕಚುಸ್ಥಿ ಅವರ ರಕಿ್ಷತಾ ಪೆ್ರೕಮ್ ನಿಮಾಥಿಣದ ಪ್ರಥಮ ಚಿತ್ರ, ಅತಿ ಹೆಚುಚು ಹಣ ಖಚಾಥಿಗಿರುವ ಚಿತ್ರವೂ ಹ್ದು. ಚಿತ್ರದ ಬಿಡುಗಡೆಗೂ ಮುಂಚೆ ಲಕಾ್ಷಂತರ ಧವಿನಿ ಸುರುಳಿ ಮಾರಾಟವಾಗಿರುವುದು ಪೆ್ರೕಮ್ ಚಿತ್ರದ ಗರಿಮೆ.

    "ಜೋಗಯ್ಯ" ಚಿತ್ರಕೆಕೆ ಕಥೆ, ಚಿತ್ರಕಥೆ, ನಿದೇಥಿಶನ ಮಾಡಿರುವವರು ಹಾ್ಯಟ್್ರಕ್ ನಿದೇಥಿಶಕ ಪೆ್ರೕಮ್. ಇವರ "ಜೋಗಿ" ಚಿತ್ರ 2006 ರಲಿಲಿ ಆಗಸ್ಟಿ 19 ರಂದೇ ಬಿಡುಗಡೆಯಾಗಿತುತಾ, ಇದೀಗ 5 ವಷಥಿಗಳ ನಂತರ "ಜೋಗಯ್ಯ" ಬರುತಿತಾದಾ್ದನೆ.

    ವಿ. ಹರಿಕೃಷಣಾ ಅವರ ಸಂಗೀತ, ನಂದ ಕುಮಾರ್ ಅವರ ಛಾಯಾಗ್ರಹಣ ಇರುವ ಈ ಚಿತ್ರದ ನೃತ್ಯ ನಿದೇಥಿಶಕರು ನಾಗೇಶ್. ಸಾಹಸ ನಿದೇಥಿಶಕರು ಮಾಸ್ ಮಾದ. ಸಂಭಾಷಣೆ ನರೇಂದ್ರ ಬಾಹೂ ಹಾಗೂ ನಂದಕುಮಾರ್, ಕಲಾ ನಿದೇಥಿಶನ ಮೋಹನ್ ಬಿ. ಕೆರೆ, ಸಂಕಲನ ಶ್್ರೕನಿವಾಸ್ ಪ್. ಬಾಬು, ನಿಮಾಥಿಣ ನಿವಥಿಹಣೆ ದಶಾವರ ಚಂದು್ರ.

    ತಾರಾ ಗಣದಲಿಲಿ ಶ್ವರಾಜ್ ಕುಮಾರ್, ಸುಮೀತ್ ಕ್ರ್ ಅತಾವಿಳ್, ಪೂಜಾಗಾಂಧಿ, ಪತ್ರಕತಥಿ ಬಿ. ಗಣಪತಿ, ರವಿಶಂಕರ್, ಹೊಸಕೋಟೆ, ಉಮೇಶ್ ಪುಂಗ, ಸುರೇಶ್ ಮಂಗಳೂರ್, ದಶಾವರ ಚಂದು್ರ ಹಾಗೂ ಇನಿನುತರರು ಇದಾ್ದರೆ.

    ಸೆಪಟ್ಂಬರ್ ನಲ್ಲೆ "ಓಬವವಿ"ಎಂ.ಆರ್.ಕೆ. ಫಲಮ್ಸಿ ಲಾಂಛನದಲಿಲಿ ಡಿ.ಕೆ. ರಾಮಕೃಷಣಾ (ಪ್ರವೀಣ್ ಕುಮಾರ್) ನಿಮಿಥಿಸುತಿತಾರುವ "ಓಬವವಿ" ಚಿತ್ರಕೆಕೆ ರಾಜೇಶ್

    ರಾಮನಾಥ್ ಸುಟಿಡಿಯೕದಲಿಲಿ ರೀರೆಕಾಡಿಥಿಂಗ್ ಮುಕಾತಾಯವಾಗಿದೆ. ಸದ್ಯದಲೆಲೀ ಪ್ರಥಮ ಪ್ರತಿ ಸಿದ್ಧವಾಗಲಿದು್ದ, ಚಿತ್ರ ಸೆಪಟಿಂಬರ್ ನಲಿಲಿ ತೆರೆಗೆ ಬರಲಿದೆ. ದೀಪಕ್ ನಾಯಕನಾಗಿ ಅಭಿನಯಿಸುತಿತಾರುವ ಈ ಚಿತ್ರಕೆಕೆ ಬೆಂಗಳೂರು, ಚಿತ್ರದುಗಥಿ ಮುಂತಾದ ಕಡೆ ಚಿತಿ್ರೕಕರಣ ನಡೆಿದಿದೆ. ಆಯೇಷಾ "ಓಬವವಿನ"ನ ಪಾತ್ರದಲಿಲಿ ಕಾಣಿಸಿಕೊಳು್ಳತಿತಾರುವ ಈ ಚಿತ್ರದ ತಾರಾ ಬಳಗದಲಿಲಿ ರವಿಶಂಕರ್, ರಾಜು ಭವಾ್ಯ, ಶೋಭರಾಜ್, ಸವಿಸಿತಾಕ್ ಶಂಕರ್, ಪೆಟೊ್ರೕಲ್ ಪ್ರಸನನು, ಬುಲೆಟ್ ಪ್ರಕಾಶ್, ತಿಲಕ್ ಮುಂತಾದವರಿದಾ್ದರೆ. ಆನಂದ್ ಪ್. ರಾಜು ನಿದೇಥಿಶನದ ಈ ಚಿತ್ರಕೆಕೆ ಕ್ರವ ವೆಂಕಟೇಶ್ ಅವರ ಛಾಯಗ್ರಹಣವಿದೆ. ರಾಜೇಶ್ ರಾಮನಾಥ್ ಸಂಗೀತ, ರ್್ರಲಲಿರ್ ಮಂಜು, ರವಿವಮಥಿ ಹಾಗೂ ಕ್ರವ ವೆಂಕಟೇಶ್ ಸಾಹಸ ನಿದೇಥಿಶನವಿರುವ "ಓಬವವಿ" ಚಿತ್ರಕೆಕೆ ಬಿ.ಎ. ಮಧು ಸಂಭಾಷಣೆ ಬರೆದಿದಾ್ದರೆ.

    "ಮಿಸಟ್ರ್ ಚಿ�ಟರ್ "ಗೆ ಡಿಟಿಎಸ್ಸಿಮಾ್ರನ್ ಫಲ್್ಮಸ್ ಮೇಕಸ್ಥಿ ಲಾಂಛನದಲಿಲಿ ಫದೋಥಿಸ್ ಅವರು ನಿಮಿಥಿಸುತಿತಾರುವ "ಮಿಸಟಿರ್ ಚೀಟರ್" ಚಿತ್ರಕೆಕೆ ಡಿಟ್ಎಸ್

    ಅಳವಡಿಸಲಾಗುತಿತಾದೆ. ಸದ್ಯದಲೆಲೀ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಲಿದು್ದ, ಚಿತ್ರ ಸೆಪಟಿಂಬರ್ ನಲಿಲಿ ಬಿಡುಗಡೆಯಾಗಲಿದೆ. ಹ.ಸೂ. ರಾಜಶೇಖರ್ ನಿದೇಥಿಶನದ ಈ ಚಿತ್ರಕೆಕೆ ರಾಜಧಾನಿ ಬೆಂಗಳೂರಿನಲಿಲಿ ಹೆಚಿಚುನ ಚಿತಿ್ರೕಕರಣ ನಡೆದಿದೆ. ವಿಭಿನನು

    ಕಥೆಯನೊನುಳಗೊಂಡಿರುವ ಈ ಚಿತ್ರಕೆಕೆ ಭಾಸಕೆರ್ ರಾಜ್ ಅವರ ಸಂಗೀತ ನಿದೇಥಿಶನವಿದೆ. ಶ್್ರೕ ನಾರಾಯಣಿ ಅವರ ಛಾಯಾಗ್ರಹಣ, ರ್್ರಲಲಿರ್ ಮಂಜು ಸಾಹಸ ನಿದೇಥಿಶನ ಹಾಗೂ ತಿ್ರಭುವನ್ ನೃತ್ಯ ನಿದೇಥಿಶನವಿರುವ "ಮಿಸಟಿರ್ ಚೀಟರ್ "ಗೆ ಗಿರಿ ಕಥೆ, ಚಿತ್ರಕಥೆ, ಬರೆದಿದಾ್ದರೆ. ಬಿ.ಜಿ. ರಮೇಶ್, ಅವರ ನಿಮಾಥಿಣ ನಿವಥಿಹಣೆಯಿರುವ ಈ ಚಿತ್ರದ ತಾರಾ ಬಳಗದಲಿಲಿ ನವೀನ್ ಕೃಷಣಾ, ರ್್ರಲಲಿರ್ ಮಂಜು, ರಂಜಿತಾ, ನಕುಲ್ ಗೋವಿಂದ್, ನವೀನ್ ಮುಂತಾದವರಿದಾ್ದರೆ.

    ಟಕ್್ಗಯಲ್ಲೆ "ಆಟ"ಶ್್ರೕ ಶೆೈಲೇಂದ್ರ ಪ್ರಡಕ್ಷನ್ಸಿ ಲಾಂಛನದಲಿಲಿ ಶೆೈಲೇಂದ್ರ ಬಾಬು

    ಅವರು ನಿಮಿಥಿಸುತಿತಾರುವ "ಆಟ" ಚಿತ್ರದ ಹಾಡುಗಳ ಚಿತಿ್ರೕಕರಣಕಾಕೆಗಿ ಸುಮಾರು ಇಪ್ಪತುತಾ ಜನರ ತಂಡ ಟಕಿಥಿಗೆ ಪ್ರಯಾಣ ಬೆಳೆಸಿದೆ. ಟಕಿಥಿ ಹಾಗೂ ಅದರ ಸುತತಾಲಿನ ಪರಿಸರದಲಿಲಿ ಸುಮಂತ್ ಹಾಗೂ ವಿಭಾ ನಟರಾಜನ್ ಅಭಿನಯದಲಿಲಿ ಎರಡು ಹಾಡುಗಳ ಚಿತಿ್ರೕಕರಣ ನಡೆಯಲಿದೆ.

    ನಿಮಾಥಿಪಕ ಶೆೈಲೇಂದ್ರ ಬಾಬು ಅವರ ಪುತ್ರ ಸುಮಂತ್ ಈ ಚಿತ್ರದ ನಾಯಕ. ವಿಭಾ ನಟರಾಜನ್ "ಆಟ" ಚಿತ್ರದ ನಾಯಕಿ. ಅವಿನಾಶ್, ಪವಿತಾ್ರಲೋಕೇಶ್, ಸಾಧುಕೋಕಿಲಾ, ಪದಾ್ಮ ವಾಸಂತಿ, ಪದ್ಮಜಾರಾವ್, ಪ್ರದೀಪ್, ವಿಜಯಕುಮಾರ್, ಅಚು್ಯತರಾವ್, ಶಂಕರರಾವ್, ಚಿದಾನಂದ್ ಈ ಚಿತ್ರದಲಿಲಿ ಅಭಿನಯಿಸುತಿತಾರುವ ಕಲಾವಿದರು. ವಿಜಯಕುಮಾರ್ "ಆಟ" ಚಿತ್ರಕೆಕೆ ಚಿತ್ರಕಥೆ ಬರೆದು ನಿದೇಥಿಶನ ಮಾಡುತಿತಾದಾ್ದರೆ. ಸಾಧುಕೋಕಿಲಾ ಸಂಗೀತ ನೀಡಿರುವ ಈ ಚಿತ್ರಕೆಕೆ ಶಶಾಂಕ್ ಕಥೆ ಬರೆದಿದಾ್ದರೆ. ಆರ್. ಮಧುಸೂದನರೆಡಿಡಿ ಕಾಯಥಿಕಾರಿ ನಿಮಾಥಿಪಕರಾಗಿರುವ ಈ ಚಿತ್ರಕೆಕೆ ರಾಘವನ್ ಛಾಯಾಗಾ್ರಹಕರಾಗಿದಾ್ದರೆ. ರಘುಚರಣ್ ಸಂಭಾಷಣೆ ಬರೆದಿದಾ್ದರೆ.

    ಬೆಂಗಳೂರು ಸುತ್ತ "ಶಕ್್ತ"ರಾಮು ಎಂಟರ್ ಪೆ್ರೈಸಸ್ ನ ಮೂವತೆತಾರಡನೇ ಕಾಣಿಕೆ "ಶಕಿತಾ"

    ಚಿತ್ರಕೆಕೆ ಬೆಂಗಳೂರಿನಲಿಲಿ ಬಿರುಸಿನ ಚಿತಿ್ರೕಕರಣ ನಡೆಯುತಿತಾದೆ. ಒಂದೂರಿನಿಂದ ಮತೊತಾಂದೂರಿಗೆ ನಾಯಕಿಯ ಆಗಮನ. ಆ ಊರಿನಲಿಲಿ ಪಲೀಸ್ ಸೆಟೀಷನ್ ಗೆ ಬೀಗ ಹಾಕಿರುತತಾದೆ. ಪಲೀಸಿನವರು ಮಾರುಕಟೆಟಿಯಲಿಲಿ ವಾ್ಯಪಾರಿಗಳಿಂದ ರೋಲ್ ಕಾಲ್ ಮಾಡುತಿತಾರು ತಾತಾರೆ. ಗಳಿಸಿದ ಹಣವನುನು ಊರಿನ ರ್ಡಿಗೆ ಕೊಡುತಿತಾರುತಾತಾರೆ. ಈ ವಿಷಯ ತಿಳಿದ ನಾಯಕಿ ರ್ಡಿ ಬಳಿ ಬಂದು ಆತನಿಗೆ ತಕಕೆ ಶಾಸಿತಾ ಮಾಡುವ ಸನಿನುವೇಶವನುನು ಸೆರೆ ಹಿಡಿಯಲಾಯಿತು.

    "ಮುತಿತಾನಂತಹ ಹೆಂಡತಿ" ಚಿತ್ರ ಸೇರಿದಂತೆ ಎರಡು ವಷಥಿಗಳ ಹಿಂದೆ ತೆರೆ ಕಂಡ "ಕಿರಣ್ ಬೇಡಿ"ವರೆಗೂ ರಾಮು ಎಂಟರ್ ಪೆ್ರೈಸಸ್ ನ ಎಂಟು ಚಿತ್ರಗಳಲಿಲಿ ಮಾಲಾಶ್್ರೕ ಅಭಿನಯಿಸಿದಾ್ದರೆ. ಭ್ರಷಾಟಿಚಾರದ ವಿರುದ್ಧ ಸಿಡಿದೇಳುವ "ಶಕಿತಾ"ಯಾಗಿ ಮಾಲಾಶ್್ರೕ ಅಭಿನಯಿಸುತಿತಾದಾ್ದರೆ.

    "ಒರಟ ಐ ಲವ್ ಯು" ಚಿತ್ರಕೆಕೆ ಸಂಭಾಷಣೆ ಬರೆಯುವುದರೊಂದಿಗೆ ಸಿನಿಮಾ ರಂಗ ಪ್ರವೇಶ್ಸಿದ ಅನಿಲ್ ಇತಿತಾೕಚೆಗೆ ಬಿಡುಗಡೆಯಾದ "ಕೆಂಪೇಗ್ಡ" ಚಿತ್ರಕೂಕೆ ಸಂಭಾಷಣೆ ಬರೆದಿದಾ್ದರೆ. ಸಂಭಾಷಣೆಗಾರರಾಗಿದ್ದ ಅನಿಲ್ ಈ ಚಿತ್ರವನುನು ನಿದೇಥಿಶ್ಸುವ ಮೂಲಕ ನಿದೇಥಿಶಕನ ಸಾಥೆನ ಅಲಂಕರಿಸಿದಾ್ದರೆ. "ಶಕಿತಾ"ಗೆ ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಅನಿಲ್ ಅವರದೆ. ರ್್ರಲಲಿರ್ ಮಂಜು, ರವಿವಮಥಿ, ರಾಮ್ ಲಕ್ಷಮಿಣ್ ಮತುತಾ ಪಳನಿರಾಜ್ ಸಾಹಸ ನಿದೇಥಿಶನ, ಸುಧಾಕರ್ ಛಾಯಾಗ್ರಹಣವಿರುವ ಈ ಚಿತ್ರಕೆಕೆ ಲಕ್ಷಮಿಣ್ ರೆಡಿಡಿ ಅವರ ಸಂಕಲನವಿದೆ. ಮಾಲಾಶ್್ರೕ, ರವಿಶಂಕರ್, ಶಯಾಜಿರಾವ್ ಶ್ಂಧೆ, ವಿನಯಾಪ್ರಸಾದ್, ಆಶಾಲತಾ, ಅವಿನಾಶ್, ಶರಣ್ ಲೋಹಿತಾಶಾವಿ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರು ಚಿತ್ರದ ತಾರಾ ಬಳಗದಲಿಲಿದಾ್ದರೆ.

    "ಕೆೋ�ಕೆೋ�"ನಲ್ಲೆ ಟಾ್ರಫಿಕ್ ಜಾಮ್

    ಭರಣಿ ಮಿನರಲ್ಸಿ ಲಾಂಛನದಲಿಲಿ ಭಾಸಕೆರ್ ಅವರು ನಿಮಿಥಿಸುತಿತಾರುವ "ಕೋಕೋ" ಚಿತ್ರಕೆಕೆ ಮತೊತಾಂದು ಹಂತದ ಚಿತಿ್ರೕಕರಣ ಆರಂಭವಾಗಿದೆ. ನಗರದ ರಾಜ ರಾಜೇಶವಿರಿ ನಗರದ ಬಳಿ ಟಾ್ರಫಕ್ ಜಾಮ್ ಸನಿನುವೇಶನವನುನು ಚಿತಿ್ರಸಿಕೊಳ್ಳಲಾಯಿತು. ಚಿತಿ್ರೕಕರಣ ಸಮಯದಲಿಲಿ ರಾಜರಾಜೇಶವಿರಿ ನಗರದ ಎಲಾಲಿ ರಸೆತಾಗಳಲೂಲಿ ವಾಹನ ಸಂಚಾರ ಅಧಿಕವಾಗಿತುತಾ. ಇದಲಲಿದೆ ಶ್್ರೕ ಹರಿ, ಅನುಪ್ರಭಾಕರ್, ಶ್್ರೕ ನಗರ ಕಿಟ್ಟಿ, ಪ್್ರಯಾಮಣಿ ಹಾಗೂ ರಾಜು ತಾಳಿಕೋಟೆ ಅವರ ಅಭಿನಯದಲಿಲಿ ಕೆಲವು ಮಾತಿನ ಭಾಗದ ಸನಿನುವೇಶಗಳನುನು ನಿದೇಥಿಶಕ ಆರ್. ಚಂದು್ರ ಚಿತಿ್ರಸಿಕೊಂಡರು.

    ಚಂದು್ರ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕೆಕೆ ಆದಿ ಅವರ ಸಹ ನಿಮಾಥಿಣವಿದೆ. ರಮಣಗೋಕುಲ ಅವರ ಸಂಗೀತ ನಿದೇಥಿಶನವಿರುವ "ಕೋಕೋ"ಗೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್ ಸಂಕಲನ, ಹೊಸ್ಮನೆ ಮೂತಿಥಿ ಕಲಾ ನಿದೇಥಿಶನ ಹಾಗೂ ರ್್ರಲಲಿರ್ ಮಂಜು, ರಾಮ್ ಲಕ್ಷಮಿಣ್ ಸಾಹಸ ನಿದೇಥಿಶನವಿರುವ ಈ ಚಿತ್ರದ ತಾರಾಬಳಗದಲಿಲಿ ಶ್್ರೕ ನಗರ ಕಿಟ್ಟಿ, ಪ್್ರಯಾಮಣಿ, ಶ್್ರೕಹರಿ, ಅನುಪ್ರಭಾಕರ್, ಹಷ್ಥಿಕಾ ಪೂಣಚ್ಛ, ರವಿಕಾಳೆ, ರಂಗಾಯಣ ರಘು, ಸಂಪತ್ ಕುಮಾರ್, ಸುರೇಶ್ ಮಂಗಳೂರು, ಹೊನನುವಳಿ್ಳ ಕೃಷಣಾ, ರಾಜು ತಾಳಿಕೋಟೆ, ಮಿತಾ್ರ, ರಘುರಾಂ, ಮೋಹನ್ ಜುನೇಜಾ, ಬಿರಾದಾರ್, ಜಿಮ್ ರವಿ, ಪದ್ಮಜಾರಾವ್, ವಿಜಯಸಾರರ್, ಯತಿರಾಜ್, ಸವಿಯಂವರ ಚಂದು್ರ ಮತಿತಾತರರಿದಾ್ದರೆ.

    ಚಿತ್ರ : "ಶೆೋ�ಕ್" ದಿ�ಲ್ಪ್ ರಾಜ್, ಹರಿ�ಶ್ ರಾಜ್, ಚಿರಂತ್, ಅನಿಶ್

    ಚಿತ್ರ : "ಮುತ್್ತನ ಮಳೆ"

    ಚಿತ್ರ : "ಎಕೆ 56" ಶಿರಿನ್, ಸಿದಾಧಿಂತ್

    ಚಿತ್ರ : "ಕಣಣಾಂಚಲ್" ಅನಿಲ್, ಶೆವಿ�ತಾ

    ಚಿತ್ರ : "ಲೆೈಫ್ ಇಷೆಟ್�ನಾ" ಧವಿನಿ ಸುರುಳಿ ಬಿಡುಗಡೆ ಸಮಾರಂಭ

    ಚಿತ್ರ : "ಜೆೋ�ಗಯಯೆ"

  • ಜನತಾವಾಣಿ, ಶುಕ್ರವಾರ, ಆಗಸ್ಟ್ 19, 2011, ಪುಟ 4

    ದಾವಣಗೆರೆ, ಆ.18- ಪ್್ರೕತಿಯಿಂದ ಮಾತ್ರ ಪರಿಸರದ ಸಂಕಷಟಿ, ಸವಾಲುಗಳನುನು ನಿಭಾಯಿಸಲು ಸಾಧ್ಯ. ಪ್ರಕೃತಿಯ ಕೂಸಾದ ಮಾನವ, ತನನು ಉಳಿವಿಗಾಗಿ ಮರ, ಗಿಡ, ಪಶು, ಪಕಿ್ಷ, ನದಿ, ಗಣಿ ಸಂರಕಿ್ಷಸಿಕೊಂಡು, ಎಲಲಿರೊಡನೆ ಅಗತ್ಯವಿದ್ದಷುಟಿ ಸಂಪನೂ್ಮಲಗಳನುನು ಮಾತ್ರ ಬಳಸಿ, ಮುಂದಿನ ಪ್ೕಳಿಗೆಗೆ ಉತತಾಮ ಪರಿಸರ ಉಳಿಸಲು ಸಣಣಾ, ಸಣಣಾ ಪರಿಸರ ಪೂರಕ ಕೆಲಸ ಮಾಡಬೇಕು. ಉದಾ : ಗಿಡ ನೆಟುಟಿ ಪೕಷ್ಸುವುದು, ಪಾಲಿಸಿಟಿಕ್ ಬಳಸದಿರುವುದು, ದುಶಚುಟ ಗಳಿಂದ ದೂರವಿರುವುದು, ಪೆಟೊ್ರೕಲ್ ಮಿತ ಬಳಕೆ ಇತಾ್ಯದಿ. ಇದಕೆಕೆಲಾಲಿ ನಮ್ಮಲಿಲಿ ಪರಿಸರದ ಬಗೆಗೆ ಅಪಾರ ಪ್್ರೕತಿ ಬೇಕು. ಪ್್ರೕತಿಯೇ ಧಮಥಿದ ತಳಹದಿ, ಎಲಾಲಿ ಸಮಸೆ್ಯಗಳ ಪರಿಹಾರ ಪ್್ರೕತಿಯಿಂದ ಮಾತ್ರ ಸಾಧ್ಯ. ಅದನುನು ಅಪಾರವಾಗಿ ಬೆಳೆಸಿಕೊಳೊ್ಳೕಣ ಎಂದು ಕರುಣಾ ಜೀವ ಕಲಾ್ಯಣ ಟ್ರಸ್ಟಿ ನ ಕಾಯಥಿದಶ್ಥಿ ಶ್ವನಕೆರೆ ಬಸವಲಿಂಗಪ್ಪ ಉಪನಾ್ಯಸ ನೀಡಿದರು.

    ಮಾಕನೂರು ಮಲೆಲೀಶಪ್ಪ ಶ್ಕ್ಷಣ ಮಹಾ ವಿಶವಿ

    ವಿದಾ್ಯಲಯ ಹಾಗೂ ಡಿ.ಆರ್.ಆರ್. ಪ್್ರಢಶಾಲೆ ಇವರ ಸಂಯುಕಾತಾಶ್ರಯದಲಿಲಿ ವೊನೆನು ನಡೆದ ‘ಪ್್ರೕತಿ ಮತುತಾ ಪರಿಸರ' ವಿಷಯ ಕುರಿತು ಉಪನಾ್ಯಸ ನೀಡಿದ ಅವರು, ಪ್್ರೕತಿ ಇದಾ್ದಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ಕೇವಲ ಪರಿಸರ ರಕ್ಷಣೆ ಅಷೆಟೀ ಅಲಲಿ. ನಮ್ಮ ದಿನ ನಿತ್ಯದ ಕಾಯಥಿ ಚಟುವಟ್ಕೆ, ಬಾಂಧವ್ಯ, ಸಾಮರಸ್ಯ, ಜೀವನದ ಉನನುತಿ ಎಲಲಿವೂ ಕೂಡ ಪ್್ರೕತಿಯಿಂದ ಮಾತ್ರವೇ ಸಾಧ್ಯ ಎಂದು ನುಡಿದರು.

    ಅತಿರ್ಗಳಾಗಿ ಭಾಗವಹಿಸಿದ್ದ ಮಾಕನೂರು ಮಲೆಲೀಶಪ್ಪ ಶ್ಕ್ಷಣ ಮಹಾವಿದಾ್ಯಲಯದ ಪಾ್ರಧಾ್ಯಪಕ ಡಾ|| ಹೆಚ್.ವಿ. ವಾಮದೇವಪ್ಪ ಮಾತನಾಡಿ, ಅತ್ಯಂತ ರೋಚಕ ಉದಾಹರಣೆಗಳ ಮೂಲಕ ವಿದಾ್ಯರ್ಥಿಗಳಲಿಲಿ ಗುರಿ, ಛಲ ಹಾಗೂ ಆತ್ಮ ವಿಶಾವಿಸದ ಮಹತವಿವನುನು ಉದಾಹರಣೆಗಳ ಮೂಲಕ ಸಾವಿರಸ್ಯಕರವಾಗಿ ವಿವರಿಸಿದರು.

    ಅಧ್ಯಕ್ಷತೆ ಡಿ.ಆರ್.ಆರ್. ಪ್್ರಢಶಾಲಾ ಮುಖೊ್ಯೕ ಪಾಧಾ್ಯಯಿನಿ ಶ್್ರೕಮತಿ ಸಿ.ಎಂ. ಚಂದ್ರಮ್ಮ ವಹಿಸಿದ್ದರು. ಸಂಸೆಥೆಯ ಆಡಳಿತಾಧಿಕಾರಿ ಮಂಜುನಾಥ್ ಉಪಸಿಥೆತರಿದ್ದರು.

    ಪಿ್ರ�ತ್, ಪರಿಸರದ ಸವಾಲುಗಳಿಗೆ ಪರಿಹಾರ : ಶಿವನಕೆರೆ ಬಸವಲ್ಂಗಪ್ಪ

    ದಾವಣಗೆರೆ, ಆ.18- ಆನಗೋಡು ಜಿ.ಚನನುಪ್ಪ ಪದವಿ ಪೂವಥಿ ಕಾಲೇಜಿನಲಿಲಿ ಪಠ್ಯಪೂರಕ ಹಾಗೂ ರಾಷ್ಟಿರೀಯ ಸೇವಾ ಯೕಜನೆಯ ಉದಾಘಾಟನಾ ಸಮಾರಂಭ ವನುನು ಹಮಿ್ಮಕೊಳ್ಳಲಾಗಿತುತಾ. ಮುಖ್ಯ ಅತಿರ್ಗಳಾಗಿ ಮೋತಿ ವೀರಪ್ಪ ಸಕಾಥಿರಿ ಪ.ಪೂ.ಕಾಲೇ ಜಿನ ಪಾ್ರಚಾಯಥಿ ಜಿ.ಬಿ.ಚಂದ್ರಶೇಖರಪ್ಪ ಮಾತನಾಡಿ, ವಿದಾ್ಯರ್ಥಿ ಗಳು ಮಹಾತ್ಮರ ವಿಚಾರ ಧಾರೆಗಳಿಂದ ಮ್ಲ್ಯಗಳನುನು ವಧಿಥಿಸಿಕೊಳ್ಳಬೇಕೆಂದು ಕರೆ ನೀಡಿದರು.

    ಕಂಪೂ್ಯಟರ್ ಕೊಠಡಿಯನುನು ಉದಾಘಾಟ್ಸಿದ ನಳಂದ ಕಾಲೇಜಿನ ಇತಿಹಾಸ ಉಪನಾ್ಯಸಕ ಜಿ.ಎಸ್.ಸುಭಾಶಚುಂದ್ರ ಬೋಸ್ ಗಣಕ ಯಂತ್ರದ ಬಹುಪಯೕಗ ವನುನು ತಿಳಿಸಿದರು. ಅಧ್ಯಕ್ಷತೆಯನುನು ಪಾ್ರಂಶುಪಾಲ ಹೆಚ್.ಎಂ.ಪ್ರಕಾಶ್ ವಹಿಸಿದ್ದರು. ನಿವೃತತಾ ನ್ಕರರಾದ ಕೆ.ಕಲಲಿನಗ್


Top Related