new email: [email protected] ದೆೇಶ...

4
ಮಧ ಕರಟಕದ ಆಪ ಒಡರ ಸಂಟ : 47 ಸಂಕ : 76 ದೂರವ : 254736 ವಆ : 91642 99999 ಟ : 4 ರೂ : 3.00 www.janathavani.com Email: [email protected] ಸಂಪದಕರು : ಕ ಷಡಕರಪ ಳಳೇಕಟ ದವಣಗರ ಶವರ, ಜುಲೈ 25, 2020 ಭದ ಜಲಶಯ ಇಂನ ಮಟ : 153 ಅ 9.5 ಇಂಚು ಒಳ ಹ : 2704 ಕೂಸ ಹೂರ ಹ : 678 ಕೂಸ ಹಂನ ವಷದು : 139.9 ಅ ಲದಂತ ಶುಕವರ ರಗ ಚತು ಹಬವನು ಆಚಸಲತು. ಕೂರೂರ ಸೂೇಂಕು ಹಚಗುರುವ ಹರಲಯ ಚತು ಸಂಭಮ ಕೇತು. ಕಲವರು ಮರಯಯೇ ರಗದೇವರ ಗಹಕ ಜ ಸ ಹಲರದರ, ಮತ ಕಲವರು ಸಮೇಪದ ದೇವಸನಗಳರುವ ರಗರ ಗಹವನು ಹಲರದರು. ರಗ ಚತು ಂಗಳೂರು, ಜು. 24 - ಕೊರೊನಾ ಟ ಗಳ ಗತ ಗು ತಲುಪಲು ಕೊರರುವ ಬಂ ನೇಮಕಕ ಪಕೃ ಕೊೇಪ ವ ಹಣ ಅ ಯಮದ ಅಯ ಆದೇಶ ಹೊರ ನೇಮಕ ಮಾಕೊಳವಂತ ವೈದಕೇಯ ಕಣ ಸವ ಡಾ. . ಸುಧಾಕ ಅಕಾಗಸೊಚನ ೇದಾ . ನೇರ ನೇಮಕದ ಜತ ರಾಜೇ ಗಾಂ ಆರೊೇಗ ಶ ದಾಲಯದ ಅಂಮ ವರದ ಪಯೇಗಾಲಯ ತಂತಜ ಕೊೇ ದಾಗಳ, ಜಾ ಪ ದ ೇ ಧ ರ ರು ಯುಎಇನ ಸ.19ಂದ ಐಎ ಪಂದ ನವದ ಹ, ಜು. 24 – ಐ.. ಎ. ಪಂದಾವ ವರ ಪಂಬ 19ಂದ ಯು.ಎ. ಇ. ಆರಂಭವಾಗದ . ಅಂ ಮ ಪಂದ ನವ ಂಬ 8ರಂದು ನಡ ಯದ ಎಂದು ಐಎ ಅಧಕ ಜೇ ಪಟೇ ದಾ . ಮುಂನ ವಾರ ಆಡತ ಮಂಡ ಸಭ ನಡ ಅಂಮ ವೇಳಾಪ ರೊಸದ . ಐ ಅನಪಚಾಕವಾ ತನ ಫಾಂಚೈಗಈ ರಯ ದ . ಅಕೊೇಬ - ನವ ಂಬ ಂಗಳ ಆಸೇಯಾದ ನಡ ಬೇಕದ 20 ಜಗಳೂರು, ಜು.24- ತಾಲೊ ಕನಾದಂತ ಕಳ ಎರಡು ಮೊರು ನಗಂದ ಸುಯು ರುವ ಮಳ ರೈತರ ಮುಖದ ಮಂದಹಾಸ ಮೊ. ಕಸಬಾ ಹೊೇಬ ವಾ ಅಹ ಚು ಮಳ ಯಾದು ಈ ಭಾಗದ ಕ ಗೊೇಕಟ ಮತು ಡಾಗಳ ತುಂ ಹಯು . ತಾಲೊ ಕನ ಆಕನೊರು ಗಾಮದ ಸಲಾರುವ 1.50 ಕೊೇ ರೊ. ಡಾ ತುಂ ಹಯು ದು ಸುಮಾರು ಒಂದು ಕಲೊೇೇಟ ಉದ ೇರು ಸಂಗಹವಾದ . ಈ ಡಾ ಗ ಗಾಮ ಗಾಮಸ ರು ಹಾಗೊ ಮುಖಂಡರೊಂಗ ಶಾಸಕ ಎ.. ರಾಮಚಂದ ಬಾನ ಅದರು. ಈ ಸಂದಭದ ಪತಕತರೊಂಗ ಮಾತನಾದ ಶಾಸಕರು, ತಾಲೊ ಕನಾದಂತ ಉತ ಮಳ ಯಾದು ರೈತರು ಸಂತಸಗೊಂದಾ . ಕಾಯ ಚುರುಕಂದ ನಡ . ಈ ವರ ಉತ ಗದ ಎಂದು ಆಶಯ ವಕ ಪದರು. ಉತ ಮವಾದ ಮಳ ಂದಾ ಹಳ ಕೊಳಗಳ ತುಂ ಅಂತಜಲ ಹ ಚಾ ದು , ಕುಯುವ ೇನ ಸಮಸಲಮಗ ವಾರಣ ಯಾದ ಎಂದರು. ಆಕನೊರು ಚ ಡಾ ದ ದಲ ವರವೇ ೇಂದ ಭಯಾ. ಈ ಭಾಗದ ಹಲವಾರು ಹಗಅಂತಜಲ ಚಾ ಗದ . ಕುಯುವ ೇರು ಹಾಗೊ ರೈತಬೊೇ ಅನುಕೊಲವಾಗದ . ತಾಲೊ ಕನ 57 ಗಳನು ತುಂಸುವ ಯೇಜನ ಭರಂದ ಸಾ. ಅಪ ಭದಾ ಯೇಜನ ಯು ದ ವಾದ ಎಂದ ಶಾಸಕರು, ಅಕಾರದಾ ಗ ಅಪ ಭದಾ ಯೇಜನ ಫೈಲನು ರುಯೊ ನೊೇಡದವರು, ಈಗ ಯೇಜನ ಬಗ ಮಾತನಾಡು ದಾ . ಅಕಾರದಾ ಗ ಏನೊ ಕ ಲಸ ಮಾದವಗ ಈಗ ಅಪ ಭದಾ ಯೇಜನ ಬಗ ಮಾತನಾಡುವ ನೈಕ ಹಕಲ ಜಗಳೂರು: ತಂಪರದ ಮಳಗ ರೈತರ ಹಷ ತುಂದ ಚ ಡಗಗ ಶಸಕ ಎ.. ರಮಚಂದ ಬನ ದೇಶೇಯ ಲಕ ಪಯೇಗರಂಭ ನವದ ಹ, ಜು. 24 - ದೇೇಯವಾ ರೊಸಲಾದೇಶದ ಪಥಮ ಕೊರೊನಾ ಲಕ ಯಾದ ಕೊವಾಮಾನವ ಪಯೇಗವನು ಇ ನ ಎ.ಐ.ಐ.ಎಂ.ಎ.ನ ಆರಂಸಲಾದ . 30ರ ಹಯದ ವಕ ಯಬಗ ದಲ ಲಕ ೇಡಲಾದ . ಲಕ ಯ ಪಯೇಗಕ ಒಳಗಾಗಲು 3,500 ಸಯಂ ಸೇವಕರು ಈಗಾಗಲೇ ಇ ನ ಎಐಐಎಂಎನ ಸರು ನೊೇಂದಾಕೊಂದಾ . ಇವರ 22 ಜನರನು ಪೇಲನ ಒಳಪಸಲಾಗು ಎಂದು ಎಐಐಎಂಎನ ಸ ಂಟ ಫಾ ಕಮು ನ ಡಾ. ಸಂಜ ರಾ ದಾ . ಹಯ ದಲ ಸಯಂ ಸೇವಕರಾರುವ ವಕ ಯನು ಎರಡು ನಗಳ ಹಂದ ತಪಾಸಣ ಒಳಪಸಲಾತು . ಅವರು ಎಲಾ ಮಾನದಂಡಗಳ ಆರೊೇಗವಾದ ರು. ಅವರು ಯಾದೇ ಬೇರ ಅನಾರೊೇಗ ಸಮಸಂದಲೊ ಬಳಲು ಎಂದು ರಾ ದಾ . ದಲ ಕಂನ 0.5 ಎಂಎ ಇಂಟಾಮಸುಲ ಇಂಜ ಕ ಅನು ಮಧಾಹ 1.30ಕ ೇಡಲಾದ . ಇದುವರ ಗೊ ಯಾದೇ ಅಡ ಪಣಾಮ ಕಂಡು ಬಂಲ . ಮುಂನ ಏಳ ನಗಳವರ ಅವರನು ಗಾದ ಸಲಾಗುದು ಎಂದವರು ಹೇದಾ . ನಾಳ ಶವಾರದಂದು 22 ಜನರ ಪೇಲನಾ ವರ ಬರದು , ಇನರು ಜನಗ ಲಕ ೇಡಲಾಗುದು. ಎಐಐಎಂಎ - ದ ಹ ಸೇದಂತ 12 ತಾಣಗಳ ದಲ ಹಾಗೊ ಎರಡನೇ ಹಂತದ ಲಕ ೇಡಲು ಇಂಯ ಕ ಫಾ ಕ ೇಸ (ಐ..ಎ.ಆ.) ಧದ . ದಲ ಹಂತದ 375 ಸಯಂ ಪೇತಗ ಕೊವಾದಾವಣಗ , ಜು. 24- ದಾಗಳ ಅಗತರುವ ಸ ಕ ಮುದಣ, ಪಚಾರ, ಪಸಾರ, ಮಾರಾಟ ಸೇದಂತ ಎಲ ೇಯ ಶೈಕಕ ಳವಗ ಉದೇಶಂದಾವಣ ಗ ಶದಾಲಯ ಮತು ಹಂಯ ಕನಡ ಶದಾಲಯ ಪಸಾರಾಂಗಗಳ ನಡುವ ಪರಸರ ಒಡಂಬಕ ಮಾಕೊಳಲಾದ . ದಾವಣಗ ಶದಾಲಯಂಕೇ ಸಭಾಂಗಣದ ನಡ ದ ಸಲಹಾ ಸಭ ದಾವಣಗ ಶದಾಲಯದ ಕುಲಪ . ಶರಣಪ . ಹಲಸ ಮತು ಹಂ ಶದಾಲಯಕುಲಪ . ಸ..ರೇ ಅವರು ಕುಲಸವ . ಬಸವರಾಜ ಬಣಕಾರ ಅವರ ಸಮುಖದ ಒಡಂಬಕ ಪತಗಳನು ಪರಸರ ಮಯ ಮಾಕೊಂಡರು. ನಂತರ ಮಾತನಾದ ಕುಲಪ . ಸ..ರೇ ಅವರು, ಆಧುಕ ತಂತಜಾ ನ, ಬೈ ಬಳಕ ಪಭಾವಂದ ದಾಗಳ ಕ ಓದುವ ಹವಾಸ ಕ ಆಗು . ಇಂಥ ಸಂದಭದ ದಾಗಳ ಮತ ಓದುವ ಹವಾಸವನು , ಅವರ ಪವತನ ತರುವ ಪಯತ ಅಗತವಾದ . ಉಭಯ ಶದಾಲಯಗಳ ಹೊಸ ಹ ಇವ ಎಂದು ದರು. ರಾಜದ , ಬಹುಶಃ ದೇಶಎರಡು ಶದಾಲಯಗಳ ಪಸಾರಾಂಗ ಮತು ರಣಾ ಕಾಯಕಮಕ ಸಂಬಂದಂತ ಒಡಂಬಕ ಮಾದ ದಲ ಶದಾಲಯಗಳಾವ ಎನಬಹುದು. ಆಯಾ ಶದಾಲಯಗಳ ಪಸರಂಗ ಕಯ ಯೇಜರ, ಸರಣಗ ಒತು ಸಕ ಪಕಟಣ, ಪಚರಕ ದವಣಗರ - ಹಂ ಒಡಂಬಕ ದಾವಣಗ , ಜು. 24 - ಜಲ ಶುಕವಾರ 77 ಕೊರೊನಾ ಪಕರಣಗಳ ಕಂಡು ಬಂದು , ಇದೇ ನ 84 ಜನರು ಗುಣಮುಖರಾ ಡುಗಯಾದಾ . ಇದೇ ಇಬರು ಮೃತಪದಾ . ಜಲ ಸೊೇಂಕತರ ಸಂಖ ಈಗ 1,255ಕ ಏಕ ಯಾದ . 751 ಜನರು ಇದುವರ ಡುಗಯಾದು , 34 ಜನರು ಸಾವನದಾ . ಸಕಯ ಸೊೇಂಕತರ ಸಂಖ 470 ಆದ . ಶುಕವಾರ ಕಂಡು ಬಂದ ಸೊೇಂಕತರ 47 ಜನರು ದಾವಣಗ ತಾಲೊ ಕನವರಾದಾ . ಹಹರ ತಾಲೊ ಕನ 16, ಜಗಳೂರು ತಾಲೊ ಕನ ಆರು, ಚನ ತಾಲೊ ಕನ ಐವರು ಹಾಗೊ ಹೊರ ಜಲ ಯ ಮೊವರು ಸೇದಾ . ಗುಣಮುಖರಾ ಡುಗಯಾದವರ ದಾವಣಗ ತಾಲೊ ಕನ 48, ಹಹರದ 17, ಜಗಳೂನ ನಾಲು, ಚನಯ ಮೊರು, ಹೊನಾಯ ಒಂಭತು ಹಾಗೊ ಹೊರ ಜಲ ಮೊವರು ಸೇದಾ . ಹಾವೇ ಜಲ ರಾಣೇಬ ನೊನ 21 ವರದ ವಕ ಯಬರು ಸೊೇಂಕಗ ಲುಕ ಸಾವನದಾ . ಇವರು ಸಕ ಕಾಲ ಸೇದಂತ ಇತರ ಸಮಸಗಂದಲೊ ಬಳಲು ರು. ಹಹರ ತಾಲೊ ಕನ ಮಲೇಬ ನೊನ 55 ವರದ ವಕ ಯಬರು ಮೃತಪದು , ಇವರು ರಕ ದೊತ ಡ ಹಾಗೊ ಸಕರ ಕಾಲ ಂದ ಬಳಲು ರು. ದಾವಣಗ ದೇವರಾಜ ಅರ ಬಡಾವಣ ಯ 23, 30, 34 ಹಾಗೊ 30 ವರದ ರುರು, ಜಂಗಪ 77 ಪ, 2 ಸ, 84 ಗುಣ ಕೂರೂರ ಟ ಗು ತಲುಪಲು ಬಂ ಕೂರತ ಹರಪನಹ, ಜು.24- ತಾಲೊನ ಅರಕೇ ೇ ಠಾಣಯ ಸೇವಯದ ಮುಖ ಪೇದ ಎಂ.ರ ಉಪಾರ (45) ಅನಾರೊೇಗಂದ ಶುಕವಾರ ಬಳನ ಜಾವ ದಾವಣಗರಯ ಖಾಸ ಆಸತಯ ಧನರಾದಾರ. ಮೃತ ಮುಖ ಪೇದ ರ ಕಳದ ಒಂದು ಂಗಳ ಹಂದ ಕೊೇ ಸಾಂಕಾರೊೇಗಕ ತುತಾದು, ಬಳಾ ಕೊೇ ಆಸತಯ ದಾಖಲಾ ಕತ ಪಡದು ಗುಣಮುಖರಾ ಡುಗಡ ಯಾ ಬಂದು ಹೊೇಂ ಕಾರಂಟೈ ನ ಇದರು. ಹೊೇಂ ಕಾರಂಟೈ ಅವ ಮುಕೊಂಡು ಕತವಕ ಹೊೇಗಬೇಕು ಎನುವರರ ಜು.23 ರಂದು ಉರಾಟದ ತೊಂದರಯಾ ದಾವಣಗರಯ ಖಾಸ ಆಸತಗ ದಾಖಲಾದರು. ಕತ ಫಲಕಾಯಾಗದ ಶುಕವಾರ ಮೃತ ಪದಾರ. ಮರಣದ ನಂತರ ನಃ ನಡದ ಗಂಟಲು ಹರಪನಹಳ: ಕೂರೂರಂದ ಗುಣಮುಖರದ ಪೇದ ಸ ನವದಹ, ಜು. 24 – ಈ ವರ ಕಂ ಕೊೇಟಯ ನರವೇರುಸಾತಂತ ನಾಚರಣ ಸಂದಭದ ಶಾಲಾ ಮಕಳ ಪಾಲೊಳಲ. ಕೊರೊನಾ ಹನಲಯ ಈ ಕಮ ತಗದುಕೊಳಲಾದ. ಆದರ, ಭದತಾ ವವಸಯ ಯಾದೇ ಬದಲಾವಣ ಇಲ. ಪ ವರದಂತ ಕಟಚರ ವಹಸಲಾಗುದು. ಸಮಾರಂಭಕ ಆಗಸುವವರನು ತಪಾಸಣಗ ಒಳಪಸುವ ಭದತಾ ಬಂ ಇ ಧಸದಾರ ಎಂದು ದಹ ೇ ಅಕಾಯಬರು ಹೇದಾರ. ಕೊರೊನಾ ಹನಲಯ ಸಾಮಾಜಕ ಅಂತರದ ಕಾಯಕಮ ನಡಸಲಾಗುದು. ಈ ವರದ ಸಮಾರಂಭದ ಶಾಲಾ ಮಕಳ ಪಾಲೊಳಲ ಎಂದು ದಹ ಉತರದ ಜ ೇಕಾ ಭಾರಧ ದಾರ. ಈ ವರ ಅಗಳ ಸಂಖಯೊ ಕ ಕಂ ಕೂೇಟಯ ಸತಂತ ಸಮರಂಭಕ ಶಲ ಮಕಲ ದಹ ಎಐಐಎಂಎನ ದಲ ವಕಗ ಕೂರೂ`ಕೂವಕ' ಲಸವಜಕರ ಬದಲು 1,500 ಕೂರೂವಯ (3ರೇ ಟಕ) (2ರೇ ಟಕ) (2ರೇ ಟಕ) (3ರೇ ಟಕ) (2ರೇ ಟಕ) (2ರೇ ಟಕ) (3ರೇ ಟಕ) (2ರೇ ಟಕ) -: ಇಂ ದುಃಖತಪರು :- ಶಮ ಎ.. ಶರದಮ || ಕಳಘಟ ಶ�ಖರಪ ಶಮ ಕ�.ಎ. ವತ ಶಂಕರಮೂ || ಶಮ ಸುತ ಶಂಕರಮೂ ಶಮ ಸತ ಅನ ಶ ಶವಕುಮ, ಶಮ ವರ ಕಳಘಟ ವಂಶಸರು ಹಗೂ ಬಂಧು-ತರು. ರಂಕ 24.07.2020ರೇ ಶುಕವರ ಸಂಜ 4.50ಕ ಧನರದು ಇವರ ಅಂತಯನ ರಂಕ 25.07.2020ರೇ ಶವರ ಮಧಹ 12 ಗಂಟಹ�ೊಳಲ�ರ� ತಾ|| ಮತಗದೊರ ಗಾಮದ ಮೃತರ ಜಮೀನ ನಡ�ಸಲಾಗದ. Mob. : 9448462166, 9480548274, 9964246263 ಶೀ ಕಾಳಘಟ ಶ�ೀಖರಪನವರ

Upload: others

Post on 23-Sep-2020

1 views

Category:

Documents


0 download

TRANSCRIPT

Page 1: New Email: janathavani@mac.com ದೆೇಶ …janathavani.com/wp-content/uploads/2020/07/25.07.2020.pdf · 2020. 8. 7. · ನಾಳೆ ಶನಿವಾರದಂದು 22 ಜನರ

ಮಧಯ ಕರನಾಟಕದ ಆಪತ ಒಡರಡ

ಸಂಪುಟ : 47 ಸಂಚಕ : 76 ದೂರವಣ : 254736 ವಟಸ ಆಯಪ : 91642 99999 ಪುಟ : 4 ರೂ : 3.00 www.janathavani.com Email: [email protected]

ಸಂಪದಕರು : ವಕಸ ಷಡಕಷರಪಪ ಮಳಳೇಕಟಟ

ದವಣಗರ ಶನವರ, ಜುಲೈ 25, 2020

ಭದರಾ ಜಲಶಯಇಂದನ ಮಟಟ : 153 ಅಡ 9.5 ಇಂಚುಒಳ ಹರವು : 2704 ಕೂಯಸಕಸಹೂರ ಹರವು : 678 ಕೂಯಸಕಸಹಂದನ ವಷನಾದುದು : 139.9 ಅಡ

ಜಲಲಾದಯಂತ ಶುಕರವರ ರಗ ಚತುರನಾ ಹಬಬವನುನು ಆಚರಸಲಯತು. ಕೂರೂರ ಸೂೇಂಕು ಹಚಚಾಗುತತರುವ ಹರನುಲಯಲಲಾ ಚತುರನಾ ಸಂಭರಮ ಕಷೇಣಸತುತ.

ಕಲವರು ಮರಯಲಲಾಯೇ ರಗದೇವರ ವಗರಹಕಕ ಪೂಜ ಸಲಲಾಸ ಹಲರದರ, ಮತತ ಕಲವರು ಸಮೇಪದ ದೇವಸಥಾನಗಳಲಲಾರುವ ರಗರ ವಗರಹವನುನು ಪೂಜಸ ಹಲರದರು.

ರಗಚತುರನಾ

ಬಂಗಳೂರು, ಜು. 24 - ಕೊರೊನಾ ಟಸಟ ಗಳ ನಗದತ ಗುರ ತಲುಪಲು ಕೊರತಯರುವ ಸಬಂದ ನೇಮಕಕಕ ಪರಕೃತ ವಕೊೇಪ ನವವ ಹಣ ಅಧನ ಯಮದ ಅಡಯಲಲ ಆದೇಶ ಹೊರಡಸ ನೇಮಕ ಮಾಡಕೊಳಳುವಂತ ವೈದಯಕೇಯ ಶಕಷಣ ಸಚವ ಡಾ. ಕ. ಸುಧಾಕರ ಅಧಕಾರಗಳಗ ಸೊಚನ ನೇಡದಾದಾರ.

ನೇರ ನೇಮಕದ ಜತಗ ರಾಜೇವ ಗಾಂಧ ಆರೊೇಗಯ ವಶವ ವದಾಯಲಯದ ಅಂತಮ ವರವದ ಪರಯೇಗಾಲಯ ತಂತರಜಞ ಕೊೇಸವ ವದಾಯರವಗಳ, ವಜಾಞನ ಪ ದ ವೇ ಧ ರ ರು

ಯುಎಇನಲಲಾ ಸ.19ರಂದ ಐಪಎಲ ಪಂದಯ

ನವದಹಲ, ಜು. 24 – ಐ.ಪ.ಎಲ. ಪಂದಾಯವಳ ಈ ವರವ ಸಪಟಂಬರ 19ರಂದ ಯು.ಎ. ಇ.ನಲಲ ಆರಂಭವಾಗಲದ. ಅಂತ ಮ ಪಂದಯ ನವಂಬರ 8ರಂದು ನಡಯಲದ ಎಂದು ಐಪಎಲ ಅಧಯಕಷ ಬರಜೇಶ ಪಟೇಲ ತಳಸ ದಾದಾರ. ಮುಂದನ ವಾರ ಆಡಳತ ಮಂಡಳ ಸಭ ನಡಸ ಅಂತಮ ವೇಳಾಪಟಟ ರೊಪಸಲದ. ಬಸಸಐ ಅನಪಚಾರಕವಾಗ ತನನ ಫಾರಂಚೈಸಗಳಗ ಈ ವರಯ ತಳಸದ.

ಅಕೊಟೇಬರ - ನವಂಬರ ತಂಗಳಲಲ ಆಸಟೇಲಯಾದಲಲ ನಡಯ ಬೇಕದದಾ ಟ20

ಜಗಳೂರು, ಜು.24- ತಾಲೊಲಕನಾದಯಂತ ಕಳದ ಎರಡು ಮೊರು ದನಗಳಂದ ಸುರಯುತತರುವ ಮಳ ರೈತರ ಮುಖದಲಲ ಮಂದಹಾಸ ಮೊಡಸದ.

ಕಸಬಾ ಹೊೇಬಳ ವಾಯಪತಯಲಲ ಅತಹಚುಚು ಮಳಯಾಗದುದಾ ಈ ಭಾಗದ ಕರ ಗೊೇಕಟಟ ಮತುತ ಚಕ ಡಾಯಮ ಗಳ ತುಂಬ ಹರಯುತತವ.

ತಾಲೊಲಕನ ಆಕನೊರು ಗಾರಮದಲಲ ನರವಸಲಾಗರುವ 1.50 ಕೊೇಟ ರೊ. ವಚಚುದ

ಚಕ ಡಾಯಮ ತುಂಬ ಹರಯುತತದುದಾ ಸುಮಾರು ಒಂದು ಕಲೊೇರೇಟರ ಉದದಾ ನೇರು ಸಂಗರಹವಾಗದ. ಈ ಚಕ ಡಾಯಮ ಗ ಗಾರಮ ಗಾರಮಸಥರು ಹಾಗೊ ಮುಖಂಡರೊಂದಗ ಶಾಸಕ ಎಸ.ವ. ರಾಮಚಂದರ ಬಾಗನ ಅಪವಸದರು.

ಈ ಸಂದಭವದಲಲ ಪತರಕತವರೊಂದಗ ಮಾತನಾಡದ ಶಾಸಕರು, ತಾಲೊಲಕನಾದಯಂತ ಉತತಮ ಮಳಯಾಗದುದಾ ರೈತರು

ಸಂತಸಗೊಂಡದಾದಾರ. ಬತತನ ಕಾಯವ ಚುರುಕನಂದ ನಡದದ. ಈ ವರವ ಉತತಮ ಬಳ ಸಗಲದ ಎಂದು ಆಶಯ ವಯಕತಪಡಸದರು.

ಉತತಮವಾದ ಮಳಯಂದಾಗ ಹಳಳು ಕೊಳಳುಗಳ ತುಂಬ ಅಂತಜವಲ ಹಚಾಚುಗದುದಾ, ಕುಡಯುವ ನೇರನ ಸಮಸಯ ಸವಲಪಮಟಟಗ ನವಾರಣಯಾಗದ ಎಂದರು.

ಆಕನೊರು ಚಕ ಡಾಯಮ ನರವಸದ ಮೊದಲ ವರವವೇ ನೇರನಂದ ಭತವಯಾಗದ. ಈ ಭಾಗದ ಹಲವಾರು ಹಳಳುಗಳಗ ಅಂತಜವಲ ಹಚಾಚುಗಲದ. ಕುಡಯುವ ನೇರು ಹಾಗೊ ರೈತರ ಬೊೇರ ವಲ ಗಳಗ ಅನುಕೊಲವಾಗಲದ.

ತಾಲೊಲಕನ 57 ಕರಗಳನುನ ತುಂಬಸುವ ಯೇಜನ ಭರದಂದ ಸಾಗದ. ಅಪಪರ ಭದಾರ ಯೇಜನಯು ಸದಧವಾಗದ ಎಂದ ಶಾಸಕರು, ಅಧಕಾರವದಾದಾಗ ಅಪಪರ ಭದಾರ ಯೇಜನಯ ಫೈಲನುನ ತರುಗಯೊ ನೊೇಡದವರು, ಈಗ ಯೇಜನಯ ಬಗಗ ಮಾತನಾಡುತತದಾದಾರ. ಅಧಕಾರವದಾದಾಗ ಏನೊ ಕಲಸ ಮಾಡದವರಗ ಈಗ ಅಪಪರ ಭದಾರ ಯೇಜನ ಬಗಗ ಮಾತನಾಡುವ ನೈತಕ ಹಕಕಲಲ

ಜಗಳೂರು: ತಂಪರದ ಮಳಗ ರೈತರ ಹಷನಾ ತುಂಬದ ಚಕ ಡಯಮ ಗಳಗ ಶಸಕ ಎಸ.ವ. ರಮಚಂದರ ಬಗನ

ದೇಶೇಯ ಲಸಕ ಪರಯೇಗರಂಭ

ನವದಹಲ, ಜು. 24 - ದೇಶೇಯವಾಗ ರೊಪಸಲಾದ ದೇಶದ ಪರಥಮ ಕೊರೊನಾ ಲಸಕಯಾದ ಕೊವಾಯಕಸನ ಮಾನವ ಪರಯೇಗವನುನ ಇಲಲನ ಎ.ಐ.ಐ.ಎಂ.ಎಸ.ನಲಲ ಆರಂಭಸಲಾಗದ. 30ರ ಹರಯದ ವಯಕತಯಬರಗ ಮೊದಲ ಲಸಕ ನೇಡಲಾಗದ.

ಲಸಕಯ ಪರಯೇಗಕಕ ಒಳಗಾಗಲು 3,500 ಸವಯಂ ಸೇವಕರು ಈಗಾಗಲೇ ಇಲಲನ ಎಐಐಎಂಎಸ ನಲಲ ಹಸರು ನೊೇಂದಾಯಸಕೊಂಡದಾದಾರ. ಇವರಲಲ 22 ಜನರನುನ ಪರಶೇಲನಗ ಒಳಪಡಸಲಾಗುತತದ ಎಂದು ಎಐಐಎಂಎಸ ನ ಸಂಟರ ಫಾರ ಕಮುಯನಟ ಮಡಸನ ನ ಡಾ. ಸಂಜಯ ರಾಯ ತಳಸದಾದಾರ.

ದಹಲಯ ಮೊದಲ ಸವಯಂ ಸೇವಕರಾಗರುವ ವಯಕತಯನುನ ಎರಡು ದನಗಳ ಹಂದ ತಪಾಸಣಗ ಒಳಪಡಸಲಾಗತುತ. ಅವರು ಎಲಾಲ ಮಾನದಂಡಗಳಲಲ ಆರೊೇಗಯವಾಗದದಾರು. ಅವರು ಯಾವುದೇ ಬೇರ ಅನಾರೊೇಗಯ ಸಮಸಯಯಂದಲೊ ಬಳಲುತತಲಲ ಎಂದು ರಾಯ ತಳಸದಾದಾರ.

ಮೊದಲ ಕಂತನಲಲ 0.5 ಎಂಎಲ ಇಂಟಾರಮಸುಕಯುಲರ ಇಂಜಕಷನ ಅನುನ ಮಧಾಯಹನ 1.30ಕಕ ನೇಡಲಾಗದ.

ಇದುವರಗೊ ಯಾವುದೇ ಅಡಡ ಪರಣಾಮ ಕಂಡು ಬಂದಲಲ. ಮುಂದನ ಏಳ ದನಗಳವರಗ ಅವರನುನ ನಗಾದಲಲರಸಲಾಗುವುದು ಎಂದವರು ಹೇಳದಾದಾರ.

ನಾಳ ಶನವಾರದಂದು 22 ಜನರ ಪರಶೇಲನಾ ವರದ ಬರಲದುದಾ, ಇನನರುಟ ಜನರಗ ಲಸಕ ನೇಡಲಾಗುವುದು.

ಎಐಐಎಂಎಸ - ದಹಲ ಸೇರದಂತ 12 ತಾಣಗಳಲಲ ಮೊದಲ ಹಾಗೊ ಎರಡನೇ ಹಂತದ ಲಸಕ ನೇಡಲು ಇಂಡಯನ ಕನಸಲ ಫಾರ ಮಡಕಲ ರೇಸರವ (ಐ.ಸ.ಎ.ಆರ.) ನಧವರಸದ. ಮೊದಲ ಹಂತದಲಲ 375 ಸವಯಂ ಪರೇರತರಗ ಕೊವಾಯಕಸನ

ದಾವಣಗರ, ಜು. 24- ವದಾಯರವಗಳ ಅಗತಯವರುವ ಪುಸತಕ ಮುದರಣ, ಪರಚಾರ, ಪರಸಾರ, ಮಾರಾಟ ಸೇರದಂತ ಎಲಲ ರೇತಯ ಶೈಕಷಣಕ ಬಳವಣಗಯ ಉದದಾೇಶದಂದ ದಾವಣ ಗರ ವಶವವದಾಯನಲಯ ಮತುತ ಹಂಪಯ ಕನನಡ ವಶವವದಾಯನಲಯ ಪರಸಾರಾಂಗಗಳ ನಡುವ ಪರಸಪರ ಒಡಂಬಡಕ ಮಾಡಕೊಳಳುಲಾಗದ.

ದಾವಣಗರ ವಶವವದಾಯನಲಯದ ಸಂಡಕೇಟ ಸಭಾಂಗಣದಲಲ ನಡದ ಸಲಹಾ ಸರತ ಸಭಯಲಲ ದಾವಣಗರ ವಶವವದಾಯನಲಯದ ಕುಲಪತ ಪರ. ಶರಣಪಪ ವ. ಹಲಸ ಮತುತ ಹಂಪ ವಶವವದಾಯನಲಯದ

ಕುಲಪತ ಪರ. ಸ.ಚ.ರಮೇಶ ಅವರು ಕುಲಸಚವ ಪರ. ಬಸವರಾಜ ಬಣಕಾರ ಅವರ ಸಮುಮುಖದಲಲ ಒಡಂಬಡಕಯ ಪತರಗಳನುನ ಪರಸಪರ ವನಮಯ

ಮಾಡಕೊಂಡರು.ನಂತರ ಮಾತನಾಡದ ಕುಲಪತ ಪರ.

ಸ.ಚ.ರಮೇಶ ಅವರು, ಆಧುನಕ ತಂತರಜಾಞನ, ಮೊಬೈಲ ಬಳಕಯ ಪರಭಾವದಂದ

ವದಾಯರವಗಳಲಲ ಪುಸತಕ ಓದುವ ಹವಾಯಸ ಕಡಮ ಆಗುತತದ. ಇಂಥ ಸಂದಭವದಲಲ ವದಾಯರವಗಳಲಲ ಮತತ ಓದುವ ಹವಾಯಸವನುನ ಬಳಸ, ಅವರಲಲ ಪರವತವನ ತರುವ ಪರಯತನ ಅಗತಯವಾಗದ. ಈ ನಟಟನಲಲ ಉಭಯ ವಶವವದಾಯಲಯಗಳ ಹೊಸ ಹಜಜ ಇಟಟವ ಎಂದು ತಳಸದರು.

ರಾಜಯದಲಲ, ಬಹುಶಃ ದೇಶದಲಲ ಎರಡು ವಶವವದಾಯಲಯಗಳ ಪರಸಾರಾಂಗ ಮತುತ ವಸತರಣಾ ಕಾಯವಕರಮಕಕ ಸಂಬಂಧಸದಂತ ಒಡಂಬಡಕ ಮಾಡದ ಮೊದಲ ವಶವವದಾಯನಲಯಗಳಾಗವ ಎನನಬಹುದು. ಆಯಾ ವಶವವದಾಯಲಯಗಳ

ಪರಸರಂಗ ಕಯನಾ ಯೇಜರ, ವಸತರಣಗ ಒತುತಪುಸತಕ ಪರಕಟಣ, ಪರಚರಕಕ ದವಣಗರ ವವ - ಹಂಪ ವವ ಒಡಂಬಡಕ

ದಾವಣಗರ, ಜು. 24 - ಜಲಲಯಲಲ ಶುಕರವಾರ 77 ಕೊರೊನಾ ಪರಕರಣಗಳ ಕಂಡು ಬಂದದುದಾ, ಇದೇ ದನ 84 ಜನರು ಗುಣಮುಖರಾಗ ಬಡುಗಡಯಾಗದಾದಾರ. ಇದೇ ದನ ಇಬರು ಮೃತಪಟಟದಾದಾರ.

ಜಲಲಯಲಲ ಸೊೇಂಕತರ ಸಂಖಯ ಈಗ 1,255ಕಕ ಏರಕಯಾಗದ. 751 ಜನರು ಇದುವರಗ ಬಡುಗಡಯಾಗದುದಾ, 34 ಜನರು ಸಾವನನಪಪದಾದಾರ. ಸಕರಯ ಸೊೇಂಕತರ ಸಂಖಯ 470 ಆಗದ.

ಶುಕರವಾರ ಕಂಡು ಬಂದ ಸೊೇಂಕತರಲಲ 47 ಜನರು ದಾವಣಗರ ತಾಲೊಲಕನವರಾಗದಾದಾರ. ಹರಹರ ತಾಲೊಲಕನ 16, ಜಗಳೂರು ತಾಲೊಲಕನ ಆರು, ಚನನಗರ ತಾಲೊಲಕನ ಐವರು ಹಾಗೊ ಹೊರ ಜಲಲಯ ಮೊವರು ಸೇರದಾದಾರ.

ಗುಣಮುಖರಾಗ ಬಡುಗಡಯಾದವರಲಲ

ದಾವಣಗರ ತಾಲೊಲಕನ 48, ಹರಹರದ 17, ಜಗಳೂರನ ನಾಲುಕ, ಚನನಗರಯ ಮೊರು, ಹೊನಾನಳಯ ಒಂಭತುತ ಹಾಗೊ ಹೊರ ಜಲಲಯ ಮೊವರು ಸೇರದಾದಾರ.

ಹಾವೇರ ಜಲಲಯ ರಾಣೇಬ ನೊನರನ 21 ವರವದ ವಯಕತಯಬರು ಸೊೇಂಕಗ ಸಲುಕ ಸಾವನನಪಪದಾದಾರ. ಇವರು ಸಕಕರ ಕಾಯಲ ಸೇರದಂತ ಇತರ ಸಮಸಯಗಳಂದಲೊ ಬಳಲುತತದದಾರು. ಹರಹರ ತಾಲೊಲಕನ ಮಲೇಬನೊನರನ 55 ವರವದ ವಯಕತಯಬರು ಮೃತಪಟಟದುದಾ, ಇವರು ರಕತದೊತತಡ ಹಾಗೊ ಸಕಕರ ಕಾಯಲಯಂದ ಬಳಲುತತದದಾರು.

ದಾವಣಗರಯ ದೇವರಾಜ ಅರಸ ಬಡಾವಣಯ 23, 30, 34 ಹಾಗೊ 30 ವರವದ ಪುರುರರು, ನಜಲಂಗಪಪ

77 ಪಸಟವ, 2 ಸವು, 84 ಗುಣಕೂರೂರ ಟಸಟ ಗುರ ತಲುಪಲುಸಬಬಂದ ಕೂರತ

ಹರಪನಹಳಳು, ಜು.24- ತಾಲೊಲನ ಅರಸಕೇರ ಪಲೇಸ ಠಾಣಯಲಲ ಸೇವಯಲಲದದಾ ಮುಖಯ ಪೇದ ಎಂ.ರವ ಉಪಾಪರ (45) ಅನಾರೊೇಗಯದಂದ ಶುಕರವಾರ ಬಳಗನ ಜಾವ ದಾವಣಗರಯ ಖಾಸಗ ಆಸಪತರಯಲಲ ನಧನರಾಗದಾದಾರ.

ಮೃತ ಮುಖಯ ಪೇದ ರವ ಕಳದ ಒಂದು ತಂಗಳ ಹಂದ ಕೊೇವಡ ಸಾಂಕಾರರಕ ರೊೇಗಕಕ ತುತಾತಗದುದಾ, ಬಳಾಳುರ ಕೊೇವಡ ಆಸಪತರಯಲಲ ದಾಖಲಾಗ ಚಕತಸ ಪಡದು ಗುಣಮುಖರಾಗ ಬಡುಗಡ ಯಾಗ ಬಂದು ಹೊೇಂ ಕಾವರಂಟೈನ ನಲಲ ಇದದಾರು. ಹೊೇಂ ಕಾವರಂಟೈನ ಅವಧ ಮುಗಸಕೊಂಡು ಕತವವಯಕಕ ಹೊೇಗಬೇಕು ಎನುನವರಟರಲಲ ಜು.23 ರಂದು ಉಸರಾಟದ ತೊಂದರಯಾಗ ದಾವಣಗರಯ ಖಾಸಗ ಆಸಪತರಗ ದಾಖಲಾಗದದಾರು. ಚಕತಸ ಫಲಕಾರಯಾಗದ ಶುಕರವಾರ ಮೃತ ಪಟಟದಾದಾರ.

ಮರಣದ ನಂತರ ಪುನಃ ನಡದ ಗಂಟಲು

ಹರಪನಹಳಳ: ಕೂರೂರದಂದ ಗುಣಮುಖರಗದದು ಪೇದ ಸವು

ನವದಹಲ, ಜು. 24 – ಈ ವರವ ಕಂಪು ಕೊೇಟಯಲಲ ನರವೇರುವ ಸಾವತಂತರಯು ದನಾಚರಣ ಸಂದಭವದಲಲ ಶಾಲಾ ಮಕಕಳ ಪಾಲೊಗಳಳುವುದಲಲ. ಕೊರೊನಾ ಹನನಲಯಲಲ ಈ ಕರಮ ತಗದುಕೊಳಳುಲಾಗದ.

ಆದರ, ಭದರತಾ ವಯವಸಥಯಲಲ ಯಾವುದೇ ಬದಲಾವಣ ಇಲಲ. ಪರತ ವರವದಂತ ಕಟಟಚಚುರ ವಹಸಲಾಗುವುದು. ಸಮಾರಂಭಕಕ ಆಗರಸುವವರನುನ ತಪಾಸಣಗ ಒಳಪಡಸುವ ಭದರತಾ ಸಬಂದ ಪಪಇ ಧರಸಲದಾದಾರ ಎಂದು ದಹಲ ಪಲೇಸ ಅಧಕಾರಯಬರು ಹೇಳದಾದಾರ.

ಕೊರೊನಾ ಹನನಲಯಲಲ ಸಾಮಾಜಕ ಅಂತರದಲಲ ಕಾಯವಕರಮ ನಡಸಲಾಗುವುದು. ಈ ವರವದ ಸಮಾರಂಭದಲಲ ಶಾಲಾ ಮಕಕಳ ಪಾಲೊಗಳಳುವುದಲಲ ಎಂದು ದಹಲ ಉತತರದ ಡಜಪ ಮೊೇನಕಾ ಭಾರಧವಜ ತಳಸದಾದಾರ.

ಈ ವರವ ಅತರಗಳ ಸಂಖಯಯೊ ಕಡಮ

ಕಂಪು ಕೂೇಟಯ ಸವಾತಂತರಯ ಸಮರಂಭಕಕ ಶಲ ಮಕಕಳಲಲಾ

ದಹಲ ಎಐಐಎಂಎಸ ನಲಲಾ ಮೊದಲ ವಯಕತಗ ಕೂರೂರ `ಕೂವಯಕಸನ' ಲಸಕ

ಸವನಾಜನಕರ ಬದಲು 1,500 ಕೂರೂರ ವರಯರ ಸ

(3ರೇ ಪುಟಕಕ)

(2ರೇ ಪುಟಕಕ)(2ರೇ ಪುಟಕಕ)

(3ರೇ ಪುಟಕಕ)(2ರೇ ಪುಟಕಕ)

(2ರೇ ಪುಟಕಕ)

(3ರೇ ಪುಟಕಕ)

(2ರೇ ಪುಟಕಕ)

-: ಇಂತ ದುಃಖತಪತರು :-ಶರಾರೀಮತ ಎಸ.ಟ. ಶರದಮಮ ದ|| ಕಳಘಟಟ ಶ�ರೀಖರಪಪ

ಶರಾರೀಮತ ಕ�.ಎಸ. ವನತ ಶಂಕರಮೂತತದ|| ಶರಾರೀಮತ ಸುನರೀತ ಶಂಕರಮೂತತ

ಶರಾರೀಮತ ಸವತ ಅವನಶ ಶರಾರೀ ಶವಕುಮರ , ಶರಾರೀಮತ ವರತ

ಕಳಘಟಟ ವಂಶಸಥರು ಹಗೂ ಬಂಧು-ಮತರಾರು.

ದರಂಕ 24.07.2020ರೇ ಶುಕರವರ ಸಂಜ 4.50ಕಕ ನಧನರಗದುದುಇವರ ಅಂತಯಕರಯಯನನು

ದರಂಕ 25.07.2020ರೇ ಶನವರ ಮಧಯಹನು 12 ಗಂಟಗಹ�ೊಳಲ�ಕರ� ತಾ|| ಮತತಗದೊರ ಗಾರಮದಮೃತರ ಜಮೀನನಲಲ ನಡ�ಸಲಾಗವುದ.

Mob. : 9448462166, 9480548274, 9964246263

ಶರೀ ಕಾಳಘಟಟ ಶ�ೀಖರಪಪನವರ

Page 2: New Email: janathavani@mac.com ದೆೇಶ …janathavani.com/wp-content/uploads/2020/07/25.07.2020.pdf · 2020. 8. 7. · ನಾಳೆ ಶನಿವಾರದಂದು 22 ಜನರ

ಶನವಾರ, ಜುಲ�ೈ 25, 20202

ಎರ�ಹುಳು ಗ�ೊಬಬರ ಹಾಗೊಸಟ ಕಾಂಪೋಸಟ ದ�ೊರ�ಯುತತದ�

License No - JDA/F&PP/KAR/FE19-200282/2019-2093411 71212, 81054 98069

ಬ�ೋಕಾಗದಾದಾರ�ಜಂತಕಲ ಟರೇಡರ� ನಲಲ ಇ-ಸಕಟರ ಮಾರಾಟ ಮಾಡಲು ಮಾರಕಟಂಗ ಎಕ�ಕಯೂಟವಗಳು ಬೇರಾಗದಾದಾರ.

ತಂಗಳಗ 10 ಸಾವರ ರ.ಗಳಗಅಧಕ ಸಂಪಾದಸಬಹುದು.

ವದಾಯಾನಗರ ಕ�ೊನ� ಬಸ ನಲಾದಾಣದ ಹತತರ, ದಾವಣಗ�ರ�.ಆಸಕತ ಯುವಕ-ಯುವತಯರು ಸಂಪಕಕಸ :Mob : 90367 14507

ದ|| ಶರೋಮತ ಸುಧಾ ಹ�ಚ.ಸಾಟಫ ನಸಸ, ಕಾಲ�ೋಜ ಆಫ ಡ�ಂಟಲ ಸ�ೈನಸಸ, ದಾವಣಗ�ರ�.

9ನ�ೇ ವರಷದ ಪುಣಯಸಮರಣ�

ನೋವು ನಮಮನನಗಲ ಇಂದಗ� ಒಂಬತುತ ವರಸಗಳಾದವು.ಸದಾ ನಮಮ ಸಮರಣ�ಯಲಲ...

ಪತ : ಓಂಕಾರಪಪ, ಮಾಲೋಕರು, ಕಲಪತ ಗಾಲಸ, ಹದಡ ರಸ�ತ, ದಾವಣಗ�ರ�

ಪುತರ : ಕಾತಸಕ ಪುತರ: ಕಲಪತ, ದಾವಣಗರ.94487 54214

ಜನನ : 02-07-1970

ಮರಣ : 25-07-2011

ದಾವಣಗರ ಆಂಜನೇಯ ಬಡಾವಣ, ಹಳೇ ಆಯುರೇಕದ ಆಸಪತರ ಹತತರ, 12ನೇ ರಾರಸ ರಾಸ ಶರೋ ಸ.ವ. ಚಕರಪಾಣ (81) ಅವರು ದನಾಂಕ : 24.07.2020ರ ಮಧಾಯೂಹನ 3.30ರಕ ನಧಾನರಾದರಂದು ತಳಸಲು ವಷಾದಸುತತೇರ. ಮೃತರು ಪತನ, ಓವಕ ಪುತರ, ಓವಕ ಪುತರ ಸಸ, ಅಳಯ,ಮೊಮಮಕಕಳು ಹಾಗ ಅಪಾರ ಬಂಧುಗಳನುನ ಅಗಲದಾದಾರ. ಇವರ ಅಂತಯೂಕರಯ ದನಾಂಕ 25.07.2020ನೇ ಶನರಾರ ಬಳಗಗ 11.30 ಗಂಟಗ ನಗರದಆರ. ಹ�ಚ. ಬೃಂದಾವನದಲಲ ನರರೇರಲದ.

ದುಃಖತಪತರು: ವ�ನಸನಸ ಕಾಫ ಕಂಪನ, ವ�ನಸನಸ ಎಂಟರಪ�ರೈಸಸ, ವ�ನಸನಸ ಟೋ, ಸ.ಸ.ಸ ಕಾಫ ಕಂಪನ ಹಾಗೊ ಚನನಗರ ಕುಟುಂಬ ವಗಸದವರು

ಬಂಧು - ಮತರರು. ಮೊ. 9845355075, 9008199964

ವ�ನಸನಸ ಕಾಫ ಕಂಪನಯಶರೀ ಸ.ವ ಚಕಪಾಣ ನಧನ

ಭೊಮಕಾ ಮಾಯಾಟರಮೊನಲಂಗಾಯತ

ವಧು-ವರರ ರೇಂದರVidya Nagara, Nutan

College Road, Davangere.Web.:www.bhoomikamatrimony.com7760316576, 9008055813

ಸ�ೈಟುಗಳು ಮಾರಾಟಕಕವ�ಬನಶಂಕರ ಲೇಔಟ, ಎಸ.ಎಸ. ಎಮ ಲೇಔಟ, ಶಾಮನರು,

ಜ.ಹಚ ಪಟೇಲ ಲೇಔಟ, ಸರಸವತ ನಗರ, ಭಮಕ ಲೇಔಟನಲಲ ಸೈಟಗಳು, ಪುಷಾಪ ಮಹಾಲಂಗಪಪ ಶಾಲ ಹತತರ, 40x60 ಉತತರ

ಸೈಟು, ಮನ ಮತುತ ಹಲ ಯೇಗಯೂ ಬಲಗ ದರಯುತತರ.ಅಭಷ�ೋಕ ಅಳ�ಳೋರ, ಏಜ�ಂಟ

97315 12365

ಬ�ೋಕಾಗದಾದಾರ�ಔರಧ ಅಂಗಡಯಲಲ ಕ�ಲಸ

ಮಾಡಲು ಹುಡುಗರು ಬ�ೋಕಾಗದಾದಾರ�.ವಚಾರಸ.

ಅಮರಾವತ ಹಾಲಪಪ98454 84076

ನಮಮ ಮನ�ಯಲಲ ನೋರು ಸ�ೊೋರುತತದ�ಯೋ ?ನಮಮ ಮನಯಲಲ ಸೇಲಂಗ, ಬಾತ ರಂ, ಟಾಯೂಂಕ ಮತುತ ಹರಗಡ ಗೇಡ ಸೇಳರುವುದರಕಮತುತ ಯಾವುದೇ ರೇತಯ ನೇರನ ಲೇರೇಜಗಕಡಮ ಖರಕನಲಲ ಪಮಕನಂಟ ಆಗ ಸರ ಮಾಡರಡಲಾಗು ವುದು. ಗಾಯೂರಂಟ ಇರುತತದ. ನರಂತರರಾಗ 15 ವರಕಗಳಂದ ಸೇರ.ವಶಾವಾಸ ಎಂಟರಪ�ರೈಸಸ - 96065 57066

ಬಲಡಂಗ ಪ�ೋಂಟಂಗಹಸ ಮತುತ ಹಳ ಮನಗಳಗ.

ಆಫೇಸ, ಕಮರಕಯಲ ಬಲಡಂಗಫಾಯೂಕಟರ, ಗೇಡನಗಳಗ ಕಡಮ ಖರಕನಲಲ

ಗುಣಮಟಟದ ಪೇಂಟಂಗಮಾಡರಡಲಾಗುವುದು.

Mob: 95913 10082

PÀlÖqÀ ¨ÁrUÉUÉ EzɱÁªÀÄ£ÀÆgÀÄ gÀ¸ÉÛ, BIET Guest House

¥ÀPÀÌzÀ°ègÀĪÀ 60x60 C¼ÀvÉAiÀÄ°è PÀnÖgÀĪÀ 3CAvÀ¹Ü£À PÀlÖqÀ ºÁ¸ÉÖ¯ï, PÁ¯ï ¸ÉAlgï ºÁUÀÆ EvÀgÉ PÀbÉÃj £ÀqɸÀ®Ä ¸ÀÆPÀÛ ªÁVzÀÄÝ, J¯Áè ËPÀAiÀÄð ºÉÆA¢zÉ.

Contact: 98441427979844109379, 9972700091

Hindi and Economics for PUC & Degree Commerce College, Davanagere. Grab Opportunity to work in Reputed College with Corporate matching Salary.

8970076881, [email protected]

FACULTY REQUIRED

ಮಳಗ� ಬಾಡಗ�ಗ� ಇದ�ನಾಲುಕ ಅಂತಸತನ ಹಸ

ಮಳಗ ಬಾಡಗಗ ಇದ. M.G. Road, K.R. ಮಾರಕಟ, ಹತತರ, ದಾವಣಗರ-01.

9448339486, 9731846014

ಸ�ೈಟಗಳು ಮಾಟರಾಟಕಕವ�ವದಾಯೂನಗರ ಲಾಸಟ ಬಸ ಸಾಟಪ, ಹಸ ಬನಶಂಕರ ಲೇಔಟನಲಲ 30x50 East 40 ಅಡ ರೇಡಗದ, 30x50 west, 40x50 East 50x80 cornner, 20x30 South.

ಐನಳಳ ಚನನಬಸಪಪ, ಏಜ�ಂಟ99166 12110, 93410, 14130

ಮನ� ಬಾಡಗ�ಗ� ಇದ�ವದಾಯೂನಗರ ಲಾಸಟ ಬಸ ಸಾಟಪ,

ರಂಗನಾಥ ಬಡಾವಣಯಲಲ ಗರಂಡ ಫಲೇರನಲಲ 1BHK ಬಾಡಗಗ ಇದ.

91104 0563698448 50173

ಮನ� ಬಾಡಗ�ಗ� ಇದ�M.C.C `A' Block

2nd Main, 2nd cross, 1BHK, 2nd Floor,Fully Furnished.

Prakash.R80734 70383

ವ�ೈದೋಶವಾರನ ಕ�ೊೋಯಲಶವನಾಡ

ಜ�ೊಯಾೋತಷಾಯಾಲಯತಾಳಗರ ಶಾಸತರ

ಹೇಳಲಾಗುವುದು. ಸಂಪಕಕಸ :ವ�ೊ. 99722 65555

ಮನ� ಬಾಡಗ��ಗ� ಇದ�ದಾವಣಗರ ಪ.ಜ ಬಡಾವಣ # 638/1, 7ನೇ ಮುಖಯೂರಸತಯಲಲ ನಲ ಮಹಡಯಲಲ 2 ಬಡರಂ ಮನ ರಾಸಸಲು ಅಥರಾ ಪಾಲ ಕಲನಕ ನಡಸಲು ಯೇಗಯೂವರುರುತತದ ಮತುತ ಮೊದಲನೇ ಮಹಡಯಲಲ 3 ಬಡರಂಗಳ ಮನ ಖಾಲಯರುತತದ. ಬೇರ ರಲ ಸಹ ಇದುದಾ, 24ಗಂಟ ನೇರನ ವಯೂವಸಥ ಇರುತತದ.

ಜ.ವ ಚಂದರಶ�ೋಖರ

80731 96849

ಮನ� ಬಾಡಗ��ಗ� ಇದ�ಎಸ.ಎಸ ಲೇಔಟ `ಎ' ಬಾಲಕ ಲಕಷಮಫಲೇರ ಮಲ ಹಂಭಾಗ 2ನೇ ರಾರಸ `ವ.ವ. ರಸಡನ�' ಗರಂಡ ಫಲೇರ ಡಬಲ ಬಡರಂ ಮನ, ಬೇರ ರಲ ಹಾಗ ಮುನ�ಪಲ ನೇರನ ಸಕಯಕ ಮತುತ ರಾರ ಪಾಕಕಂಗ ಸಲಭಯೂವದ. ಸಂಪಕಕಸ:-

94481 3434094487 27266

ಮನ� ಬಾಡಗ��ಗ� ಇದ�ಜಲಾಲ ಪಂಚಾಯತ ಎದುರುಗಡ, ಸಕಯೂಕಟ ಹಸ ಪಕಕದ , ಎಸ.ಎ ರವೇಂದರನಾಥ ಬಡಾವಣಯಲಲ, ಗರಂಡ ಪಲೇರ ಹಾಗ ಫಸಟ ಪಲೇರನಲಲ ಡಬಲ ಬಡರಂ ಇರುವ ಮುನ�ಪಲ ಹಾಗ ಬೇರ ರಲ ನೇರು ಸಲಭಯೂವುಳಳ ಮನ ಬಾಡಗಗ ಇದ. (ನತನರಾಗ ನಮಾಕಣರಾಗರುವ ಸರ.ಎಂ.ವ ರಾಲೇಜ ಹತತರ)

97319 68465

ಮಾರಾಟಕ�ಕKHB ಸೈಟ 30×40,ಭಮಕ ನಗರ ಸೈಟ 30×40 ಶವ-ಪಾವಕತ( ಜ ಎಚ ಪಾಟೇಲ) ಲೇಔಟ 30×40, 40×40, ಮೇಡಂ ಲೇಔಟ ಮನ 30×40, ನಟುವಳಳಹಸ ಬಡಾವಣಯ ಮನಗಳು, 15×42, 30×42 15×42, 30×42(ಹಳಯ ಮನ- ಸೈಟ ದರದಲಲ)

ಸಂಪಕಕಸ:

7899636597, 9916525828

ಮನ� ಮಾರಾಟಕ�ಕ/ ಬಾಡಗ��ಗ�ದಾವಣಗರ ಸದದಾಗಂಗಾ ಸಕಲ ಹತತರ ಸಂಗಲ ಬಡರಂ ಮಹಡ ಮನಮಾರಾಟಕಕದ. 15x20ರಲಲ ಸಂಗಲ ಬಡರಮ ಮನ ಬಾಡಗಗ ಇದ. ಬೇರ ರಲ ನೇರನ ಸಕಯಕವದ.

89717 21755

ಸತಯಾಶನ�ೋಶವಾರ ಸ�ಂಟರಎಂ. ಸಾಯೂಂಡ, ಪ.ಸಾಯೂಂಡ, ಜಲಲ, ಇಟಟಗ, ಸಮಂಟ ಹಲೇಬಾಲಕ, ಅಲಾಟರಟಕ ರಯಟ ಲಸ ಹಲೇಬಾಲಕ ಸಮಂಟ ನಮಮಲಲದರಯುತತದ (ಲಸ ಸಮಂಟ ಸಗುತತದ).

ಪರಕಾಶ :

73535 07622

ಸ�ೈಟ ಮಾರಾಟಕಕದ�ಅಳತ� : 30X65 ಅಡ,

ಪೂವಸ ದಕಕನ ಸ�ೈಟು, ಸ�ೈಟ ನಂ. 6ರಶಮ ಲ�ೋಔಟ, ಕುಂದುವಾಡ ಕ�ರ� ಹತತರ.

88846 5463098802 76444

ಬ�ೋಕಾಗದಾದಾರ�ಎಸ.ಎನ ಎಂಟರಪರೈಸಸ ಆಫೇಸನಲಲ ಟಲರಾಲರ� ರಲಸರಕ ಯುವತಯರು ಬೇರಾಗದಾದಾರ ರೇತನ 6000/- ಪ.ಜ ಬಡಾವಣ 5ನೇ ಮೇನ, 5ನೇ ರಾರಸ

85489 0145495917 50723

Ⅱnd PU TuitionSupplementary

Science / Commerce100% Results

98869 9789299865 20992

House For Rent Long Term & Short Term Available

with all Amenities cot, bed, fan, light, UPS, internet, T.V Dining table, Geyser, Kitchen, Stove, Gas etc.

94800 73451

ಸ�ೈಟ ಮಾರಾಟಕಕದ�12000 ಮತುತ 8000 ಅಡಯ ವಸತಉದ�ದಾೋಶದ ಆವರಗ�ರ�ಯ ಟಾಟಾ ಶ�ೊೋ

ರೊಮ ರ�ೊೋಡನಲಲ2 ಸ�ೈಟುಗಳು ಮಾರಾಟಕಕವ�.

90199 52501

ಮನ� ಬಾಡಗ�ಗ� ಇದ�ದಾವಣಗರ ಎಂ.ಸ.ಸ. `ಬ' ಬಾಲಕ, 11 ನೇ ಮೇನ 3 ನೇ ರಾರಸ, ಬಾಪೂಜ ಹೈಸಕಲ ಹತತರ ಮೊದಲ ಮಹಡಯಲಲ ರಾಸುತಪರರಾರ ಉತತರರಕ ಬಾಗಲರುವ ಬೇರರಲ ಮತುತ ಮುನ�ಪಲ ನೇರನ ವಯೂವಸಥ ಇರುವ ಎರಡು ಬಡ ರಂ, ಇರುವ ಮನ ಬಾಡಗಗ ಇದ. ಆಸಕತರು ಸಂಪಕಕಸ

Ph : 94480 46613

ಹರಪನಹಳಳ,ಜು.24- ತಾಲಲಕನಲಲ ಶುಕರರಾರ ಮರು ಜನರಗ ರೇವಡ ಸೇಂಕು ದೃಢ ಪಟಟದ. ತಾಲಲಕನ ಮತತಹಳಳ ಗಾರಮದಲಲ 14 ವರಕದ ಹುಡುಗನಗ ಹಾಗ 55 ವರಕದ ವಯೂಕತಗ ಸೇಂಕು ಆವರಸದ. ಈ ಇಬಬರಗ ಯಾವುದೇ ಟಾರರಲ ಹಸಟರ ಇಲಲರಾಗದುದಾ, ಇಬಬರು ಊರು ಬಟುಟ ಎಲಲಹೇಗಲಲ, ಈ ಹಂದ ಈ ಗಾರಮದಲಲ ಒಬಬರಗಸೇಂಕು ಬಂದತುತ, ರಾ�ಂಡಮ ಆಗ ಪರೇರಷಮಾಡದಾಗ ಇಬಬರಗ ಪಾಸಟವ ಬಂದದ.

ಈ ಇಬಬರಗ ಪಾರಥಮಕ 6 ಹಾಗ ದವತೇಯ 22 ಸಂಪಕಕತರನುನ ಗುರುತಸಲಾಗದ, ಹರಪನಹಳಳಪಟಟಣದ ಆಚಾರ ಬಡಾವಣಯಲಲ 31 ವರಕದ ಎಸ ಬ ಐ ಬಾಯೂಂಕ ಉದಯೂೇಗಯಬಬರಗ ಸೇಂಕು ದೃಢ ಪಟಟದ. ಇವರು ಕಳದ 6 ರಂದು ಆಂಧರ ಪರದೇಶರಕಹೇಗ ಬಂದದದಾರು ಎಂದು ಮಲಗಳು ತಳಸರ.

5ನೇ ರಾಡಕ ಪುರಸಭ ಸದಸಯೂ ಹಚ.ಎಂ.ಅಶೇಕ ನೇತೃತವದಲಲ ಪುರಸಭ ಸಬಬಂದ ಆಚಾಯಕ

ಬಡಾವಣಯಲಲ ಸಾಯೂನಟೈಸ ಮಾಡ ಮನಯ ಸುತತ ಸೇಲಡನ ಮಾಡಲಾಗದ.

ಈ ಬಾಯೂಂಕ ಉದಯೂೇಗಯ ಸಂಪಕಕರಕ ಬಂದ ರುವ 6 ಪಾರಥಮಕ ಹಾಗ 12 ದವತೇಯ ಸಂಪಕಕತ ರನುನ ಶಕಷಣ ಇಲಾಖಯವರು ಗುರುತಸದಾದಾರ. ಹಾಗಇವರ ಸಂಪಕಕರಕ ಸಂಡರೇಟ ಬಾಯೂಂಕ ಉದಯೂೇಗ ಯಬಬರು ಬಂದರುವುದರಂದ ಪಟಟಣದಲಲರುವ ಸಂಡರೇಟ ಬಾಯೂಂಕನ ಎಲಾಲ ಸಬಬಂದಗ ಹೇಂ ರಾವರಂಟೈನನಲಲ ಇರಲು ಸರಸಲಾಗದ.

ಹರಪನಹಳಳ : ಮುಂದುವರ�ದ ಕ�ೊರ�ೊನಾ

ಹರಹರದಲಲ ಇಂದು 24 ಕ�ೊರ�ೊನಾ ಪರಕರಣಗಳು

ಹರಹರ, ಜು. 24 - ನಗರದಲಲ ಇಂದು 24 ರರನಾ ಪರಕರಣಗಳು ದೃಢಪಟಟರ ಎಂದು ತಹಶೇಲಾದಾರ ರ. ಬ. ರಾಮಚಂದರಪಪ ತಳಸದಾದಾರ.

ನಗರದ ವವಧ ಬಡಾವಣಗಳಲಲ ಮತುತ ಗಾರಮೇಣ ಪರದೇಶದಲಲ ಇಂದು 24 ರರನಾ ಪರಕರಣಗಳು ದೃಢಪಟಟದುದಾ, ಇಲಲಯವರಗಹರಹರ ತಾಲಲಕನಲಲ ಒಟುಟ 222 ವಯೂಕತಗಳಗ ರರನಾ ರೇಗ ಲಕಷಣಗಳು ಹರಡರಂಡದುದಾ, 67 ಕಂಟೈನಮಂಟ ಝೇನಗಳು ಇದುದಾ, ಈ ಸಥಳಗಳಲಲ ರಾಸಸುವ ಜನರ ಬಗಗ ಹರಚನ ಪರಮಾಣದಲಲ ನಗವಹಸಲಾಗದ. ಮತುತ ರರನಾ ರೇಗ ಲಕಷಣಗಳು ಇರುವ ವಯೂಕತಗಳ ಪರಥಮ ಮತುತ ದವತೇಯ ಸಂಪಕಕದಲಲ ಇದದಾವರ ಬಗಗ ನಾಳಸಂಜಯವರಗ ಮಾಹತಯನುನ ನೇಡುವಂತ ಆರ. ಐ. ಮತುತ ಪಡಓ ಗಳಗ ಸಚನ ನೇಡಲಾಗದ. ಇಂದು 31 ವಯೂಕತಗಳ ದರವ ಪರೇರಷಮಾಡಲಾಗದ ಎಂದು ಹೇಳದರು.

ಶೇಮತ ಲಕಕಳಳ ರತನಮಮ ನಧನ

ಇಬಬರು ಪುತರರು, ಮವರು ಪುತರಯರು, ಮೊಮಮಕಕಳು ಹಾಗ ಅಪಾರ ಬಂಧುಗಳನುನಅಗಲರುವ ಮೃತರ ಅಂತಯೂಕರಯಯು ದನಾಂಕ 25.07.2020 ರಂದು ಶನರಾರ ಮಧಾಯೂಹನ12 ಗಂಟಗ ನಗರದ ಸಾವಕಜನಕ ರುದರಭಮಯಲಲ ನರರೇರಲದ.

ದಾವಣಗರ ಗಾಂಧನಗರ 6ನೇ ರಾರಸ

ರಾಸ ದ. ಹನುಮಂತಪಪ ಇವರ ಧಮಕಪತನ

ನವೃತತ ಪರ ರಾಮಕಕರಾದ

ಶರೋಮತ ಲಕಕಳಳ ರತನಮಮ (68) ಅವರು ದನಾಂಕ

24.07.2020ರಂದು ಶುಕರರಾರ ರಾತರ 8 ಗಂಟಗ ನಧನರಾಗದಾದಾರ.

ಇಂತ ದುಃಖತಪತ ಕುಟುಂಬ ವಗಸ95350 49667, 90662 06141

ನವೃತತ ಪರ ಕಾಮಸಕರಾದ

ಓದುಗರ ಗಮನಕ�ಕಪತರಕ�ಯಲಲ ಪರಕಟವಾಗುವ ಜಾಹೋರಾತುಗಳು ವಶಾವಾಸಪೂಣಸವ�ೋ ಆದರೊ ಅವುಗಳಲಲನ ಮಾಹತ- ವಸುತ ಲ�ೊೋಪ, ದ�ೊೋರ, ಗುಣಮಟಟಮುಂತಾದವುಗಳ ಕುರತು ಆಸಕತ ಸಾವಸಜನಕರು ಜಾಹೋರಾತುದಾರರ�ೊಡನ�ಯೋ ವಯಾವಹರ ಸಬ�ೋಕಾಗು ತತದ�. ಅದಕ�ಕ ಪತರಕ� ಜವಾಬಾಧಾರಯಾಗುವುದಲಲ.

-ಜಾಹೋರಾತು ವಯಾವಸಾಥಾಪಕರು

ಮರಕ�ಕ ಕಾರು ಡಕಕ : ಪಲೋಸ ಕಾನಸ ಟ�ೋಬಲ ತಾಯ ಸಾವು

ದಾವಣಗರ, ಜು.24- ಬಳಾಳರಯ ಸವಲ ಪಲೇಸ ರಾನ�ಟೇಬಲ ಕುಟುಂಬ ಸಾಗುತತದದಾ ರಾರು ಮರರಕ ಡಕಕ ಹಡದ ಪರಣಾಮರಾನ� ಟೇಬಲ ತಾಯ ಮೃತಪಟಟದುದಾ, ಆತನಂದಗ ಆತನ ಅಕಕ ಮತುತಅಕಕನ ಮಗಳು ಗಾಯಗಂಡರುವ ಘಟನ ಅಣಜ ಗಾರಮದ ಹುಲಕಟಟರಾರಸ ಹತತರ ಇಂದು ಮುಂಜಾನ ಸಂಭವಸದ.

ದಾವಣಗರ ತಾಲಲಕನ ರರಯಾಗಳಹಳಳ ಗಾರಮದ ಹನುಮಕಕ (49) ಮೃತ ದುದೈಕವ. ಎಂ. ರಘು ಅವರು ಬಳಾಳರಯ ಗಾಂಧನಗರ ಠಾಣಯ ಸವಲ ಪಲೇಸ ರಾನ� ಟೇಬಲ ಆಗದುದಾ, ಮಲತಃ ದಾವಣಗರ ತಾಲಲಕನ ರರಯಾಗಳಹಳಳ ಗಾರಮದವರು. ಇವರ ಜತಗಅಕಕ ಸುಧಾ ಮತುತ ಆರಯ ಮಗಳು ಪರಕೃತ ಗಾಯಗಂಡದಾದಾರ.

ಯೋಜನ�, ವಸತರಣ�ಗ� ಒತುತ(1ನ�ೋ ಪುಟದಂದ) ರಾಯೂಪತಯಲಲ ಪುಸತಕ ಮಾರಾಟ, ಪರಸಾರ, ಪರಚಾರದ ಜತಗ ವದಾಯೂರಕಗಳಗ ಪುಸತಕಗಳನುನ ತಲುಪಸ, ಜಾಞಾನಾಜಕನಗತಡಗಸರಳುಳವ ಕರಯಾಶೇಲ ಚಟುವಟರಗಳನುನ ರಢಸುವ ರಲಸವನುನ ರೈಗಳಳಲರ ಎಂದು ವವರಸದರು.

ಗಾರಮೇಣ ಭಾಗದ ವದಾಯೂರಕಗಳಗ ಸುಲಭರಾಗ ಅಥಕರಾಗುವ ರೇತಯಲಲ ಸರಳರಾಗ ಪುಸತಕಗಳನುನ ರರಸ, ಅವರಗ ರೈಗಟಕುವ ದರದಲಲ ಮಾರಾಟ ಮಾಡುವ ಉದದಾೇಶವೂ ಒಡಂಬಡರಯಲಲ ಇದ. ಪುಸತಕ ರಚನಮಾತರವಲಲ, ಸಂಶೇಧನ, ಪರಚಾರೇಪನಾಯೂಸಗಳನುನ ಏಪಕಡಸುವುದು, ವಚಾರ ಸಂಕರಣ, ಶೈಕಷಣಕ ಸಮಾರೇಶಗಳನುನ ನಡಸ, ಅವುಗಳಲಲ ತಜಞಾರಂದ ವಯೂಕತರಾಗುವ ವಚಾರಗಳನುನ ಪುಸತಕ ರಪದಲಲ ಪರಕಟಸುವುದು, ಸಂಶೇಧನಾ ವದಾಯೂರಕಗಳು, ಪಾರಧಾಯೂಪಕರ ಸಂಶೇಧನಾ ಪರಬಂಧಗಳನುನ ಪರಕಟಸುವ ಉದದಾೇಶವೂ ಇದ ಎಂದರು.

ದಾವಣಗರ ವವ ಕುಲಪತ ಪರ. ಶರಣಪಪ ವ. ಹಲಸ ಮಾತನಾಡ, ಕಡಮ ದರದಲಲ ಉತತಮ ಕೃತಗಳನುನ ವದಾಯೂರಕಗಳಗ, ಸಮಾಜರಕ ನೇಡುವ ಮಲಕ ಶೈಕಷಣಕ ಬಳವಣಗಗ ಪಾರಮಾಣಕರಾಗ ಶರಮಸುವ ರಲಸವನುನಹಂಪ ಮತುತ ದಾವಣಗರ ವಶವವದಾಯೂಲಯ ಪರಸಾರಾಂಗಗಳು ಮಾಡುತತರ. ವದಾಯೂರಕಗಳನುನ ಕರಯಾಶೇಲರಾಗಟುಟ, ಬದಧಕ ಜಾಞಾನ ಹಚಚಳಕಕ ಆದಯೂತನೇಡಲಾಗುವುದು ಎಂದು ಹೇಳದರು.

ದಾವಣಗರ ವಶವವದಾಯೂನಲಯವು ಈಗಾಗಲೇ 100ಕಕ ಹಚುಚಪುಸತಕಗಳನುನ ಪರಕಟಸಲು ಸದಧತ ಮಾಡರಂಡದ. ವಶವವದಾಯೂನಲಯದ ಬಹುತೇಕ ಎಲಲ ಪಾರಧಾಯೂಪಕರು ಪುಸತಕ ಬರದದುದಾ, ಎಲಲವೂ ಮಲಯೂಯುತರಾಗರ ಎಂದರು.

ಕುಲಸರವ ಪರ. ಬಸವರಾಜ ಬಣರಾರ ಪಾರಸಾತವಕರಾಗ ಮಾತನಾಡದರು. ಪರೇರಾಂಗ ಕುಲಸರರ ಪರ. ಎಚ.ಎಸ. ಅನತಾ, ಹಣರಾಸು ಅಧರಾರ ಪರ. ಗೇಪಾಲ ಎಂ. ಅಡವರಾವ, ಸಂಡರೇಟ ಸದಸಯೂ ವಜಯಲಕಷಮ ಹರೇಮಠ, ಪರಸಾರಾಂಗ ಸಲಹಾ ಸಮತ ಸದಸಯೂರಾದ ಪರ. ಜ.ರ. ರಾಜು, ಪರ. ರ.ಬ. ರಂಗಪಪ, ಪರ. ವ.ಕುಮಾರ, ಪರ. ರ.ರಂಕಟೇಶ, ಪರ. ಎನ.ಎಸ. ಗುಂಡರ ಭಾಗವಹಸದದಾರು. ಪರಸಾರಾಂಗದ ನದೇಕಶಕ ಡಾ. ಶವಕುಮಾರ ಕಣಸೇಗ ಸಾವಗತಸದರು.

ಮಲೇಬನನರು, ಜು.24- ಪಟಟಣದಲಲ ಶುಕರರಾರ ಮತತ 4 ರರನಾ ಪಾಸಟವ ಪರಕರಣಗಳು ದೃಢಪಟಟದುದಾ, ಸೇಂಕತರ ಸಂಖಯೂ25ರಕ ಏರರಯಾಗದ.

ಇಲಲನ 22 ನೇ ರಾಡಕನ ರಾಯೂಪತಯಲಲ ಬರುವ ನಟಟರು ರಸತಯ ನರಾಸ 62 ವರಕದ ಹರಯ ಮುಖಂಡರಬಬರಗ ಸೇಂಕು ತಗುಲದ.ಇವರು ಅನಾರೇಗಯೂದ ರಾರಣ ಗುರುರಾರ ದಾವಣಗರಯ ಖಾಸಗ ಆಸಪತರಗ ದಾಖಲಾಗ ದದಾರು. ಈ ರೇಳ ರರನಾ ಟಸಟ ಮಾಡಲಾಗತುತ. ಶುಕರರಾರ ಮಧಾಯೂಹನ ಪರೇರಾಷ ವರದ ಪಾಸಟವ ಬಂದದ ಎಂದು ತಳದು ಬಂದದ.

ತಂದ�-ಮಗಳಗ� ಸ�ೊೋಂಕು : ಇಲಲನ ಬಸರೇಶವರ ಬಡಾವಣಯ 18ನೇ ರಾಡಕನಲಲ ರುವ ಚಂದರಗುತತಯಮಮ ದೇವಸಾಥನ ಸಮೇಪದ ನರಾಸ 46 ವರಕದ ವಯೂಕತ ಮತುತ ಈತನ 20 ವರಕದ ಮಗಳಗ ಸೇಂಕು ರಾಣಸರಂಡದ.

8ನ�ೋ ಪರಕರಣ : ಇಲಲನ ಇಂದರಾನಗರದ 10ನೇ ರಾಡಕನ ಮೇದರು ಗಲಲಯಲಲ ಈಗಾಗಲೇ ಸೇಲಡನ ಆಗರುವ ಪರದೇಶದಲಲರುವ ಮೃತ ಸೇಂಕತ ಮಹಳಯ ಕುಟುಂಬರಕ ಸೇರದ 46 ವರಕದ ವಯೂಕತಗಸೇಂಕು ದೃಢಪಟಟದ. ಇದೇ ಮನಯಲಲ ಈಗಾಗಲೇ 7 ಜನರಗ ಸೇಂಕು ತಗುಲದ.

ಎಡಸ ಸಭ� : ಪಟಟಣರಕ ಶುಕರರಾರ ಸಂಜದಢೇರ ಭೇಟ ನೇಡದ ಅಪರ ಜಲಾಲಧರಾರ ಪೂಜಾರ ವೇರಮಲಲಪಪ ಅವರು ಪುರಸಭಸಭಾಂಗಣದಲಲ ಅಧರಾರಗಳ ತುತುಕ ಸಭನಡಸ, ರರನಾ ಸೇಂಕತರ ಜತ ಪಾರಥ ಮಕ ಹಾಗ ದವತೇಯ ಸಂಪಕಕ ಹಂದರು ವವರ ಮಾಹತ ನೇಡುವಂತ ಸರಸದರು.

ಪುರಸಭ ಸಓ ಧರಣೇಂದರಕುಮಾರ, ರೈದಾಯೂಧರಾರ ಡಾ.ಲಕಷಮದೇವ, ಕಂದಾಯ ನರೇಕಷಕ ಸಮೇರ, ಗಾರಮ ಲರಾಕಧರಾರ ರಟರೇಶ, ಪುರಸಭ ಅಧರಾರಗಳಾದ ಉಮೇಶ, ನವೇನ ಸಭಯಲಲ ಹಾಜರದದಾರು.

ಮಲ�ೋಬ�ನೊನರನಲಲ ಮತ�ತ ನಾಲವಾರಗ�ಸ�ೊೋಂಕು : ಪಟಟಣಕ�ಕ ಎಡಸ ದಢೋರ ಭ�ೋಟ

(1ನ�ೋ ಪುಟದಂದ) ದರವ ಪರೇರಷಯಲಲ ನಗಟವ ಬಂದದದಾರಂದ ಆಸಪತರಯವರು ಮೃತ ದೇಹವನುನ ಅವರ ಕುಟುಂಬಸಥರಗ ಒಪಪಸದಾದಾರ.

ಮೃತ ಮುಖಯೂ ಪೇದರವಯವರ ಅಂತಯೂಸಂಸಾಕರವನುನಸವಂತ ಗಾರಮರಾದ ತಾಲಲಕನ ಗೇರೇರಹಳಳಯಲಲ ರಾತರಸರಾಕರ ಗರವದಂದಗನಡಸಲಾಯತು ಎಂದು ಡರೈಎಸಪ ಮಲಲೇಶ ದಡಮನ ತಳಸದಾದಾರ.

ಕ�ೊರ�ೊನಾ :ಪ�ೋದ� ಸಾವು

(1ನ�ೋ ಪುಟದಂದ) ವಶವಕಪ ಪಂದಾಯೂ ವಳಯನುನ ಐ.ಸ.ಸ. ಮುಂದಡತುತ. ಈ ಹನನಲಯಲಲ ಐಪಎಲ ಪಂದಾಯೂವಳ ಸಾಧಯೂರಾಗಲದ.

ಐಪಎಲ ಪಂದಯಾ

(1ನ�ೋ ಪುಟದಂದ) ಇರುತತದಎಂದು ರಕಷಣಾ ಸರರಾಲಯದ ಅಧರಾರಯಬಬರು ತಳಸದಾದಾರ.

ಈ ಬಾರ ಸಮಾರಂಭ ವೇಕಷಸಲು ಸಾವಕಜನಕರಗಅವರಾಶ ಇರುವುದಲಲ. ಇದರ ಬದಲು ರರನಾದಂದ ಚೇತರಸರಂಡ 500 ಪಲೇಸ ಸಬಬಂದ ಸೇರದಂತ1,500 ರರನಾ ರಾರಯರಗಳು ಪಾಲಗಳಳಲು ಅವರಾಶ ನೇಡಲಾಗುವುದು ಎಂದು ದಹಲ ಪಲೇಸ ಅಧರಾರಯಬಬರು ಹೇಳದಾದಾರ.

ಇದಲಾಲ ಇನನಪರಸಾತವನಯ ಹಂತದಲಲದ. ಯಾವುದ ಅಂತಮರಾಗಲಲಎಂದ ಅವರು ತಳಸದಾದಾರ.

ಸಾವಾತಂತರಯ ಸಮಾರಂಭಕ�ಕಮಕಕಳಲಲ

ಸಬಬಂದ ನ�ೋಮಕಕ�ಕಸುಧಾಕರ ಸೊಚನ�

(1ನ�ೋ ಪುಟದಂದ) ಮತುತಸವಯಂ ಸೇವಕರನುನ ತರಬೇತನೇಡ ಬಳಸ ರಳಳಲು ತಕಷಣ ಆದೇಶ ಹರಡಸುವಂತವಡಯೇ ಸಂರಾದದಲಲ ಶುಕರರಾರ ಅಧರಾರಗಳಗ ಸರಸದರು. ರಾಜಧಾನ ಬಂಗಳೂರನಲಲ ಪರತದನ ಕನರಟ 30 ಸಾವರ ಟಸಟ ಮಾಡುವ ಗುರ ನೇಡಲಾಗದ. ಆದರ, ಸಬಬಂದ ರರತಯಂದ ಗುರ ತಲುಪಲು ಆಗುತತಲಲ. ಈಗಾಗಲೇ ನಗರದಲಲರುವ ಎಂಬತುತ ಖಾಸಗ ಲಾಯೂಬಗಳ ಸಬಬಂದ, ಫೇವರ ಕಲನಕಗಳಲಲರುವ ಸಬಬಂದಗಳನುನ ಬಳಸರಂಡರು ಗುರ ತಲುಪಲು ಸಾಧಯೂರಾಗುತತಲಲ. ಸಾಯೂಂಪಲ ಸಂಗರಹರಕ ಸಂಚಾರ ರಾಹನಗಳದದಾರಸಬಬಂದ ರರತಯಂದ ಅವುಗಳನುನ ಬಳಸಲಾಗುತತಲಲ ಎಂದು ಅಧರಾರಗಳು ಮಾಹತ ನೇಡದ ಹನನಲಯಲಲ ತಕಷಣರೇ ಸಬಬಂದ ರರತನೇಗಸಲು ನಯಮಗಳ ಅಡಯಲಲ ಸಕತ ಕರಮ ರೈಗಳಳಲು ಆದೇಶಸದರು.

ಗುರ ತಲುಪಲು ಸಬಬಂದ ಕ�ೊರತ�

ಭಾವಪೂಣಸ ಶರದಾಧಾಂಜಲದನಾಂಕ 21.07.2020ರಂದು

ಅರಾಲಕರಾಗ ನಧನರಾದ ಎಂ.ಬ. ರ�ೈಸ ಮಲ ಮಾಲೋಕರಾದ

ಶೇ ಮಾಗನೂರು ಅನಮರ ಗಡು

ಇವರಗ ಭಾವಪೂಣಕ ಶರದಾಧಂಜಲ. ಮೃತರ ಕುಟುಂಬ ವಗಕರಕ ಅವರ ಅಗಲರಯ

ದುಃಖವನುನ ಭರಸುವ ಶಕತಯನುನ ಕರುಣಸಲಂದು ಭಗವಂತನಲಲ ಪಾರರಕಸುತತೇರ.

ಗ�ೋಪಾಲಕೃಷಣ ಸ.ಎಸ. ವನಾಯಕ ಬ. ಮಲಲನಗಡರು ಸತೋಶ ವವೋಕಾಮೃತ ಮಂಜನಾಥ ವವೋಕಾಮೃತ ಪವನ ವವೋಕಾಮೃತ ನಥನ ಡ.ಸ. ಪರುಕಾಶ ಕ.ಎಮ. ಪರುಕಾಶ ರಾಘವೋಂದರು ಬ. ಮಟಲಕಟಟ ಪರುಮೋದ ರಾಯಕರ

ಉಪಾಧಯಾಕಷರು, ನದ�ೋಸಶಕರು ಹಾಗೊ ಸವಸ ಸದಸಯಾರು ಮತುತ ಸಬಬಂದ ವಗಸಶೇ ಭಾವಸಾರ ಕ�ಡಟ ಕ�ೂೇ-ಆಪರ�ೇಟವ ಸ�ೂಸ�ೈಟ, ದಾವಣಗ�ರ�.

ಭಾವಪೂಣಸ ಶರದಾಧಾಂಜಲದನಾಂಕ 24.07.2020ರಂದು ನಧನರಾದ

ನಮಮ ಸಂಘದ ಅಧಯಾಕಷರೊ, ಭಾವಸಾರ ಕಷತರಯ ಸಮಾಜದ ಅಧಯಾಕಷರೊ ಆದ

ಶೇ ಎಂ.ಆರ. ಅಶ�ೂೇಕಅವರಗ� ಭಾವಪೂಣಸ ಶರದಾಧಾಂಜಲ.

ಮೃತರ ಆತಮಕ�ಕ ಚರಶಾಂತ ನೋಡಲ�ಂದು ಹಾಗೊ ಅವರ ಅಗಲಕ�ಯ ದುಃಖವನುನ ಭರಸುವ ಶಕತಯನುನ ಅವರ ಕುಟುಂಬ

ವಗಸಕ�ಕ ದಯಪಾಲಸಲ�ಂದು ಭಗವಂತನಲಲ ಪಾರರಸನ�.

ಎಸ.ಎಸ.ಎಸ. (SSS) ಎಂಟರ ಪ�ರೈಸಸ ರವರಂದ

ಶಾರವಣದ ಪರಯುಕತ ರಯಾಯತಯಲಲ ಸ�ೈಟುಗಳು ಲಭಯಾರ.ಹಚ.ಬ. ಎದುರು, ಜನಸಸ ಪಕಕ, ನಾಯೂರನಲ ಹೈರೇಯಲಲರುವ ಸಟಗ ಹತತರವರುವ ಎಂ.ಬ ಸಟ ಯಲಲ ಈ ಹಂದ ಮಾರಾಟ ಮಾಡದದಾ ರ. 1200/- ರಂದ 1250/-ಗಳ ಬದಲಗ ರೇವಲ ರೊ.999/- ಗಳಲಲ ಫೈನಲ ಅಪೂರವಲ ನೇಂದಾವಣಗಸದಧವರುವ ಹಾಗ ಬಾಯೂಂಕ ಸಾಲ ದರಯುವ ಸೈಟುಗಳು ದರಯುತತರ. ಸಂಪಕಕಸ :ಪಠಾಣ : 81399-88555, 81973-00410

JCB ಬಾಡಗ�ಗ�ಹಸ JCB ಮತುತ

Concrete Breakerಬಾಡಗಗ ದರಯುತತದ.

ಸಂಪಕಕಸ :ಮೊ. : 8050219547

PRESTIGIOUS BUILDING FOR RENTon Mama's Joint Road, Near Swimming Pool, MCC 'B' Block for a business opportunity. call :98440 65638

REQUIRED Reception & Marketing

Team Required.RAKSHA CHARITABLE AND

EDUCATIONAL TRUSTAnjaneya Badavane, Davangere.

Mob. 9916818369 8296376716

ಬಇಒ ಕಚ�ೋರ ನಕರನ ಮನ�ಗ� ಕನನಚನನಗರ, ಜು.24- ಇಲಲನ ಬಇಒ ಕಚೇರ ಸಆರಪ ಜಮೇಲ

ಅಹಮದ ಅವರ ಮನಗ ಕನನ ಹಾಕರುವ ಕಳಳರು, 20 ಸಾವರ ರ. ನಗದು, ಮೊಬೈಲ ಕಳವು ಮಾಡರುವ ಘಟನ ನನನ ಮುಂಜಾನ ನಡದದ.

SOFTWARES AVAILABLE

DO YOU NEED SCHOOL SOFTWARES, FOOD DELIVERY APP, E-COMMERCE

MOBILE APPLICATIONCALL : 63616 62669

ದಾವಣಗರ ಆಜಾದ ನಗರ ನರಾಸ, ಕುಂದುರಾಡ ಅಬುದಾಲ ಘನ ಸಾಹೇಬರ ಹರಯ ಪುತರ ಷೇಕ ಷಾ ವಲ (ಶಕುಕದಾ) ಅವರು ದನಾಂಕ 24.07.2020ರ ಶುಕರರಾರ ನಧನರಾದರು. ಮೃತರ ಅಂತಯೂಕರಯ ಯನುನ ದನಾಂಕ 24.07.2020ರಂದುಪ.ಬ. ರಸತಯ ಹಳೇ ಖಬರಸಾತನದಲಲ ನರರೇರಸಲಾಯತು.

ಷ�ೋಕ ಷಾ ವಲ ನಧನ

Page 3: New Email: janathavani@mac.com ದೆೇಶ …janathavani.com/wp-content/uploads/2020/07/25.07.2020.pdf · 2020. 8. 7. · ನಾಳೆ ಶನಿವಾರದಂದು 22 ಜನರ

ಶನವಾರ, ಜುಲ�ೈ 25, 2020 3

ದಾವವಣಗರ ಜು.24- ಸವಚಛತ, ನಯಂತರಣ ನಮಮಂದಲೇ ಆರಂಭರಾಗಬೇಕು. ಆಗ ಮಾತರ ಯಾವುದೇ ರೇಗ ನಯಂತರಣರಕ ಬರಲು ಸಾಧಯೂ ಎಂದು ತಹಶೇಲಾದಾರ ಬ.ಎನ.ಗರೇಶ ಹೇಳದರು.

ನಗರದ ತಹಶೇಲಾದಾರ ಕಚೇರ ಸಭಾಂ ಗಣದಲಲ ಶುಕರರಾರ ‘ಶನಯೂ ಮಲೇರಯಾ ನನನಂದಲೇ ಪಾರರಂಭ’ ಎಂಬ ಘೇರ ರಾಕಯೂದಡ ಹಮಮರಂಡದದಾ ‘ಮಲೇರಯಾ ವರೇಧ ಮಾಸಾಚರಣ’ ರಾಯಕಕರಮದ ಅಧಯೂಕಷತ ವಹಸ ಅವರು ಮಾತನಾಡದರು.

ಪರಸರ ಸವಚಛತ ರಾಪಾಡರಂಡು ಬರು ವುದು ಪರತಯಬಬರ ಜರಾಬಾದಾರಯಾಗದ. ಸವಚಛತ ಇಲಲದೇ ಹೇದಲಲ ಸಳಳಗಳ ಉತಪತತ ಯಂದ ಮಲೇರಯಾದಂತಹ ಸಾಂರಾರಮಕ ರೇಗಗಳು ಹರಡುತತರ ಎಂದರು.

ಕಚೇರಗ ಸುಮಮನ ಬಂದು ಹೇದರ ಕಲರಾರರಂತಾಗುತತೇರ. ಅದರ ಬದಲಾಗ ಸಮಾಜರಕ ಒಳತು ಮಾಡುವ ರಲಸ ಮಾಡಬೇಕು. ಆಗ ಮಾತರ ಜನರು ನಮಮನುನ ಗುರುತಸುತಾತರ ಎಂದು ಅಧರಾರಗಳಗ ಸಲಹ ನೇಡದರು.

ರರನಾ ಬಗಗ ಯಾವುದೇ ಭಯ ಪಡಬೇಡಬೇಕಲಲ. ಆದರ ಈ ಕುರತು ಪರತಯಬಬರ ಎಚಚರರ ವಹಸುವ ಅವಶಯೂಕತ ಇದುದಾ, ರರನಾ ನಯಂತರಸಲು ಎಲಲರ

ಸಹಕರಸಬೇಕು ಎಂದರು.ತಾಲಲಕು ಆರೇಗಯೂ ಅಧರಾರ

ಡಾ.ದೇವರಾಜ, ಮಲೇರಯಾ ನಮಕಲನಗ ಸಂಪೂಣಕರಾಗ ಎಲಲರ ಸೇರ ಸಹಭಾಗತವದ ಮಲಕ ಸಹಕರಸದಾಗ ಮಾತರ ಸಾಧಯೂ ಎಂದರು.

ಮಲೇರಯಾ ರೇಗರಕ ರಾರಣರಾಗುವ ರೈರಸ, ರೇಗ ಹರಡುವ ಸಳಳ, ರೇಗದ ಲಕಷಣ ಬಗಗ ತಳದುರಳಳಬೇಕು. ನಂತ ನೇರನ ತಾಣಗಳು ಸಳಳ ಉತಪತತಯ ರೇಂದರರಾಗ ರುತತರ. ಆದದಾರಂದ ಮನಯ ಸುತತಮುತತ ನೇರು ನಲಲದಂತ ಎಚಚರ ವಹಸಬೇಕು. ಚರಂಡಗಳಲಲ ನೇರು ಸರಾಗರಾಗ ಹರದು ಹೇಗುವಂತ ನೇಡರಳಳಬೇಕು ಎಂದು

ಮನವ ಮಾಡದರು.ಜಲಾಲ ಕೇಟ ಶಾಸತರ ತಜಞಾ ಸತೇಶ ಹಚ.

ಮಾಳಗ ಮಾತನಾಡ, ಮಲೇರಯಾ ಪರಕರಣಗಳು ಮೊದಲು ಸಾಕರುಟ ಪರಮಾಣದಲಲತುತ. ಇತತೇರನ ದನಗಳಲಲ ಹಲರಾರು ನಯಂತರಣ ಕರಮ ರೈಗಂಡ ಹನನಲಯಲಲ ಕಡಮಯಾಗದ ಎಂದರು.

ಮಲೇರಯಾ ಅನಾಫಲೇಸ ಎಂಬ ಹಣುಣು ಸಳಳಯಂದ ಕಂಡು ಬರುತತದ. ಈ ಸಳಳ ಕಚುಚವುದರಂದ ಒಬಬರಂದ ಒಬಬರಗ ಈ ರೇಗವನುನ ಹರಡುತತದ. ಜವರ, ಚಳ, ತಲನೇವು, ರಾಂತ, ಮೈ-ರೈ ನೇವು ರೇ ಗದ ಲಕಷಣಗಳಾಗರ. ಯಾವುದೇ ಜವರ ಕಂಡು ಬಂದಲಲ ಸಾವಕಜನಕರು ಹತತರದ ಆರೇಗಯೂ

ಸಂಸಥಗ ಹೇಗ ಮಲೇರಯಾ ಪರೇರಷ ಮಾಡಸ, ತವರತರಾಗ ರಕತ� ಪಡದು ರಳಳಬೇಕು ಎಂದು ಮಾಹತ ನೇಡದರು.

ದಾವಣಗರ ಜಲಲ ಮಲೇರಯಾ ಮುಕತರಕ ಬಹಳ ಹತತರ ಇದ. ಈ ಹನನಲಯಲಲ ಸಥಳೇಯ ಪರಕರಣಗಳು ಸಂಭವಸದಂತ ಸಾಕರುಟ ಕರಮ ರೈಗಳಳಬೇಕು ಎಂದರು.

ರಾಯಕಕರಮದಲಲ ರಷೇತರ ಆರೇಗಯೂ ಶಕಷಣಾಧರಾರ ಉಮಾಪತ, ರಂಕಟಾಚಲ, ಮೇನುಗಾರರ ಇಲಾಖಯ ಡಾ.ಉಮೇಶ, ರಷೇತರ ಶಕಷಣಾಧರಾರಗಳು, ಸಮಾಜ ಕಲಾಯೂಣ ಅಧರಾರಗಳು, ಮಹಾನಗರಪಾಲರ ಆರೇಗಯೂ ನರೇಕಷಕರು, ಕೇಟ ಶಾಸತರಜಞಾರು ಮತತತರ ಇಲಾಖಾ ಅಧರಾರಗಳು ಹಾಜರದದಾರು.

ಮಲೇರಯಾ ವರೇಧ ಮಾಸಾಚರಣ’ ರಾಯಕಕರಮದಲಲ ತಹಶೇಲಾದಾರ ಬ.ಎನ.ಗರೇಶ

ಸವಾಚಛತ�ಯಂದ ಸಾಂಕಾರಮಕ ರ�ೊೋಗಕ�ಕ ಮುಕತ

ಹರಹರದಲಲ ಉಚತ ತರಬ�ೋತ ದಾವಣಗರ, ಜು.24- ಹರಹರದ ಸರಾಕರ ಉಪಕರಣಾಗಾರ

ಮತುತ ತರಬೇತ ರೇಂದರದಲಲ ತಂತರಜಾಞಾನ ತರಬೇತಗಳ ಸಂಸಥಗಳಗ ನರವನ ಯೇಜನಯಡಯಲಲ ವಶೇರ ಘಟಕ ಯೇಜನ ಮತುತ ಗರಜನ ಉಪಯೇಜನಯಲಲ ಪ.ಜಾತ/ಪ.ಪಂಗಡದವರಗ ಉರತರಾಗ ತರಬೇತ ನೇಡಲಾಗುವುದು.

ನರುದಯೂೇಗಗಳಗ ಉದಯೂೇಗಾವರಾಶ ಕಲಪಸಲು ಎಸ�ಸ�ಲ�, ಐಟಐ, ಡಪಲೇಮಾ, ಬಇ ಪಾಸ ಆಗರುವ ಅಭಯೂರಕಗಳಗ ಸಎನ ಸ ಟರಾನಲಜಸಟ, ಸಎನ ಸ ಪರೇಗಾರಮ, ಸಎನ ಸ ಆಪರೇಟರ ವಟಕಕಲ ಮಶನಂಗ ಸಂಟರ, ಕನ ರನ ರನಲ ಮಲಲಂಗ, ಟನಕಂಗ ಆಪರೇಟರ ನ ಉರತ ತರಬೇತ ರಾಯಕಕರಮಗಳನುನ ನಡಸಲಾಗುವುದು.

ಅಜಕ ಸಲಲಸಲು ಜುಲೈ 30 ರನಯ ದನರಾಗರುತತದ. ವವರರಕ ಸಂಪಕಕಸ : ಪಾರಂಶುಪಾಲರು, ಜಟಟಸ, 22 ಅ ಅಂಡ ಆ, ರಐಎಡಬ, ಇಂಡಸಟರೇಯಲ ಏರಯಾ ಹಲಾಕಪುರ, ರಎಸ ಆರ ಟಸ ಡಪೇ ಹತತರ, ಹರಹರ, ದರರಾಣ ಸಂಖಯೂ : 08192-243937. 7019600676, 8711913947, 8884488202.

ದಾವಣಗರ, ಜು.24- ನಗರ ರಾಯೂಪತಯ ಹಸ ರಕಕನಹಳಳಯಲಲ ಮುಂದ ನಡಯಲದದಾ ಅಪಾರಪತಯ ಬಾಲಯೂ ವರಾಹವನುನ ಡಾನ ಬಾಸಕೇ ಮಕಕಳ ಸಹಾಯರಾಣ ರಲಾಯೂಬ ತಂಡ ಹಾಗ ಮಹಳಾ ಮತುತ ಮಕಕಳ ಅಭವೃದದಾ ಇಲಾಖ ಅಧರಾರಗಳಂದ ತಡ ಹಡಯಲಾಗದ.

ರತರದುಗಕ ಜಲಲಯ ರೇಗುಂಡ ಗಾರಮ ಮಲದ 26 ವರಕದ ಯುವಕನಂದಗ ಇರಟರಲಲೇ ಮದುರ ನಡಸಲು ಸದದಾತ ನಡದದದಾ ಬಗಗ ದರು ಬಂದ ಹನನಲಯಲಲ ಬಾಲಕಯ ಮನಗ ತರಳ ಬಾಲಕಯ ಜನಮ ದನಾಂಕರಕ ಸಂಬಂಧಸದ ಮಾಹತ ಪರಶೇಲಸ ನೇಡಲಾಗ ಬಾಲಕಯ ವಯಸು� ಹದ ನಾಲುಕ ವರಕ ಐದು ತಂಗಳಾಗದ ಎಂದು ತಳದು ಬಂದದ .

ಬಾಲಯೂ ವರಾಹ ನಷೇಧ ರಾಯದಾ ಪರರಾರ ಬಾಲಯೂ ವರಾಹ ಮಾಡದರ ಒಂದು ಲಕಷ ರ. ದಂಡ, ಒಂದು ವರಕರಕ ಕಡಮಯಲಲದಂತ ಎರಡು ವರಕರಕ ವಸತರಸಬಹುದಾದ ಜೈಲು ಶರಷಯಾಗಲದ ಎಂಬುದಾಗ ಪೇರಕರಗ ಎಚಚರಸದದಾಲಲದೇ, ರಾನನನ ಬಗಗ ಅರವು ಮಡಸ ಮುಚಚಳರ ಪತರ ಪಡದು ಅಪಾರಪತಯ ಬಾಲಯೂ ವರಾಹವನುನ ತಡದದಾದಾರ.

ಈ ಸಂದಭಕದಲಲ ಡಾನ ಬಾಸಕೇ ಮಕಕಳ ಸಹಾಯರಾಣ ರಲಾಯೂಬ ತಂಡದ ಸಂಯೇಜಕ ಟ.ಎಂ. ರಟರೇಶ, ಮಕಕಳ ಸಹಾಯ ರಾಣ ರಾಯಕತಕ ಡ. ಮಂಜುನಾಥ, ಮಹಳಾ ಮತುತ ಮಕಕಳ ಅಭವೃದಧ ಇಲಾಖಯ ಶಶು ಅಭವೃದಧ ಯೇಜನಯ ಶಶು ಅಭವೃದಧ ಯೇಜನಾ ಧರಾರ ಧರಣಕುಮಾರ, ಸಹಾಯಕ ಶಶು ಅಭವೃದದಾ ಯೇಜನಾಧರಾರ ಗಂಗಾಧರಯಯೂ, ಮೇಲವಚಾರಕರಾದ ಕವತ, ಅಂಗನರಾಡ ರಾಯಕಕತಕ ಕವತ ಹಾಗ ಸಹಾಯಕರಾದ ನೇತಾರವತ, ಕುಮಾರ ಇದದಾರು.

ಅಪಾರಪ�ತಯ ಬಾಲಯಾ ವವಾಹಕ�ಕ ತಡ�

ದಾವಣಗರ, ಜು.24- ತಮಗ ಮಾಸಕ 12 ಸಾವರ ರ. ಗರವ ಧನ ಖಾತರಪಡಸುವುದ ಸೇರದಂತ ವವಧ ಹರಕತಾತಯಗಳನುನ ಮುಂದ ಟುಟರಂಡು ಆಶಾ ರಾಯಕಕತಕಯರು ಆರೇಗಯೂ ಸೇರ ಸಥಗತಗಳಸ, ರೈಗಂಡರುವ ಅನದಕರಟ ಹೇರಾಟವು ಇಂದಗ 15 ದನಗಳನುನ ಪೂರೈಸದ.

ಹೇರಾಟದ ತೇವರ ಸವರಪರಾಗ ನಗರದಲಲ ಇಂದು ಕನಾಕಟಕ ರಾಜಯೂ ಸಂಯುಕತ ಆಶಾ ರಾಯಕಕತಕಯರ ಸಂಘದ ಜಲಾಲ ಘಟಕದ

ನೇತೃತವದಲಲ ಪರತಭಟನ ನಡಸದರು.ತಹಶೇಲಾದಾರ ಕಛೇರಯ ಮುಂಭಾಗ

ಜಮಾಯಸದದಾ ಆಶಾ ರಾಯಕಕತಕಯರು ಪರತಭಟಸ, ನಂತರ ತಹಶೇಲಾದಾರ ಮುಖಾಂತರ ಮುಖಯೂಮಂತರ ಯಡಯರಪಪ ಅವರಗ ಬೇಡರಗಳುಳಳ ಮನವ ಸಲಲಸದರು.

ರಾಜಯೂ ರಾಯೂಪಯಾಗ ಜನ 30 ರಂದು ಮತುತ ಕಳದ 15 ದನಗಳಂದ ತಾಲಲಕು, ಜಲಾಲ ಮಟಟದಲಲ ಪರತಭಟನಗಳನುನ ನಡಸ, ಜಲಾಲಧರಾರ

ಗಳು ಮತುತ ತಹಶೇಲಾದಾರ ಗಳಗ ಮತುತ ರಾಜಯೂದ ಹಲರಾರು ಸರವರಗ ಮತುತ ಶಾಸಕರಗ ಖುದಾದಾಗ ರಷೇತರಗಳಲಲ ಮನವ ಸಲಲಸ, ಸರಾಕರರಕ ಬೇಡರಗಳನುನ ಈಡೇರಸಲು ಒತಾತಯಸಲಾಗತುತ. ಹಾಗಯೇ ಕಳದ ಜನವರ ತಂಗಳನಂದ ಸರಾಕರರಕ ಸಂಘದಂದ 10 ಮನವ ಪತರಗಳನುನ ಸಲಲಸಲಾಗದ. ಬೇಡರಗಳ ಕುರತು ಕಳದ 4 ದನಗಳ ಹಂದ ರೈದಯೂಕೇಯ ಸರವ ಡಾ. ಸುಧಾಕರ ಅವರು ಸರಾಕರದಲಲ ಚಚಕ ನಡಯುತತದುದಾ, 2-3 ದನಗಳಲಲ ಸರಾಕರದ ಕರಮದ ಬಗಗ ತಳಸುವುದಾಗ ಮಾಧಯೂಮದಲಲ ತಳಸದುದಾ, ನಂತರ ಇಲಲಯವರಗ ಯಾವುದೇ ಪರತಕರಯ ಇಲಲ ಎಂದು ಪರತಭಟ ನಾರಾರರು ಅಸಮಾಧಾನ ವಯೂಕತಪಡಸದರು.

ಇದೇ ದನಾಂಕ 29 ರಂದು ರಾಜಯೂ ರಾಯೂಪ ಕರಯ ಮೇರಗ ಜಲಾಲ ಮಟಟದ ಬೃಹತ ಹೇರಾಟದ ಮಲಕ ಮುರಕರ ತೇವರಗಳಸುವುದಾಗ ಸಂಘಟನಯ ತಾಲಲಕು ಅಧಯೂರಷ ಭಾರತ ತಳಸದಾದಾರ.

ಮಂಜುನಾಥ ರೈದಾಳ, ಮಂಜುನಾಥ ಕುಕುಕರಾಡ, ಕರಯಮಮ, ಲಲತಮಮ, ಫವೇಕನ ಬಾನು, ರುಕಕಮಮ, ನಾಗರತನ, ಶೇಲಾ ಸೇರದಂತ ಇತರರು ಪರತಭಟನಯಲಲ ಭಾಗವಹಸದದಾರು.

15ನ�ೋ ದನಕ�ಕ `ಆಶಾ' ಅನದಸರಟ ಮುರಕರ29ರಂದು ಜಲಾಲ ಮಟಟದಲಲ ಬೃಹತ ಹ�ೊೋರಾಟ

ದ�ೋಶೋಯ ಲಸಕ� ಪರಯೋಗಾರಂಭ(1ನ�ೋ ಪುಟದಂದ) ನೇಡಲಾಗುವುದು. ಇವರಲಲ ಗರರಠ 100 ಜನರು ಎಐಐಎಂಎಸ ನಲಲ ಲಸರ ಪಡಯಲದಾದಾರ.

ಎರಡನೇ ಹಂತದಲಲ ಎಲಾಲ 12 ರೇಂದರಗಳಲಲನ 750 ಸವಯಂ ಪರೇರತರಗ ಲಸರ ನೇಡಲಾಗುವುದು ಎಂದು ರಾಯ ವವರಸದಾದಾರ. ಮೊದಲ ಹಂತದಲಲ 18ರಂದ 55 ವರಕದಳಗನ ಆರೇಗಯೂವಂತರಗ ಲಸರ ನೇಡಲಾಗುವುದು. ಮೊದಲ ಹಂತದಲಲ ಗಭಕಣಯರಲಲದ ಮಹಳಯರನನ ಆಯಕ ಮಾಡಲಾಗದ.

ಎರಡನೇ ಹಂತದಲಲ 12ರಂದ 65 ವರಕ ವಯಸ�ನ 750 ಜನರನುನ ಲಸರಾ ಪರಯೇಗರಕ ಆಯಕ

ಮಾಡಲಾಗುವುದು ಎಂದು ಎಐಐಎಂಎಸ ನದೇಕಶಕ ಡಾ. ರಣದೇಪ ಗುಲೇರಯಾ ತಳಸದಾದಾರ.

ಎಐಐಎಂಎಸ ಪಾಟಾನ ಹಾಗ ಇತರ ರಲವು ತಾಣಗಳಲಲ ಸಹ ಮೊದಲ ಹಂತದ ಮಾನವ ಪರಯೇಗ ಆರಂಭರಾಗದ.

ಹೈದರಾಬಾದ ನ ಭಾರತ ಬಯೇಟಕ, ಐ.ಸ.ಎಂ.ಆರ. ಹಾಗ ನಾಯೂರನಲ ಇನ ಸಟಟಯೂಟ ಆಫ ರೈರಾಲಜ ಜತಗಡ ರರಾಯೂಕ�ನ ರಪಸರ. ಇದರ ಮಾನವ ಪರಯೇಗರಕ ಔರಧ ನಯಂತರಕರು ಇತತೇಚಗ ಒಪಪಗ ನೇಡದದಾರು.

ರರನಾ : ಜಲಲಯಲಲ 77 ಪಾಸಟವ, 2 ಸಾವು, 84 ಗುಣಮುಖ(1ನ�ೋ ಪುಟದಂದ) ಬಡಾವಣಯ 38ರ ಪುರುರ ಹಾಗ 37ರ ಮಹಳ, ಜಯನಗರದ 35ರ ಮಹಳ, ಎಂಸಸ ಎ ಬಾಲಕ ನ 37ರ ಮಹಳ, ಬಾಷಾನಗರದ 32ರ ಪುರುರ ಸೇಂಕಗ ಸಲುಕದಾದಾರ. ರಾಯಪೇಟಯ 29 ವರಕದ ಪುರುರ, ವನೇಬನಗರದ 20 ಹಾಗ 37ರ ಪುರುರರು, 30ರ ಮಹಳ, ಪ.ಬ. ರಸತಯ ಲಕಷಮ ಮಹಲ ಹಂದನ 7 ವರಕದ ಬಾಲಕ, ರ.ಟ.ಜ. ನಗರದ 25ರ ಮಹಳ ಹಾಗ 87ರ ವೃದಧರಲಲ ಸೇಂಕು ಕಂಡು ಬಂದದ.

ದೇವರಾಜ ಅರಸ ಬಡಾವಣಯ 35ರ ಪುರುರ ಹಾಗ 27ರ ಮಹಳ, ನಟುಟವಳಳಯ ರಟಟರೇಶವರ ಬಡಾವಣಯ 48 ಹಾಗ 19ರ ಮಹಳ ಸೇಂಕಗ ಸಲುಕದಾದಾರ.

ಸಾಂಸಥಕ ರಾವರಂಟೈನ ನಲಲರುವ 41, 52, 31 ಹಾಗ 37ರ ಪುರುರರು ಹಾಗ 59ರ ಮಹಳ, ಸದದಾಗಂಗಾ ಸಕಲ ಬಳಯ 42ರ ಪುರುರ, ಚಾಮರಾಜಪೇಟಯ 37ರ ಮಹಳಯರಲಲ ಸೇಂಕು ಕಂಡು ಬಂದದ.

ಅಹಮದ ನಗರದ 29 ಹಾಗ 68ರ ಮಹಳಯರು, ವನಾಯಕ ನಗರದ 42, 36 ವರಕದ ಪುರುರರು ಹಾಗ 12ರ ಬಾಲಕ, ಕುರಂಪು ನಗರದ 25ರ ಮಹಳ, ಆಜಾದ ನಗರದ 21ರ ಪುರುರ, ಬೇತರು ರಸತಯ 40ರ ಮಹಳ, ಗಾಂಧನಗರದ 48ರ ಮಹಳಯರಲಲ ಸೇಂಕು ಪತತಯಾಗದ.

ಖಾಸಗ ಆಸಪತರಯ 26ರ ಪುರುರ, ಸ.ಜ. ಆಸಪತರಯ 34 ಹಾಗ 40 ವರಕದ ಮಹಳಯರು, ನಟುವಳಳಯ 27ರ ಪುರುರ , ಎಸ ಪಎಸ ನಗರದ 36ರ ಪುರುರರಲಲ ಸೇಂಕು ಕಂಡು ಬಂದದ.

ದಾವಣಗರ ತಾಲ ಲಕು ರಾಡಜಜಯ 60ರ ಪುರುರ, ಮಟಲಕಟಟಯ 56ರ ಪುರುರ, ಆನರಂಡದ 33ರ ಪುರುರ ಸೇಂಕತರಾಗದಾದಾರ.

ಜಗಳೂರನ ಶರೇ ಕೃರಣು ಬಡಾವಣಯ 40ರ ಪುರುರ, ಎನ.ಜ.ಒ. ರಾಲೇನಯ 72ರ ವೃದಧ ಹಾಗ ಜಗಳೂರು ತಾಲ ಲಕು ರಕಕರರರಯ 21ರ ಮಹಳ, 65ರ ಪುರುರ, ರಕಕಉಜಜನಯ 28ರ ಪುರುರರಲಲ ಸೇಂಕು ಕಂಡು ಬಂದದ.

ಹರಹರದ ಸಾಟಫ ನಸಕ ಆಗರುವ 33ರ ಮಹಳ, ಲದಾವ ಬೇದಯ 36ರ ಪುರುರ, ಜ.ಸ. ಬಡಾವಣಯ 55ರ ಮಹಳ, 21ರ ಮಹಳ, ರನನಪಪ ರಾಂಪಂಡ ನ 20 ಹಾಗ 53ರ ಪುರುರರು, ರೇಶವನಗರದ 25ರ ಮಹಳಯಲಲ ಸೇಂಕು ಪತತಯಾಗದ.

ಹರಹರ ತಾಲ ಲಕು ಹನಗರಾಡಯ 13ರ ಬಾಲಕ, ನಾಗೇನಹಳಳಯ 70ರ ಪುರುರ, ಮಲೇಬನನರನ 65ರ ಮಹಳ, ರಾಮತೇಥಕದ 50ರ ಮಹಳ ಸೇಂಕತರಾಗದಾದಾರ

ಚನನಗರಯ ರಂಗನಾಥ ಬಡಾವಣಯ

29ರ ಪುರುರ ಹಾಗ ಚನನಗರ ತಾಲ ಲಕು ನಲಲರನ 45ರ ಮಹಳ, ಸಂತೇಬನನರನ 43ರ ಪುರುರ, ತಣಗರಯ 35ರ ಪುರುರ, ಚನಾನಪುರದ 23ರ ಪುರುರರಲಲ ಸೇಂಕು ಕಂಡು ಬಂದದ.

ರಾಣೇಬನನರನ ಕನಕದಾಸ ನಗರದ 21ರ ಮಹಳ, ರಾರರಾರದ 37ರ ಪುರುರ ಹಾಗ ರಾಣೇಬನನರನ ಬೇವನಹಳಳಯ 21ರ ವಯೂಕತಗಳಲಲ ಸೇಂಕು ಪತತಯಾಗದ.

ಬಡುಗಡ� ಹ�ೊಂದದವರು: ದಾವಣಗರ ಮಹಬಬ ನಗರದ 50 ವರಕದ ಪುರುರ, 19ರ ಯುವಕ, 30ರ ಪುರುರ, ದೇವರಾಜ ಅರಸು ಬಡಾವಣಯ 57 ವರಕದ ಮಹಳ, ಭಗತ ಸಂಗ ನಗರದ 27ರ ಪುರುರ, ರಾಯ ಪೇಟಯ 19ರ ಯುವತ, ಶೇಖರಪಪ ನಗರದ 1ನೇ ರಾರಸ ನ 24ರ ಯುವತ, ಆಂಜನೇಯ ಬಡಾವಣಯ 63ರ ಪುರುರ, ಎಂ.ಸ.ಸ. ಬ ಬಾಲಕ ರಾಟರ ಟಾಯೂಂಕ ಬಳಯ 28ರ ಯುವತ, ಡಸಎಂ ಬಡಾವಣಯ 56ರ ಮಹಳ, ತುಚಕಘಟಟದ 26ರ ಮಹಳ, ದಡಡಬಾತಯ 64ರ ಪುರುರ, ಆನರಂಡದ 60ರ ಪುರುರ.

ನಜಲಂಗಪಪ ಬಡಾವಣಯ 65ರ ಪುರುರ, ದಡಡಬಾತಯ 40ರ ಪುರುರ, ಸದಧವೇರಪಪ ಬಡಾವಣಯ 30ರ ಪುರುರ, ಪಲೇಸ ರಾವಟರಕಸ ನ 49ರ ಪುರುರ, ತುಚಕಘಟಟದ 26ರ ಯುವಕ, ದಡಡಬಾತ

ಮೈತರ ಹಾಸಟಲ ಸಮೇಪದ 20ರ ಯುವಕ, ನಯೂ ಬಂಬ ಬಜಾರ ನ 23ರ ಯುವಕ, ಆನರಂಡದ 65ರ ಪುರುರ, ನಜಲಂಗಪಪ ಬಡಾವಣಯ 3ನೇ ರಾರಸ ನ 23ರ ಯುವಕ, ರಾಯಪೇಟ ಬಸರೇಶವರ ದೇವಸಾಥನದ ಹಂಭಾಗದ ರಾಸ 22ರ ಯುವತ, ದೇವರಾಜ ಅರಸು ಬಡಾವಣ 9ನೇ ರಾರಸ ನ 24ರ ಯುವತ, ರಳೇನಹಳಳಯ 52ರ ಪುರುರ, ಅಹಮದ ನಗರ 5ನೇ ರಾರಸ ನ 42ರ ಪುರುರ, ಬ.ಎನ. ಲೇ ಔಟ ನ 21ರ ಯುವತ ಎಸ.ಪ.ಎಸ. ನಗರದ 2ನೇ ಸಟೇಜ ನ 32ರ ಪುರುರ, ಎ.ವ. ನಗರ ಬೇತರು ರಸತಯ 35ರ ಮಹಳ, 16ರ ಯುವತ. ಬಸವರಾಜ ಪೇಟಯ 30ರ ಮಹಳ, ಎಸ.ಪ.ಎಸ ನಗರ, ಬದಾಳ ರಸತಯ 29ರ ಯುವತ, ಬಸವರಾಜ ಪೇಟಯ 28ರ ಯುವತ, 29ರ ಯುವಕ, 5 ವರಕದ ಬಾಲಕ, 28ರ ಪುರುರ, 27ರ ಯುವತ, 31ರ ಯುವತ, ರಜಾವುಲಾಲ ಮುಸಾತಫಾ ನಗರದ 1ನೇ ಮೇನ , 1ನೇ ರಾರಸ ನ 72ರ ವೃದಧ, ಬಸವರಾಜ ಪೇಟಯ 35ರ ಯುವಕ, ಎಂ.ಸ.ಸ. ಬ ಬಾಲಕ ನ 8ನೇ ಮೇನ, 4ನೇ ರಾರಸ ನ 23ರ ಯುವಕ, ಮಲಲತ ರಾಲೇನ 4ನೇ ರಾರಸ ನ 55ರ ಮಹಳ, ಹಳದಾರೇರ ಸುಣಗಾರ ಬೇದ ಹರಹರದ 22ರ ಯುವಕ, ಕಲಪನಹಳಳಯ 66ರ ಪುರುರ, ರ.ಟ.ಜ. ನಗರದ 42ರ ಪುರುರ, ಹಂಡದ ವೃತತದ ಬಳಯ 65

ವರಕದ ಪುರುರ.ಹನಾನಳ ತಾಲ ಲಕು ದಡಡರೇರಯ

32ರ ಪುರುರ, ಪಲೇಸ ಠಾಣಯ 45ರ ಪುರುರ, ಕುಂದರು ಗಾರಮದ 39ರ ಪುರುರ, ಘಂಟಾಯೂಪುರದ 22 ಹಾಗ 52 ವರಕದ ಪುರುರರು, ಪಾಲವನಹಳಳ ಸೇರಾಲಾಲ ದೇವಸಾಥನದ ಬಳಯ 21ರ ಯುವತ, ಜ.ಮಾಧಪುರದ 24ರ ಯುವತ, ಗೇಂದ ಚಟನಹಳಳ 22ರ ಯುವತ. ಚನನಗರ ತಾಲ ಲಕನ ಕಂರಗನಹಳಳಯ 48ರ ಮಹಳ, ಹರೇ ಗಂಗರನ 54ರ ಮಹಳ.

ಹರಹರ ನಗರದ 20ರ ಯುವಕ, 60ರ ಪುರುರ, 29ರ ಯುವಕ, 32ರ ಮಹಳ, 6 ವರಕದ ಬಾಲಕ, ಬದಹಾಳ ನ 28ರ ಯುವಕ, ಬಂಕನಗರದ 40ರ ಪುರುರ, ನೇಲಕಂಠ ನಗರದ 42ರ ಪುರುರ, ಹನಗರಾಡಯ 65ರ ಪುರುರ, ಹಲಾಕಪುರದ 48ರ ಮಹಳ, ಜ.ಸ. ಬಡಾವಣಯ 43ರ ಯುವತ, ಯಲವಟಟಯ 28ರ ಯುವತ, 59ರ ಮಹಳ, 23ರ ಯುವಕ, 36ರ ಮಹಳ, ದೇಟರನ 27ರ ಪುರುರ, ಬಾಂಗಾಲ ಬಡಾವಣಯ 32ರ ಪುರುರ.

ಹರಪನಹಳಳ ತಾಲ ಲಕನ ತಡರು ಗಾರಮದ 24ರ ಮಹಳ, ಬೇವನಹಳಳ ದಡಡ ತಾಂಡಾದ 65ರ ಪುರುರ, ಕಂರರರಯ 60ರ ಪುರುರ ರೇವಡ ಸೇಂಕನಂದ ಮುಕತರಾಗ ಆಸಪತರಯಂದ ಬಡುಗಡ ಹಂದದಾದಾರ.

ಜಗಳೂರು: ಮಳ�ಗ� ರ�ೈತರ ಹರಸ (1ನ�ೋ ಪುಟದಂದ) ಎಂದು ಪರೇಕಷರಾಗ ಮಾಜ ಶಾಸಕರನುನ ಟೇಕಸದರು.

ನಮಮ ಪಕಷ ಅಧರಾರದಲಲದ ಅಪಪರ ಭದಾರ ಯೇಜನಯ ಜಾರಗ ಸಂಸದರು ಮತುತ ನಾನು ಶರಮಸುತತೇರ. ಯೇಜನಯ ಡಪಆರ ಆಗದುದಾ ಟಂಡರ ಕರಯುವ ಹಂತದಲಲದ ಎಂದು ಶಾಸಕರು ತಳಸದರು.

ಈ ಸಂದಭಕದಲಲ ಗಾರ.ಪಂ.ಸದಸಯೂ ನಾಗರಾಜ, ಮುಖಂಡರಾದ ಬಸುತವಳಳ ಬಾಬು, ಪಾತ ಲಂಗಪಪ, ಚಟನ ಹಳಳ ರಾಜಣಣು, ಜ.ವ. ನಾಗರಾಜ ಮುಂತಾದವರು ಉಪಸಥತರದದಾರು.

ದಾವಣಗರ, ಜು.24- ತಾಲಲಕನ ನೇರ�ಗ ಗಾರಮದಲಲ ಭಾರೇ ಬರುಗಾಳ ಮತುತ ಮಳಯಂದಾಗ ಮರಕಜೇಳ ಬಳಯು ನಲ ಕರಚ, ಹಾನ ಸಂಭವಸದ ಸಥಳರಕ ಜ.ಪಂ. ಸದಸಯೂ ರ.ಎಸ. ಬಸವಂತಪಪ ಅವರು ಭೇಟ ನೇಡ ಪರಶೇಲನ ನಡಸದರು.

ಈ ಸಂದಭಕದಲಲ ಬಳ ಹಾನಗಳಗಾದ ರೈತರಗ

ಸಾಂತವನ ಹೇಳ ಮಾತನಾಡದ ಅವರು, ರೇವಡ-19ರ ಸಂದಭಕ ದಲಲ ರೈತರು ಬಳದ ಬಳಗ ಮಾರು ಕಟಟಯಲಲ ಬಲ ಇಲಲದೇ ಸಂಕರಟದಲಲ ದಾದಾರ. ಇಂತಹ ಸಂದಭಕದಲಲ ಭಾರೇ ಮಳ ಗಾಳಯಂದ ಮರಕಜೇಳ ಬಳಯು ಹಾನಯಾಗದುದಾ, ಫಸಲು ಉತತಮರಾಗ ಬಳಯುವ ಸಂದ ಭಕದಲಲಯೇ ಹಾನಯಾಗರುವುದು ರೈತರನುನ ಮತತರುಟ ಸಂಕರಟರಕ ತಳಳ ರೈತರು ಕಣಣುೇರು ಹಾಕುವ ಪರಸಥತ ಬಂದದ ಎಂದರು.

ಜಲಾಲಡಳತ ಬಳ ಹಾನಗಳ ಗಾದ ರೈತರಗ ಸರಾಕರದಂದ ತಕಷಣರೇ ಪರಹಾರ ಬಡುಗಡ ಮಾಡಬೇರಂದು ಜಲಾಲಧರಾರಗಳನುನ ಒತಾತಯಸದರು. ಗಾರಮದ ರೈತ ಮುಖಂಡರಾದ ಅಶೇಕ , ನಾಗರಾಜ, ರಾಜಪಪ, ಜಯಪಪ, ಪರಭು ಮತತತರರು ಸಥಳ ಪರಶೇಲನ ಸಂದಭಕದಲಲ ಜತಗದದಾರು.

ಜ.ಪಂ. ಸದಸಯೂ ರ.ಎಸ. ಬಸವಂತಪಪ ಅವರಂದ ಪರಶೇಲನ

ಬರುಗಾಳಯಂದ ಮಕ�ಕಜ�ೊೋಳ ಬ�ಳ�ಗ� ಹಾನ

ಮಲೇಬ ನನರು, ಜು. 24- ನಾಗರ ಪಂಚಮ ಅಂಗ ರಾಗ ನಾಳ ಶನ ರಾರ ನಡಯ ಬೇರಾಗದದಾ

ಹೇಬಳ ರಾಯೂಪತಯ ಎಲಾಲ ರಾರಣಕಗಳನುನ ರೇವಡ ರಾರಣದಂದಾಗ ತಹ ಶೇಲಾದಾರ ಸಚನಯಂತ ರದುದಾಪಡಸಲಾಗದ ಎಂದು ಮಲೇಬ ನನರು ಪಎಸಐ ವೇರಬಸಪಪ ಹೇಳದರು. ಅವರು ಶುಕರರಾರ ಜಗಳ ಗಾರಮರಕ ಭೇಟ ನೇಡ, ಶನರಾರ ಶರೇ ರಂಗನಾಥ ಸಾವಮಯ ರಾರಣಕ ಜಾತರ ಮಾಡದಂತ ಗಾರಮಸಥರಗ ಮನವ ಮಾಡದರು.

ಮಲ�ೋಬ�ನೊನರು ಹ�ೊೋಬಳಯಲಲ ಜಾತ�ರ, ಕಾರಣಕ ರದುದಾ

ದಾವಣಗರ ಸಮೇ ಪದ ಶರಮಗಂಡನಹಳಳ ಗಾರಮದ ಶರೇ ಆಂಜನೇಯ (ಮಂಗಣಣುನ ಗುಡ) ದೇವ ಸಾಥನದ ಪಾರರಂಭೇತ�ವ ಮತುತ ನತನ ವಗರಹ ಪರತಷಾಠಪನ, ಕಳ ಸಾರೇಹಣ, ಹೇಮ,

ಹವನ ಮತುತ ವವಧ ಪೂಜಾ ರಾಯಕಕರಮಗಳು ಇಂದು ನಡಯಲರ.ಇಂದು ಬಾರಹಮೇ ಮುಹತಕದಲಲ ಮತಕಗ ಪರತಷಾಠಪನ,

ಮಹಾರುದಾರಭಷೇಕ, ಬಳಗಗ 8.30ರಕ ಹಬಾಬಳು ವರಕತ ಮಠದ ಶರೇ ಮಹಾಂತ ರುದರೇಶವರ ಮಹಾಸಾವಮಗಳವರಂದ ಕಳಸಾರೇಹಣ ನರರೇರಲದ. ನಂತರ ಅನನ ಸಂತಪಕಣಯನುನ ಹಮಮರಳಳಲಾಗದ.

ಈ ಎಲಾಲ ರಾಯಕಕರಮಗಳಲಲ ಭಾಗವಹಸುವ ಭರಾತದಗಳು ಸರಾಕ ರದ ಮಾಗಕಸರಯನವಯ ಮಾಸಕ ಧರಸರಂಡು ಸಾಮಾಜಕ ಅಂತರ ರಾಪಾಡರಳಳಬೇಕು ಎಂದು ದೇವಸಾಥನದ ಸಮತ ವನಂತಸರಂಡದ.

ಶರಮಗ�ೊಂಡನಹಳಳ : ಇಂದು ನೊತನ ದ�ೋವಸಾಥಾನದ ಉದಾಘಾಟನ�

ಹ ರ ಪ ನ ಹ ಳಳ , ಜು.24- ಬಳಾಳರ ಜಲಾಲ ಬಜಪ ಎಸ� ಮೊೇಚಾಕ ಪರಧಾನ ರಾಯಕದಶಕಯಾಗ

ಎಸ.ಪ. ಲಂಬಾಯೂನಾಯಕ ನೇಮಕಗಂಡದಾದಾರ. ತಾಲಲಕು ಪಂಚಾಯತ ಉಪಾಧಯೂಕಷ ಎಲ. ಮಂಜಾಯೂನಾಯಕ ಮತುತ ಮತತಹಳಳ ಶವಣಣು ಅವರನುನ ರಾಯಕರಾರಣ ಸಮತ ಸದಸಯೂರನಾನಗ ನೇಮಕ ಮಾಡಲಾಗದ ಎಂದು ಮೊೇಚಾಕ ಜಲಾಲಧಯೂಕಷ ವ. ಗೇವಂದರಾಜು ತಳಸದಾದಾರ.

ಜಲಾಲ ಬಜ�ಪ ಎಸಸ ಮೊೋಚಾಸ ಕಾಯಸದಶಸಯಾಗ ಲಂಬಾಯಾನಾಯಕ

ಫ�ೈನಾನಸ ನಲಲ ಲ�ೊೋನ ಆಸ� ತ�ೊೋರಸ ವಂಚನ�

ದಾವಣಗರ, ಜು.24- ಫೈನಾನ� ಕಂಪನಯ ಹಸರನಲಲ ಸಂಪಕಕಸದ ಅಪರರತನು, ವಯೂವಹಾರದ ಲೇನ ರಡಸುವುದಾಗ ನಂಬಸ, ಆನ ಲೈನ ಮುಖಾಂತರ ವಕಕ ಶಾಪ ವಯೂವಹಾರಸಥ ನೇವಕನ ಲಕಷಕಕ ಅಧಕ ಹಣ ಪಡದು ವಂರಸರುವ ಬಗಗ ಇಲಲನ ಸಇಎನ ಅಪರಾಧ ಪಲೇಸ ಠಾಣಯಲಲ ದರು ದಾಖಲಾಗದ.

ವನೇಬನಗರದ ಎಸ.ಅಭಲಾಷ ವಂಚನಗಳಗಾದ ವಕಕ ಶಾಪ ವಯೂವಹಾರಸಥ. ಕಳದ ನಾಲುಕ ದನಗಳ ಹಂದ ದರರಾಣ ಮುಖೇನ ಸಂಪಕಕಸದ ಅಪರರತನು, ತಾನು ಬಜಾಜ ಫೈನಾನ� ಲಮಟಡ ಕಸಟಮರ ರೇರ ನಂದ ಮಾತನಾಡುತತರುವುದಾಗ ಪರರತನಾಗ ವಯೂವಹಾರದ ಲೇನ 5 ಲಕಷ ಮಂಜರಾಗದುದಾ, ಪರಸಸಂಗ ಫೇ 4,500 ಹಣವನುನ ಖಾತಗ ಸಂದಾಯ ಮಾಡ, ನಂತರ 5 ಲಕಷ ನಮಮ ಖಾತಗ ಜಮಾ ಆಗಲದ ಎಂದು ನಂಬಸದಾದಾನ.

ನಂತರ ಜಎಸ ಟ ಟಾಯೂಕ� ಫೇ ಎಂದು ಹೇಳ 16 ಸಾವರ ಹೇಗ ನಾನಾ ಫೇಗಳಂದು ಹೇಳ ಒಟುಟ 29 ಸಾವರ ರ. ಆನ ಲೈನ ಮುಖಾಂತರ ಖಾತಗ ಹಾಕಸರಂಡದದಾಲಲದೇ, ಮರುದನ ಪುನಃ ಹಣವನುನ ಖಾತಗ ಜಮಾ ಮಾಡುವಂತ ತಳಸದ ರಾರಣ ಒಟುಟ 1,05,500 ಹಣವನುನ ಹಂತ ಹಂತರಾಗ ಜಮಾ ಮಾಡಲಾಯತು. ನನಗ ವಯೂವಹಾರರಾಕಗ ಹಣದ ಅವಶಯೂಕತ ಇದಾದಾಗ ಅದೇ ಸಮಯದಲಲ ಲೇನ ರಡಸುವ ಆಸ ತೇರಸದದಾನುನ ನಂಬ ಮೊೇಸ ಹೇಗರು ವುದಾಗ ವಂಚನಗಳಗಾದ ಅಭಲಾಷ ದರನಲಲ ತಳಸದಾದಾರ.

ನಾಡದುದಾ ನಗರಕ�ಕ ಜಲಾಲ ಉಸುತವಾರ ಸಚವ ಭ�ೈರತ

ದಾವಣಗರ, ಜು.24- ನಗರಾಭವೃದಧ ಖಾತ ಸರವರ ಆಗರುವ ಜಲಾಲ ಉಸುತರಾರ ಸರವ ಬ.ಎ.ಬಸವರಾಜ ಅವರು ಇದೇ ದನಾಂಕ 27ರ ಸೇಮರಾರ ಬಳಗಗ 6 ಗಂಟಗ ಬಂಗಳೂರನಂದ ಹರಟು 9.15ರಕ ನಗರರಕ ಆಗಮಸುವರು.

ನಂತರ ಬಳಗಗ 11 ಗಂಟಗ ಸರಾಕರ ಒಂದು ವರಕ ಪೂರೈಸರುವ ಹನನಲಯಲಲ ಸರಾಕರದ ರಾಯಕಕರಮಗಳ ಅನುಷಾಠನ ಹಾಗ ವವಧ ಯೇಜನಗಳಡಯ ಫಲಾನುಭವಗಳಂದಗ ಮುಖಯೂಮಂತರಗಳ ಜತ ಜಲಾಲಡಳತ ಭವನದ ತುಂಗಭದಾರ ಸಭಾಂಗಣದಲಲ ಏಪಕಡಸಲಾಗರುವ ವಡಯೇ ಸಂರಾದ ರಾಯಕಕರಮದಲಲ ಪಾಲಗಳುಳವರು. ಮಧಾಯೂಹನ 2.30 ಗಂಟಗ ನಗರದಂದ ನಗಕಮಸುವರು.

ದಾವಣಗರ, ಜು. 24- ತಮಮನನ ಸಹ ರರನಾ ರಾರಯಸಕ ಎಂದು ಪರಗಣಸ, ಆರೇಗಯೂ ಭದರತಯ ಜೇವ ವಮ ನೇಡ, ಮಾಪಕ ಓದಲು ಹಾಗ ಕಂದಾಯ ವಸಲಾತಯಲಲ ವನಾಯತ ನೇಡುವಂತ ಕನಾಕಟಕ ರಾಜಯೂ ಗಾರಮ ವದುಯೂತ ಪರತನಧಗಳ ಒಕಕಟದ ಜಲಾಲ ಘಟಕ ಒತಾತಯಸದ.

ಇಂದಲಲ ಪತರರಾಗೇರಠಯಲಲ ಮಾತನಾಡ ದ ಒಕಕಟದ ಜಲಾಲಧಯೂಕಷ ರಟರೇಶ ಪ.ತಲಗ, ರಾಜಯೂದಲಲ ಸುಮಾರು 3500 ಹಾಗ ಜಲಲ ಯಲಲ 205 ಗಾರಮ ವದುಯೂತ ಪರತನಧಗಳದಾದಾರ. ಎಲಲರ ರರನಾ ಸಂದಭಕದಲಲ, ಮನ ಮನಗ ತರಳ ಮಾಪಕ ಓದುವ ಹಾಗ ಕಂ ದಾಯ ವಸಲ ಮಾಡುವ ರಲಸ ಮಾಡುತತದಾದಾರ.

ರಎಸಾ�ಟಕಸ ನಕರರಾದ ಚಾಲಕ ಹಾಗ

ನರಾಕಹಕರಗ ರೇವಡ 19 ಸಂದಭಕದಲಲ ಪಾರಣ ಹಾನಯಾದರ ಸಂಸಥ ವತಯಂದ 30 ಲಕಷ ರ. ವಮ ನೇಡುವಂತ, ನಮಗ ವಮಾ ಸಲಭಯೂ ನೇಡಲು ಸರಾಕರ ಕರಮ ರೈಗಳಳಬೇಕು ಎಂದು ಹೇಳದರು.

ಪರಸುತತ ರರನಾ ಸೇಂಕು ಹಚಾಚಗುತತದುದಾ, ಮಾಪಕ ಓದುವ ಹಾಗ ಕಂದಾಯ ವಸಲಯಲಲ ವನಾಯತ ನೇಡಬೇಕು ಎಂದು ಆಗರಹಸದರು.

ಪತರರಾಗೇರಠಯಲಲ ಒಕಕಟದ ಸಂಘಟನಾ ರಾಯಕದಶಕ ಎನ.ಐ. ಪರದೇಪ ಕುಮಾರ, ತಾಲಲಕು ಅಧಯೂಕಷ ಎಂ.ಪ. ರಾಜಪಪ, ಹರಹರ ತಾ.ಅಧಯೂಕಷ ರ.ಎ. ನಜಗುಣ, ಹನಾನಳ ತಾ.ಅಧಯೂಕಷ ರ.ಬ. ಸುರೇಶ, ನಾಯೂಮತ ತಾ.ಅಧಯೂಕಷ ಟ.ಎಂ. ಗರರಾಜ ಇತರರು ಉಪಸಥತರದದಾರು.

ನಮಮನೊನ ಕ�ೊರ�ೊನಾ ವಾರಯಸಸ ಎಂದು ಪರಗಣಸ: ವದುಯಾತ ಪರತನಧಗಳ ಒತಾತಯ

Page 4: New Email: janathavani@mac.com ದೆೇಶ …janathavani.com/wp-content/uploads/2020/07/25.07.2020.pdf · 2020. 8. 7. · ನಾಳೆ ಶನಿವಾರದಂದು 22 ಜನರ

JANATHAVANI - RNI No: 27369/75, KA/SK/CTA-275/2018-2020. O/P @ J.D. Circle P.O. Published, Owned and Printed by Vikas Shadaksharappa Mellekatte, at Jayadhara Offset Printers, # 605, 'Jayadhara' Hadadi Road, Davangere - 5, Published from # 605, 'Jayadhara' Hadadi Road, Davangere - 5. Editor Vikas Shadaksharappa Mellekatte

ಶನವರ, ಜುಲೈ 25, 20204

ಇಸಾತಂಬುಲ, ಜು. 24 – ಒಂದು ಕಾಲದಲಲ ಕರಶಚುಯನನರ ಅತಯಂತ ಪರಮುಖ ಚರವ ಹಾಗೊ ವಸುತ ಸಂಗರಹಾಲಯವಾಗದದಾ ಇಸಾತಂಬುಲ ನ ಹಗುಗರುತಾಗರುವ ಹಗಯೇ ಸೊೇ�ಯಾ ಅನುನ ಮಸೇದಯಾಗ ಪರವತವಸಲಾಗದುದಾ, 86 ವರವಗಳ ನಂತರ ಮೊದಲ ಬಾರಗ ಶುಕರವಾರದ ಪಾರಥವನ ಸಲಲಸಲಾಗದ.

ಟಕವಯಾದಯಂತ ಸಾವರಾರು ಮುಸಲಮರು ಬೈಜನೈಟ ಕಾಲದ ಸಾಮುರಕದಲಲ ಮೊದಲ ಪಾರಥವನ ಸಲಲಸದಾದಾರ. ಇದರೊಂದಗ ಟಕವಯ ಅಧಯಕಷ ರಸಪ ಟಯಯಪ ಎಡವಗನ ಅವರು ಇಸಾಲರಕ ಸಮುದಾಯದವರ ಬಹು ದನಗಳ ಬೇಡಕಯನುನ ಈಡೇರಸದಂತಾಗದ.

ಹಗಯಾ ಸೊೇ�ಯಾವನುನ ಮಸೇದಯಾಗ ಪರವತವಸರುವುದಕಕ ಗರೇಕ, ಅಮರಕ ಸೇರದಂತ ಹಲವಡಯ ಕರಶಚುಯನನರು ಬೇಸರ ವಯಕತಪಡಸದಾದಾರ.

ಎಡವಗನ ಅವರು ಕುರಾನ ಪ�ಸುವುದರೊಂದಗ ಪಾರಥವನ ಆರಂಭಸಲಾಯತು. ಟಕವ ಧಾರವಕ ಮುಖಯಸಥ ಅಲ ಎಬಾವಸ ನೇತೃತವದಲಲ ಧಾರವಕ ವಧಗಳನುನ ನರವೇರಸಲಾಯತು. ಶುಕರವಾರದ ಪಾರಥವನಯಲಲ ಸುಮಾರು 3.5 ಲಕಷ ಜನರು

ಭಾಗವಹಸದಾದಾರ ಎಂದು ಅಧಯಕಷ ಎಡವಗನ ತಳಸದಾದಾರ.ಹಗಯಾ ಸೊೇ�ಯಾವನುನ ಅಕರಮವಾಗ

ಸಾಮುರಕವಾಗ ಪರವತವಸಲಾಗದ ಎಂದು ಟಕವ ಹೈಕೊೇಟವ ತೇಪುವ ನೇಡದ ನಂತರ ಅದನುನ ಮಸೇದಯಾಗ ಪರವತವಸಲಾಗದ.

ಯುನಸೊಕೇದ ವಶವ ಪಾರಂಪರಕ ಪಟಟಯಲಲರುವ ಈ ತಾಣವನುನ ಈಗ ದ ಗಾರಂಡ ಹಗಯಾ ಸೊೇ�ಯಾ

ಮಾಸಕ ಎಂದು ಮರು ನಾಮಕರಣ ಮಾಡಲಾಗದ.ಕರಶಚುಯನ ಹಾಗೊ ಮುಸಲಮರ ನಡುವನ ಒಗಗಟಟನ

ಸಂಕೇತವಾಗ ಬಹು ಧರೇವಯ ಪರಂಪರಯಾದ ಸೊೇ�ಯಾ ಹಗಯಾವನುನ ಹಂದನ ರೇತಯಲಲೇ ಉಳಸಕೊಳಳುಬೇಕಂದು ಗರೇಕ, ಅಮರಕ ಸೇರದಂತ ಹಲವು ದೇಶಗಳ ಕರಶಚುಯನ ಚರವ ಗಳ ಎಡವಗಾನ ಗ ಕರ ನೇಡದದಾವು. 537ನೇ ಇಸವಯಲಲ ಬೈಜನೈಟ

ಚಕರವತವ ಜಸಟನಯನ ಅವರು ಹಗಯಾ ಸೊೇ�ಯಾ ನರವಸದದಾರು. 1453ರಲಲ ಒಟೊಟೇಮನನರು ಇಸಾತಂಬುಲ ವಶಪಡಸಕೊಂಡ ನಂತರ ಇದನುನ ಮಸೇದಯಾಗ ಪರವತವಸಲಾಗತುತ.

1934ರಲಲ ಟಕವ ರಪಬಲಕನ ಸಾಥಪಕರಾಗದದಾ ಮುಸತಫಾ ಕಮಲ ಅಟಾಟಕವ ಅವರು ಮಸೇದಯನುನ ವಸುತ ಸಂಗರಹಾಲಯವನಾನಗ ಪರವತವಸದದಾರು.

ಹಗಯಾ ಸೊೇ�ಯಾದ ಒಂದು ಭಾಗದಲಲ ಪಾರಥವನಗ ಹಂದನಂದಲೊ ಅವಕಾಶವತುತ. ಆದರೊ, ಇದನುನ �ಣವವಾಗ ಮಸೇದಯಾಗ ಪರವತವಸಬೇಕಂಬ ಒತಾತಯ ಕೇಳ ಬರುತತತುತ.

ಇಸಾತಂಬುಲ ನಲಲ ಸಾವರಾರು ಜನರು ರಾತರಯಂದಲೇ ಪಾರಥವನಗಾಗ ನರದದದಾರು. ಪಲೇಸ ಚಕ ಪೇಸಟ ಉಲಲಂ�ಸ ಹಗಯಾ ಸೊೇ�ಯಾ ಕಡ ತರಳದುದಾ ಒಂದು ಕಡ ಕಂಡು ಬಂದದ. ಕೊರೊನಾ ಹನನಲಯಲಲ ವಧಸಲಾಗದದಾ ಸಾಮಾಜಕ ಅಂತರವನುನ ಕಡಗಣಸಲಾಗತುತ ಎಂದು ಟಕವಯ ಮಾಧಯಮಗಳ ವರದ ಮಾಡವ. ಪಾರಥವನಯ ಸಮಯವನುನ ಹೊರತು ಪಡಸ ಉಳದ ವೇಳ ಮುಸಲಮರು ಹಾಗೊ ಮುಸಲಮೇತರರಬರಗೊ ಪರವೇಶಕಕ ಅವಕಾಶ ಇರಲದ ಎಂದು ಟಕವ ತಳಸದ.

86 ವಷನಾಗಳ ನಂತರ ಮೊದಲ ಬರಗ ಟಕನಾಯ ಹಗು�ರುತನಲಲಾ ಶುಕರವರದ ಪರಥನಾರ

ಹಗ� ಸೂೇ�� ಮಸೇದ�ಗ ಪರವತನಾರ

ಎಸ.

ಶರೀ ರಾಜ, ನೀಲಗಂದ

ಪರ�ಾನ ಕಾಯ�ದಶ�

ಹರಹರ, ಜು.24- ನಗರದಲಲ ಸಾವವಜನಕರು ಶರದಾಧ ಭಕತಯಂದ ನಾಗದೇವತಗ ವಶೇರ �ಜಯನುನ ಸಲಲಸ ಹಾಲು ಎರಯುವ ಮೊಲಕ ನಾಗರ ಪಂಚರ ಹಬವನುನ ಸಡಗರ- ಸಂಭರಮದಂದ ಆಚರಸದರು.

ಹೊಸಭರಂಪುರದ 108 ಲಂಗೇಶವರ ದೇವಸಾಥನ, ರೇವಣ ಸದದಾೇಶವರ ದೇವಸಾಥನ, ಗಾರಮದೇವತ ದೇವಸಾಥನ, ಸುಬರಹಮುಣಯ ಸಾವರ ದೇವಸಾಥನ, ಹರಹರೇಶವರ ದೇವಸಾಥನ, ಹೈಸೊಕಲ ಬಡಾವಣ ಬನನ

ಮಾಂಕಾಳ ದೇವಸಾಥನ, ಮಾಕವಂಡೇಶವರ ದೇವಸಾಥನ, ಶಬಾರ ದೇವಸಾಥನ, ಹಲಾವ ಪುರ ಬಡಾವಣಯ ಮಹಾಲಕಷ� ದೇವ ಸಾಥನ ಸೇರದಂತ ಹಲವಾರು ಬಡಾವಣ ಯಲಲ ಇರುವ ನಾಗದೇವತ ಮೊತವಗ ವಶೇರ �ಜಯನುನ ಸಲಲಸ ಹಾಲನ ಅಭ�ೇಕದ ಮೊಲಕ ವಶೇರ �ಜ ಸಲಲಸ, ವವಧ ಬಗಯ ಉಂಡಗಳನುನ ನೈವೇದಯ ಮಾಡ ನಾಗರ ಪಂಚರ ಹಬ ಆಚರಣ ಮಾಡಲಾಯತು.

ಶಾರವಣ ಮಾಸದ ಶುಕಲ ಪಕಷದ ಐದನೇ

ದನದಂದು ನಾಗದೇವತಗ ಹಬವನುನ ಆಚರಣ ಮಾಡಲಾಗುತತದ. ನಾಗದೇವತಗ ಈ ಸಂದಭವದಲಲ ವಶೇರವಾಗ �ಜ ಸಲಲಸುವುದರಂದ ಸಮೃದಧ, ಉತತಮ ಆರೊೇಗಯ ಪಾರಪತವಾಗುತತದ. ಮತುತ ಸಪವ ವನುನ ಭಕತಯಂದ �ಜಸುವುದ ರಂದ ಮದುವ ವಳಂಬವಾಗುವುದು, ಸಂತಾನ ಕೊರತ ಇದದಾರ ಮತುತ ಚಮವದ ಸಮಸಯ ಇದದಾರ ಪರಹಾರವಾಗುತತದ. ನಾಗರ ಪಂಚರ ದನದಂದು ಕಲಲನ ನಾಗರ ಹಾವು, ಬಳಳು ನಾಗರ ಹಾವು, ಮರದ ನಾಗರ ಹಾವಗ ಅಭ�ೇಕ ಮಾಡುವುದ ರಂದ ಪಾತಾಳ ಲೊೇಕದ ಹಾವುಗಳಗ ಅಭ�ೇಕ ಮಾಡದಂತಾಗುತತದ ಎಂದು ಸಾವವಜನಕರಲಲ ಹಂದನಂದ ನಂಬಕಯದ.

ಈ ಸಂದಭವದಲಲ ಕ.ಬ. ಅರುಣ ಕುಮಾರ, ಭಾಗೇರರ, ಈಶವರಪಪ, ಈರಮಮು, ಮಹಾರುದರಪಪ ಹಾವನೊರು, ಸದದಾಪಪ, ಅಮೃತ, ಕುಶಾಲ, ಕೃತಕಾ, ಇತರರು ಇದದಾರು.

ಹರಹರದಲಲಾ ಸಂಭರಮದ ರಗರ ಪಂಚಮ

ಎಲಐಸ ಹಸಂಗ ಸಲದ ಬಡ� ದರ ಶೇ.6.90ಕಕ ಇಳಕ

ನವದಹಲ, ಜು. 24 – ಮಾಟವ ಗೇಜ ಹಣಕಾಸು ಸಂಸಥಯಾದ ಎಲ.ಐ.ಸ. ಹಸಂಗ ಫೈನಾನಸ (ಎಲ ಐಸಹರಎಫ ಎಲ) ತನನ ಬಡಡ ದರಗಳನುನ ಸಾವವಕಾಲಕ ಕಡಮ ಹಂತವಾದ ಶೇ.6.90ಕಕ ಇಳಕ ಮಾಡದ. 700ಕೊಕ ಹಚುಚು ಸಬಲ ಸೊಕೇರ ಹೊಂದರುವವರು ಹೊಸ ಮನಗಳಗಾಗ ಈ ಸಾಲ ಪಡಯಬಹುದಾಗದ. ಈ ಬಗಗ ಹೇಳಕ ನೇಡರುವ ಸಂಸಥ, 50 ಲಕಷ ರೊ.ಗಳವರಗ ಶೇ.6.9ರ ಬಡಡ ದರದಲಲ ಸಾಲ ನೇಡುವುದಾಗ ಹೇಳದ.

ಇದೇ ಸಬಲ ಸೊಕೇರ ಹೊಂದರುವವರು 50 ಲಕಷ ರೊ.ಗಳಗೊ ಹಚಚುನ ಸಾಲ ಪಡದರ ಬಡಡ ದರ ಶೇ.7ಕಕಂತ ಹಚಾಚುಗರಲದ.

ಗೃಹ ಸಾಲದ ಬಡಡ ದರಗಳ ಈಗ ಸಾವವಕಾಲಕ ಕಡಮ ಹಂತಕಕ ಬಂದವ. ಹೇಗಾಗ ಸಾಲ ಪಡದವರಗ ಕಡಮ ಇ.ಎಂ.ಐ. ಆಗಲದ ಎಂದು ಎಲ ಐಸಹರ ಎಫ ಎಲ ವಯವಸಾಥಪಕ ನದೇವಶಕ ಹಾಗೊ ಸಇಒ ಸದಾದಾಥವ ಮೊಹಾಂತ ತಳಸದಾದಾರ. ಕಳದ ಏಪರಲ ತಂಗಳಲಲ ಗೃಹ ಹಣಕಾಸು ಸಂಸಥಯ 800ಕೊಕ ಹಚುಚು ಸಬಲ ಸೊಕೇರ ಹೊಂದರುವವರಗ ಸಾಲದ ಬಡಡ ದರಗಳನುನ ಶೇ.7.5ಕಕ ಇಳಕ ಮಾಡತುತ.

ಸರಳ ಸವಾತಂತೂರಯೇತಸವಕಕ ಕೇಂದರ ಸಕನಾರ ಸೂಚರ

ನವದಹಲ, ಜು. 24 – ಕೊರೊನಾ ಹನನಲಯಲಲ ಈ ವರವದ ಸಾವತಂತೊರಯುೇತಸವ ದನಾಚರಣಯನುನ ಸಾಮಾಜಕ ಅಂತರದಲಲ ಆಚರಸಬೇಕು ಹಾಗೊ ವಬ ಕಾಸಟ ಮೊಲಕ ಪರಸಾರ ಮಾಡಬೇಕು ಎಂದು ಎಲಾಲ ರಾಜಯಗಳಗ ಕೇಂದರ ಸಕಾವರ ತಳಸದ.

ಈ ಬಗಗ ಸಲಹ ನೇಡರುವ ಕೇಂದರ ಗೃಹ ಸಚವಾಲಯ, ವೈದಯರು, ಆರೊೇಗಯ ಹಾಗೊ ನೈಮವಲಯ ಕಾಯವಕತವರನುನ ಸಮಾರಂಭಕಕ ಆಹಾವನಸ ಅವರು ನೇಡರುವ ಕೊಡುಗಗ ಮಾನಯತ ನೇಡಬೇಕು ಎಂದೊ ಸಹ ತಳಸಲಾಗದ. ಕೊರೊನಾದಂದ ಚೇತರಸಕೊಂಡ ಕಲವರನೊನ ಸಹ ಸಭಗ ಆಹಾವನಸಬಹುದು ಎಂದು ಗೃಹ ಇಲಾಖ ಹೇಳದ. ದೊಡಡ ಸಂಖಯಯಲಲ ಜನರು ಸೇರದ ರೇತಯಲಲ ಸಮಾರಂಭವನುನ ಆಯೇಜಸಬೇಕು. ಸಮಾರಂಭಕಕ ತಕಕ ರೇತಯಲಲ ತಂತರಜಾಞನ ಬಳಸಬೇಕು ಎಂದು ತಳಸಲಾಗದ.

ಪರಧಾನ ಮಂತರ ನರೇಂದರ ಮೊೇದ ಕರ ನೇಡರುವ ಆತಮು ನಭವರ ಭಾರತ ಪರಕಲಪನಯನುನ ಸೊಕತ ರೇತಯಲಲ ಪರಚಾರಕಕ ಒಳಪಡಸಬೇಕು ಎಂಬುದು ಮತೊತಂದು ಸೊಚನಯಾಗದ.

ಸರಗ ರಕರರ ವೇತನ ಸುಗಮಬಂಗಳೂರು, ಜು. 24- ಕಎಸ ಆರ ಟಸ, ಬಎಂಟಸ, ವಾಯುವಯ ಸಾರಗ

ಮತುತ ಈಶಾನಯ ಸಾರಗ ಸಂಸಥಗಳ ಸಬಂದಗಳಗ ವೇತನ ಪಾವತಸಲು ಒಟುಟ 961 ಕೊೇಟ ರೊ.ಗಳನುನ ರಾಜಯ ಸಕಾವರ ನೇಡಲದ.

ಈಗಾಗಲೇ ಜೊನ ಮತುತ ಜುಲೈ ತಂಗಳ ವೇತನಕಾಕಗ 426 ಕೊೇಟ ರೊ.ಗಳನುನ ಸಕಾವರ ಬಡುಗಡ ಮಾಡದ. ಜೊನ ತಂಗಳಂದ ಸಪಟಂಬರ ತಂಗಳವರಗ ಒಟುಟ 4 ತಂಗಳ ವೇತನ ಭರಸಲು ಸಕಾವರದ ತೇಮಾವನದಂದ ಅನುಕೊಲವಾಗದ ಎಂದು ಉಪ ಮುಖಯಮಂತರ ಲಕಷ�ಣ ಸವದ ತಳಸದಾದಾರ.

ದಾವಣಗರ, ಜು.24- ಸಾವವಜನಕ ಸಥಳಗಳಲಲ ಜಗಯುವ ತಂಬಾಕು ಹಾಗೊ ಪಾನ ಮಸಾಲ ಉತಪನನಗಳ ಸೇವನ ಹಾಗೊ ಉಗಯುವುದನುನ ನ�ೇಧಸಲಾಗದ ಎಂದು ಜಲಾಲಧಕಾರ ಮಹಾಂತೇಶ ಬೇಳಗ ತಳಸದಾದಾರ.

ದೇಶದಲಲ ಕೊೇವಡ -19 ಪರಕರಣಗಳ ಹಚುಚುತತ ರುವ ಹನನಲಯಲಲ ಸಾವವಜನಕ ಸಥಳಗಳಲಲ ಜಗಯುವ ತಂಬಾಕು ಹಾಗೊ ಪಾನ ಮಸಾಲ ಉತಪನನಗಳನುನ ಜಗದು ಉಗಯುವುದರಂದ ಕೊೇವಡ ರೊೇಗವು ಇತರರಗ ಹರಡುವ ಸಂಭವವರುತತದ. ಆದದಾರಂದ ರಾಜಯದಲಲ ಪರಣಾಮಕಾರಯಾಗ ಸೊೇಂಕನುನ ತಡಗಟುಟವ ನಟಟನಲಲ ಸಕಾವರದ ಅಧೇನ ಕಾಯವದಶವ

ಆರೊೇಗಯ ಮತುತ ಕುಟುಂಬ ಕಲಾಯಣ ಇಲಾಖ ಮತುತ ಆಯುಕತರು, ಆರೊೇಗಯ ಮತುತ ಕುಟುಂಬ ಕಲಾಯಣ ಸೇವಗಳ ಇವರು ರಾಜಯದ ಎಲಾಲ ಜಲಲಯ ಸಾವವಜನಕ ಸಥಳಗಳಲಲ ಜಗಯುವ ತಂಬಾಕು ಹಾಗೊ ಪಾನ ಮಸಾಲ ಉತಪನನಗಳ ಸೇವನಯನುನ ಹಾಗೊ ಉಗಯುವುದನುನ ನ�ೇಧಸ, ಆದೇಶಸರುವ ಪರಯುಕತ ಜಲಲಯ ಪರತಯಂದು ಸಾವವಜನಕ ಸಥಳಗಳಲಲ ಈ ಆದೇಶವನುನ ಅನು�ಾ�ನಗೊಳಸಲಾಗುತತದ.

ಸಾವವಜನಕರು ಈ ಆದೇಶವನುನ ಕಟುಟನಟಾಟಗ ಪಾಲಸಬೇಕು. ನಯಮ ಉಲಲಂಘನಯಾದಲಲ ಕಾನೊನು ಕರಮ ಕೈಗೊಳಳುಲಾಗುವುದು ಎಂದು ಜಲಾಲಧಕಾರಗಳ ಎಚಚುರಸದಾದಾರ.

ಸವನಾಜನಕ ಸಥಾಳಗಳಲಲಾ ತಂಬಕು-ಪನ ಉತಪನನು ಸೇವರ, ಉಗಯುವುದು ನ�ೇಧ

ನಗರದಲಲಾ ಇಂದು ವದುಯತ ಸರಬರಜನಲಲಾ ವಯತಯಯಹಗೇದಬ ಸಕವಲ, ಗಾಂಧನಗರ, ಅಂಬೇಡಕರ ಸಕವಲ, ಮಹಾರಾಜ ಪೇಟ, ಬಸವರಾಜ ಪೇಟ,

ಚಕಪೇಟ, ವಜಯಲಕಷ� ರಸತ, ದೊಡಡಪೇಟ, ಕಾಳಕಾದೇವ ರಸತ, ಎಸ ಕಪ ರಸತ, ಹಳಪೇಟ ಶರೇ ವೇರಭದರೇಶವರ ದೇವಸಾಥನದ ಸುತತಮುತತ ಇಂದು ಬಳಗಗ 10 ರಂದ ಸಂಜ 5 ರವರಗ ವದುಯತ �ರೈಕಯಲಲ ವಯತಯಯವಾಗಲದ.

�ವ�ಣರ ಶ���ಂಜ�

ದರಂಕ 24.07.2020ರಂದು ನಧನರದ �ವಸರ ಕಷತರಯ ಸಮಜದ ಅಧಯಕಷರೂ,

�ವಸರ ಕಷತರಯ ಕರಡಟ ಕೂೇ-ಆಪ . ಸೂಸೈಟಯ ಅಧಯಕಷರೂ ಆದ

ಶರಾರೀ ಎಂ.ಆರ. ಅಶ�ೂರೀಕ ಅವರಗ �ವಪೂಣನಾ ಶರದ�ಂಜಲ.

ಮೃತರ ಆತ�ಕಕ ಚರಶಂತ ನೇಡಲಂದು ಹಗೂ ಅವರ ಅಗಲಕಯ ದುಃಖವನುನು ಭರಸುವ ಶಕತಯನುನು ಅವರ ಕುಟುಂಬ ವಗನಾಕಕ ದಯಪಲಸಲಂದು ಭಗವಂತನಲಲಾ ಪರಥನಾರ.

�ಾವ�ಾರ ಕಷ�ರಯ �ೖವ ಮಂಡ� (�-7) ಭಜ�ಾ ಮಂಡ�, ರುಖು�ಾ� ಮ��ಾ ಮಂಡ� ಮತುತ ಕ�ಾವ� ಮ��ಾ ಮಂಡ� �ಾಗೂ ತರುಣ ಮಂಡ�, ವಧು-ವರರ �ಾ�� �ೕಂದರ �ಾವ�ಾರ �ಜನ‍ ಇಂ��ಾ ದು�ಾರ ಮ��ಾ ಮಂಡ� �ಾವ�ಾರ ಕಷ�ರಯ �ರ�ಟ‍ �ೂೕ-ಆಪ‍ �ೂ�ೖ� �ಾವ�ಾರ ��ಾಯವಧರಕ ಸಂಘ �ಾವ�ಾರ ಕಷ�ರಯ ��ಯ �ಾರಥ�ಕ �ಾ�, ಮ�ಾ�ಾಜ�ೕ� �ಠಠಲ ಮಂ�ರದ �ಬಬಂ� ವಗರ