22 ಕೆರೆಗಳಿಗೆ ನೀರು ತುಂಬಿಸಲು ಲ್ೀಕೆೀಜ್...

4
ಮಧ ಕರಟಕದ ಆಪ ಒಡರ ಸಂಟ : 46 ಸಂಕ : 63 ದೂರವ : 254736, 231016 ವಆ : 91642 99999 ಟ : 4 ರೂ : 3.00 www.janathavani.com Email: [email protected] ಸಂಪದಕರು : ಎಂ.ಎ.ಕ ದವಣಗರ ಮಂಗಳವರ, ಜುಲೈ 16, 2019 ಭದ ಜಲಶಯ ಇಂನ ಮಟ : 134 ಅ 10 ಇಂಚು ಒಳ ಹ : 2602 ಕೂಸ ಹೂರ ಹ : 207 ಕೂಸ ಹಂನ ವರದು : 169 ಅ ಮಂಡ ಣರ ಎ.ಎ. ಆನಂ ದಾವಣಗ , ಜು.15- ಮತದಾರರ ಆಶಯಗಳನು ರುದಕ ಅಸಮಾಧಾನ ವಕ ತಮ ಸಾ ನಕ ರಾಜನಾ ದ ಕಾಂಗ-ಎನ ಶಾಸಕರುಗಳ ರುದ ರಾಜ ರೈತ ಸಂಘ ಮತು ಹರು ಸನ ನತೃತದ ನಗರದ ಂದು ರೈತರಂದ ಛ.. ಥೂ... ಚಳುವ ನಡ ಸಲಾತು. ಎಆ ಬ ಲಾ ಣದ ಬ ಪಭಟನ ನಡ ದ ರೈತರು, ಶಾಸಕ ಸಾ ನಕ ರಾಜನಾ ದ ಕಾಂಗ-ಎನ 15 ಶಾಸಕರ ಭಾವತಕ ಚಪ ಹಾರ ಹಾ, ಎಲ -ಅಕ ಜದು ಉಯುವ ಮೂರಕ ತಮ ಆಕೂಶ ವಪದರು. ಕಷ ಮಾನ, ಮರಾದ , ಆತಗರವ, ಆತಸಾ ಎಂಬುದು ಇಂತಹ ಶಾಸಕರುಗಇದ ತಮ ಜವಾಬಾ ಅರತು ವಸುವಂತ ಒತಾ ದರು. ಕಾಂಗ, ಶಹರಕೂಟಾ, ಜು.15 – ಚಂದರಾನ -2 ಅನು ತಾಂಕ ತೂಡಕುಗಳ ಕಾರಣದಂದಾ ಮುಂದೂಡಲಾದ. ಚಂದರಾನ ಉಡಾವಣಗ ಕವರ ಒಂದು ಗಂಟ ಇದಾಗ ತಾಂಕ ತೂಂದರ ಕಾಕೂಂದ ಎಂದು ಭಾರಯ ಬಾಹಾಕಾಶ ಸಂಸರಾದ ಇಸೂ ದ. ಜಎಎ ಎಂಕ -3 ರಾಕ ಮೂರಕ ಚಂದರಾನ -2 ಉಡಾವಣಗ ಕಣಗಣನ ಆರಂಭವಾತು. ಸೂಮವಾರ ಬಳನ ಜಾವ 2.51ಕ ಉಡಾವಣ ನರವರಬತು. ಆದರ, 1.55ರ ಸಮಯದ ಉಡಾವಣ ಮುಂದೂರುದಾ ಸಲಾತು. ಉಡಾವಣಗ 56 ಷಗರುವಾಗ ಉಡಾವಣಾ ವವಸಯ ತಾಂಕ ಲೂಪ ಕಾಕೂಂದ. ಹಗಾ ಮುನಚರಕಾ ಕಮವಾ ಉಡಾವಣ ಮುಂದೂಡಲಾದ. ಉಡಾವಣಯ ದನಾಂಕವನು ನಂತರದ ರಸಲಾಗುದು ಎಂದು ಇಸೂ ಸಹಾಯಕ ದಶಕ (ಸಾವಜಕ ಸಂಬಂರ) .ಆ. ಗುರುಪಸಾ ಹದಾರ. ಜನವರಯಲ ಚಂದರಾನ 2 ಉಡಾವಣ ನರವರಬತು. ಆದರ, ಅದನು ಜುಲೈ ನವದ ಹ, ಜು. 15 – ಮಟಾರು ವಾಹನ ಕಾ ಯನು ಮತ ಷು ಕಣಗೂಸುವ ಮೂರಕ, ಅಪಘಾತದ ಮೃತರಗ 5 ರಕ ರೂ. ಹಾಗೂ ಗಂಭರವಾ ಗಾಯಗೂಂಡವರಗ 2.5 ರಕ ರೂ. ಪರಹಾರ ಗದ ಪಸರು ಕಂದ ಸಕಾರ ಮುಂದಾದ . ಕಂದ ಸಕಾರ ಸೂಮವಾರ ಲೂಕ ಸಭ ಮಟಾರು ವಾಹನ ಕಾ ದು ತರುವ ಮಸೂದ ಯನು ಮಂದ . ಇದರ ಯಮ ಉರ ಂಘನ ನ ದಂಡ ಹಾಗೂ ಸದತನಾಗರಕರನು ರಸುವ ಅಂಶಗ. ಮಸೂದ ಮಂ ಮಾತನಾದ ರಸ ಸಾರಗ ಸವ ಗಡರ, ಮಸೂದ ಯ ಮೂರಕ ರಾಜ ಸಕಾರದ ಅಕಾರಗಳನು ಕಯು . ಸದನ ಈ ಮಸೂಅಂಕರಸುವ ಮೂರಕ ಮತ ಷು ಜವಗಳನು ರಸಬಕು ಎಂದು ಮನ ಮಾಕೂಂದಾ . ಕಳ ಲೂಕಸಭ ಮಸೂದ ಅಂಕರಸಲಾತು . ಆದರ , ರಾಜಸಭ ಅಂಕಾರ ಪಡ ಯರು ಸಾರವಾ. ಕಂದ ನವದಹ, ಜು. 15 – ಕನಾಟಕ ಧಾನಸಭಾರಕರು ರಾಜನಾ ಅಂಕರಸಬಕಂದು ಈಗಾಗಲ ಹತು ಶಾಸಕರು ದಾಖರುವ ಅಜಯ ಜೂತಗ, ಇನೂ ಐವರು ಶಾಸಕರ ಅಜಗಳನು ಪರಶಸರು ಸುಪಂ ಕೂ ಸಮದ. ಮುಖ ನಾಯಮೂ ರಂಜ ಗೂಗೂ ಅವರ ನತೃತದ ಪಠ ಈ ಅಜಗಳ ಚಾರಣಗಳನು ಕೈಗಕೂಳದ. ಬಂಡಾಯ ಶಾಸಕರ ಮುಂಬೈ, ಜು. 15 – ಮುಂಬೈ ನ ಉದುಕೂಂರುವ ಕಾಂಗ ಹಾಗೂ ಜಎನ ಬಂಡಾಯ ಶಾಸಕರು, ತಾ ರಾದ ಕಾಂಗ ನಾಯಕನನು ಭ ಮಾಡರು ಬಯಸುದರ ಎಂದು ನಗರ ಮುಖಸರಗ ದಾರ. ಕಾಂಗ ನಾಯಕ ಮಕಾಜುನ ಖಗ ಹಾಗೂ ಇತರ ಹರಯ ನಾಯಕರು ಮತು ಎಂಗ ರಜೀಕದ ಧು ಚಂಘಡ, ಜು. 15 – ಕಾಂಗ ನಾಯಕ ನವಜೂ ಂ ರು ಅವರು ಸವ ಸಾನಕ ರುವ ರಾಜನಾ ಪತವನು ಪಂಜಾ ಮುಖಮಂ ಅಮ ರಂದ ಂಗ ಕದಾರ. ಸ ಂ ಟ ಕ ನವದಹ, ಜು. 15 - ವಾಜ ಉದಶಕಾ ಬಾಗ ತಾಯಂರನು ಪಡಯುದಕ ತಡ ಹಾಕುವ ಮಸೂ ದಯನು ಲೂಕಸಭಯ ಮಂಸ ಲಾದ. ಮಸೂದ ಜಾರ ರಾದ ನೈಕವಾ ಸದುದಶ ಹೂಂದರುವ ಕಟ ಸಂಬಂಗಳಮಾತ ಬಾಗ ತಾಯಂದರಾ ಗರು ಅವಕಾಶ ಹಹರಂದ ದವಣಗರ ವರಗ 4 .ಮೀ. ವಯ ಪೈಗಳ ಸಳಂತರ ಕಯ ನಡದ. ಇನೂ 6 .ಮೀ. ದೂರ ಫಂ ಕಲಸ ಬ ಇದ. ಮುಂನ ವರ ಮಡುವಂತ ಸೂಸಲದ. ಆನಗೂೀಡು ಬ ಹೈವೀ ಅಥಯವರು ಹಗೂ ಕಇ ಯವರು ಸೀ ರಲದನ ಪೈ ಕೂರದು ಹದರ. ಇದಂದ ನೀರು ಸರಬರಜು ನಸಲದ. ಪೀ ಮಕೂಡಲು ಹೈವೀ ಅಕಗಗ ದೀವ. ಹೂಸ ಪೈ ತಂದು ಅಳವಸುದ ಹೀದರ. ಇರಡು ನಗಳ ಪೀ ಕಯ ಮುಯುತದ. - ಕೂಟರೀ, ಎಕೂ ಇಂಜನಯ, ನೀರವ ನಗಮ ಪೈ ಗಳ ಕಳಗ ಕಂರೀ ಬೀಂ ಅಳವದೀಕೀ ಸಮಸ ತಸಬಹುದು. ನವಹಣ ಗುಪಡದವರು ನಲಕ ವಹಸುದರ. ೀಕೀ ಸಮಕಂಡಕಣ ಸಮರೂೀಪಯ ಕಲಸ ಮದರ ಮತೀಘರ ನೀರು ತುಂಸಲು ಸಧ. - ಮಂಜುರಥ ಗಡ, ಅಧಕರು, 22 ಕರ ಏತ ನೀರವ ಹೂೀರಟ ಸಮ. ಎರಡು ಂಗಳು ಕಳದರ ಮಳಗಲವೀ ಮುಯುತದ. ಸನಯ ನೀರು ಹಯುದು ನೀರು ತುಂಕೂಳುವ ತುತು ಅಗತದ. ಆದರ ಶಸಕರುಗಳು ರಸನ ಕುದರ. ಸಂಸದರು ಇವರನು ಕಯುವ ಕಯದ ನರತರದರ. ರ ಯರ ಬ ದೂರಬೀಕು? - ಕೂಟರೀ ಗಡ, ಪರಧನ ಕಯದ, 22 ಕರ ಏತ ನೀರವ ಹೂೀರಟ ಸಮ. ಕ.ಎ. ಮಕಜು ದಾವಣಗರ, ಜು. 15 - ದಾವಣಗರ ಹಾಗೂ ಜಗಳೂರು ತಾರೂನ 22 ಕರಗಗ ರು ತುಂಸುವ ಕಾಯಕ `ಕ' ಘ ಎದುರಾದು, ಈ ವಷವಾದರೂ ಕರಗಳು ತುಂಬುತವ ಎಂಬ ಗಾಮಸರ ಮಹಾ ರಕ ಹುರಾಗುವ ಹಂತದದ. ನದಯ ರನ ಹರ ಹದ. ಜಾವ ಂದ ರು ಎತರು ದು ಸಮಸ ಇರ. ಮಟಾ ಸಮಸ ಇರ ಆದಮಳಗಾರದ ಆರಂಭದ ಕ ಸಮಸ ಹಚಾ ರು ತುಂಸುವ ಕಾಯಕ ಅ ಡ ಗಾಲಾದ. ಸಮಪಕ ವಹಣ ಇರದರುದು ಹಾಗೂ ಅಕಾರಗಳ ಹಾಗೂ ಈ ಭಾಗದ ಜನಪಗಳ ರಕ ಧೂರಣಂದ ಈ ಬಾರಯೂ ಕರಗಳು ತುಂಬುದು ಅನುಮಾನವಾದ ಎಂದು 22 ಕರ ಏತ ರಾವರ ಹೂರಾಟ ಸ ಆರೂಪದ. ಕಳದೂಂದು ವಾರದಂದ ನದಯ ರನ ಹರ ಹಚಳವಾದ. ಆದರ ಸದ ರು 2ನ ಜಾವ ತರುಪದಯಷ. ಆನಗೂಡು ಬ ಹೈವ ಅಥಾರ ಹಾಗೂ ಕಇ ಕರಸ ವಹಸುವ ವಳ ಭೂಗತವಾದ ಯಜನಪೈಗಳನು ಕೂರದು ಹಾರುದು ಸದ ರು ಸರಬರಾಜು ಸತಕ ಕಾರಣವಾದ. ಮತೂಂದಡ ರಾಷಯ ಹದಾರಯನು 6 ಪಥ ಮಾಡಲಾಗುದು, ಈಗಾಗಲ ಅಳವದ ಪೈ ಗಳನು ಮತಷು ದೂರಕ ಸಳಾಂತರಸಲಾದ. ಈ ಕಾಯ ಕವಶ.40ರಷು ಮಾತ ಮುದದ. ಉದ ಕರಸವನು ಮುಂದನ ವಷ ರೈಸುವಂತ ಸೂಸಲಾದ. ಆದರ ಪಸುತ ನಡದರುವ ಸಳಾಂತರ ಕಾಯ ಸಮಪಕವಾರದ ಕಾರಣ ಆಂದಾಗ ಕ ಸಮಸ ಕಾಕೂಳುದ ಎಂದು ಸಯ ಅರಕರು, ಪಧಾನ ಕಾಯದಶಗಳು ಆರೂಪದಾರ. ಕಂರೀ ಬೀಂ ಇಲದ ಪೈ ಅಳವಕ: ಪೈ ಸಳಾಂತರದ ವಳ ಕಳಗಡ ಕಾಂ ಬಂ ಹಾಕದ ಪೈ ಕೂರಸು ರುವ ಪರಣಾಮ ಮಳಗ ನರ ಕುದು ಪೈ ಗಳು ಒಡದು ಕ ಸಮಸ ಉಂಟಾಗು ದ. ಕಳಗಡ ಕಾಂ ಬಂ ಹಾಕದ ಹೂರತು ಕ ಸಮಸಗ ಮು ಗದು ಎನುತಾರ 22 ಕರ ಏತ ರಾವರ ಹೂರಾಟ ಸ ಅರಕ ಡಾ.ಮಂಜುನಾಥ ಗಡ. ಆ ಆ ಸ ಸಂಸಗ ಪ ವಷದ ವಹಣಾ ಗು ಗ ಡಲಾದ. ಂಗ ಸುಮಾರು 10 ರಕ ರೂ.ನಷು ಹಣ ವಹಣಾ ವಚವಾ ಅವರಗ ಜರಾಗುದ. ಆದರ ಅವರು ಸಮಪಕವಾ ವಹಣ ಮಾಡುರ. ಕಳದ ಐದಾರು ಂಗಳು ಸುಮದು, ಮಳಗಾರ ಆರಂಭವಾದಾಗ ರಪರ ಕರಸ ಆರಂ ಭದಾರ. ಕ ಸಮಸ ಶುರುವಾದರಪರ ಮಾಡರು 2 ದನ ತಗದುಕೂಳುದಾರ. 22 ಕರಗಗ ನೀರು ತುಂಸಲು ೀಕೀ ಬಂ ಗಳೂರು, ಜು. 15 - ೈ ಪಕಗಳ ಅತೃಪ ಶಾಸಕರು ರಾಜನಾ ದ ರೂ, ತಮ ಸಕಾರ ಬಹುಮತ ಕಳದು ಕೂಂರ ಎಂದು ಸಾತುಪ ಸರು ಮುಖಮಂ ಹ.. ಕುಮಾರಸಾ ಇದ 18 ರ ಗುರುವಾರ ಧಾನಸಭಯ ಶಾಸ ಮತ ರಾಸದಾರ. ಮಳಗಾರದ ಅವಶನ ಆರಂಭದ ದನವ ಪಸಕ ರಾಜಯ ಗಗಳು ತಮ ಶಾಸಕರು ರಾಜನಾ ರುವ ಷಯವನು ಸದನದ ಗಮನಕ ತಂದು, ಇಂತಹ ಸವಶದ ರಾಧಾರ ಕೈಗೂಳರು ಸಾರ. ಹಗಾ ನಾನ ಸಯಂ ಪರತವಾ ಶಾಸಮತ ರಾಸು ದಾ ಪಕದರು. ಮುಖಮಂಯವರ ಹಕ ಹನಲಯ ಧಾನಸಭಾರಕ ರಕುಮಾ ಇಂದು ಧಾನಮಂಡರದ ಸರಹಾ ಸ ಸಭ ಕರದು ಸುದಘವಾ ನಡದ ನಂತರ ಸಭಾರಕರು ಶಾಸ ಮತ ರಾಚನ ದನಾಂಕವನು ಗದಪದರು. ಸಭಯ ನಂತರ ಅವಶನ ಆರಂಭ ವಾಗುದಂತ ಸಭಾರಕರು ಸಭಾ ನಡವಕಯನು ಸದನದ ಗಮನಕ ತಂದು ಮುಖಮಂಯವರು ಗುರುವಾರ ಬಗ 11 ಗಂಟಗ ಶಾಸಮತ ರಾಚನ ಚಚ ನಡಯದ ಗುರುವರ ಶಸಮತ ಹಹರ ತುಂಗಭದರ ನ ಬಯ ಜವ ತರ ತರ: ರಫೀ, ಜನತವ ಶಸಕರ ರುದ ಛೀ.. ಥೂ. ಚಳವ ಬಂಗಳೂರು, ಜು. 15 - ಕಾಂಗ- ಜಎನ ಅತೃಪ 16 ಶಾಸಕರು ಧಾನಸಭಾ ಸದಸತಕ ರಾಜನಾ , ಅಕಾರ ಕಳದುಕೂಳುವ ಅಂ ನದರೂ, ಹ.. ಕುಮಾರಸಾ ಮಾತ ಮುಖಮಂರಾ ಮುಂದುವಯುವ ವ ಆತಶಾಸ ಹೂಂದದಾರ. ಧಾನಸಭ ಮಗಸಾಲಯ ತಮ ಕಚರಯ ಅನಪಚಾರಕವಾ ಸುದಗಾರರೂಂದಗ ಮಾತನಾದ ಅವರು, ಅಕಾರ ಕಳದುಕೂಳುತನ ಎಂದು ಪಪಕಂತ ಮಾರಮ ತರ ಹಬ ಆಚರಸುದಾರ, ಆಚರಸ ನನ ಸಾಮಥ ಏನು ಎಂಬುದನು ಧಾನಸಭಯ ಸಾತುಪಸುತನ. ರಾಜನಾ ರುವ ಶಾಸಕರು ಅನಹತಗೂಳ ಇರವ ಶಾಸಕ ಸಾನ ತೂರಯ. ನನಗ ಂಗಳೂರು, ಜು. 15 - ೈ ಪಕದ ಶಾಸಕ ರು ತಮ ಧಾನಸಭಾ ಸದಸತಕ ರಾಜನಾ ರೂ, ಮುಖಮಂ ಹ .. ಕುಮಾರ ಸಾ ನತೃತದ ಕಾಂಗ-ಜ ಎ ೈ ಸಕಾರ ಅಕಾರದ ಉದ ಉಯುತ ಎಂದು ಎಪ ನಾಯಕ ದ ರಾಮಯ ತಮ ಶಾಸಕರಗ ಅಭಯ ದಾ . ನಗರದ ಪಂಚತಾರಾ ಹೂಟ ಇಂದು ನಡ ದ ಕಾಂಗ ಶಾಸಕಾಂಗ ಸಭ ಮಾತನಾದ ಅವರು ಸಕಾರ ಹಗ ಯುತ , ಸಕಾರ ಉಸರು ನಾ ಏನು ಮಾಡು ದವ ಎಂಬ ಮಾಹ ಬಹರಂಗ ಪಸರು ಸಾರ. ರಾದ ಆಷಗಒಳಗಾಗದ ಗರಾ . ಉದನು ನಾ ಮಾಡುತವ . ಪಯವರಗ ಮಾತ ರಾಜಯ ಮಾಡರು ಬರುತ ಎಂದುಕೂಳಬ. ನಮ ಶ ಏನು ಎಂಬುದನು ಧಾನ ಸಭ ಯಲ ಬಹರಂಗಪಸುತವ . ಕುಮಾರ ಸಾ ಶಾ ಸ ಮತದ ರು ತಾ . ಇಂತಹ ಸವಶದ ಸದನದಲ ಹಾಜರದು , ಸಕಾರವನು ಂಬ ದಾವಣಗರ, ಜು.15- ಕಎಆ ಬ ದನಒಂದು ರಕಕೂ ಅಕ ಸಾರಗ ಆದಾಯದ ಹಣವನು ಕಳ ಮಾದ ದ ಬ ಚಾರಕನು ದರುವ ಘಟನ ಹರಪನಹ ಠಾಣಾ ವಾಪಯ ನಡದದ. ಮಂಜುನಾ ಕಳ ಮಾ ದ ಕಎಆಯ ಹರಪನಹ ದ ಬ ಚಾರಕ. ಹರಪನಹ ಘಟಕದಂದ ಪ ದನದ ಸಾರಗ ಆದಾಯಹಣವನು ಘಟಕದ ನಗದು ಶಾಖಯ ಸಂಗಹ ಮಾಟು ನಂತರ ಮರುದನ ಬಾಂ ಖಾತಗ ಜಮಾ ಮಾಡಲಾಗುತು. ಅದರಂತ ಇದ 14ರಂದು ಭಾನುವಾರವಾದ ಕಾರಣ ಘಟಕದ ನಗದನು ಬಾಂ ಖಾತಗ ಜಮಾ ಮಾಡರು ಆರ. ಹಾಗಾ ಒಟು 1 ರಕದ 72 ಸಾರದಷು ಹಣವನು ನಗದು ಶಾಖಯ ಟಬ ಡಾದ ಇಡಲಾತು. ಈ ಹಣವನು ಎಲಾ ಕಡ ಹುಡುದರೂ ಸಹ ರರ. ಘಟಕದ ಮುಖ ದಾರದ ಬ ಕತವ ರತ ಭದತಾ ಬಂದಯವರು ವಾಹನಗಳ ಶೂರನ ಮಾಡುದ ಸಂದಭದ ಘಟಕದಂದ ಹೂರಗ ಹೂಗುದ ಬ ಶೂದಾಗ ಹಣ ಪತರಾತು. ಈ ಬಗ ಚಾರದಾಗ, ಘಟಕದ ನಗದು ಕೂಠಯದ ಈ ಹಣವನು ಕಳತನ ಮಾಕೂಂಡು ಹೂಗುದ ಬಗ ಚಾರಕ ಮಂಜುನಾ ಒಪಕೂಂರುದಾ ಉಸುವಾರ ಘಟಕ ವವಸಾಪಕ ಶರರ ದೂರನ ದಾರ. ರಜೀರಗಳ ನಡುವಯೂ ಮುಂದುವರವ ಶಸ ಶಾಸಕರು ರಾಜನಾ ದರೂ ಸಕಾರ ಉಯುತ: ದರಾಮಯ ಕಂಗರ ರಯಕರನು ಭೀ ಮಡಲು ಬಯಸುಲ ಐವರು ಶಸಕರ ರಜೀಅಜ ಚರಣ ಇಂದು ಮುಂಬೈ ಮುಖಸಗ ಶಸಕರ ಪತಮೀಟರು ವಹನ ದುಪಗ ಮಸೂದ ಮಂಡರ ಬರ ಮೀ ಧಂಸ: ಚರಣಗ 6 ಂಗಳು ಅವ ಕೂೀಕ ಅಪಘತದ ಮೃತಗ 5 ಲಕ ರೂ. ಪಹರ ೀದ ಲಕಕೂ ಅಕ ಸಗ ಆದಯ ಕದು ದ ಚಲಕ ನವದ ಹ, ಜು. 15 - ಬಾ ಮದ ರಂಸ ಪಕರಣದ ಚಾರನಡ ಸು ರುವ ಶಷ ನಾಯಮೂ ಸುಪಂ ಕೂ ಮರ ಹೂದು , ಚಾರಣ ಣಗೂಸರು ಆರು ಂಗಳ ಅವಕಾಶ ಡಬಕ ಂದು ಕೂರ ದಾ . ಪಕರಣದ ಪಯ ಹರಯರಾದ ಎ.ಕ .ಅದಾ, ಮುರ ಮನೂಹರ ಜೂಷ ತರರು ಆರೂಪಗಳಾದಾ . ಂಗಳ ಪತ ಬರ ದರುವ ಶಷ ನಾಯಮೂ, ಸ ಪಂಬ 30, 2019ರಂದು ವೃತ ರಾಗರುದರಂದ, ಆರು ಂಗಳು ಹ ಅವ ಡಬಕ ಂದು ಕೂರದಾ . ನಾಯಮೂ ಆ.ಎ. ನಾರಮ ಅವರ ನತೃತದ ಪಠದ ಎದುರು ಈ ಅಜ ಸೂಮವಾರ ಚಾರಣ ಬಂದತು . ಜುಲೈ 19ರಂದು ಈ ಬಗ ಸುವಂತ ಉತ ರ ಪದಶ ಸಕಾರಕ ಸುಪಂ ಕೂ ದ . ಬಗ ತಯನಕ ಕವಣ ಹಕಲು ಮಸೂದ ಮಂಡರ ತಂರಕ ತೂಡಕು; ಕೂರ ಕಣದ ಚಂದರಯನ - 2 ಮುಂದೂಕ (2ರೀ ಟಕ) (2ರೀ ಟಕ) (2ರೀ ಟಕ) (2ರೀ ಟಕ) (2ರೀ ಟಕ) (3ರೀ ಟಕ) (2ರೀ ಟಕ) (2ರೀ ಟಕ) (2ರೀ ಟಕ) (3ರೀ ಟಕ) (2ರೀ ಟಕ)

Upload: others

Post on 12-Feb-2020

2 views

Category:

Documents


0 download

TRANSCRIPT

  • ಮಧ್ಯ ಕರ್ನಾಟಕದ ಆಪ್ತ ಒಡರ್ಡಿ

    ಸಂಪುಟ : 46 ಸಂಚಿಕೆ : 63 ದೂರವ್ಣಿ : 254736, 231016 ವ್ಟ್ಸ್ ಆ್ಯಪ್ : 91642 99999 ಪುಟ : 4 ರೂ : 3.00 www.janathavani.com Email: [email protected]

    ಸಂಪ್ದಕರು : ಎಂ.ಎಸ್.ವಿಕ್ಸ್

    ದ್ವಣಗೆರೆ ಮಂಗಳವ್ರ, ಜುಲೆೈ 16, 2019

    ಭದ್ರಾ ಜಲ್ಶಯಇಂದಿನ ಮಟ್ಟ : 134 ಅಡಿ 10 ಇಂಚುಒಳ ಹರಿವು : 2602 ಕೂ್ಯಸೆಕ್ಸ್ಹೊರ ಹರಿವು : 207 ಕೂ್ಯಸೆಕ್ಸ್ಹಂದಿನ ವರನಾದುದು : 169 ಅಡಿ

    ಮಂಡಕ್ಕಿ ಮೆಣಸಿರ್ಕಿಯಿಎಸ್.ಎಸ್. ಆನಂದ್

    ದಾವಣಗರೆ,ೆ ಜು.15- ಮತದಾರರ ಆಶಯಗಳನುನು ನಿರ್ಲಕ್ಷಿಸಿರುವುದಕೆಕೆ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಸಾಥಾನಕೆಕೆ ರಾಜೀನಾಮೆ ನಿೀಡಿದ ಕಾಂಗೆರೆಸ್-ಜಡೆಿಎಸ್ ನ ಶಾಸಕರುಗಳ ವಿರುದ್ಧ ರಾಜ್ಯ ರೆೈತ ಸಂಘ ಮತು್ತ ಹಸಿರು ಸೆೀನ ೆ ನೆೀತೃತ್ವದಲ್ಲಿ ನಗರದಲ್ಲಿಂದು ರೆೈತರಂದ ಛೀ.. ಥೂ... ಚಳುವಳಿ ನಡಸೆಲಾಯಿತು.

    ಕಎೆಸ್ಆರ್ ಟಿಸಿ ಬಸ್ ನಿಲಾದಾಣದ ಬಳಿ ಪರೆತಿಭಟನ ೆ ನಡಸೆಿದ ರೆೈತರು, ಶಾಸಕ ಸಾಥಾನಕೆಕೆ ರಾಜೀನಾಮೆ ನಿೀಡಿದ ಕಾಂಗೆರೆಸ್-ಜಡೆಿಎಸ್ ನ 15 ಶಾಸಕರ ಭಾವಚಿತರೆಕೆಕೆ ಚಪ್ಪಲ್ ಹಾರ ಹಾಕ್, ಎಲ-ೆಅಡಿಕ ೆ ಜಗಿದು ಉಗಿಯುವ ಮೂರಕ ತಮ್ಮ ಆಕೊರೆೀಶ ವ್ಯಕ್ತಪಡಿಸಿದರು. ಕನಿಷ್ಟ ಮಾನ, ಮರಾ್ಲದ,ೆ ಆತ್ಮಗೌರವ, ಆತ್ಮಸಾಕ್ಷಿ ಎಂಬುದು ಇಂತಹ ಶಾಸಕರುಗಳಿಗ ೆ ಇದದಾರ ೆ ತಮ್ಮ ಜವಾಬಾ್ಧರ ಅರತು ವತಿ್ಲಸುವಂತೆ ಒತಾ್ತಯಿಸಿದರು. ಕಾಂಗೆರೆಸ್,

    ಶರೆೀಹರಕೊೀಟಾ, ಜು.15 – ಚಂದರೆರಾನ -2 ಅನುನು ತಾಂತಿರೆಕ ತೊಡಕುಗಳ ಕಾರಣದಂದಾಗಿ ಮುಂದೂಡಲಾಗಿದೆ. ಚಂದರೆರಾನ ಉಡಾವಣೆಗೆ ಕೆೀವರ ಒಂದು ಗಂಟೆ ಇದಾದಾಗ ತಾಂತಿರೆಕ ತೊಂದರೆ ಕಾಣಿಸಿಕೊಂಡಿದೆ ಎಂದು ಭಾರತಿೀಯ ಬಾಹಾ್ಯಕಾಶ ಸಂಸೆಥಾರಾದ ಇಸೊರೆೀ ತಿಳಿಸಿದೆ.

    ಜಎಸ್ ಎಲ್ ವಿ ಎಂಕೆ -3 ರಾಕೆಟ್ ಮೂರಕ ಚಂದರೆರಾನ -2 ಉಡಾವಣೆಗೆ ಕಷಿಣಗಣನೆ ಆರಂಭವಾಗಿತು್ತ. ಸೊೀಮವಾರ ಬೆಳಗಿನ ಜಾವ 2.51ಕೆಕೆ ಉಡಾವಣೆ ನೆರವೆೀರಬೆೀಕ್ತು್ತ. ಆದರೆ, 1.55ರ ಸಮಯದಲ್ಲಿ ಉಡಾವಣೆ ಮುಂದೂಡಿರುವುದಾಗಿ ತಿಳಿಸಲಾಯಿತು.

    ಉಡಾವಣೆಗೆ 56 ನಿಮಿಷಗಳಿರುವಾಗ ಉಡಾವಣಾ ವ್ಯವಸೆಥಾಯಲ್ಲಿ ತಾಂತಿರೆಕ ಲೊೀಪ ಕಾಣಿಸಿಕೊಂಡಿದೆ. ಹೀಗಾಗಿ ಮುನೆನುಚ್ಚರಕಾ ಕರೆಮವಾಗಿ ಉಡಾವಣೆ ಮುಂದೂಡಲಾಗಿದೆ. ಉಡಾವಣೆಯ ದನಾಂಕವನುನು ನಂತರದಲ್ಲಿ ನಿರ್ಲರಸಲಾಗುವುದು ಎಂದು ಇಸೊರೆೀ ಸಹಾಯಕ ನಿದೆೀ್ಲಶಕ (ಸಾವ್ಲಜನಿಕ ಸಂಬಂರ) ಬಿ.ಆರ್. ಗುರುಪರೆಸಾದ್ ಹೆೀಳಿದಾದಾರೆ.

    ಜನವರಯಲೆಲಿೀ ಚಂದರೆರಾನ – 2 ಉಡಾವಣೆ ನೆರವೆೀರಬೆೀಕ್ತು್ತ. ಆದರೆ, ಅದನುನು ಜುಲೆೈ

    ನವದಹೆಲ್, ಜು. 15 – ಮೀಟಾರು ವಾಹನ ಕಾಯ್ದಾಯನುನು ಮತ್ತಷು್ಟ ಕಠಿಣಗೊಳಿಸುವ ಮೂರಕ, ಅಪಘಾತದಲ್ಲಿ ಮೃತರಗೆ 5 ರಕಷಿ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಗ ೆ2.5 ರಕಷಿ ರೂ. ಪರಹಾರ ನಿಗದ ಪಡಿಸರು ಕೆೀಂದರೆ ಸಕಾ್ಲರ ಮುಂದಾಗಿದ.ೆ

    ಕೆೀಂದರೆ ಸಕಾ್ಲರ ಸೊೀಮವಾರ ಲೊೀಕ ಸಭಯೆಲ್ಲಿ ಮೀಟಾರು ವಾಹನ ಕಾಯ್ದಾಗೆ ತಿದುದಾಪಡಿ ತರುವ ಮಸೂದಯೆನುನು ಮಂಡಿಸಿದ.ೆ ಇದರಲ್ಲಿ ನಿಯಮ ಉರಲಿಂಘನೆ ಗಳಿಗ ೆಹಚೆಿ್ಚನ ದಂಡ ಹಾಗೂ ಸದ್ವತ್ಲನಯೆ ನಾಗರಕರನುನು ರಕ್ಷಿಸುವ ಅಂಶಗಳಿವ.ೆ

    ಮಸೂದ ೆಮಂಡಿಸಿ ಮಾತನಾಡಿದ ರಸೆ್ತ ಸಾರಗ ೆ ಸಚಿವ ನಿತಿನ್ ಗಡಕೆರ, ಈ ಮಸೂದಯೆ ಮೂರಕ ರಾಜ್ಯ ಸಕಾ್ಲರದ ಅಧಿಕಾರಗಳನುನು ಕಸಿಯುತಿ್ತರಲಿ. ಸದನ ಈ ಮಸೂದ ೆ ಅಂಗಿೀಕರಸುವ ಮೂರಕ ಮತ್ತಷು್ಟ ಜೀವಗಳನುನು ರಕ್ಷಿಸಬೆೀಕು ಎಂದು ಮನವಿ ಮಾಡಿಕೊಂಡಿದಾದಾರ.ೆ ಕಳದೆ ಲೊೀಕಸಭಯೆಲ್ಲಿ ಮಸೂದೆ ಅಂಗಿೀಕರಸಲಾಗಿತು್ತ. ಆದರ,ೆ ರಾಜ್ಯಸಭಯೆಲ್ಲಿ ಅಂಗಿೀಕಾರ ಪಡಯೆರು ಸಾರ್ಯವಾಗಿರಲ್ರಲಿ. ಕೆೀಂದರೆ

    ನವದೆಹಲ್, ಜು. 15 – ಕನಾ್ಲಟಕ ವಿಧಾನಸಭಾರ್ಯಕಷಿರು ರಾಜೀನಾಮೆ ಅಂಗಿೀಕರಸಬೆೀಕೆಂದು ಈಗಾಗಲೆೀ ಹತು್ತ ಶಾಸಕರು ದಾಖಲ್ಸಿರುವ ಅಜ್ಲಯ ಜೊತೆಗೆ, ಇನೂನು ಐವರು ಶಾಸಕರ ಅಜ್ಲಗಳನುನು ಪರಶೀಲ್ಸರು ಸುಪರೆೀಂ ಕೊೀಟ್್ಲ ಸಮ್ಮತಿಸಿದೆ. ಮುಖ್ಯ ನಾ್ಯಯಮೂತಿ್ಲ ರಂಜನ್ ಗೊಗೊಯ್ ಅವರ ನೆೀತೃತ್ವದ ಪೀಠ ಈ ಅಜ್ಲಗಳ ವಿಚಾರಣೆಗಳನುನು ಕೆೈಗೆತಿ್ತಕೊಳ್ಳಲ್ದೆ. ಬಂಡಾಯ ಶಾಸಕರ

    ಮುಂಬೆೈ, ಜು. 15 – ಮುಂಬೆೈ ನಲ್ಲಿ ಉಳಿದುಕೊಂಡಿರುವ ಕಾಂಗೆರೆಸ್ ಹಾಗೂ ಜೆಡಿಎಸ್ ನ ಬಂಡಾಯ ಶಾಸಕರು, ತಾವು ರಾವುದೆೀ ಕಾಂಗೆರೆಸ್ ನಾಯಕನನುನು ಭೆೀಟಿ ಮಾಡರು ಬಯಸುವುದರಲಿ ಎಂದು ನಗರ ಪೊಲ್ೀಸ್ ಮುಖ್ಯಸಥಾರಗೆ ತಿಳಿಸಿದಾದಾರೆ. ಕಾಂಗೆರೆಸ್ ನಾಯಕ ಮಲ್ಲಿಕಾಜು್ಲನ ಖಗೆ್ಲ ಹಾಗೂ ಇತರೆ ಹರಯ ನಾಯಕರು ಮತು್ತ

    ಸಿಎಂಗೆ ರ್ಜೀರ್ಮೆ ಕಳಿಸಿದ ಸಿಧು

    ಚಂಡಿೀಘಡ, ಜು. 15 – ಕಾಂಗೆರೆಸ್ ನಾಯಕ ನವಜೊೀತ್ ಸಿಂಗ್ ಸಿರು ಅವರು ಸಚಿವ ಸಾಥಾನಕೆಕೆ ನಿೀಡಿರುವ ರಾಜೀನಾಮೆ ಪತರೆವನುನು ಪಂಜಾಬ್ ಮುಖ್ಯಮಂತಿರೆ ಅಮ ರೀಂದರ್ ಸಿಂಗ್ ಗೆ ಕಳಿಸಿದಾದಾರೆ. ಸ ಂ ಪು ಟ ಕೆಕೆ

    ನವದೆಹಲ್, ಜು. 15 - ವಾಣಿಜ್ಯ ಉದೆದಾೀಶಕಾಕೆಗಿ ಬಾಡಿಗೆ ತಾಯಂದ ರನುನು ಪಡೆಯುವುದಕೆಕೆ ತಡೆ ಹಾಕುವ ಮಸೂ ದೆಯನುನು ಲೊೀಕಸಭೆಯಲ್ಲಿ ಮಂಡಿಸ ಲಾಗಿದೆ. ಮಸೂದೆ ಜಾರ ರಾದಲ್ಲಿ ನೆೈತಿಕವಾಗಿ ಸದುದೆದಾೀಶ ಹೊಂದರುವ ನಿಕಟ ಸಂಬಂಧಿಗಳು ಮಾತರೆ ಬಾಡಿಗೆ ತಾಯಂದರಾ ಗರು ಅವಕಾಶ

    ಹರಿಹರದಿಂದ ದ್ವಣಗೆರೆ ವರೆಗೆ 4 ಕ್.ಮೀ. ವ್್ಯಪ್್ತಯಲ್ಲಿ ಪೆೈಪ್ ಗಳ ಸ್ಥಳ್ಂತರ ಕ್ಯನಾ ನಡೆದಿದೆ. ಇನೂನೂ 6 ಕ್.ಮೀ. ದೂರ ಶಿಫ್ಟಂಗ್ ಕೆಲಸ ಬ್ಕ್ ಇದೆ. ಮುಂದಿನ ವರನಾ ಮ್ಡುವಂತೆ ಸೂಚಿಸಲ್ಗಿದೆ. ಆನಗೊೀಡು ಬಳಿ ಹೆೈವೆೀ ಅಥ್ರಿಟಿಯವರು ಹ್ಗೂ ಕೆಇಬಿ ಯವರು ಸೆೀರಿ ರೆಲದಲ್ಲಿನ ಪೆೈಪ್ ಕೊರೆದು ಹ್ಕ್ದ್ದುರೆ. ಇದರಿಂದ ನೀರು ಸರಬರ್ಜು ನಲ್ಲಿಸಲ್ಗಿದೆ. ರಿಪೆೀರಿ ಮ್ಡಿಕೊಡಲು ಹೆೈವೆೀ ಅಧಿಕ್ರಿಗಳಿಗೆ ತಿಳಿಸಿದೆದುೀವೆ. ಹೊಸ ಪೆೈಪ್ ತಂದು ಅಳವಡಿಸುವುದ್ಗಿ ಹೆೀಳಿದ್ದುರೆ. ಇರೆನೂರಡು ದಿನಗಳಲ್ಲಿ ರಿಪೆೀರಿ ಕ್ಯನಾ ಮುಗಿಯುತ್ತದೆ.

    - ಕೊಟೆರೀಶ್, ಎಕ್ಸ್ಕೂ್ಯಟಿವ್ ಇಂಜನಯರ್, ನೀರ್ವರಿ ನಗಮ

    ಪೆೈಪ್ ಗಳ ಕೆಳಗೆ ಕ್ಂಕ್ರೀಟ್ ಬೆೀಸ್ ಮೆಂಟ್ ಅಳವಡಿಸಿದರೆ ಲ್ೀಕೆೀಜ್ ಸಮಸೆ್ಯ ತಪ್ಪಿಸಬಹುದು. ನವನಾಹಣ್ ಗುತಿ್ತಗೆ ಪಡೆದವರು ನಲನಾಕ್ಷ್ಯ ವಹಸುತಿ್ತದ್ದುರೆ. ಲ್ೀಕೆೀಜ್ ಸಮಸೆ್ಯ ಕಂಡ್ಕ್ಷಣ ಸಮರೊೀಪ್ದಿಯಲ್ಲಿ ಕೆಲಸ ಮ್ಡಿದರೆ ಮ್ತರ ಶಿೀಘರ ನೀರು ತುಂಬಿಸಲು ಸ್ಧ್ಯ.

    - ಮಂಜುರ್ಥ ಗೌಡ, ಅಧ್ಯಕ್ಷರು, 22 ಕೆರೆ ಏತ ನೀರ್ವರಿ ಹೊೀರ್ಟ ಸಮತಿ.

    ಎರಡು ತಿಂಗಳು ಕಳೆದರೆ ಮಳೆಗ್ಲವೆೀ ಮುಗಿಯುತ್ತದೆ. ಸದ್ಯ ನದಿಯಲ್ಲಿ ನೀರು ಹರಿಯುತಿ್ತದುದು ನೀರು ತುಂಬಿಸಿಕೊಳುಳುವ ತುತುನಾ ಅಗತ್ಯವಿದೆ. ಆದರೆ ಶ್ಸಕರುಗಳು ರೆಸ್ಟ್ನಾ ನಲ್ಲಿ ಕುಳಿತಿದ್ದುರೆ. ಸಂಸದರು ಇವರನುನೂ ಕ್ಯುವ ಕ್ಯನಾದಲ್ಲಿ ನರತರ್ಗಿದ್ದುರೆ. ರ್ವೂ ಯ್ರ ಬಳಿ ದೂರಬೆೀಕು?

    - ಕೊಟೆರೀಶ್ ಗೌಡ, ಪರಧ್ನ ಕ್ಯನಾದಶಿನಾ, 22 ಕೆರೆ ಏತ ನೀರ್ವರಿ ಹೊೀರ್ಟ ಸಮತಿ.

    ಕೆ.ಎನ್. ಮಲ್ಲಿಕ್ಜುನಾನ್

    ದಾವಣಗೆರೆ, ಜು. 15 - ದಾವಣಗೆರೆ ಹಾಗೂ ಜಗಳೂರು ತಾರೂಲಿಕ್ನ 22 ಕೆರೆಗಳಿಗೆ ನಿೀರು ತುಂಬಿಸುವ ಕಾಯ್ಲಕೆಕೆ `ಲ್ೀಕೆೀಜ್' ವಿಘನು ಎದುರಾಗಿದುದಾ, ಈ ವಷ್ಲವಾದರೂ ಕೆರೆಗಳು ತುಂಬುತ್ತವೆ ಎಂಬ ಗಾರೆಮಸಥಾರ ಮಹಾ ನಿರೀಕೆಷಿ ಹುಸಿರಾಗುವ ಹಂತದಲ್ಲಿದೆ.

    ನದಯಲ್ಲಿ ನಿೀರನ ಹರವು ಹೆಚಿ್ಚದೆ. ಜಾಕ್ ವೆಲ್ ನಿಂದ ನಿೀರು ಎತ್ತರು ವಿದು್ಯತ್ ಸಮಸೆ್ಯ ಇರಲಿ. ಮೀಟಾರ್ ಸಮಸೆ್ಯ ಇರಲಿ ಆದರೆ ಮಳೆಗಾರದ ಆರಂಭದಲ್ಲಿಯ್ೀ ಲ್ೀಕೆೀಜ್ ಸಮಸೆ್ಯ ಹೆಚಾ್ಚಗಿ ನಿೀರು ತುಂಬಿಸುವ ಕಾಯ್ಲಕೆಕೆ ಅ ಡ್ಡ ಗಾಲಾಗಿದೆ. ಸಮಪ್ಲಕ ನಿವ್ಲಹಣೆ ಇರಲಿದರುವುದು ಹಾಗೂ ಅಧಿಕಾರಗಳ ಹಾಗೂ ಈ ಭಾಗದ ಜನಪರೆತಿನಿಧಿಗಳ ನಿರ್ಲಕಷಿ್ಯ ಧೊೀರಣೆಯಿಂದ ಈ ಬಾರಯೂ ಕೆರೆಗಳು ತುಂಬುವುದು ಅನುಮಾನವಾಗಿದೆ ಎಂದು 22 ಕೆರೆ ಏತ ನಿೀರಾವರ ಹೊೀರಾಟ ಸಮಿತಿ ಆರೊೀಪಸಿದೆ.

    ಕಳೆದೊಂದು ವಾರದಂದ ನದಯ ಲ್ಲಿ ನಿೀರನ ಹರವು ಹೆಚ್ಚಳವಾಗಿದೆ. ಆದರೆ ಸದ್ಯ ನಿೀರು 2ನೆೀ ಜಾಕ್ ವೆಲ್ ತರುಪದೆಯಷೆ್ಟೀ. ಆನಗೊೀಡು ಬಳಿ ಹೆೈವೆೀ ಅಥಾರ ಟಿ ಹಾಗೂ ಕೆಇಬಿ ಕೆರಸ ನಿವ್ಲಹಸುವ ವೆೀಳೆ ಭೂಗತವಾಗಿದದಾ ಯೀಜನೆಯ ಪೆೈಪ್ ಗಳನುನು ಕೊರೆದು ಹಾಕ್ರುವುದು ಸದ್ಯ ನಿೀರು ಸರಬರಾಜು ಸಥಾಗಿತಕೆಕೆ ಕಾರಣವಾಗಿದೆ.

    ಮತೊ್ತಂದೆಡೆ ರಾಷ್ಟ್ೀಯ ಹೆದಾದಾರಯನುನು 6 ಪಥ ಮಾಡಲಾಗುತಿ್ತದುದಾ, ಈಗಾಗಲೆೀ ಅಳವಡಿಸಿದದಾ ಪೆೈಪ್ ಗಳನುನು ಮತ್ತಷು್ಟ ದೂರಕೆಕೆ ಸಥಾಳಾಂತರಸಲಾಗಿದೆ. ಈ ಕಾಯ್ಲವೂ ಕೆೀವರ ಶೆೀ.40ರಷು್ಟ ಮಾತರೆ ಮುಗಿದದೆ. ಉಳಿದ ಕೆರಸವನುನು ಮುಂದನ

    ವಷ್ಲ ಪೂರೆೈಸುವಂತೆ ಸೂಚಿಸಲಾಗಿದೆ. ಆದರೆ ಪರೆಸು್ತತ ನಡೆದರುವ ಸಥಾಳಾಂತರ ಕಾಯ್ಲ ಸಮಪ್ಲಕವಾಗಿರದ ಕಾರಣ ಆಗಿಂದಾಗೆಗೆ ಲ್ೀಕೆೀಜ್ ಸಮಸೆ್ಯ ಕಾಣಿಸಿಕೊಳು್ಳತಿ್ತದೆ ಎಂದು ಸಮಿತಿಯ ಅರ್ಯಕಷಿರು, ಪರೆಧಾನ ಕಾಯ್ಲದಶ್ಲಗಳು ಆರೊೀಪಸಿದಾದಾರೆ.

    ಕ್ಂಕ್ರೀಟ್ ಬೆೀಸ್ ಮೆಂಟ್ ಇಲಲಿದೆ ಪೆೈಪ್ ಅಳವಡಿಕೆ: ಪೆೈಪ್ ಸಥಾಳಾಂತರದ ವೆೀಳೆ ಕೆಳಗಡೆ ಕಾಂಕ್ರೆೀಟ್ ಬೆೀಸ್ ಮೆಂಟ್ ಹಾಕದೆೀ ಪೆೈಪ್ ಕೂರಸು ತಿ್ತರುವ ಪರಣಾಮ ಮಳೆಗೆ ನೆರ ಕುಸಿದು ಪೆೈಪ್ ಗಳು ಒಡೆದು ಲ್ೀಕೆೀಜ್ ಸಮಸೆ್ಯ ಉಂಟಾಗು ತಿ್ತದೆ. ಕೆಳಗಡೆ ಕಾಂಕ್ರೆೀಟ್ ಬೆೀಸ್ ಮೆಂಟ್ ಹಾಕದ ಹೊರತು ಲ್ೀಕೆೀಜ್ ಸಮಸೆ್ಯಗೆ

    ಮುಕ್್ತ ಸಿಗದು ಎನುನುತಾ್ತರೆ 22 ಕೆರೆ ಏತ ನಿೀರಾವರ ಹೊೀರಾಟ ಸಮಿತಿ ಅರ್ಯಕಷಿ ಡಾ.ಮಂಜುನಾಥ ಗೌಡ.

    ಆರ್ ಆರ್ ಸವಿೀ್ಲಸ್ ಸಂಸೆಥಾಗೆ ಪರೆತಿ ವಷ್ಲದ ನಿವ್ಲಹಣಾ ಗುತಿ್ತ ಗೆ ನಿೀಡಲಾಗಿದೆ. ತಿಂಗಳಿಗೆ ಸುಮಾರು 10 ರಕಷಿ ರೂ.ನಷು್ಟ ಹಣ ನಿವ್ಲಹಣಾ ವೆಚ್ಚವಾಗಿ ಅವರಗೆ ಜಮೆರಾಗುತಿ್ತದೆ. ಆದರೆ ಅವರು ಸಮಪ್ಲಕವಾಗಿ ನಿವ್ಲಹಣೆ ಮಾಡುತಿ್ತರಲಿ. ಕಳೆದ ಐದಾರು ತಿಂಗಳು ಸುಮ್ಮನಿದುದಾ, ಮಳೆಗಾರ ಆರಂಭವಾದಾಗ ರಪೆೀರ ಕೆರಸ ಆರಂ ಭಸಿದಾದಾರೆ. ಲ್ೀಕೆೀಜ್ ಸಮಸೆ್ಯ ಶುರುವಾದರೆ ರಪೆೀರ ಮಾಡರು 2 ದನ ತೆಗೆದುಕೊಳು್ಳತಿ್ತದಾದಾರೆ.

    22 ಕೆರೆಗಳಿಗೆ ನೀರು ತುಂಬಿಸಲು ಲ್ೀಕೆೀಜ್ ವಿಘನೂ

    ಬೆಂ ಗಳೂರು, ಜು. 15 - ಮೆೈ ತಿರೆ ಪಕಷಿಗಳ ಅತೃಪ್ತ ಶಾಸಕರು ರಾಜೀನಾಮೆ ನಿೀಡಿದದಾರೂ, ತಮ್ಮ ಸಕಾ್ಲರ ಬಹುಮತ ಕಳೆದು ಕೊಂಡಿರಲಿ ಎಂದು ಸಾಬಿೀತುಪಡಿ ಸರು ಮುಖ್ಯಮಂತಿರೆ ಹೆಚ್.ಡಿ. ಕುಮಾರಸಾ್ವಮಿ ಇದೆೀ 18 ರ ಗುರುವಾರ ವಿಧಾನಸಭೆಯಲ್ಲಿ ವಿಶಾ್ವಸ ಮತ ರಾಚಿಸಲ್ದಾದಾರೆ.

    ಮಳೆಗಾರದ ಅಧಿವೆೀಶನ ಆರಂಭದ ದನವೆೀ ಪರೆಸಕ್ತ ರಾಜಕ್ೀಯ ಸಿಥಾತಿಗತಿಗಳು ತಮ್ಮ ಶಾಸಕರು ರಾಜೀನಾಮೆ ನಿೀಡಿರುವ ವಿಷಯವನುನು ಸದನದ ಗಮನಕೆಕೆ ತಂದು, ಇಂತಹ ಸನಿನುವೆೀಶದಲ್ಲಿ ರಾವುದೆೀ ನಿಧಾ್ಲರ ಕೆೈಗೊಳ್ಳರು ಸಾರ್ಯವಿರಲಿ. ಹೀಗಾಗಿ ನಾನೆೀ ಸ್ವಯಂ ಪೆರೆೀರತವಾಗಿ ವಿಶಾ್ವಸಮತ ರಾಚಿಸು ವುದಾಗಿ ಪರೆಕಟಿಸಿದದಾರು.

    ಮುಖ್ಯಮಂತಿರೆಯವರ ಹೆೀಳಿಕೆ ಹನೆನುಲೆಯಲ್ಲಿ ವಿಧಾನಸಭಾರ್ಯಕಷಿ ರಮೆೀಶ್ ಕುಮಾರ್ ಇಂದು ವಿಧಾನಮಂಡರದ ಸರಹಾ ಸಮಿತಿ ಸಭೆ ಕರೆದು ಸುದೀಘ್ಲವಾಗಿ ಚಚೆ್ಲ ನಡೆಸಿದ ನಂತರ ಸಭಾರ್ಯಕಷಿರು ವಿಶಾ್ವಸ ಮತ ರಾಚನೆ ದನಾಂಕವನುನು ನಿಗದಪಡಿಸಿದರು.

    ಸಭೆಯ ನಂತರ ಅಧಿವೆೀಶನ ಆರಂಭ ವಾಗುತಿ್ತದದಾಂತೆ ಸಭಾರ್ಯಕಷಿರು ಸಭಾ ನಡವಳಿಕೆಯನುನು ಸದನದ ಗಮನಕೆಕೆ ತಂದು ಮುಖ್ಯಮಂತಿರೆಯವರು ಗುರುವಾರ ಬೆಳಿಗೆಗೆ 11 ಗಂಟೆಗೆ ವಿಶಾ್ವಸಮತ ರಾಚನೆ ಚಚೆ್ಲ ನಡೆಯಲ್ದೆ

    ಗುರುವ್ರ ವಿಶ್ವಾಸಮತ

    ಹರಿಹರ ತುಂಗಭದ್ರ ನದಿ ಬಳಿಯ ಜ್ಕ್ ವೆಲ್ ಚಿತರ

    ಚಿತರ: ರಫೀಕ್, ಜನತ್ವ್ಣಿ

    ಶ್ಸಕರ ವಿರುದ್ಧಛೀ.. ಥೂ. ಚಳವಳಿ

    ಬೆಂಗಳೂರು, ಜು. 15 - ಕಾಂಗೆರೆಸ್-ಜೆಡಿಎಸ್ ನ ಅತೃಪ್ತ 16 ಶಾಸಕರು ವಿಧಾನಸಭಾ ಸದಸ್ಯತ್ವಕೆಕೆ ರಾಜೀನಾಮೆ ನಿೀಡಿ, ಅಧಿಕಾರ ಕಳೆದುಕೊಳು್ಳವ ಅಂಚಿ ನಲ್ಲಿದದಾರೂ, ಹೆಚ್.ಡಿ. ಕುಮಾರಸಾ್ವಮಿ ಮಾತರೆ ಮುಖ್ಯಮಂತಿರೆರಾಗಿ ಮುಂದುವರೆ ಯುವ ತಿೀವರೆ ಆತ್ಮವಿಶಾ್ವಸ ಹೊಂದದಾದಾರೆ.

    ವಿಧಾನಸಭೆ ಮಗಸಾಲೆಯ ತಮ್ಮ ಕಚೆೀರಯಲ್ಲಿ ಅನೌಪಚಾರಕವಾಗಿ ಸುದದಾಗಾರರೊಂದಗೆ ಮಾತನಾಡಿದ ಅವರು, ಅಧಿಕಾರ ಕಳೆದುಕೊಳು್ಳತೆ್ತೀನೆ ಎಂದು ಪರೆತಿಪಕಷಿಕ್ಕೆಂತ ಮಾರ್ಯಮ ಮಿತರೆರೆೀ ಹಬ್ಬ ಆಚರಸುತಿ್ತದಾದಾರೆ, ಆಚರಸಲ್ ನನನು ಸಾಮಥ್ಯ್ಲ ಏನು ಎಂಬುದನುನು ವಿಧಾನಸಭೆಯಲ್ಲಿ ಸಾಬಿೀತುಪಡಿಸುತೆ್ತೀನೆ.

    ರಾಜೀನಾಮೆ ನಿೀಡಿರುವ ಶಾಸಕರು ಅನಹ್ಲತೆಗೊಳ್ಳಲ್ ಇರಲಿವೆೀ ಶಾಸಕ ಸಾಥಾನ ತೊರೆಯಲ್. ನನಗೆ

    ಬಂೆಗಳೂರು, ಜು. 15 - ಮೆೈತಿರೆ ಪಕಷಿದ ಶಾಸಕ ರು ತಮ್ಮ ವಿಧಾನಸಭಾ ಸದಸ್ಯತ್ವಕೆಕೆ ರಾಜೀನಾಮೆ ನಿೀಡಿದದಾರೂ, ಮುಖ್ಯಮಂತಿರೆ ಹಚೆ್.ಡಿ. ಕುಮಾರ ಸಾ್ವಮಿ ನೆೀತೃತ್ವದ ಕಾಂಗೆರೆಸ್-ಜಡೆಿಎಸ್ ಮೆೈತಿರೆ ಸಕಾ್ಲರ ಅಧಿಕಾರದಲ್ಲಿ ಉಳಿದೆೀ ಉಳಿಯುತ್ತದೆ ಎಂದು ಸಿಎಲ್ ಪ ನಾಯಕ ಸಿದದಾರಾಮಯ್ಯ ತಮ್ಮ ಶಾಸಕರಗ ೆಅಭಯ ನಿೀಡಿದಾದಾರ.ೆ

    ನಗರದ ಪಂಚತಾರಾ ಹೊೀಟಲೆ್ ನಲ್ಲಿ ಇಂದು ಬಳೆಿಗೆಗೆ ನಡದೆ ಕಾಂಗೆರೆಸ್ ಶಾಸಕಾಂಗ ಸಭಯೆಲ್ಲಿ ಮಾತನಾಡಿದ ಅವರು ಸಕಾ್ಲರ ಹೆೀಗ ೆ ಉಳಿ ಯುತ್ತದ,ೆ ಸಕಾ್ಲರ ಉಳಿಸರು ನಾವು ಏನು ಮಾಡು

    ತಿ್ತದೆದಾೀವ ೆ ಎಂಬ ಮಾಹತಿ ಬಹರಂಗ ಪಡಿಸರು ಸಾರ್ಯವಿರಲಿ.

    ನಿೀವು ರಾವುದೆೀ ಆಮಿಷಗಳಿಗ ೆಒಳಗಾಗದೆೀ ಗಟಿ್ಟರಾಗಿ ನಿಲ್ಲಿ. ಉಳಿದದದಾನುನು ನಾವು ಮಾಡುತೆ್ತೀವ.ೆ ಬಿಜಪೆಯವರಗ ೆ ಮಾತರೆ ರಾಜಕ್ೀಯ ಮಾಡರು ಬರುತ್ತದ ೆಎಂದುಕೊಳ್ಳಬೆೀಡಿ.

    ನಮ್ಮ ಶಕ್್ತ ಏನು ಎಂಬುದನುನು ವಿಧಾನ ಸಭಯೆಲೆಲಿೀ ಬಹರಂಗಪಡಿಸುತೆ್ತೀವ.ೆ ಕುಮಾರ ಸಾ್ವಮಿ ವಿಶಾ್ವಸ ಮತದಲ್ಲಿ ಗರೆುಲಿತಾ್ತರ.ೆ ನಿೀವು ಇಂತಹ ಸನಿನುವೆೀಶದಲ್ಲಿ ಸದನದಲೆಲಿೀ ಹಾಜರದುದಾ, ಸಕಾ್ಲರವನುನು ಬಂೆಬಲ್ಸಿ

    ದಾವಣಗೆರೆ, ಜು.15- ಕೆಎಸ್ಆರ್ ಟಿಸಿ ಬಸ್ ಡಿಪೊೀದ ದನದ ಒಂದು ರಕಷಿಕೂಕೆ ಅಧಿಕ ಸಾರಗೆ ಆದಾಯದ ಹಣವನುನು ಕಳವು ಮಾಡಿದದಾ ಡಿಪೊೀದ ಬಸ್ ಚಾರಕನು ಸಿಕ್ಕೆ ಬಿದದಾರುವ ಘಟನೆ ಹರಪನಹಳಿ್ಳ ಪೊಲ್ೀಸ್ ಠಾಣಾ ವಾ್ಯಪ್ತಯಲ್ಲಿ ನಡೆದದೆ.

    ಮಂಜುನಾಥ್ ಕಳವು ಮಾಡಿ ಸಿಕ್ಕೆ ಬಿದದಾ ಕೆಎಸ್ಆರ್ ಟಿಸಿಯ ಹರಪನಹಳಿ್ಳ ಡಿಪೊೀದ ಬಸ್ ಚಾರಕ.

    ಹರಪನಹಳಿ್ಳ ಡಿಪೊೀ ಘಟಕದಂದ ಪರೆತಿ ದನದ ಸಾರಗೆ ಆದಾಯದ ಹಣವನುನು ಘಟಕದ ನಗದು ಶಾಖೆಯಲ್ಲಿ ಸಂಗರೆಹ ಮಾಡಿಟು್ಟ ನಂತರ ಮರುದನ ಬಾ್ಯಂಕ್ ಖಾತೆಗೆ ಜಮಾ ಮಾಡಲಾಗುತಿ್ತತು್ತ. ಅದರಂತೆ ಇದೆೀ 14ರಂದು ಭಾನುವಾರವಾದ ಕಾರಣ ಘಟಕದ ನಗದನುನು ಬಾ್ಯಂಕ್ ಖಾತೆಗೆ ಜಮಾ ಮಾಡರು ಆಗಿರಲ್ರಲಿ. ಹಾಗಾಗಿ ಒಟು್ಟ 1 ರಕಷಿದ 72 ಸಾವಿರದಷು್ಟ ಹಣವನುನು ನಗದು ಶಾಖೆಯ ಟೆೀಬಲ್ ಡಾರೆದಲ್ಲಿ ಇಡಲಾಗಿತು್ತ. ಈ ಹಣವನುನು ಎಲಾಲಿ ಕಡೆ ಹುಡುಕ್ದರೂ ಸಹ ಸಿಕ್ಕೆರಲ್ರಲಿ. ಘಟಕದ ಮುಖ್ಯ ದಾ್ವರದ ಬಳಿ ಕತ್ಲವ್ಯ ನಿರತ ಭದರೆತಾ ಸಿಬ್ಬಂದಯವರು ವಾಹನಗಳ ಶೊೀರನೆ ಮಾಡುತಿ್ತದದಾ ಸಂದಭ್ಲದಲ್ಲಿ ಘಟಕದಂದ ಹೊರಗೆ ಹೊೀಗುತಿ್ತದದಾ ಬಸ್ ಶೊೀಧಿಸಿದಾಗ ಹಣ ಪತೆ್ತರಾಯಿತು.

    ಈ ಬಗೆಗೆ ವಿಚಾರಸಿದಾಗ, ಘಟಕದ ನಗದು ಕೊಠಡಿಯಲ್ಲಿದದಾ ಈ ಹಣವನುನು ಕಳ್ಳತನ ಮಾಡಿಕೊಂಡು ಹೊೀಗುತಿ್ತದದಾ ಬಗೆಗೆ ಚಾರಕ ಮಂಜುನಾಥ್ ಒಪ್ಪಕೊಂಡಿರುವುದಾಗಿ ಉಸು್ತವಾರ ಘಟಕ ವ್ಯವಸಾಥಾಪಕ ಶಶರರ ದೂರನಲ್ಲಿ ತಿಳಿಸಿದಾದಾರೆ.

    ರ್ಜೀರ್ಮೆಗಳ ನಡುವೆಯೂ ಮುಂದುವರೆವ ವಿಶ್ವಾಸ

    ಶಾಸಕರು ರಾಜೀನಾಮೆ ನಿೀಡಿದರೂ ಸಕಾ್ಲರ ಉಳಿಯುತೆ್ತ: ಸಿದದಾರಾಮಯ್ಯ

    ಕ್ಂಗೆರಸ್ ರ್ಯಕರನುನೂ ಭೆೀಟಿ ಮ್ಡಲು ಬಯಸುವುದಿಲಲಿ

    ಐವರು ಶ್ಸಕರ ರ್ಜೀರ್ಮೆ ಅಜನಾ ವಿಚ್ರಣೆ ಇಂದು

    ಮುಂಬೆೈ ಪೊಲ್ೀಸ್ ಮುಖ್ಯಸ್ಥರಿಗೆ ಶ್ಸಕರ ಪತರ

    ಮೀಟ್ರು ವ್ಹನ ಕ್ಯ್ದು ತಿದುದುಪಡಿಗೆ ಮಸೂದೆ ಮಂಡರೆ

    ಬ್ಬಿರ ಮಸಿೀದಿ ಧವಾಂಸ: ವಿಚ್ರಣೆಗೆ 6 ತಿಂಗಳು ಅವಧಿ ಕೊೀರಿಕೆ

    ಅಪಘ್ತದಲ್ಲಿ ಮೃತರಿಗೆ 5 ಲಕ್ಷ ರೂ. ಪರಿಹ್ರ

    ಡಿಪೊೀದ ಲಕ್ಷಕೂಕಿ ಅಧಿಕ ಸ್ರಿಗೆ ಆದ್ಯ ಕದುದು ಸಿಕ್ಕಿಬಿದದು ಚ್ಲಕ

    ನವದಹೆಲ್, ಜು. 15 - ಬಾಬಿರೆ ಮಸಿೀದ ರ್ವಂಸ ಪರೆಕರಣದ ವಿಚಾರಣ ೆ ನಡಸೆುತಿ್ತರುವ ವಿಶೆೀಷ ನಾ್ಯಯಮೂತಿ್ಲ ಸುಪರೆಂ ಕೊೀಟ್್ಲ ಮರ ೆಹೊೀಗಿದುದಾ, ವಿಚಾರಣ ೆಪೂಣ್ಲಗೊಳಿಸರು ಆರು ತಿಂಗಳ ಅವಕಾಶ ನಿೀಡಬೆೀಕಂೆದು ಕೊೀರ ದಾದಾರ.ೆ ಪರೆಕರಣದಲ್ಲಿ ಬಿಜಪೆಯ ಹರಯರಾದ ಎಲ್.ಕ.ೆಅದಾ್ವನಿ, ಮುರಳಿ ಮನೊೀಹರ ಜೊೀಷ ಮತಿ್ತತರರು ಆರೊೀಪಗಳಾಗಿದಾದಾರ.ೆ

    ಮೆೀ ತಿಂಗಳಲ್ಲಿ ಪತರೆ ಬರದೆರುವ ವಿಶೆೀಷ ನಾ್ಯಯಮೂತಿ್ಲ, ಸಪೆೆ್ಟಂಬರ್ 30, 2019ರಂದು ನಿವೃತ್ತರಾಗಲ್ರುವುದರಂದ, ಆರು ತಿಂಗಳು ಹಚೆಿ್ಚನ ಅವಧಿ ನಿೀಡಬೆೀಕಂೆದು ಕೊೀರದಾದಾರ.ೆ

    ನಾ್ಯಯಮೂತಿ್ಲ ಆರ್.ಎಫ್. ನಾರಮನ್ ಅವರ ನೆೀತೃತ್ವದ ಪೀಠದ ಎದುರು ಈ ಅಜ್ಲ ಸೊೀಮವಾರ ವಿಚಾರಣಗೆ ೆ ಬಂದತು್ತ. ಜುಲೆೈ 19ರಂದು ಈ ಬಗೆಗೆ ತಿಳಿಸುವಂತ ೆಉತ್ತರ ಪರೆದೆೀಶ ಸಕಾ್ಲರಕೆಕೆ ಸುಪರೆೀಂ ಕೊೀಟ್್ಲ ತಿಳಿಸಿದ.ೆ

    ಬ್ಡಿಗೆ ತ್ಯ್ತನಕೆಕಿ ಕಡಿವ್ಣ ಹ್ಕಲು ಮಸೂದೆ ಮಂಡರೆ

    ತ್ಂತಿರಕ ತೊಡಕು; ಕೊರೆ ಕ್ಷಣದಲ್ಲಿ ಚಂದರಯ್ನ - 2 ಮುಂದೂಡಿಕೆ

    (2ರೆೀ ಪುಟಕೆಕಿ)(2ರೆೀ ಪುಟಕೆಕಿ)

    (2ರೆೀ ಪುಟಕೆಕಿ) (2ರೆೀ ಪುಟಕೆಕಿ)

    (2ರೆೀ ಪುಟಕೆಕಿ)

    (3ರೆೀ ಪುಟಕೆಕಿ)

    (2ರೆೀ ಪುಟಕೆಕಿ)

    (2ರೆೀ ಪುಟಕೆಕಿ) (2ರೆೀ ಪುಟಕೆಕಿ)

    (3ರೆೀ ಪುಟಕೆಕಿ)(2ರೆೀ ಪುಟಕೆಕಿ)

  • ದಾವಣಗೆರೆ ಮಹಾನಗರದ ಎಂ.ಸಿ.ಸಿ. ಬಿ ಬಾಲಿಕ್ ನ 12ನೆೀ ಮೆೀನ್, # 3258ರಲ್ಲಿನ `ಆಶೀವಾ್ಲದ' ಬಿಲ್್ಡಂಗ್ ನ ಮದರ ಮಹಡಿಯು 850 ಚದುರ ಡಿ ಹಾಲ್ ಹೊಂದದುದಾ, ಫನಿೀ್ಲಚರ್�, ಎಸಿ, ಯುಪಎಸ್, ಸಿಸಿ ಕಾ್ಯಮರಾ ಸೌರಭ್ಯ ವಿರುತ್ತದೆ. ಬಾ್ಯಂಕ್, ಚಿಟ್ ಫಂಡ್, ಸು್ಟಡಿಯೀ ಇತರೆ ಆಫೀಸ್ ಗಳಿಗೆ ಅನುಕೂರವಾಗಿರುವ ಸು ಸಜಜಿತ ಹಾಲ್ ಇದಾಗಿದುದಾ, ಬಾಡಿಗೆಗೆ ದೊರೆಯುತ್ತದೆ. ಸಂಪಕ್ನಾಸಿ : 94481 92219

    ಹ್ಲ್ ಬ್ಡಿಗೆಗಿದೆ

    ಮಂಗಳವ್ರ, ಜುಲೆೈ 16, 20192

    SIMPLE VAASTU(Certified by Vedic Vastu Institute)* For Residence/Office/Shop/Industry * Non-Destructive Vaastu Correction for Existing Buildings* New Building Plans as per VaastuEr. Mayur H.N., BE, MBA, M.Tech, MIE, PGDIV

    98444 88838

    Failed students special coaching for iind Puc

    science / Comm. / Arts 100% Results

    sinchana coaching centeRsbi Atm, Ram & Co. Cricle, dvg.85532 78258

    V S PARAMEDICAL College

    SSLC ಪ್ಸ್/PUC- ಪ್ಸ್ /ಪೆೀಲ್ ಆಗಿದಿದುೀರ್ ಚಿಂತಿಸಬೆೀಡಿ

    CoURSE : (DHI) DIPLOMA HEALTH INSPECTOR SINCHANA, SBI ATM ಹತಿ್ತರ ರ್ಮ್

    ಅಂಡ್ ಕೊೀ ಸಕನಾಲ್, ದ್ವಣಗೆರೆ. 85532 78258

    ಮದ್ಯವ್ಯಸನಗೆ ಅರಿವಿಲಲಿದಂತೆ ಮದ್ಯ ಸೆೀವರೆ ಬಿಡಿಸಿರಿ

    ಪರೆತಿ ತಿಂಗಳು 7ಮತು್ತ 21ನೆೀ ತಾರೀಖು ಜನತಾ ಡಿೀರಕ್ಸ್ ಲಾಡ್ಜಿ, ಕ.ೆಎಸ್.ಆರ್.ಟಿ.ಸಿ. ಹೊಸ ಬಸ್ ಸಾ್ಟ್ಯಂಡ್ ಎದುರು, ದಾವಣಗರೆ.ೆ

    4 ಮತು್ತ 18ರಂದು ಕಾವೆೀರ ಲಾಡ್ಜಿ, ಪೂನಾ - ಬಂೆಗಳೂರು ರೊೀಡ್, ಹಾವೆೀರ.

    ಅಸ್ತಮಾ, ಕ್ೀರು ನೊೀವುಡ್|| ಎಸ್ .ಎಂ. ಸೆೀಠಿ. ಫೊೀನ್ : 32427

    ಸಮಯ: ಬಳೆಿಗೆಗೆ 10ರಂದ ಮಧಾ್ಯಹನು 2 ರವರಗೆ.ೆ

    ಅಧಿಕೃತ ಚಿೀಟಿ ಸಂಸೆ್ಥರೂ. 5 ರಕಷಿದ ಚಿೀಟಿಗಳು ಪಾರೆರಂಭ ತಿಂಗಳ ಕಂತು 6500/- ರಂದ 10000/- ಮಾತರೆ. ಸಂಪಕ್್ಲಸಿರ:ಸಕಿಂದ ಚಿಟ್ ಫಂಡ್ಸ್ (ರಿ.)Mob: 84531 61869

    ಮರೆ ಬ್ಡಿಗೆಗೆ/ಲ್ೀಸ್ ಗೆ ಇದೆದಾವಣಗೆರೆ TV ಸೆ್ಟೀಷನ್, ಪೆಲಿೈ ಓವರ್ , ಸುಬರೆಹ್ಮಣ್ಯ ದೆೀವಸಾಥಾನದ ಹತಿ್ತರ, ಜಲಾಲಿ ಪಂಚಾಯಿ್ತ ಎದುರು, ನಿೀರು ಮತು್ತ ಸೊೀಲಾರ್ ಸೌಕಯ್ಲವುಳ್ಳ, ವಾಸು್ತ ಪರೆಕಾರ ಇರುವ, 2BHK ಮನೆ ಗೌರೆಂಡ್ ಪೊಲಿೀರ್ ನಲ್ಲಿ ಬಾಡಿಗೆಗೆ/ಲ್ೀಸ್ ಗೆ ಇದೆ. ಕಾರ್ ಪಾಕ್್ಲಂಗ್ , CCTV ವ್ಯವಸೆಥಾ ಇದೆ. ಸಂಪಕ್್ಲಸಿ :99865 38099, 99004 11110

    ತಕ್ಷಣ ಬೆೀಕ್ಗಿದ್ದುರೆಕಂಪನಿಯ ದಾವಣಗೆರೆ ವಿಭಾಗಕೆಕೆ 10th, PUC, ITI, Diploma &

    Any Degree ಆದ Age (18-24), Earn (8000-15000) PM. ವಿವರಗಳೊಂದಗೆ ಸಂಪಕ್್ಲಸಿ:

    81056 00262, 9740512356

    ಬಿಲ್್ಡಂಗ್ ಮ್ರ್ಟಕೆಕಿ ಇದೆಕುಕುಕೆವಾಡ ಷುಗರ್ ಫಾ್ಯಕ್ಟರ ಎದುರು, 40•120 ಕಮಷ್ಲಯಲ್ ಬಿಲ್್ಡಂಗ್ ಮಾರಾಟಕೆಕೆ ಇರುತ್ತದೆ. ಶೊೀ ರೂಂ ಸಿೀಡ್ಸ್ ಕಂಪನಿ, ಗಾಮೆ್ಲಂಟ್ ಫಾ್ಯಕ್ಟರ, ಮಿನರಲ್ ವಾಟರ್ ಪಾಯಿಂಟ್ ಇನುನು ಇತರೆ ಉದೊ್ಯೀಗಕೆಕೆ ಸೂಕ್ತವಾಗಿದೆ. 5 ಇಂಚು ನಿೀರನ ಬೊೀರ್ ವೆಲ್ ಇರುತ್ತದೆ. ವಿಚಾರಸಿ :9448129431, 9972700163

    kids caMPus inteRnational

    Pre school - davangere.# 2035/29, 12th cross, Anajaneya badavane

    Wanted teachers for nursery & lkgwith Qualification of any Degree

    99003 78196

    ಮಳಿಗೆ ಬ್ಡಿಗೆಗೆ ಇದೆ29x45 Sq.ft. ಇರುವ ಸೆ್ಟೀಡಿಯಂ ಹತಿ್ತರ, ಪ.ಜೆ. ಬಡಾವಣೆ, ಅಕಕೆಮಹಾದೆೀವಿ ರಸೆ್ತಯಲ್ಲಿ ಮೆಡಿಕಲ್ ಫಾಮಾ್ಲ/ ಬಾ್ಯಂಕ್ ಗಳಿಗೆ/ಟೆೈಲ್ಸ್/ಎಲೆಕ್್ಟ್ಕಲ್ ಹಾಡ್್ಲ ವೆೀರ್, ಪಲಿಂಬರ್ ಗೆ ಅನುಕೂರವಿದುದಾ, ಬಾಡಿಗೆಗೆ ಇದೆ.

    98442 93008, 97430 96695

    ಬೆೀಕ್ಗಿದ್ದುರೆವಸತಿಯುತ ಶಾಲೆಗೆ ಈ ಕೆಳಕಂಡ JOC ಮತು್ತ VTC ನಲ್ಲಿ ತರಬೆೀತಿ ಪಡೆದ ಅಭ್ಯರ್್ಲಗಳು ಬೆೀಕಾಗಿದಾದಾರೆ.

    1. Bakers and confectioner2. Cutting and Sewing3. Dress Making4. Fashion Design and technology5. Food and Vegitable Porcessiong

    ಸಂಪಕ್ನಾಸಿ : 08192 255433

    V.S. LadieS pg2323/a "park Side,

    Vidyanagar 7th Cross, Malathesha Studio Bldg.,

    davangere-5.ph. : 94489 23997,

    96118 89502

    ಬೆೀಕ್ಗಿದ್ದುರೆTele Callingನಲ್ಲಿ ನುರತವಾಗಿ English ಮಾತನಾಡರು ಬರುವ E-mail correspondence, (Insurance, Finance Company, ವೊಬೆೈಲ್ ಕಂಪನಿಯಲ್ಲಿ Back-End ಕೆರಸ ಮಾಡಿದ ಅನುಭವ ವಿರುವವರಗೆ ಆದ್ಯತೆ). Power Point presentation ಮಾಡರು ಬರುವ, ಫನಿ್ಲೀಚರ್ Show Room Incharge ಕೆರಸಕೆಕೆ ಮಹಳೆಯರು ಬೆೀಕಾಗಿದಾದಾರೆ. ಸಂಪಕ್್ಲಸಿ : 97392-46046

    ಶಿರೀಕೃರ್ಣ ಗೂರಪ್ಹೊೀಂ ನಸಿ್ಲಂಗ್ ಸವಿೀ್ಲಸ್

    ಅನುಭವವಿರುವ ಸಿಬ್ಬಂದಗಳಿಂದ 24 ಗಂಟೆ ಹೊೀಂ ನಸಿ್ಲಂಗ್ ಸೆೀವೆ ಒದಗಿಸಿ

    ಕೊಡಲಾಗುವುದು.ಜೆ.ಹೆಚ್. ರಂಗರ್ಥ್,

    72595 99468, 94819 10822ಆಫೀಸ್ : ಗಿರಕೃಪ, ಮೂರನೆೀ ಮೆೀನ್ ವಿದಾ್ಯನಗರ

    ವೃತ್ತ, ತರಳಬಾಳು ಬಡಾವಣೆ, ದಾವಣಗೆರೆ.

    ಬೆೀಕ್ಗಿದ ದ್ುರೆಪರೆಖಾ್ಯತ ಟಾರೆ್ಯಕ್ಟರ್ ಶೊೀ ರೂಂನಲ್ಲಿ ಕೆರಸ ಮಾಡರು ಸೆೀಲ್ಸ್ ಎಕ್ಸ್ಕೂ್ಯಟಿವ್ ಹುದೆದಾಗೆ

    ಹೊನಾನುಳಿ, ಚನನುಗಿರ, ಮತು್ತ ಮಲೆೀಬೆನೂನುರಗೆ ಬೆೀಕಾಗಿದಾದಾರೆ. ಆಕಷ್ಲಕ ಸಂಬಳ, TA+DA+Incentive ಇರುತ್ತದೆ. ನೆೀರ ಸಂದಶ್ಲನಕಾಕೆಗಿ ಸಂಪಕ್್ಲಸಿರ.

    S.S. INDIA TRACTORSSonalika, Malebennur.

    Ph.:90365 14162

    WANTED HEAD MASTER

    Retired Teachers or M.Sc/B.Sc/B.Ed with good

    English Knowledge.Prefer for Female &

    Harihara Local Person.98444 99943, 98444 99944

    ಪೂವನಾ ದಿಕ್ಕಿನ ಹೊಸ ಮರೆ ಲ್ೀಸ್ ಇದೆ

    2 BHK ಅಟಾ್ಯಚ್್ಡ ಬಾತ್ ರೂಂ, ಸೌಖ್ಯದಾ ಆಸ್ಪತೆರೆ ಹತಿ್ತರ, ಎಸ್ . ನಿಜಲ್ಂಗಪ್ಪ ಬಡಾವಣೆ, ದಾವಣಗೆರೆ.98802 94032 / 81055 74274

    ಹ್ಲ್ ಬ್ಡಿಗೆಗೆ ಇದೆವಿದಾ್ಯನಗರ, 1ನೆೀ ಬಸ್ ಸಾ್ಟಪ್,

    ಸಕ್ಲಲ್ ಹಾಗೂ ಕಾಫ ಡೆೀ ಪಕಕೆ, ಎನ್.ಎನ್ . ಕಾಂಪೆಲಿಕ್ಸ್ ನಲ್ಲಿ 38x55 ಗೌರೆಂಡ್ ಫಲಿೀರ್ , 30x85 2ನೆೀ ಮಹಡಿಯಲ್ಲಿ

    ಹಾಲ್ ಗಳು ಬಾಡಿಗೆಗೆ ಇವೆ.ಫೀ.: 94480 60579

    ಬೆೀಕ್ಗಿದ್ದುರೆಟಾರೆ್ಯಕ್ಟರ್ ಶೊೀ ರೂಂನಲ್ಲಿ ಕೆರಸ ಮಾಡರು ದಾವಣಗೆರೆ, ಹರಹರ, ಹರಪನಹಳಿ್ಳ, ಜಗಳೂರು ತಾರೂಲಿಕುಗಳಿಗೆ ತಾರೂಲಿಕುವಾರು ಪರೆತಿನಿಧಿಗಳು ಬೆೀಕಾಗಿದಾದಾರೆ. ಗಾರೆಮಿೀಣ ಯುವಕರಗೆ ಮದರ ಆದ್ಯತೆ.

    ಶ್ರದ ಆಟೊೀಸ್ 99805 51875

    ಹೊೀಟೆಲ್ ಉದ್ಯಮಕೆಕಿ ಕೆಲಸಗ್ರರು ಬೆೀಕ್ಗಿದ್ದುರೆ

    ಸಂಪಕ್್ಲಸಿ:Red Berriez cafe

    mCC 'b' block, 5th Cross, 8th main.

    Ph: 70198 12207, 82966 72274

    ಮರೆ ಮ್ರ್ಟಕ್ಕಿದೆದಾವಣಗೆರೆ ನಗರ ಲೆನಿನ್ ನಗರ ಸಿದದಾಗಂಗಾ ಶಾಲೆ ಹತಿ್ತರ, ನಾರುಕೆ ಅಂತಸಿ್ತನ ಮನೆ, ಅಂತೆ ಅಗರ 34•26 ಉಳ್ಳ ಮನೆ ಮಾರಾಟಕ್ಕೆದೆ. ಸಂಪಕ್್ಲಸಿ :ಮ. : 7899728062

    ಬೆೀಕ್ಗಿದ್ದುರೆಟೆೈಲ್ಸ್ ಅಂಗಡಿಯಲ್ಲಿ

    ಸೆೀಲ್ಸ್ ಮಾಡರು ಹುಡುಗರು ಬೆೀಕಾಗಿದಾದಾರೆ. (ಹಂದ

    ಭಾಷೆ ಬರಬೆೀಕು) ಆಕಷ್ಲಕ ಸಂಬಳ ಕೊಡಲಾಗುವುದು.

    ಮ. : 9916730119

    FoR saleBuilding in Bethur Road

    Near Arali Mara Davanagere

    Size :15×28 G+1,Contact : 98440 04321

    ತುತ್ನಾಗಿ ಬೆೀಕ್ಗಿದ್ದುರೆತಿಂಗಳ ಸಂಬಳ 3000 ಮೆೀರೆಗೆ ಮನೆಯ ಕೆರಸಕೆಕೆ ಹೆಣುಣು ಮಕಕೆಳು ಬೆೀಕಾಗಿದಾದಾರೆ. ಸಮಯ ಬೆಳಿಗೆಗೆ 7 ರಂದ ಸಂಜೆ 7 ರ ತನಕ. ಊಟ ಮತು್ತ ತಿಂಡಿ ಪರೆತೆ್ಯೀಕ ಕೊಡಲಾಗುವುದು. (ಚೌಕ್ಪೆೀಟೆ, ಗಡಿರಾರ ಕಂಬದ ಹತಿ್ತರ) ಸಂಪಕ್್ಲಸಿಮ. : 9844233557

    ಬೆೀಕ್ಗಿದ್ದುರೆತಿಂಗಳ ಸಂಬಳ 6000 ಮೆೀರೆಗೆ ಕಾರ್ ಡೆರೆೈವರ್ ಬೆೀಕಾಗಿದಾದಾರೆ. (Out Side) 5 ವಷ್ಲದ ಅನುಭವ ಇರಬೆೀಕು ಮತು್ತ ಊಟ, ತಿಂಡಿ ಪರೆತೆ್ಯೀಕ ಕೊಡಲಾಗುವುದು.

    (ರಾವುದೆೀ ತರಹದ ಬಾ್ಯಟ ಇರುವುದರಲಿ) ಭಾನುವಾರ ರಜೆಿ ಇರುತ್ತದೆ (ಸಂಪಕ್್ಲಸಿರ)

    ಮ. : 8660315890

    ಬೆೀಕ್ಗಿದ್ದುರೆಬೆಂಗಳೂರನ ಪರೆತಿಷಠಿತ ವೆಜ್ ರೆಸೊ್ಟೀರೆಂಟ್ ನಲ್ಲಿ ಕೆರಸ ಮಾಡರು ನುರತ ಅಡುಗೆ ಭಟ್ಟರು ಹಾಗೂ ಕ್ಲಿೀನರ್ ಬೆೀಕಾಗಿದಾದಾರೆ. ಆಕಷ್ಲಕ ವೆೀತನ ಹಾಗೂ ಊಟ, ವಸತಿ ಕಲ್್ಪಸಲಾಗುವುದು. ಆಸಕ್ತರು ಸಂಪಕ್್ಲಸಿ : ಮಬೆೈಲ್ :8951539674, 8700016981

    ಮರೆ ಬ್ಡಿಗೆಗೆ ಇದೆನೂತನವಾಗಿ ನಿಮಿ್ಲಸಿರುವ

    2 BHK ಮನೆ ಜೆ.ಹೆಚ್. ಪಟೆೀಲ್ ನಗರದಲ್ಲಿ ಬಾಡಿಗೆಗೆ ಇದೆ.

    # 187, ಶರೆೀ ವಿೀರಭದೆರೆೀಶ್ವರ ನಿರಯ, ಡಿ ಬಾಲಿಕ್, ನಾಗನೂರು ಮೆೀನ್ ರೊೀಡ್

    99452 15240, 82967 46293

    Diploma Tuitions for all branches

    Special offer up to 25th July

    ಉದಯೀನುಮುಖ ಇನ್ ಸಿ್ಟಟೂ್ಯಟ್ ಆಫ್ ಕೊೀಚಿಂಗ್, ದ್ವಣಗೆರೆ.

    ಫೀ. : 99809 02901

    Tuitions ಮರೆಗೆ ಬಂದು ಟೂ್ಯರನ್

    ಮ್ಡಲ್ಗುತ್ತದೆ.1st to 8th CBSE & State Sylubus time : 7.00 to

    8.30-am 7.00 to 8.30 pmContact : 76761 45396,

    89716 90214, 80954 88707

    ಬೆೀಕ್ಗಿದ್ದುರೆOffice ಕೆರಸ ಜೊತೆ ಹಾ್ಯಂಡ್ ಬಿಲ್

    ಗಳನುನು ಹಂಚರು ಬೆೀಕಾಗಿದಾದಾರೆವಿದಾ್ಯಭಾ್ಯಸದ ಅವಶ್ಯಕತೆಯಿರಲಿ.

    ವೆೀತನ : 4.000/-ಫೀ. : 79752 01572

    96636 56999

    ಮ್ರ್ಟಕೆಕಿ ಇದೆಮಸಾಜ್ ಗೆ ಸಂಬಂರಪಟ್ಟ ಟೆೀಬಲ್ ಮತು್ತ ಸಿ್ಟೀಮ್ ಬಾಕ್ಸ್ ಮಾರಾಟಕ್ಕೆದೆ.

    ಫೀ. : 82174 16463

    ಮರೆ ಲ್ೀಜಗೆ ಇದೆಕುಂದುವಾಡ ರೊೀಡ್ ನಲ್ಲಿರುವ ಬಸವೆೀಶ್ವರ ಬಡಾವಣೆ, ಕಮ್ಮವಾರ ಸಮಾಜದ ಹಂಭಾಗ (#3509/174) ವಾಟರ್ ಟಾ್ಯಂಕ್ ಡೌನ್,

    1ನೆೀ ಮಹಡಿ, ಮೂರು ಬೆಡ್ ರೂಂ ಇರುವ ಮನೆ ಲ್ೀಜಗೆ ಇದೆ. ಬಂಟರ ಭವನ ಮುಂಭಾಗದಂದರೂ

    ಬರಬಹುದು. (20x60 ಸೆೈಜ್)

    ಸಂಪಕ್ನಾಸಿ : 97318 31987

    ಸಸಿಗಳು ದೊರೆಯುತ್ತವೆನಮ್ಮಲ್ಲಿ ಉತ್ತಮ ತಳಿಯ ತೆಂಗು, ಅಡಿಕೆ, ಮಾವು, ಸಪೊೀಟ, ಪಪಾ್ಪಯಿ, ಬೆಟ್ಟದ ನೆಲ್ಲಿ, ತೆೀಗ, ಸಿರ್ವರ್, ಹೆಬೆ್ಬೀವು, ಶರೆೀಗಂರ, ರಕ್ತ ಚಂದನ, ಗುಲಾಬಿ ಹಾಗೂ ಇತರೆ ಸಸಿಗಳು ದೊರೆಯುತ್ತವೆ ಹಾಗೂ ಸಾವಯವ ಗೊಬ್ಬರ ದೊರೆಯುತ್ತದೆ. ಸುಬರಮಣ್ಯ ಆಗೊರೀ ಟೆಕ್

    ಶಕ್್ತನಗರ, ನಿಟು್ಟವಳಿ್ಳ, ದಾವಣಗೆರೆ.ವೊ: 94484-39639

    8ರೆೀ ವರನಾದ ಪುಣ್ಯಸಮುರಣೆ

    ದಿ|| ಹೆಚ್.ಆರ್ . ರುದರಪಪಿಮರಣ : 16.07.2011

    ನೀವು ನಮಮುನನೂಗಲ್ ಇಂದಿಗೆ ಎಂಟು ವರನಾಗಳ್ದವು. ನೀವು ಹ್ಕ್ಕೊಟ್ಟ ಮ್ಗನಾದಲೆಲಿೀ ಮುನನೂಡೆಯುತ್್ತ,

    ಸದ್ ನಮಮು ಸಮುರಣೆಯಲ್ಲಿರುವ,

    ಮಗ : ಹೆಚ್.ಆರ್ . ಹನುಮಂತಪಪಿ, ಸೊಸೆ : ಮೀರ್ಕ್್ಷವೊಮಮುಕಕಿಳು : ಹೆಚ್.ಹೆಚ್. ಬಿಂದು, ಹೆಚ್.ಹೆಚ್. ಮಂಜುರ್ಥ್ ಮರಿವೊಮಮುಗ: ಹೆಚ್.ಹೆಚ್. ಸ್ಯಿಲ್ಖಿತ್ ಹ್ಗೂ ಬಂಧು-ಮತರರು.

    ದಾವಣಗೆರೆ ತಾರೂಲಿಕು ಎಲೆಬೆೀತೂರು ಗಾರೆಮದ ವಾಸಿ, ಶಿರೀ ಅಡ್ಡಮನ ಬಸವರ್ಜಪಪಿ (72) ಅವರು ದನಾಂಕ 15.07.2019ರ ಸೊೀಮವಾರ ಮಧಾ್ಯಹನು 3.43 ಕೆಕೆ ನಿರನರಾದರು. ಪತಿನು, ಇಬ್ಬರು ಪುತರೆರು, ಇಬ್ಬರು ಪುತಿರೆಯರು, ಮಮ್ಮಕಕೆಳು ಹಾಗೂ ಅಪಾರ ಬಂರುಗಳನುನು ಅಗಲ್ರುವ ಮೃತರ ಅಂತ್ಯಕ್ರೆಯ್ಯು ದನಾಂಕ 16.07.2019ರ ಮಂಗಳವಾರ ಮಧಾ್ಯಹನು 12 ಗಂಟೆಗೆ ಎಲೆೀಬೆೀತೂರು ಗಾರೆಮದ ಅವರ ಜಮಿೀನಿನಲ್ಲಿ ನೆರವೆೀರಲ್ದೆ.

    ಇಂತಿ ದುಃಖತಪ್ತರು, ಮ. : 7625030609, 9980939397

    ಅಡ್ಡಮನಿ ಬಸವರ್ಜಪ್ಪ ನಿಧನ

    ಶಿರೀ ಧಮನಾಸ್ಥಳ ಮಂಜುರ್ಥ ಸ್ವಾಮ ದೆೈವಶಕ್್ತ ಜೊ್ಯೀತಿರ್ಯರು(ಪಂಡಿತ್ ಮಂಜುರ್ಥ ಭಟ್)ನಂ.1. ವಶಿೀಕರಣ ಸೆಪಿರಲ್ಸ್್ಟ

    ಸಿ್ತ್ೀ ಪುರುಷ ವಶೀಕರಣಕೆಕೆ ಕೆೀವರ 3 ದನಗಳಲ್ಲಿ ಪರಹಾರ ಶತಸಿದದಾ. ನಿಮ್ಮ ರಾವುದೆೀ ಸಮಸೆ್ಯ ಯಿದದಾರೂ ಫೀನಿನ ಮೂರಕ ಸಂಪಕ್್ಲಸಿ ಸಮಸೆ್ಯ ಪರಹರಸಿಕೊಳಿ್ಳ. ಫೀ. : 94497 96933

    SaNdeep ReXiNe HOUSeduRoFleX, coMFoRtsleeP

    sleePkRaFtON COmPANY bEd

    25% discountsudeeP hiReMathAvK College Road, Near P.J.Hotel,

    davangere., 98860-26813

    ಜೆ.ಹೆಚ್.ಪಟೆೀಲ್ ಬಡ್ವಣೆಯಲ್ಲಿ ಸೆೈಟುಗಳು ಮರ್ಟಕ್ಕಿವೆ

    40x60 East, 40x60 West, 30x40 West, 50x100 East, 30x53 East, 20x30 East.ಐನಳಿಳು ಚನನೂಬಸಪಪಿ, ಏಜೆಂಟ್

    93410-14130, 99166-12110

    OFFICE BOY Com DRIVER

    ಬೆೀಕ್ಗಿದ್ದುರೆ

    94495-8076194493-74237

    ಎರಡರೆೀ ವರನಾದ ಪುಣ್ಯಸಮುರಣೆಶ್ರೀಮತಿ ರತ್ನಮ್ಮ ಆವರಗೆರೆನೀವು ನಮಮುನನೂಗಲ್ ಇಂದಿಗೆ ಎರಡು ವರನಾಗಳ್ದವು. ನೀವು ಹ್ಕ್ಕೊಟ್ಟ ಮ್ಗನಾದಲೆಲಿೀ ಮುನನೂಡೆಯುತ್್ತ,

    ಸದ್ ನಮಮು ಸಮುರಣೆಯಲ್ಲಿರುವ,

    ದೊಡ್ಡಮ್ಗಡಿ ನೀರಭತೆ್ಯಪಪಿ ವಂಶಸ್ಥರುಚಿತ್್ತನಹಳಿಳು ರ್ಗಪಪಿ ವಂಶಸ್ಥರುಕಣದಗಳರ ದುರುಗಜ್ಜನ ಮಕಕಿಳು ಮತು್ತ ವೊಮಮುಕಕಿಳು, ಆವರಗೆರೆ. ತಳವ್ರ ವಂಶಸ್ಥರು ಹ್ಗೂ ಆವರಗೆರೆ ಬಂಧು-ಮತರರು.

    ಪತಿರಕೆಯಲ್ಲಿ ಪರಕಟವ್ಗುವ ಜ್ಹೀರ್ತುಗಳು ವಿಶ್ವಾಸಪೂಣನಾವೆೀ ಆದರೂ ಅವುಗಳಲ್ಲಿನ ಮ್ಹತಿ - ವಸು್ತ ಲೊೀಪ, ದೊೀರ, ಗುಣಮಟ್ಟ ಮುಂತ್ದವುಗಳ ಕುರಿತು ಆಸಕ್ತ ಸ್ವನಾಜನಕರು ಜ್ಹೀರ್ತುದ್ರರೊಡರೆಯ್ೀ ವ್ಯವಹರಿಸಬೆೀಕ್ಗುತ್ತದೆ. ಅದಕೆಕಿ ಪತಿರಕೆ ಜವ್ಬ್್ಧರಿ ಯ್ಗುವುದಿಲಲಿ. -ಜ್ಹೀರ್ತು ವ್ಯವಸ್್ಥಪಕರು

    ಓದುಗರ ಗಮನಕೆಕಿ

    ಹೊೀಲೂರು ಗೌರಮಮು ನಧನ

    ದಾವಣಗೆರೆ ಎಸ್ .ಎಸ್ . ಲೆೀ ಔಟ್, `ಎ' ಬಾಲಿಕ್ , ಎಂ.ಬಿ.ಎ. ಕಾಲೆೀಜ್ ಗೆೀಟ್ ಹತಿ್ತರದ ವಾಸಿ, ದ|| ನಾಗಭೂಷಣ್ ಹೊೀರೂರು ಇವರ ರಮ್ಲಪತಿನು ಶರೆೀಮತಿ ಹೊೀರೂರು ಗೌರಮ್ಮ (68) ಅವರು ದನಾಂಕ 15.07.2019ರ ಸೊೀಮವಾರ ರಾತಿರೆ 10.45ಕೆಕೆ ನಿರನರಾದರು. ಓವ್ಲ ಪುತಿರೆ, ಓವ್ಲ ಪುತರೆ ಹಾಗೂ ಅಪಾರ ಬಂರುಗಳನುನು ಅಗಲ್ರುವ ಮೃತರ ಅಂತ್ಯಕ್ರೆಯ್ಯು ದನಾಂಕ 16.07.2019ರ ಮಂಗಳವಾರ ಬೆಳಿಗೆಗೆ 10.30 ಕೆಕೆ ನಗರದ ವಿೀರಶೆೈವ ರುದರೆಭೂಮಿಯಲ್ಲಿ ನೆರವೆೀರಲ್ದೆ.

    ಕೆೀಬಲ್ ಕಳುವ್ಗಿತು್ತಪಂಪ್ ಹೌಸ್ ನ ಸುಮಾರು 4 ರಕಷಿ ರೂ.

    ವೆಚ್ಚದ ಕಾಪರ್ ಕೆೀಬಲ್ ಇತಿ್ತೀಚೆಗೆ ಕಳ್ಳತನವಾಗಿದೆ. ಈ ಬಗೆಗೆ ಎಕ್ಸ್ಕೂ್ಯಟಿವ್ ಇಂಜನಿಯರ್ ಕೊಟೆರೆೀಶ್

    ಹರಹರ ಪೊಲ್ೀಸ್ ಠಾಣೆಯಲ್ಲಿ ದೂರು ದಾಖಲ್ಸಿದಾದಾರೆ.

    ಶಾಮನೂರು ಮಲ್ಲಿಕಾಜು್ಲನ್ ಅವರು ಸಚಿವರಾಗಿದದಾ ವೆೀಳೆ ಮೂರು ಸಬ್ ಮಸಿ್ಲಬಲ್

    ಮೀಟಾರ್ ಗಳನುನು ಕೊಡಿಸಿದದಾರು. ಅದರಲ್ಲಿ 1 ಮೆೈನರ್ ರಪೆೀರಗೆ ಬಂದದೆ. ವಯರ್

    ಕಳ್ಳತನವಾಗಿದುದಾ, ಹೊಸ ಕೆೀಬಲ್ ಕೊಡಿಸು ವಂತೆಯೂ, ರಪೆೀರ ಹಂತದಲ್ಲಿದದಾ ಮೀಟರ್

    ರಪೆೀರ ಮಾಡಿಸಿಕೊಡುವಂತೆಯೂ ಸಂಸದ ಸಿದೆದಾೀಶ್ವರ ಅವರ ಬಳಿ ಕೆರವು ರೆೈತರು ಮನವಿ ಮಾಡಿಕೊಂಡಿದದಾರು ಎನನುಲಾಗಿದುದಾ, ಸಂಸದರು

    ಶೀಘರೆ ಸ್ಪಂದಸಿದಲ್ಲಿ ಮಳೆಗಾರದಲ್ಲಿ ನಿೀರು ತುಂಬಿಸಿ ಕೊಳ್ಳರು ಅನುಕೂರವಾಗುತ್ತದೆ ಎಂಬುದು ಕೆರ

    ರೆೈತ ಮುಖಂಡರ ಅಭಲಾಷೆರಾಗಿದೆ.

    ಕೆರೆಗಳಿಗೆ ನೀರು ತುಂಬಿಸಲು ಲ್ೀಕೆೀಜ್ ವಿಘನೂ(1ರೆೀ ಪುಟದಿಂದ) ಸಮಸೆ್ಯ ಕಂಡಾಕಷಿಣ ಸಮರೊೀಪಾದಯಲ್ಲಿ ಕೆರಸ ಮಾಡಿದರೆ ಮಾತರೆ ಶೀಘರೆ ನಿೀರು ಪೂರೆೈಸರು ಸಾರ್ಯವಾಗುತ್ತದೆ ಎಂದು ಮಂಜುನಾಥ ಗೌಡ ಹೆೀಳಿದಾದಾರೆ.

    ಪೆೈಪ್ ಲೆೈನ್ ಸಥಾಳಾಂತರದ ವೆೀಳೆ ಜಾಯಿಂಟ್ ಆಗಿರುವ 2 ಪೆೈಪ್ ಗಳನೆನುೀ ತೆಗೆದು ಮತೊ್ತಂದೆಡೆ ಕೂರಸುತಿ್ತದಾದಾರೆ. ಸಮಯದಲ್ಲಿ ಪೆೈಪ್ ಗಳು ಒಂದಷು್ಟ ಬಿರುಕು ಬಿಡುತ್ತವೆ. ಇದನುನು ಮತೆ್ತ ವೆಲ್್ಡಂಗ್ ಮಾಡುತಿ್ತರಲಿ. ಆದದಾರಂದ ಇಲ್ಲಿಯವರೆಗೆ ಸಥಾಳಾಂತರ ಮಾಡಿರುವ 4 ಕ್.ಮಿೀ. ಸಥಾಳದಲ್ಲಿಯ್ೀ ಮತೆ್ತ ಮತೆ್ತ ನಿೀರು ಲ್ೀಕೆೀಜ್ ಆಗುತಿ್ತದೆ. ಈ ಪರಣಾಮ 2ನೆೀ ಜಾಕ್ ವೆಲ್ ಗೆ ನಿೀರು ತರುಪರು 8 ರಂದ 10 ದನಗಳು ಬೆೀಕಾದವು ಎಂದು ಸಮಿತಿಯ ಪರೆಧಾನ ಕಾಯ್ಲದಶ್ಲ ಕೊಟೆರೆೀಶ್ ನಾಯಕೆ.

    ಮಳೆ ವಿಳಂಬವಾದರೂ, ಸದ್ಯ ನದಗೆ ನಿೀರನ ಹರವು ಹೆಚ್ಚಳವಾಗಿದೆ.

    ಈಗಲಾದರೂ ತುಂಬಿಸಿಕೊಳ್ಳದದದಾರೆ ಹೆೀಗೆ ? ಅಧಿಕಾರಗಳು, ಗುತಿ್ತಗೆದಾರು ಕೆೀವರ ಟೆೈಂ ಪಾಸ್ ಮಾಡುತಿ್ತದಾದಾರೆ. ಇನೆನುೀನು ಮಳೆಗಾರವೆೀ ಮುಗಿದು ಹೊೀಗುತ್ತದೆ. ಸಿಕಕೆ ನಿೀರನುನು ಬಳಕೆ ಮಾಡಿಕೊಳ್ಳರು ಸಾರ್ಯವಾಗುತಿ್ತರಲಿ. ನಮ್ಮ ಅಳರನುನು ತೊೀಡಿಕೊಳು್ಳವುದಾದರೂ ರಾರ ಬಳಿ? ಜಗಳೂರು ಹಾಗೂ ಮಾಯಕೊಂಡ ಶಾಸಕರು ರೆಸಾಟ್್ಲ ನಲ್ಲಿ ಹೊೀಗಿ ಕುಳಿತುಕೊಂಡಿದಾದಾರೆ.

    ಇಲ್ಲಿನ ಸಂಸದರು ಅ ಶಾಸಕರನುನು ಕಾಯುವ ಕಾಯ್ಲದಲ್ಲಿ ನಿರತರಾಗಿದಾದಾರೆ ಎಂದು ಕೊಟೆರೆೀಶ್ ನಾಯಕೆ ಆರೊೀಪಸಿದಾದಾರೆ.

    ಮುಂಗಾರು ತಡವಾಗಿದೆರಾದರೂ ನದಯಲ್ಲಿ ನಿೀರು ಹರಯುತಿ್ತದೆ. ಅಧಿಕಾರಗಳು, ರಾಜಕಾರಣಿಗಳು ಬದ್ಧತೆ ಪರೆದಶ್ಲಸಿದರೆ ಸಾರ್ಯವಾದಷು್ಟ ಕೆರೆಗಳಿಗೆ ನಿೀರು ತುಂಬಿಸಿಕೊಳ್ಳಬಹುದು ಎನುನುವುದು ರೆೈತರ ಆಶಯವಾಗಿದೆ.

    (1ರೆೀ ಪುಟದಿಂದ) ಎಂದರು. ಸಕಾ್ಲರದ ವಿರುದದಾ ಅವಿಶಾ್ವಸ ನಿಣ್ಲಯ ಮಂಡಿಸರು ಪರೆತಿಪಕಷಿ ಬಿಜೆಪಯವರು ಅವಕಾಶ ಕೊೀರ ಪತರೆ ನಿೀಡಿದಾದಾರೆ.ಆದರೆ, ಅದಕೂಕೆ ಮುನನು ವಿಧಾನಮಂಡರ ಕಲಾಪ ಆರಂಭವಾದ ದನವೆೀ ಅಗಲ್ದ ಗಣ್ಯರಗೆ ಶರೆದಾದಾಂಜಲ್ ಸಲ್ಲಿಸುವ ಸಮಯದಲ್ಲಿ ಮುಖ್ಯ ಮಂತಿರೆಗಳು ವಿಶಾ್ವಸ ಮತ ರಾಚನೆ ಮಾಡರು ಅವಕಾಶ ಕೊಡಿ ಎಂದು ಹೆೀಳಿದದಾರು.

    ವಿಶಾ್ವಸ ಮತ ಕೊೀರರು ಅವಕಾಶ ಕೊಡಿ ಎಂದು ಅವರು ಕೊೀರದ ಸಂದಭ್ಲ ಬೆೀರೆ. ಆದರೂ ಅವರು ಶಾಸಕರ ರಾಜೀನಾಮೆ ಯಿಂದ ಉದ್ಭವಿಸಿದ ಗೊಂದರ ವನುನು ಪರಹರಸಿಕೊಳ್ಳರು ವಿಶಾ್ವಸ ಮತ ರಾಚಿಸುವುದಾಗಿ ಸ್ಪಷ್ಟ ಪಡಿಸಿದದಾರು.

    ಬಹುಮತವಿರಲಿದೆ ಅಧಿಕಾರದಲ್ಲಿ ಮುಂದುವರೆಯುವುದು ಸರಯರಲಿ ಎಂದು ಅವರು ಹೆೀಳಿದದಾರು.ಇದಾದ ನಂತರ ಅವರು ಕೂಡಾ ವಿಶಾ್ವಸ ಮತ ರಾಚಿಸರು ಅವಕಾಶ ನಿೀಡುವಂತೆ ಕೊೀರ ನಮಗೆ ಪತರೆ ನಿೀಡಿದಾದಾರೆ.

    ಆಡಳಿತಾರೂಢ ಪಕಷಿ ಹಾಗೂ ಪರೆತಿಪಕಷಿಗಳೆರಡೂ ಅನುಕರೆಮವಾಗಿ ವಿಶಾ್ವಸ ಮತ ರಾಚನೆ ಮಾಡರು, ಅವಿಶಾ್ವಸ ನಿಣ್ಲಯ ಮಂಡಿಸರು ಅವಕಾಶ ಕೊೀರದದಾನುನು

    ಗಮನದಲ್ಲಿಟು್ಟಕೊಂಡು ಎರಡೂ ಒಂದೆೀ ಎಂಬ ತಿೀಮಾ್ಲನಕೆಕೆ ಬಂದದೆದಾೀನೆ. ಸದನ ಸರಹಾ ಸಮಿತಿ ಸಭೆಯಲ್ಲಿ ವಿಶಾ್ವಸ ಮತ ರಾಚನೆ ಮಾಡರು ಅವಕಾಶ ಕೊಡುವುದಾಗಿ ಹೆೀಳಿದುದಾ ಅದಕೆಕೆ ಎರಲಿರೂ ಒಪ್ಪಗೆ ನಿೀಡಿದಾದಾರೆ. ಹಾಗೆಯ್ೀ ಇಂತಹ ಸನಿನುವೆೀಶಗಳಲ್ಲಿ ಸಂಸತು್ತ ಹೆೀಗೆ ನಡೆದುಕೊಂಡಿದೆ ವಿಧಾನಸಭೆ ಹೆೀಗೆ ನಡೆದುಕೊಂಡಿದೆ ಎಂಬ ಮಾಹತಿ ಪಡೆಯಬೆೀಕಾದ ಅಗತ್ಯ ನನಗಿದೆ.

    ಹರವು ಪುಣಾ್ಯತ್ಮರ ತಾ್ಯಗದ ಫರವಾಗಿ ನಾವು ಇವತು್ತ ಜನತಂತರೆ ವ್ಯವಸೆಥಾಯ ಪರಮೀಚ್ಚ ಜಾಗಕೆಕೆ ಬಂದು ಕುಳಿತಿದೆದಾೀವೆ. ಹೀಗಾಗಿ ಇದನೆನುರಲಿ ಗಮನದಲ್ಲಿಟು್ಟಕೊಂಡು ಇಡಿೀ ಸದನ ಚಚಿ್ಲಸಬೆೀಕು. ಆಡುವ ಮಾತುಗಳ ಬಗೆಗೆ ಎಚ್ಚರದಂದರಬೆೀಕು.ಮಾತಿನ ಭರಾಟೆಯಲ್ಲಿ ನನನುನುನು ಎಳೆದು ತರಬಾರದು.

    ನಾನು ಈ ಜಾಗದಲ್ಲಿ ಕುಳಿತು ನಿಷ್ಪಕಷಿಪಾತ ವಾಗಿ ಐತಿಹಾಸಿಕ ಘಟನೆಯ ಸಾಕ್ಷಿರಾಗ ಬೆೀಕ್ದೆ. ಹೀಗಾಗಿ ರಾರ ಪರವಾಗಿಯೂ ನಿರಲಿದೆ ನನನು ಜಾಗದ ಘನತೆಯನುನು ಗಮನದಲ್ಲಿಟು್ಟಕೊಂಡು ಹೆಜೆಜಿ ಇಡುತೆ್ತೀನೆ.

    ಈ ಮಧೆ್ಯ ಸದನ ಸರಹಾ ಸಮಿತಿ ಸಭೆಯಲ್ಲಿ ವಿಶಾ್ವಸ ಮತ ರಾಚನೆ ಮಾಡರು

    ಮುಖ್ಯಮಂತಿರೆಗಳಿಗೆ ಅವಕಾಶ ನಿೀಡಿರುವುದರಂದ ಸದನ ಕಲಾಪವನುನು ಎಂದನಂತೆ ನಡೆಸೊೀಣ ಎಂದು ಹೆೀಳಿದೆ. ಆದರೆ, ಪರೆತಿಪಕಷಿ ನಾಯಕರು ಸಕಾ್ಲರ ತನನು ಬಹುಮತವನುನು ಸಾಬಿೀತುಪಡಿಸುವವರೆಗೆ ನಾವು ಸದನ ಕಲಾಪದಲ್ಲಿ ಭಾಗವಹಸುವುದರಲಿ ಎಂದು ಹೆೀಳಿದರು.

    ಪರೆಜಾಪಭುತ್ವದಲ್ಲಿ ಪರೆತಿಪಕಷಿಗಳ ಪಾರುದಾರಕೆ ಇರಲಿದೆ ಸದನ ನಡೆಸುವುದು ಗೌರವವರಲಿ. ಹೀಗಾಗಿ ಇದನುನು ಗಮನದಲ್ಲಿಟು್ಟಕೊಂಡು ಸದನದ ಕಲಾಪವನುನು ಗುರುವಾರ ಬೆಳಿಗೆಗೆ 11 ಗಂಟೆಯವರೆಗೆ ಮುಂದೂಡುವುದಾಗಿ ಪರೆಕಟಿಸಿದರು.

    ತದ ನಂತರ ಸದನ ಕಲಾಪವನುನು ಗುರುವಾರ ಮುಂದೂಡಿ ಸಭಾರ್ಯಕಷಿರು ತಮ್ಮ ಕೊಠಡಿಯಲ್ಲಿ ಮುಖ್ಯಮಂತಿರೆ ಹೆಚ್.ಡಿ.ಕುಮಾರಸಾ್ವಮಿ, ಮಾಜ ಸಿಎಂ ಸಿದ್ಧರಾಮಯ್ಯ, ಹರಯ ನಾಯಕ ಹೆಚ್.ಕೆ.ಪಾಟಿೀಲ್ ಸೆೀರ ದಂತೆ ಹರವು ನಾಯಕರ ಜತೆ ಚಚಿ್ಲಸಿದರು.

    ಹೀಗೆ ವಿಶಾ್ವಸ ಮತ ರಾಚನೆಗೆ ಮುಖ್ಯಮಂತಿರೆ ಕುಮಾರಸಾ್ವಮಿ ಅವರಗೆ ಅವಕಾಶ ದೊರೆಯುತಿ್ತದದಾಂತೆಯ್ೀ ಎರಲಿ ಪಕಷಿ ಗಳ ಶಾಸಕರು ಪೂವ್ಲ ನಿಗದಯಂತೆ ತಾವು ಉಳಿದುಕೊಂಡ ರೆಸಾಟ್್ಲ ಗಳಿಗೆ ತೆರಳಿದರು.

    ಗುರುವಾರ ಸಿಎಂ ವಿಶಾ್ವಸಮತ ರಾಚನೆ

    (1ರೆೀ ಪುಟದಿಂದ) ಇವರ ಬೆಂಬರ ಬೆೀಕ್ರಲಿ. ನಾನು ಬಹುಮತ ಸಾಬಿೀತುಪಡಿಸರು ಏನು ಬೆೀಕು ಅದನುನು ಮಾಡುತೆ್ತೀನೆ. ಇದೆೀ ರೀತಿ ಮುಂದುವರೆದರೆ, ಪರೆಜಾತಂತರೆ ಉಳಿಯುವುದರಲಿ. ವ್ಯವಸೆಥಾ ಎಲ್ಲಿಗೆ ಹೊೀಗುತೆ್ತ ಎಂದು ತಿಳಿಯುವುದರಲಿ.

    ಆಪರೆೀಷನ್ ಕಮರದ ಮೂರಕ ಶಾಸಕರ ಖರೀದ ಒಂದಡೆರಾದರೆ, ಮತೊ್ತಂದೆಡೆ ಪಕಷಿಕ್ಕೆರುವ ಅಧಿಕಾರವನುನು ದುಬ್ಲಳಕೆ ಮಾಡಿಕೊಂಡು ಹೆದರಸಿ, ಬೆದರಸಿ ಮೆೈತಿರೆ ಪಕಷಿದ ಸದಸ್ಯರನುನು ಕೂಡಿ ಹಾಕ್ಕೊಂಡಿದಾದಾರೆ.

    ಈಗಾಗಲೆೀ ಆರು ಬಾರ ಇಂತಹ ಕಾರಾ್ಲಚರಣೆ ಮಾಡಿ ಬಿಜೆಪ ವಿಫರವಾಗಿದೆ. ಈ ಬಾರ ದೊಡ್ಡ ಪರೆಮಾಣದಲೆಲಿೀ ಮಾಡಿದಾದಾರೆ. ರಾಜ್ಯದ ಹತದೃಷ್ಟಯಿಂದ ಏನು ಮಾಡಬೆೀಕೊೀ ಅದನುನು ಮಾಡುತೆ್ತೀನೆ. ಇವರನುನು ಹೀಗೆ ಬಿಟ್ಟರೆ ವ್ಯವಸೆಥಾ ಉಳಿಯುವುದರಲಿ ಎಂದು ಕ್ಡಿಕಾರದರು.

    ಮಾರ್ಯಮದವರು ಮುಖ್ಯಮಂತಿರೆಯವರು ಎಷೆ್ಟೀ ಕೆದಕ್ದರು ಉಳಿದುಕೊಳ್ಳರು ತಾವು ಅನುಸರಸುತಿ್ತರುವ ಸೂತರೆವನುನು ಮಾತರೆ ಬಹರಂಗಪಡಿಸಲ್ರಲಿ.

    ಇದಕೂಕೆ ಮುನನು ವಿಧಾನಸಭಾರ್ಯಕಷಿ ರಮೆೀಶ್ ಕುಮಾರ್ ಕರೆದದದಾ ಬಿಎಸ್ ಸಿ ಸಭೆ ಮುಗಿಸಿಕೊಂಡು ತಮ್ಮ ಸಚಿವ ಶಾಸಕರ ಜೊತೆ ವಿಧಾನಸಭೆ ಮಗಸಾಲೆಗೆ ಆಗಮಿಸುತಿ್ತದದಾಂತೆ ತಮ್ಮ ಎದುರಗೆ ಸಿಕಕೆ ಎಲಾಲಿ ಶಾಸಕರನುನು ಅತ್ಯಂತ ವಿಶಾ್ವಸದಲ್ಲಿ ಮಾತನಾಡಿಸಿದರು. ಅಷೆ್ಟೀ ಅರಲಿ ಎದೆಗುಂದಬೆೀಡಿ, ಸಕಾ್ಲರಕೆಕೆ ಏನೊೀ ತೊಂದರೆರಾಗುವುದರಲಿ. ಮೆೈತಿರೆ ಸಕಾ್ಲರ ಉಳಿಸುತೆ್ತೀನೆ, ನಾನೆೀ ಮುಖ್ಯಮಂತಿರೆರಾಗಿ ಮುಂದುರಯುತೆ್ತೀನೆ ಎಂದು ನಗು ನಗುತ್ತಲೆೀ ಕೆರವರ ತಲೆ ಸವರ ಮುಂದೆ ಸಾಗುತಿ್ತದದಾರು.

    ನಂತರ ಅಲೆಲಿೀ ಕುಳಿತಿದದಾ ಸಿಎಲ್ ಪ ನಾಯಕ ಸಿದದಾರಾಮಯ್ಯ ಬಳಿ ತೆರಳಿ, ಸ್ವರ್ಪ ಕಾರ ಲೊೀಕಾಭರಾಮವಾಗಿ ಮಾತನಾಡಿದರು.

    ನಡುವೆಯೂ ಮುಂದುವರೆವ ವಿಶ್ವಾಸ

    (1ರೆೀ ಪುಟದಿಂದ) ಎಂದದಾದಾರ.ೆ ಈ ಸಂದಭ್ಲದಲ್ಲಿ ಕರೆವು ಶಾಸಕರು ರಾಜೀನಾಮೆ ನಿೀಡಿರುವವರ ವಿರುದ್ಧ ಶಸು್ತಕರೆಮ ಕೆೈಗೊಳ್ಳಬೆೀಕು. ಅವರ ಸದಸ್ಯತ್ವ ರದುದಾ ಮಾಡಿ, ಮುಂದ ೆ ಚುನಾವಣಗೆ ೆ ನಿರಲಿದಂತ ೆ ಮಾಡಿ ಎಂದರೆಲಿ ಒತಾ್ತಯ ಮಾಡಿದರು.

    ಅದರೆಲಿವನೂನು ನಮಗ ೆಬಿಡಿ, ರಾಜೀನಾಮೆ ವಿಷಯ ನಾ್ಯರಾರಯ ಮತು್ತ ವಿಧಾನಸಭಾರ್ಯಕಷಿರ ಅಂಗಳದಲ್ಲಿದ.ೆ ಈ ಬಗೆಗೆ ತಲಕೆಡೆಿಸಿಕೊಳ್ಳಬೆೀಡಿ ಎಂದು

    ಕೊೀಪೊೀದರೆಕ್ತ ಸದಸ್ಯರನುನು ಸಮಾಧಾನ ಮಾಡಿದರು. ಮುಂದುವರದೆು ಮಾತನಾಡಿದ ಅವರು, ರಾರು

    ಏನೆೀ ತಂತರೆಗಾರಕ ೆ ಮಾಡಿದರೂ ಸಕಾ್ಲರಕೆಕೆ ರಕೆಕೆ ತರರು ಸಾರ್ಯವಿರಲಿ. ಅದಕೆಕೆ ಪರೆತಿರಾಗಿ ತಂತರೆ ರೂಪಸಿ ಸಕಾ್ಲರವನುನು ಕಾಪಾಡುತೆ್ತೀವ.ೆ ಆದರ,ೆ ಎಲಾಲಿ ಕಾಯ್ಲತಂತರೆಗಳನುನು ಹೆೀಳಲಾಗುವುದರಲಿ. ಪಕಾಷಿಂತರ ಮಾಡುವುದು ನಿಮ್ಮ ರಾಜಕ್ೀಯ ಭವಿಷ್ಯಕೂಕೆ ಹಾನಿ ತರುತ್ತದ ೆಎಂದು ಎಚ್ಚರಸಿದರು.

    ರ್ಜೀರ್ಮೆ ನೀಡಿದರೂ ಸಕ್ನಾರ ಉಳಿಯುತೆ್ತ

    (1ರೆೀ ಪುಟದಿಂದ) ಮುಖ್ಯಮಂತಿರೆ ಹೆಚ್.ಡಿ. ಕುಮಾರಸಾ್ವಮಿ ಅವರು ಶಾಸಕರು ಇರುವ ಹೊೀಟೆಲ್ ರನೆೈಸಾನ್ಸ್ ಗೆ ತೆರಳಲ್ದಾದಾರೆ ಎನನುಲಾಗಿತು್ತ.

    ಈ ಹನೆನುಲೆಯಲ್ಲಿ ಮುಂಬೆೈ ಪೊಲ್ೀಸ್ ಆಯುಕ್ತರಗೆ ಪತರೆ ಬರೆದರುವ ಬಂಡಾಯ ಶಾಸಕರು, ಮಲ್ಲಿಕಾಜು್ಲನ ಖಗೆ್ಲ ಇರಲಿವೆೀ ಗುಲಾಂ ನಬಿ ಆಜಾದ್ ಇರಲಿವೆೀ ಬೆೀರೆ ರಾವುದೆೀ ಕಾಂಗೆರೆಸ್ ನಾಯಕರನುನು ಭೆೀಟಿ ಮಾಡರು ಇಷ್ಟವಿರಲಿ ಎಂದು ಹೆೀಳಿದಾದಾರೆ. ತಮಗೆ ಬೆದರಕೆರಾದಂತಹ ಭಾವನೆ ಇದೆ. ಕಾಂಗೆರೆಸ್ ನಾಯಕರು ತಮ್ಮನುನು ಭೆೀಟಿ ಮಾಡದಂತೆ ತಡೆಯಬೆೀಕು ಎಂದು ಅವರು ಪೊಲ್ೀಸರಲ್ಲಿ ಮನವಿ ಮಾಡಿಕೊಂಡಿದಾದಾರೆ.

    ಕಾಂಗೆರೆಸ್, ಜೆಡಿಎಸ್ ಹಾಗೂ ಇಬ್ಬರು ಸ್ವತಂತರೆ ಶಾಸಕರು ಸೆೀರದಂತೆ 15 ಶಾಸಕರು ಈ ಹೊೀಟೆಲ್ ನಲ್ಲಿ ನೆಲೆಸಿದಾದಾರೆ.

    ಭೆೀಟಿ ಮ್ಡಲು ಬಯಸುವುದಿಲಲಿ

    (1ರೆೀ ಪುಟದಿಂದ) ಪರವಾಗಿ ಹಾಜರದದಾ ಹರಯ ವಕ್ೀರ ಮುಕುಲ್ ರೊಹತಗಿ, ಹೊಸ ಅಜ್ಲಗಳನುನು ಮಂಗಳವಾರವೆೀ ವಿಚಾರಣೆ ಮಾಡಬೆೀಕೆಂದು ಮನವಿ ಮಾಡಿಕೊಂಡಿದದಾರು.

    ವಿಧಾನಸಭಾರ್ಯಕಷಿರು ರಾಜೀನಾಮೆಗಳನುನು ಅಂಗಿೀಕರಸುತಿ್ತರಲಿ ಎಂದು ಐವರು ಬಂಡಾಯ ಶಾಸಕರು ಸುಪರೆೀಂಕೊೀಟ್್ಲ ಮರೆ ಹೊೀಗಿದದಾರು. ಇವರಲ್ಲಿ ಆನಂದ್ ಸಿಂಗ್ , ಕೆ. ಸುಧಾಕರ್, ಎನ್. ನಾಗರಾಜ್, ಮುನಿರತನು ಹಾಗೂ ರೊೀಶನ್ ಬೆೀಗ್ ಸೆೀರದಾದಾರೆ. ರಾಜೀನಾಮೆ ನಿೀಡಿರುವ ಕಾಂಗೆರೆಸ್ ಹಾಗೂ ಜೆಡಿಎಸ್ ನ ಹತು್ತ ಶಾಸಕರ ಅನಹ್ಲತೆಯ ಬಗೆಗೆ ವಿಧಾನಸಭಾರ್ಯಕಷಿ ರಮೆೀಶ್ ಕುಮಾರ್ ಜುಲೆೈ 16ರವರೆಗೆ ರಾವುದೆೀ ನಿಧಾ್ಲರ ತೆಗೆದುಕೊಳ್ಳ ಬಾರದು ಎಂದು ಸುಪರೆೀಂ ಕೊೀಟ್್ಲ ಜುಲೆೈ 12ರಂದು ಆದೆೀಶ ಹೊರಡಿಸಿತು್ತ.

    ಅಜನಾ ವಿಚ್ರಣೆ ಇಂದು

    (1ರೆೀ ಪುಟದಿಂದ) ಸಕಾ್ಲರ ಪರೆಸಾ್ತಪಸಿರುವ ತಿದುದಾಪಡಿ ಜಾರರಾದರ ೆ ಸಾವಿನ ಸಂದಭ್ಲದಲ್ಲಿ 5 ರಕಷಿ ರೂ. ಹಾಗೂ ಗಂಭೀರ ಗಾಯಗಳಿಗ ೆ2.5 ರಕಷಿ ರೂ. ಪರಹಾರ ದೊರಯೆಲ್ದ.ೆ ದಂಡದ ಮತ್ತವನುನು ಹಚೆಿ್ಚಸರು, ಆನ್ ಲೆೈನ್ ಮೂರಕ ಕಲ್ಕಾ ಅನುಮತಿ ಪಡಯೆರು, ವಿಮೆ ಪಡಯೆುವುವುದನುನು ಸರಳಗೊಳಿಸರು ಹಾಗೂ ಉತ್ತಮ ನಾಗರಕರನುನು ರಕ್ಷಿಸರು ಮಸೂದ ೆಉದೆದಾೀಶಸಿದ.ೆ

    ಪರೆಸಾ್ತಪತ ಮಸೂದಯೆ ಅನ್ವಯ ಸಾರಗ ೆ ಅನುಮತಿಯ ನವಿೀಕರಣದ ಅವಧಿಯನುನು ಈಗಿರುವ ಮೂರು ವಷ್ಲಗಳಿಂದ ಐದು ವಷ್ಲಗಳಿಗ ೆ ಹಚೆಿ್ಚಸ ಲಾಗುವುದು. ಅಂಗವಿಕರರಗ ೆಅನುಮತಿ ನಿೀಡರು ಅವಕಾಶ ಕಲ್್ಪಸಲಾಗುವುದು.

    ವಾಹನ ಚಾರನಾ ಅನುಮತಿ ನವಿೀಕರಸುವ ಅವಧಿಯನುನು ಈಗಿರುವ ಒಂದು ತಿಂಗಳಿನಿಂದ ಒಂದು ವಷ್ಲಕೆಕೆ ಹಚೆಿ್ಚಸರೂ ಸಹ ಪರೆಸಾ್ತಪಸಲಾಗಿದ.ೆ

    ಈ ಮಸೂದಯೆಲ್ಲಿರುವ ಅಂಶಗಳಿಗ ೆರಾಜ್ಯಗಳು ಬದ್ಧವಾಗಿರಬೆೀಕ್ರಲಿ. ಜಾರಗೆ ತರುವುದು ರಾಜ್ಯಗಳಿಗ ೆಬಿಟ್ಟ ವಿಷಯವಾಗಿದ ೆಎಂದವರು ಹೆೀಳಿದರು.

    ದೆೀಶದಲ್ಲಿರುವ ಶೆೀ.30ರಷು್ಟ ವಾಹನ ಚಾರನಾ ಅನುಮತಿಗಳು ಬೊೀಗಸ್ ಆಗಿವ.ೆ ಪರೆತಿ ವಷ್ಲ ರಸೆ್ತ ಅಪಘಾತಗಳಲ್ಲಿ 1.5 ರಕಷಿ ಜನರು ಸಾವನನುಪು್ಪತಿ್ತದಾದಾರ ೆಮತು್ತ 5 ರಕಷಿ ಜನರು ಸಾವನನುಪ್ಪದಾದಾರ ೆಎಂದು ಗಡಕೆರ ತಿಳಿಸಿದಾದಾರ.ೆ

    ಮಸೂದಯೆನುನು ವಿರೊೀಧಿಸುವುದಾಗಿ ತೃಣಮೂರ ಕಾಂಗೆರೆಸ್ ಸದಸ್ಯ ಸುಗುತಾ ರಾಯ್ ಹೆೀಳಿದರು. ಮಸೂದಯೆಲ್ಲಿರುವ ಕರೆ ಅಂಶಗಳ ಬಗೆಗೆ ಆಕೆಷಿೀಪ ಇರುವುದಾಗಿ, ಕಾಂಗೆರೆಸ್ ನಾಯಕ ಅಧಿೀರ್ ರಂಜನ್ ಚೌರರ ತಿಳಿಸಿದರು.

    ಮೃತರಿಗೆ 5 ಲಕ್ಷ ರೂ. ಪರಿಹ್ರ

    (1ರೆೀ ಪುಟದಿಂದ) ರಾಜೀನಾಮೆ ನಿೀಡುವುದಾಗಿ ಸಿರು ನಿನೆನು ಪರೆಕಟಿಸಿದದಾರು.ಈ ಬಗೆಗೆ ಟಿ್ವೀಟ್ ಮಾಡಿರುವ ಅವರು, ಪಂಜಾಬ್ ಮುಖ್ಯಮಂತಿರೆ

    ನಿವಾಸಕೆಕೆ ತೆರಳಿ ರಾಜೀನಾಮೆ ತರುಪಸಿದೆದಾೀನೆ ಎಂದು ಹೆೀಳಿದಾದಾರೆ.ಈ ಬಗೆಗೆ ಪರೆತಿಕ್ರೆಯಿಸಿರುವ ಸಿಂಗ್, ರಾಜೀನಾಮೆ ಅಂಗಿೀಕರಸುವುದರ

    ಹೊರತು, ಬೆೀರೆ ದಾರ ಇರಲಿ ಎಂದು ಹೆೀಳಿದಾದಾರೆ.

    ಸಿಎಂಗೆ ರ್ಜೀರ್ಮೆ ಕಳಿಸಿದ ಸಿಧು

    (1ರೆೀ ಪುಟದಿಂದ) ರಾಜಕ್ೀಯ ಪಕಷಿಗಳಿಗೂ ಶಸು್ತ, ಬದ್ಧತಯೆ್ೀ ಇರಲಿ. ರಾಜ್ಯದಲ್ಲಿ ತಿೀವರೆ ಮಳಯೆ ಅಭಾವ ತಲದೆೊೀರದುದಾ, ಮತೆ್ತ ಬರ ಆವರಸುವ ಮುನೂಸ್ಚನೆ ನಿೀಡುತಿ್ತದ.ೆ ಈ ಪರಸಿಥಾತಿಯಲ್ಲಿ ಕೆಷಿೀತರೆದ ಜನರು, ರೆೈತಾಪ ಜನರ ಸಮಸೆ್ಯಗಳಿಗೆ ಸ್ಪಂದಸಬೆೀಕಾದ ಶಾಸಕರು ವಿಮಾನ ಹಾರಾಟ, ಐಷಾರಾಮಿ ತಾರಾ ಹೊೀಟಲೆ್, ರಸೆಾಟ್್ಲ ಗಳಲ್ಲಿ ಕಾರಹರಣ ಮಾಡುತಾ್ತ, ರಾಜಕ್ೀಯ ಪರೆಹಸನ ನಡಸೆಿದಾದಾರೆ ಎಂದು ಪರೆತಿಭಟನಾಕಾರರು ಖಂಡಿಸಿದರು.

    ಹೀಗ ೆ ರಾಜೀನಾಮೆ ಕೊಟಿ್ಟರುವ ಶಾಸಕರು ತಮ್ಮ ಕೆಷಿೀತರೆದ ಜನರಗಾಗಿ, ರೆೈತರ ಸಂಕಷ್ಟಗಳ ಪರಹಾರಕಾಕೆಗಲ್ೀ, ಕೆಷಿೀತರೆದ ಅಭವೃದ್ಧಗಾಗಲ್ೀ, ಬರ ನಿವ್ಲಹಣ ೆ ಕೆೈಗೊಳು್ಳವಂತಾಗಲ್ೀ ಎಂದು ಒತಾ್ತಯಿಸಿ ರಾಜೀನಾಮೆ ನಿೀಡಿರಲಿ. ತಮ್ಮ ಸಾ್ವಥ್ಲ ಸಾರನಗೆಾಗಿ ರಾಜೀನಾಮೆ ನಿೀಡಿದಾದಾರ.ೆ ಈ ಮೂರಕ ದೆೀಶದ ಮುಂದ ೆರಾಜ್ಯದ ಜನತ ೆತಲ ೆತಗಿಗೆಸುವಂತಹ ವಾತಾವರಣವನುನು ಈ ಶಾಸಕರು ಮಾಡಿದಾದಾರ.ೆ ಪರೆಜಾಪರೆಭುತ್ವದ ವಿರುದ್ಧವಾಗಿ ನಡದೆುಕೊಂಡ ಇಂತಹ ಶಾಸಕರ ವಿರುದ್ಧ ಕಠಿಣ ಕರೆಮ ಕೆೈಗೊಳ್ಳಬೆೀಕು ಎಂದು ಆಗರೆಹಸಿದರು.

    ರಾಜ್ಯದಲ್ಲಿ ಕಾಂಗೆರೆಸ್-ಜಡೆಿಎಸ್ ಸಮಿ್ಮಶರೆ ಸಕಾ್ಲರದ 15 ಶಾಸಕರ ರಾಜೀನಾಮೆ ಹನೆನುಲಯೆಲ್ಲಿ ಕನಾ್ಲಟಕದಲ್ಲಿ ಮರ್ಯಂತರ ಚುನಾವಣೆ ಘೊೀಷಸಬೆೀಕು. ಚುನಾವಣಯೆಲ್ಲಿ ರೆೈತರ ಪರ ಕರೆಸ ಮಾಡುವ ಪಾರೆಮಾಣಿಕ ಬದ್ಧತ,ೆ ಕಾಳಜ ಇರುವಂತಹ ಯೀಗ್ಯರನುನು ಶಾಸಕರನಾನುಗಿ ಆಯ್ಕೆ ಮಾಡುವತ್ತ ರಾಜ್ಯದ ಜನತಗೊ ಗಮನ ಹರಸಬೆೀಕು ಎಂದು ಮನವಿ ಮಾಡಿದರು.

    ಪರೆತಿಭಟನಯೆಲ್ಲಿ ಸಂಘಟನ ೆ ಮುಖಂಡರಾದ ದೊಡೆ್ಡೀರ ಬಸವರಾಜಪ್ಪ, ಚಿಕಕೆನಹಳಿ್ಳ ಮಲೆಲಿೀಶಪ್ಪ, ಚನನುಬಸಪ್ಪ ಮರಲಿಶಟೆಿ್ಟಹಳಿ್ಳ, ಕಲ್ೀಂವುಲಾಲಿ, ಕಾಳೆೀಶ, ಗೊೀಶಾಲ ೆ ಬಸವರಾಜ, ಅಣಣುಪ್ಪ, ಚಂದರೆಪ್ಪ, ರೆೀವಣಸಿದದಾಪ್ಪ, ಮಂಜುನಾಥ, ಹನುಮೆೀಶ ಸೆೀರದಂತ ೆಇತರರು ಪಾಲೆಗೊಂಡಿದದಾರು.

    ಶ್ಸಕರ ವಿರುದ್ಧ ಛೀ.. ಥೂ. ಚಳವಳಿ

    ರ್ಣೆೀಬೆನೂನೂರಿನಲ್ಲಿ ವಿದು್ಯತ್ ವ್ಯತ್ಯಯವಿೀರಭದೆರೆೀಶ್ವರ ನಗರ, ಮಾರುತಿ ನಗರ, ಸಿದೆದಾೀಶ್ವರ ನಗರ, ಅಲಾ್ತಫ್ ನಗರ,

    ಕೊೀಟೆ, ಕುರುಬಗೆೀರ, ಸೊಪ್ಪನಪೆೀಟೆ, ಟೆಂಪೊೀ ಸಾ್ಟ್ಯಂಡ್ , ಹರಳಯ್ಯನಗರ, ಚೊೀಳಮರಡೆೀಶ್ವರ ನಗರ, ದೆೀವರಗುಡ್ಡ ರೊೀಡ್ ಏರರಾಗಳಲ್ಲಿ ಇಂದು ಬೆಳಿಗೆಗೆ 10 ರಂದ ಸಂಜೆ 6 ರವರೆಗೆ ವಿದು್ಯತ್ ಸರಬರಾಜು ಇರುವುದರಲಿ.

    Wanted1 Lab technician dmLt Candidates

    and 2 Ayah call with bio data.98440 65638

  • ಮಂಗಳವ್ರ, ಜುಲೆೈ 16, 2019 3

    ಶರೆೀ ಶರೆೀ ಶರೆೀ ಪುಣ್ಯಕೆಷಿೀತರೆ ಮಾಣಿಕ್ಯಗಿರ ರಾನಾಗುಂದ

    ಓಂ ಶಿರೀ ಮಹ್ಯೀಗಿನ ಮ್ತ್ ಮ್ಣಿಕೆ್ಯೀಶವಾರಿ ಸುಖ್ಶರಮಕೆಐಎಡಿಬಿ ಇಂಡಸಿ್ಟ್ೀಯಲ್ ಏರರಾ, ಕರೂರು ಕಾರೆಸ್ , ಪ.ಬಿ. ರಸೆ್ತ, ದಾವಣಗೆರೆ-6.

    ಓಂ ಶಿರೀ ಶಿರೀ ಶಿರೀ ಮಹ್ಯೀಗಿನ

    ಮ್ತ್ ಮ್ಣಿಕೆ್ಯೀಶವಾರಿ ಅಮಮುನವರ

    86ರೆೀ ಜನಮುದಿರೊೀತಸ್ವದನಾಂಕ 16.07.2019ರ ಮಂಗಳವಾರ ಗುರು ಪೂಣಿ್ಲಮೆಯಂದು ಬೆಳಿಗೆಗೆ 9 ಗಂಟೆಗೆ ರುದಾರೆಭಷೆೀಕ ದೊಂದಗೆ ಪಾದಪೂಜೆ ಕಾಯ್ಲಕರೆಮ ಹಾಗೂ ಜನ್ಮ ದನೊೀತಸ್ವ ಕಾಯ್ಲಕರೆಮ. ಮಧಾ್ಯಹನು 12 ಗಂಟೆಗೆ ಅನನು ಸಂತಪ್ಲಣೆ ಇರುತ್ತದೆ. ಸದ್ಭಕ್ತರು ಪೂಜಾ ಕಾಯ್ಲಕರೆಮಗಳಲ್ಲಿ ಭಾಗವಹಸಿ, ಶರೆೀ ಮಾತಾಜಯವರ ಅನುಗರೆಹ ಪಡೆಯಿರ.

    ವ್ಯವಸಾಥಾಪಕರು : ಎಂ. ಅಮರಪಪಿ ಹ್ಗೂ ಭಕ್ತ ಮಂಡಳಿಮ : 94486-57939, 98440-06575, ಫೀ : 276575, 224575

    Ln. g. NaganurChairman

    Ln. S. ShivamurthyTreasurer

    Ln. S. K. ShivakumarSecretary

    Davangere Lions Trust (R)

    LIONS ENGLISH MEDIUM NURSERY, HIGHER PRIMARY & HIGH SCHOOL

    URGENT REQUIREDPhysical Education CP.Ed. / BP.Ed.PLEASE CONTACT fOR MORE DETAILS :94480 59190, 98445 34949

    Note : Fluency in Subject and English is Must.

    Devaraj Urs Badavane, 'A' Block, Davangere-06. Ph: 08192-232123

    ಜಗಳೂರು, ಜು.15- ತಾರೂಲಿಕ್ನ ಗುಡ್ಡದ ಲ್ಂಗನಹಳಿ್ಳ ಗಾರೆಮಸಥಾರು ಸೊೀಮವಾರ ರರಣಿ ಸಥಾಳದಲ್ಲಿಯ್ೀ ಅಡುಗೆ ಮಾಡಿ ಉಣ ಬಡಿಸುವ ಮೂರಕ ಭದಾರೆ ಮೆೀರದಾಂಡೆ ಹೊೀರಾಟ ಸಮಿತಿ ಹಮಿ್ಮಕೊಂಡಿರುವ 29ನೆೀ ದನದ ಅನಿದ್ಲಷಾ್ಟವಧಿ ರರಣಿಗೆ ಬೆಂಬರ ವ್ಯಕ್ತಪಡಿಸಿದರು.

    ತಾರೂಲಿಕು ಕಚೆೀರ ಮುಂಭಾಗ ನಡೆಸುತಿ್ತರುವ ರರಣಿ ಸಥಾಳಕೆಕೆ ಆಗಮಿಸಿದ ಗಾರೆಮಸಥಾರು ಹೊೀರಾಟಗಾರರಗೆ ಸಾಥ್ ನಿೀಡಿ, ಅಲ್ಲಿ ನೆರದದದಾವರಗೆ ಊಟ ನಿೀಡಿದರು.

    ಯುವ ಮುಖಂಡ ನಾಗರಾಜ್ ಮಾತನಾಡಿ, ಹತಾ್ತರು ವಷ್ಲಗಳಿಂದರೂ ಭದಾರೆ ಮೆೀರದಾಂಡೆ ನಿೀರಾವರ ಯೀಜನೆ ಜಾರಗಾಗಿ ಹೊೀರಾಟ, ಪರೆತಿಭಟನೆ ನಡೆಸಲಾಗುತಿ್ತದೆ.

    ಆದರೆ, ನಮ್ಮ ಸಮಸೆ್ಯಯನುನು

    ಗಂಭೀರವಾಗಿ ಆಲ್ಸಿ, ಪರಹರಸುವ ಪರೆಯತನು ಜನಪರೆತಿನಿಧಿಗಳು, ಅಧಿಕಾರಗಳಿಂದ ಸಾರ್ಯವಾಗಿರಲಿ ಎಂದು ದೂರದರು.

    ತಾರೂಲಿಕ್ನ ಗಾರೆಮಿೀಣ ಭಾಗದಲ್ಲಿ

    ರೆೈತರು ಮಳೆಗಾರಕೆಕೆ ಹೆಚು್ಚ ಅವರಂಬಿತರಾಗಿದುದಾ, ವಷ್ಲದಂದ ವಷ್ಲಕೆಕೆ ಮುಂಗಾರು ಮತು್ತ ಹಂಗಾರು ಮಳೆ ನಿಗದತ ಸಮಯಕೆಕೆ ಬಾರದೆೀ ಕಾರ ಮಿೀರ

    ಬರುತಿ್ತರುವುದು ಮತ್ತಷು್ಟ ಗಾಯದ ಮೆೀಲೆ ಬರೆ ಎಳೆದಂತಾಗಿದೆ.

    ಪರೆತಿ ಚುನಾವಣೆಯರೂಲಿ ತಾರೂಲಿಕ್ಗೆ ಭದೆರೆ ನಿೀರು ತರುತೆ್ತೀವೆ, ಕೆಷಿೀತರೆವನುನು ಹಸಿರೀಕರಣ ಮಾಡುತೆ್ತೀವೆಂದು ಮೂವತು್ತ ವಷ್ಲಗಳಿಂದರೂ ಎಲಾಲಿ ಶಾಸಕರುಗಳು ಸುಳು್ಳ ಭರವಸೆಗಳನುನು ಕೊಡುತಿ್ತದಾದಾರೆ.

    ಆದರೆ ಇದುವರೆಗೂ ಒಂದು ಹನಿ ನಿೀರು ತರರು ಸಾರ್ಯವಾಗಿರಲಿ. ಸುಮ್ಮನೆ ಕೂತರೆ ಕನಸುಸ್ ಕನಸಾಸ್ಗಿಯ್ೀ ಉಳಿಯುತ್ತದೆ. ಯುವಕರೆಲಾಲಿ ಒಗಗೆಟಿ್ಟನಿಂದ ಹೊೀರಾಟ ನಡೆಸಿ, ನಮ್ಮ ಹಕುಕೆ ಪಡೆಯಬೆೀಕು ಎಂದರು.

    ಈ ಸಂದಭ್ಲದಲ್ಲಿ ಸಮಿತಿ ಸದಸ್ಯ ಲ್ಂಗರಾಜ್, ಸಾ್ವಮಿ ಪ.ಎಂ ಕೊೀಟೆ, ಕೆ.ಒ. ನಾಗರಾಜ್. ಎಚ್. ಮೂತಿ್ಲ, ಓಬಳೆೀಶ್ ಬಿ. ಮಾರುತಿ, ರಮೆೀಶ್, ಕರಬಸಪ್ಪ, ಅಂಜನಪ್ಪ ಸೆೀರದಂತೆ ಮತಿ್ತತರದದಾರು.

    ಧರಣಿ ಸ್ಥಳದಲ್ಲಿಯ್ೀ ಅಡುಗೆ ತಯ್ರಿಸಿದ ಗ್ರಮಸ್ಥರು

    ಜಗಳೂರು : ಭದ್ರ ಧರಣಿ 29ರೆೀ ದಿನಕೆಕಿ

    ರಾಮಕೃಷಣು ಮಿಷನ್ ಕಚೆೀರಯಲ್ಲಿ ಇಂದು ಅಧಾ್ಯತಿ್ಮಕ ಶಬಿರ ನಡೆಯಲ್ದೆ. ಶಬಿರದಲ್ಲಿ ಬೆಳಿಗೆಗೆ 9 ಕೆಕೆ ಭಜನೆ ಮತು್ತ ಧಾ್ಯನ, 10 ಗಂಟೆಗೆ ಶರೆೀರಾಮಕೃಷಣು ಅಷೊ್ಟೀತ್ತರ ನಾಮಾಚ್ಲನೆ, 10.45 ಕೆಕೆ ಉಪನಾ್ಯಸ, 11.45ಕೆಕೆ ಮಂಗಳಾರತಿ ಹಾಗೂ 12 ಕೆಕೆ ಪರೆಸಾದ ವಿನಿಯೀಗವಿರುತ್ತದೆ.

    ರ್ಮಕೃರ್ಣ ಮರನ್ ನಲ್ಲಿ ಇಂದು ಶಿಬಿರ

    ನಗರದ ಶರಡಿ ಸಾಯಿ ಮಂದರದಲ್ಲಿ ಇಂದು ಗುರು ಪೂಣಿ್ಲಮೆ ಉತಸ್ವ

    ಎಂ.ಸಿ.ಸಿ. ಎ ಬಾಲಿಕ್ ನಲ್ಲಿರುವ ಶರೆೀ ಶರಡಿ ಸಾಯಿಬಾಬಾ ಮಂದರದಲ್ಲಿ ಶರೆೀ ಸಾಯಿ ಟರೆಸ್್ಟ ವತಿಯಿಂದ ಗುರು ಪೂಣಿ್ಲಮೆ ಉತಸ್ವವು ಇಂದು ನಡೆಯಲ್ದೆ.

    ಬೆಳಿಗೆಗೆ 6 ಗಂಟೆಗೆ ಕಾಕಡಾರತಿ, 9 ಗಂಟೆಗೆ ದೀಪಾರಾರನೆ, ಶರೆೀ ಜಡೆೀಸಿದದಾ ಶವಯೀಗಿೀಶ್ವರ ಶಾಂತಾಶರೆಮ ದ ಶರೆೀ ಶವಾನಂದ ಸಾ್ವಮಿೀಜ ಸಾನಿನುರ್ಯದಲ್ಲಿ ರ್ವಜಾರೊೀಹಣ ಏಪಾ್ಲಡಾಗಿದೆ.

    ನಂತರ ಶರೆೀ ಶರಡಿ ಸಾಯಿಬಾಬಾರವರ ಬೆಳಿ್ಳಯ ಮೂತಿ್ಲಗೆ ಅಭಷೆೀಕ, ವಿಶೆೀಷ ಪೂಜೆ ಅರಂಕಾರ, ಮಧಾ್ಯಹನು 12 ಗಂಟೆಗೆ ಮಹಾಮಂಗಳಾರತಿ, ಅನನು ಸಂತಪ್ಲಣೆ ಜರುಗಲ್ದೆ. ರಾತಿರೆ 8.30ಕೆಕೆ ಪಾರಕ್ ಉತಸ್ವ ಜರುಗಲ್ದೆ.

    ಇಂದು ಇಡಿೀ ದನ ಶರೆೀ ಶರಡಿ ಸಾಯಿ ಬಾಬಾರವರ

    ಮಂದರದ ಭಜನಾ ಮಂಡಳಿಯಿಂದ ಶರೆೀ ವಿಷುಣು ಸಹಸರೆ ನಾಮಾವಳಿ ಮತು್ತ ಗುರು ಭಜನೆ, ನಾಟ್ಯಭಾರತಿ ಶಾಸಿ್ತ್ೀಯ ಸಂಗಿೀತ ಕಲಾಕೆೀಂದರೆ ದಂದ ಸಂಗಿೀತ ಮತು್ತ ಗುರು ಭಜನೆ, ಶರೆೀ ಗುರು ಪಂಚಾಕಷಿರ ಸಂಗಿೀತ ವಿದಾ್ಯರಯದ ಸಂಗಿೀತ ಶಕಷಿಕ ಟಿ.ಹೆಚ್.ಎಂ. ಶವಕುಮಾರಸಾ್ವಮಿ ಅವರಂದ ಭಜನೆ, ಡಿಸಿಎಂ ಟೌನ್ ಶಪ್ ನ

    ವಾಸವಿ ಯುವತಿಯರ ಸಂಘದಂದ ಶರೆೀಮತಿ ಕೃಷಣುವೆೀಣಿ, ಡಿಸಿಎಂ ಟೌನ್ ಶಪ್ ನ ವಾಸವಿ ಮಹಳಾ ಸಂಘದ ಶರೆೀಮತಿ ಜಾ ನಕ್ ಅ ವರಂದ ದೆೀವರ ನಾಮಗಳು, ಶರೆೀ ದೆೀವಿ ವೃಂದ ಮತು್ತ ದೆೈವಜ್ಞ ಮಹಳಾ ಮಂಡಳಿ ಹಾಗೂ ಸ್ವರ ಶಾಂಭವಿ ಸಂಗಿೀತ ತಂಡದವರಂದ ಗುರುಭಜನೆ, ಶರೆೀ ಷಾ ಭಜನಾ ಮಂಡಳಿಯ ಶರೆೀಮತಿ ಶೀಲಾ ನಟರಾಜನ್ ಅವರಂದ ಗುರುಭಜನೆ ಜರುಗಲ್ದೆ.

    ಶರೆೀ ಗುರು ದೆೀವ ಸತ್ಯದತ್ತ ಸೆೀವಾ ಸಮಿತಿಯಿಂದ ಶರೆೀ ಜಯದೆೀವ ವೃತ್ತದಲ್ಲಿರುವ ಗುರು ದತಾ್ತತೆರೆೀಯ ದೆೀವಾರಯದಲ್ಲಿ ಶರೆೀ ಗುರು ದತಾ್ತತೆರೆೀಯ ಸಾ್ವ ಮಿ ಯ 33ನೆೀ ವಾಷ್ಲಕೊೀತಸ್ವ ಪರೆತಿಷಾಠಿಪನಾ ಸುಸ್ಮರಣಾ ಮತು್ತ 108 ಕಳಶಗಳ ಶರೆೀ ಸತ್ಯದತ್ತ ವರೆತ ಮಹೊೀತಸ್ವವು ಇಂದು ಜರುಗಲ್ದೆ.

    ಇಂದು ಪಾರೆತಃಕಾರ ಕಾಕಡಾರತಿ, ಗಣಪತಿ ಪೂಜೆ, ಪಂಚಾಮೃತ ಅಭಷೆೀಕ ಹಾಗೂ ವಿಶೆೀಷ ಅರಂಕಾರ ನಡೆಯಲ್ದೆ. ಬೆಳಿಗೆಗೆ 10 ಗಂಟೆಗೆ 108 ಕಳಸಗಳ ಶರೆೀ ಸತ್ಯದತ್ತ ವರೆತ ಪೂಜೆ ನಂತರ 12.30ಕೆಕೆ ಮಹಾಮಂಗಳಾರತಿ ಇರುತ್ತದೆ. ಸಂಜೆ 7.45 ರಂದ 8.45ರವರೆಗೆ ಶರೆೀ ವೆೈಷಣುವಿ ಭಜನಾ ಮಂಡಳಿಯ ಶರೆೀಮತಿ ಶೀಲಾ ನಟರಾಜ್ ತಂಡದವರಂದ ಭಜನಾ ಕಾಯ್ಲಕರೆಮ ನಡೆಯಲ್ದೆ.

    ದ. ಶರೆೀಮತಿ ಅಜಜಿಂಪುರದ ಭಾಗ್ಯರಕಷಿ್ಮಮ್ಮ ದ.ಎ.ಆರ್. ಗೊೀವಿಂದಸಾ್ವಮಿ ಶೆರೆೀಷಠಿ ಇವರ ಮಕಕೆಳಾದ ಎ.ಜ. ಮಂಜುನಾಥ್ ಮತು್ತ ಎ.ಜ. ವೆಂಕಟೆೀಶ್ ಇವರಂದ ನಂದಾದೀಪ ಸೆೀವೆ ನೆರವೆೀರಲ್ದೆ. ಶರೆೀಮತಿ ರಾಜನಹಳಿ್ಳ ಕಾಂತರಕಷಿ್ಮಮ್ಮ ಆರ್.ವಿ. ಗೊೀಪಾರಕೃಷಣು ಶೆರೆೀಷಠಿಯವರ ಮಕಕೆಳು ಮತು್ತ ಶರೆೀ ರಾಜನಹಳಿ್ಳ ಹರಹರಪ್ಪ ಟರೆಸ್್ಟ ಕಾಯ್ಲಕಾರ ಸಮಿತಿಯವರು ಕಾಯ್ಲಕರೆಮದ ನಿವ್ಲಹಣೆ ಮಾಡಲ್ದಾದಾರೆ.

    ನಗರದಲ್ಲಿ ಇಂದು ಶಿರೀ ಗುರು ದತ್್ತತೆರೀಯ ಸ್ವಾಮ ವ್ರ್ನಾಕೊೀತಸ್ವ

    ಅಕಕಿಮಹ್ದೆೀವಿ ಸಮ್ಜದಲ್ಲಿ ಇಂದು ಗುರು ಪೂಣಿನಾಮೆ

    ಗುರುಪೂಣಿ್ಲಮೆ ಅಂಗವಾಗಿ ಇಂದು ಸಂಜೆ 6 ಗಂಟೆಗೆ ಅಕಕೆಮಹಾದೆೀವಿ ಸಮಾಜದಲ್ಲಿ ಸಾಂಸಕೆಕೃತಿಕ ಕಾಯ್ಲಕರೆಮ ಏಪ್ಲಡಿಸ ಲಾಗಿದೆ. ಅರ್ಯಕಷಿತೆಯನುನು ಶರೆೀಮತಿ ಕೆ.ಕೆ. ಸುಶೀರಮ್ಮ ವಹಸುವರು. ವಚನ ಗಾಯನ, ವಿದಾ್ಯರ್್ಲಗಳಿಂದ ಗುರುವಂದನೆ ಕಾಯ್ಲಕರೆಮ ನಡೆಯಲ್ದೆ.

    ನಗರದಲ್ಲಿ ಇಂದು ಸತಸ್ಂಗ ಆಟ್್ಲ ಆಫ್ ಲ್ವಿಂಗ್ ನ ಆಶರೆಯದಲ್ಲಿ ಸತಸ್ಂಗವು ಇಂದು ಸ